Trending Now
ಹೆಸರುಕಾಳಿನಲ್ಲಿದೆ ನಿಮ್ಮ ಸೌಂದರ್ಯದ ಗುಟ್ಟು..!!
ನಿಮ್ಮ ಮೊಡವೆ ಸಮಸ್ಯೆ, ಡ್ರೈ ಸ್ಕಿನ್ ಸಮಸ್ಯೆ, ಕೂದಲಿನ ಆರೋಗ್ಯ ಹೀಗೆ ಹಲವು ಸಮಸ್ಯೆಗಳಿಗೆ ಹೆಸರು ಕಾಳು ಪರಿಹಾರ ನೀಡಲಿದೆ ಡೆಡ್ ಸ್ಕಿನ್ ತೊಡೆದು ಹಾಕಿ ಚರ್ಮದ ಟೆಕ್ಚರ್ ಹೊಳೆಯುವಂತೆ ಮಾಡುವ ಸಾಮರ್ಥ್ಯ...
ದೇಹದ ತೂಕದ ಜೊತೆಗೆ ಹೊಟ್ಟೆಗೆ ಸಂಬಂದಿಸಿದ ಕಾಯಿಲೆಗಳನ್ನ ಗುಣಪಡಿಸುತ್ತದೆ ಒಂದು ಚಮಚ ಜೀರಿಗೆ ಪುಡಿ…!
ಜೀರಿಗೆ ನಮ್ಮ ದೇಹಕ್ಕೆ ಹಲವು ಉಪಯೋಗಗಳನ್ನ ನೀಡುತ್ತದೆ, ಶೀತದಿಂದಾಗುವ ಹಲವು ಕಾಯಿಲೆಗಳನ್ನ ಇದರಿಂದ ಗುಣಪಡಿಸಿಕೊಳ್ಳ ಬಹುದು ಎಂಬುದು ನಮ್ಮೆಲರಿಗೂ ಈಗಾಗಲೇ ತಿಳಿದಿರುವ ವಿಷಯ. ಈ ಜೀರಿಗೆ ಬಳಸುವುದರಿಂದ ಕೊಬ್ಬು ಕರಗುವುದಲ್ಲದೇ, ಕೊಲೆಸ್ಟ್ರಾಲನ್ನು ಸ್ವಾಭಾವಿಕವಾಗಿ...
WORD CUP 2016
ಪೊಲೀಸರಿಂದ ಹೊಸ ಪ್ರಯತ್ನ ಇಲ್ಲಿ ನೋಡಿ ಕೊರೋನ ಹೆಲ್ಮೆಟ್..
ಮಹಾಮಾರಿ ವೈರಸ್ ಬಗ್ಗೆ ಅರಿವು ಮೂಡಿಸಲು ಪೊಲೀಸರು ನಾನಾ ರೀತಿಯ ಪ್ರಯತ್ನಗಳನ್ನು ಪಡುತ್ತಿದ್ದಾರೆ, ಆದರೆ ಜನರು ಮಾತ್ರ ಇದು ಯಾವುದನ್ನೂ...
ಬಿಗ್’ಬಾಸ್ ನಲ್ಲಿ ಜೈಜಗದೀಶ್ ತೆಗೆದುಕೊಂಡ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರ!
ಬಿಗ್'ಬಾಸ್ ಕಿರುತೆರೆ ರಿಯಾಲಿಟಿ ಶೋಗಳಲ್ಲೇ ಅತ್ಯಂತ ವಿವಾದಾತ್ಮಕ ಮತ್ತು ದೊಡ್ಡ ಮನರಂಜನಾತ್ಮಕ ಶೋ. ಈ ಶೋ ಒಂದು ವಿಶಿಷ್ಟ ರೀತಿಯ...
ಎಚ್ಚರ ದೇವಸ್ಥಾನದಲ್ಲಿ ತಪ್ಪಾಗಿ ಪ್ರದಕ್ಷಣೆ ಮಾಡಿದರೆ ಏನಾಗುತ್ತೆ ಗೊತ್ತಾ..!!
ದೇವಸ್ಥಾನಕ್ಕೆ ಭೇಟಿ ನೀಡಿದವರು ಮರೆಯದೆ ದೇವಸ್ಥಾನದ ಅಥವಾ ಗರ್ಭಗುಡಿಯ ಪ್ರದಕ್ಷಿಣೆ ಮಾಡುತ್ತಾರೆ, ಕೆಲವರು ಮೂರು ಸುತ್ತು ಸುತ್ತಿದರೆ ಇನ್ನು ಕೆಲವರು...
WRC Rally Cup
ಎಚ್ಚರ ಮೊಸರಿನಲ್ಲಿ ಉಪ್ಪು ಅಥವಾ ಸಕ್ಕರೆ ಹಾಕಿಕೊಂಡು ತಿಂದ್ರೆ ಏನಾಗುತ್ತೆ ಗೊತ್ತೇ.
ಎಚ್ಚರ ಮೊಸರಿನಲ್ಲಿ ಉಪ್ಪು ಅಥವಾ ಸಕ್ಕರೆ ಹಾಕಿಕೊಂಡು ತಿಂದ್ರೆ ಏನಾಗುತ್ತೆ ಗೊತ್ತೇ. ಮೊಸರನ್ನು ನೀವು ತಿಂತಿದ್ದೀರಾ. ಮೊಸರು ತಿನ್ನುವ ಅಭ್ಯಾಸ...
ಕಿಡ್ನಿ ಸ್ಟೋನ್’ಗೆ ಇಲ್ಲಿದೆ ನೋಡಿ ಶೀಘ್ರ ಪರಿಹಾರ!
ನಮ್ಮ ದೈನಂದಿನ ಚಟುವಟಿಕೆಗಳನ್ನು ನಿಲ್ಲಿಸಿ ಬಿಡುವಷ್ಟು ನೋವು ಕೊಡುವ ಮೂತ್ರಪಿಂಡ ಕಲ್ಲುಗಳಿಂದ ಬಿಡುಗಡೆ ಪಡೆಯುವುದು ಅಷ್ಟೊಂದು ಸುಲಭವಲ್ಲ. ದೇಹದ ನೀರನ್ನು...
ಅದೃಷ್ಟ ಒಲಿಯಬೇಕೆಂದರೆ ಒಂದು ತಾಮ್ರದ ಲೋಟದ ನೀರಿನಿಂದ ಹೀಗೆ ಮಾಡಿ
ಒಂದೇ ಒಂದು ಲೋಟ ನೀರು ನಿಮ್ಮ ಜಾತಕ ವನ್ನೇ ಬದಲಾಯಿಸುತ್ತದೆ. ಎಲ್ಲರಿಗೂ ಜಾತಕ ದೋಷ ಇದ್ದೇ ಇರುತ್ತೆ. ಅದನ್ನು ಪ್ರಾರಂಭದಲ್ಲಿಯೇ...
SPORT NEWS
- Advertisement -
CYCLING TOUR
ದೇಹದ ತೂಕ ಹೆಚ್ಚಿಸಿ ಸುಂದರವಾಗಿ ಕಾಣಲು ಇಲ್ಲಿದೆ ಹಲವು ಸುಲಭ ಟಿಪ್ಸ್..!!
ಸುಂದರವಾಗಿ ಕಾಣಲುದೇಹದ ತೂಕ ಸಮಾನವಾಗಿ ಇರಬೇಕು ಅಂದರೆ ತುಂಬಾ ಹೆಚ್ಚಾಗಿಯೂ ಇರಬಾರದು ಅದರಂತೆ ತುಂಬಾ ಕಡಿಮೆ ಇರಬಾರದು, ಕಡಿಮೆ ತೂಕವಿದ್ದು ಏನೇ ಮಾಡಿದರೂ ತೂಕ ಹೆಚ್ಚಾಗುವುದಿಲ್ಲ ಎನ್ನುವವರು ಇಂದು ನಾವು ತಿಳಿಸುವ ಸುಲಭ...
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಣೆಯ ದಿನಾಂಕ ಪ್ರಕಟ. ಯಾವಾಗ ನೋಡಿ
ಹಿಂದೂ ಸಚಿವರಾದ ಸುರೇಶ್ ಕುಮಾರ್ ಅವರು ತಮ್ಮ ಫೇಸ್ ಬುಕ್ ಖಾತೆಯ ಮೂಲಕ 10ನೇ ತರಗತಿ ಪರೀಕ್ಷೆ ಫಲಿತಾಂಶದ ಪ್ರಕಟಣೆಯ ದಿನಾಂಕವನ್ನು ತಿಳಿಸಿದ್ದಾರೆ.
ಇಂದಿನಿಂದ ಮೂರು ದಿನದ ಬಳಿಕ ಅಂದರೆ ಹತ್ತನೇ ತಾರೀಕು ಸೋಮವಾರ...
ಇರುಳು ಕಣ್ಣಿನ ಸಮಸ್ಯೆ, ಥೈರಾಯ್ಡ್ ಹಾಗು ಹಲವು ಸಮಸ್ಯೆಗಳಿಗೆ ಹಲಸಿನ ಹಣ್ಣನ್ನು ಈ ರೀತಿ ಬಳಸಿ..!!
ಹಲಸಿನ ಹಣ್ಣು ಸಂಸ್ಕ್ರತದಲ್ಲಿ ಪನಸ ಎಂದು ಕರೆಯುವ, ವೈಜ್ಞಾನಿಕವಾಗಿ ಆರ್ಟೋಕಾರ್ಪಸ್ ಹೆಟಿರೋಫೈಲಸ್ ಎಂಬ ಹೆಸರುಳ್ಳ ಇಂಗ್ಲಿಷ್ನಲ್ಲಿ ಜಾಕ್ ಫ್ರೂಟ್ ಎಂದು ಕರೆಯಲಾಗುವ ಹಲಸಿನ ಹಣ್ನು ಆಹಾರ ಮೌಲ್ಯಗಳನ್ನು ಮಾತ್ರವಲ್ಲ, ಔಷಧೀಯ...
ಈ ಆಟಗಾರರ ಖರೀದಿಯ ಮೊತ್ತ ತಿಳಿದರೆ ಶಾ’ಕ್ ಆಗ್ತೀರ.
ಐಪಿಎಲ್ ಸೀಸನ್ ಬಂದರೆ ಸಾಕು ಎಲ್ಲೆಡೆ ಐಪಿಎಲ್ ನ ಜ್ವರ ಕಾಣಿಸಿಕೊಳ್ಳುತ್ತದೆ. ಆಯಾ ರಾಜ್ಯಗಳ ಬೆಂಬಲಿಗರು ತಮ್ಮ ತಮ್ಮ ರಾಜ್ಯದ ಆಟಗಾರರ ಆಟ ನೋಡುವಾಗ ತಮ್ಮದೇ ಆದ ರೀತಿಯಲ್ಲಿ ಅವರನ್ನು ಹು'ರಿದುಂಬಿಸುತ್ತಾರೆ. ಆದರೆ...
ಒಂದು ಬೇಲದ ಹಣ್ಣು ತಿಂದರೆ ಯಾವೆಲ್ಲಾ ರೋಗಕ್ಕೆ ರಾಮಬಾಣ ಗೊತ್ತಾ ?
ಬೇಲದಹಣ್ಣು ಯಾರಿಗೆ ಗೊತ್ತಿಲ್ಲ ತಾನೆ ಹೇಳಿ ಈ ಹಣ್ಣನ್ನು ನೀವು ಈಗಾಗಲೇ ತಿಂದಿರಬಹುದು ಇದು ಸ್ವಲ್ಪಹುಳಿ ಇರುತ್ತೆ ಅಲ್ಲದೆ ಈ ಹಣ್ಣು ಹಳ್ಳಿ ಕಡೆಯಲ್ಲಿ ಜಾಸ್ತಿ ಇರುತ್ತೆ .ಇದರಲ್ಲಿ ತುಂಬಾನೇ ಹೆಲ್ತ್ ಬೆನಿಫಿಟ್...
TENNIS
ಅರ್ಜುನನು ಪಾಶುಪತಾಸ್ತ್ರವನ್ನು ವರವಾಗಿ ಪಡೆದ ಕಥೆ..!! ನಿಮಗಿದು ತಿಳಿದಿದ್ಯಾ.
ಪಾಂಡವರು ವನವಾಸಕ್ಕೆ ಹೋದರು ಯುಧಿಷ್ಠಿರನಿಗೆ 12 ವರ್ಶಗಳ ವನವಾಸ ಮತ್ತು 1 ವರ್ಷದ ಅಜ್ಞಾತವಾಸದ ನಂತರ ನಡೆಯುವ ಯುದ್ಧದ ಬಗ್ಗೆ ಬಹಳ ಚಿಂತೆಯಾಗಿತ್ತು ಆ ಕಾಲದ ಮಹಾಮಹಾ ಯೋದ್ಧರಾದ ಭೀಷ್ಮ,...
ಶೀತದ ಕಾರಣಗಳು ಮತ್ತು ಶೀತಕ್ಕೆ ಸುಲಭ ಮನೆ ಮದ್ದುಗಳು..!!
ಶೀತ ಎಂದರೇನು : ಶೀತವು ಸಾಮಾನ್ಯವಾದ ಸಮಸ್ಯೆಗಳಲ್ಲಿ ಒಂದು ಈ ಸೋಂಕು ಮೂಗು, ಧ್ವನಿ ಪೆಟ್ಟಿಗೆ, ಗಂಟಲು ಮತ್ತು ಶ್ವಾಸಕೋಶಗಳು ಸೇರಿದಂತೆ ಮೇಲಿನ ವಾಯುಮಾರ್ಗದ ಮೇಲೆ ಪರಿಣಾಮ ಬೀರುತ್ತದೆ ಶೀತವನ್ನು...
- Advertisement -
LATEST ARTICLES
ಶ್ರಮದಿಂದ ಯಾವುದೇ ಕೆಲಸ ಮಾಡಿದರೂ ಯಶಸ್ಸು ಖಂಡಿತ ಎನ್ನುವುದಕ್ಕೆ ಈ ಸುಂದರ ಕಥೆಯೇ ಸಾಕ್ಷಿ.
ಶ್ರಮಕ್ಕೆ ತಕ್ಕ ಪ್ರತಿಫಲ: ಜಾನಕಿ ಖಾಸಗಿ ಶಾಲೆಯಲ್ಲಿ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ಅವಳಿಗೆ ಒಬ್ಬನೇ ತಮ್ಮ ಅರವಿಂದ. ಪದವಿ ಮುಗಿಸಿ ಕೆಲಸಕ್ಕಾಗಿ ಅಲೆದು ಕೈಚೆಲ್ಲಿ ಕುಳಿತಿದ್ದಾನೆ. ತಂದೆ ಕಟ್ಟಿದ ಚಿಕ್ಕ ಮನೆ ಬಿಟ್ಟು ಬೇರೆ ಆಸ್ತಿ ಇಲ್ಲ. ಈ ಕುಟುಂಬದಲ್ಲಿ ಇವರಿಬ್ಬರು ಬಿಟ್ಟರೆ ಬೇರೆ ಯಾರು ಇಲ್ಲ....
ಹೃದಯದ ಕಾಯಿಲೆ ಅಂದ್ರೆ ಭಯಾನ ? ಮತ್ತೆ ಇಂಥಾ ತಪ್ಪು ಯಾಕ್ ಮಾಡ್ತೀರಿ ?
ಹೃದಯದ ಕಾಯಿಲೆ ಅಂದ್ರೆ ಭಯಾನ ? ಮತ್ತೆ ಇಂಥಾ ತಪ್ಪು ಯಾಕ್ ಮಾಡ್ತೀರಿ ? ಇತ್ತೀಚೆಗೆ ಜನರು ಅನುಸರಿಸುತ್ತಿರುವ ಕೆಟ್ಟ ಜೀವನಶೈಲಿ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗ್ತಿದೆ. ಅದರಲ್ಲಿ ಮುಖ್ಯವಾದುದು ಹೃದಯ ಸಂಬಂಧಿತ ಸಮಸ್ಯೆ. ಇದರಿಂದಾಗಿಯೇ ಮರಣ ಪ್ರಮಾಣ ಸಹ ಹೆಚ್ಚಾಗ್ತಿದೆ. ಹೀಗಾಗದಿರಲು ಏನು ಮಾಡ್ಬೋದು ಅನ್ನೋ...
ಪುಣ್ಯಪ್ರಾಪ್ತಿಗಾಗಿ ಮಹಾ ಶಿವರಾತ್ರಿಯ ಮಹಿಮೆ, ಹಿನ್ನಲೆ , ಉಪವಾಸ ಮತ್ತು ಜಾಗರಣೆಯ ಮಹತ್ವ ತಿಳಿಯಿರಿ.
ಶಿವರಾತ್ರಿಯ ಮಹಿಮೆ: ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ...
ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ಸೆಪ್ಟೆಂಬರ್ 2021 ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ಸೆಪ್ಟೆಂಬರ್ 2021. ಪೂರಕ ಪರೀಕ್ಷೆಗೆ ಯಾರು ಅರ್ಹರು. 2003 ಕ್ಕೂ ಹಿಂದಿನ ವರ್ಷಗಳಲ್ಲಿ ಫೇಲ್ ಆದ (ರೆಗ್ಯುಲರ್ ರಿಪೀಟರ್ ಮತ್ತು ಪ್ರೈವೇಟ್ ರಿಪೀಟರ್) ಅಭ್ಯರ್ಥಿಗಳು ಈ ಬಾರಿ ಅರ್ಜಿಸಲ್ಲಿಸಬಹುದು. ಆದರೆ ಅವರು MSA ಫಾರಂ ಮೂಲಕ ಅರ್ಜಿ ಸಲ್ಲಿಸಬೇಕು. MSA ಅವರವರು...
ಚಿನ್ನದ ಹೆಸರಿನಲ್ಲಿ ಜನರ ರ’ಕ್ತವನ್ನು ಹೀರುತ್ತಿದ್ದಾರೆ. ಚಿನ್ನದ ಬಗ್ಗೆ ಸತ್ಯ ತಿಳಿದರೆ ನೀವು ಶಾಕ್ ಆಗೋದು ಪಕ್ಕಾ.
ಜನರಿಗೆ ಚಿನ್ನದ ಬಗ್ಗೆ ತಿಳಿದಿಲ್ಲ. ಸತ್ಯ ಏನು, ಕೆಲವು ಜಾಹೀರಾತುಗಳು% ಹೆಚ್ಚು ವ್ಯರ್ಥವಾಗುತ್ತಿವೆ ಮತ್ತು ಚಾರ್ಜಿಂಗ್ ಇತ್ಯಾದಿಗಳಿಲ್ಲ. ಚಿನ್ನದ ಸರಪಳಿ ಸಾರ್ವಭೌಮತ್ವಕ್ಕೆ 1.5 ಗ್ರಾಂ ತಾಮ್ರವನ್ನು ಸೇರಿಸುವುದರ ಮೂಲಕ ಮಾತ್ರ ಆಭರಣವನ್ನು ತಯಾರಿಸಬಹುದು. ಆದರೆ 8 ಗ್ರಾಂ. 8 ಗ್ರಾಂ ಚಿನ್ನದ ಸರಪಣಿಯನ್ನು ತಯಾರಿಸಲು 1.5 ಗ್ರಾಂ...
ಶ್ರಾವಣಮಾಸದಲ್ಲಿ ಬರುವ ಹಬ್ಬಗಳ ಸಂಪೂರ್ಣ ವಿವರ ಇಲ್ಲಿದೆ.
ಶ್ರಾವಣ ಮಾಸ ಆರಂಭ. 09-08-2021 ಸೋಮವಾರ. ವಿಷ್ಣುವಿನ ನಕ್ಷತ್ರವಾದ ಶ್ರವಣನಕ್ಷತ್ರವು ಹುಣ್ಣಿಮೆಯಂದು ಬರುವುದರಿಂದ ಇದಕ್ಕೆ ಶ್ರಾವಣಮಾಸ ಎಂದು ಹೆಸರು. ದೇವಾಸುರರು ಸಮುದ್ರ ಮಂಥನ ಮಾಡಿದ್ದು ಈ ಮಾಸದಲ್ಲೇ ಎನ್ನುವ ನಂಬಿಕೆ ಇದೆ. ಶ್ರೀ ಲಕ್ಷ್ಮಿಯೂ ಸೇರಿದಂತೆ ಚತುರ್ದಶ ರತ್ನಗಳು ಉದ್ಭವಿಸಿ ಲೋಕಗಳನ್ನು ಸಮೃದ್ಧಗೊಳಿಸಿದರಿಂದ ಈ ಮಾಸದಲ್ಲಿ ಮಾಡುವ...
ಆನ್ಲೈನ್ ಫುಡ್ ಡೆಲಿವರಿ ಮೂಲಕ ಆಹಾರ ತರಿಸಿ ತಿನ್ನುವ ಅಭ್ಯಾಸ ಇದ್ದರೆ ಸುಮ್ಮನೆ ಓದಿ ನೋಡಿ.
ಆನ್ಲೈನ್ ಫುಡ್ ಡೆಲಿವರಿ ಮೂಲಕ ಅನಿವಾರ್ಯಕ್ಕೋ, ಆಸೆಗೋ ಹೋಟೆಲ್ ನಿಂದ ನೇರ ಮನೆಗೇ ಆಹಾರ ತರಿಸಿ ತಿನ್ನುವ ಅಭ್ಯಾಸ ಇದ್ದರೆ ಸುಮ್ಮನೆ ಓದಿ ನೋಡಿ, ಒಂದಿಷ್ಟು ಬದಲಾವಣೆ ಕಂಡದೆ ಗೀಚಿದ್ದಕ್ಕೂ ಸಾರ್ಥಕ. 'ಪ್ಲಾಸ್ಟಿಕ್ ಡಬ್ಬ' ಅಥವಾ 'ಕಂಟೇನರ್', ಯಾರಿಗಿಲ್ಲ ಇದರ ಪರಿಚಯ? ನಗರ ಪ್ರದೇಶದ ಅತೀ ಹೆಚ್ಚು...
ಅಂಜೂರದ ಹಣ್ಣು ಮಲಬದ್ಧತೆಗೆ ರಾಮಬಾಣವೇ. ಈ ಹಣ್ಣಿನ ಚಮತ್ಕಾರವನ್ನು ಒಮ್ಮೆ ಓದಿ ನೋಡಿ.
ಅಂಜೂರದ ಹಣ್ಣು ಮಲಬದ್ಧತೆಗೆ ರಾಮಬಾಣವೇ. ಮನುಷ್ಯನಿಗೆ ವಯಸ್ಸಾದ ಮೇಲೆ ಹಲವಾರು ಆರೋಗ್ಯ ಸಮಸ್ಯೆಗಳು ಉದ್ಭವಗೊಳ್ಳುತ್ತದೆ. ನಿಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳದಿದ್ದರೆ ವಯಸ್ಸಾದ ಮೇಲೆ ಜನರು ಅನುಭವಿಸುವ ಸಾಮಾನ್ಯ ಸಮಸ್ಯೆಯೆಂದರೆ ಮಲಬದ್ಧತೆ ಹಾಗೂ ಅದಕ್ಕೆ ಸಂಬಂಧಿಸಿದ ವಿವಿಧ ಜೀರ್ಣಕ್ರಿಯೆಯ ಸಮಸ್ಯೆಗಳು.
ಈಗಿನ ಕಾಲದಲ್ಲಿ ಈ ಸಮಸ್ಯೆಗಳು ಕೇವಲ ವಯಸ್ಸಾದ...
ಮಲಬದ್ಧತೆ, ಮಧುಮೇಹ ಸಮಸ್ಯೆಗೂ ಪರಿಹಾರ ತೊಂಡೆಕಾಯಿಯಲ್ಲಿದೆ.
ಮಲಬದ್ಧತೆ, ಮಧುಮೇಹ ಸಮಸ್ಯೆಗೂ ಪರಿಹಾರ ತೊಂಡೆಕಾಯಿಯಲ್ಲಿದೆ. ಮಾರುಕಟ್ಟೆಗಳಲ್ಲಿ ತೊಂಡೆಕಾಯಿ ಸಾಮಾನ್ಯವಾಗಿ ಇರುತ್ತದೆ. ತೊಂಡೆಕಾಯಿ ಗುಣಲಕ್ಷಣಗಳ ವಿಷಯಕ್ಕೆ ಬಂದಾಗ ಇದು ಆಯುರ್ವೇದ ತರಕಾರಿಗಳ ವರ್ಗಕ್ಕೆ ಬರುತ್ತದೆ. ಸಾಮಾನ್ಯವಾಗಿ ಜನರಿಗೆ ಅದರ ಗುಣಗಳ ಬಗ್ಗೆ ತಿಳಿದಿಲ್ಲ. ಇದರಲ್ಲಿ ಹಲವು ವಿಟಮಿನ್, ಖನಿಜಾಂಶಗಳಿದ್ದು, ನಮ್ಮ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ.
ವಿಟಮಿನ್ ಎ,...
ಮೈಸೂರಿನಿಂದ ಹೊರಡುವ ವಿಶೇಷ ರೈಲು ವೇಳಾಪಟ್ಟಿ. ಏಪ್ರಿಲ್ 11 ರಿಂದ ಈ ರೈಲು ಸಂಚಾರ ನಡೆಸಲಿದೆ.
ಮೈಸೂರಿನಿಂದ ಹೊರಡುವ ವಿಶೇಷ ರೈಲು ವೇಳಾಪಟ್ಟಿ.
ರೈಲು ಸಂಖ್ಯೆ 06553 (3 ದಿನಗಳು)
ಮೈಸೂರಿನಿಂದ 02.30pm ಹೊರಡಲಿದ್ದು,
ಕೆ. ಎಸ್. ಆರ್. ಬೆಂಗಳೂರು ನಿಲ್ದಾಣಕ್ಕೆ 05.10pm ಆಗಮಿಸಲಿದೆ.
ಏಪ್ರಿಲ್ 9, 10 ಮತ್ತು 14ರಂದು ರೈಲು ಸಂಚಾರ ನಡೆಸಲಿದೆ.
ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ...