Home Blog Page 54
ಅಡುಗೆಗೆ ಬಟಾಣಿಯನ್ನು ಬಳುಸುತ್ತೇವೆ ಕಾರಣ ರುಚಿಯನ್ನು ನೀಡುತ್ತದೆ, ಅದೇ ರೀತಿಯಲ್ಲಿ ಹಸಿ ಬಟಾಣಿಯಿಂದ ಸಿಗುವಂತ ಲಾಭದಾಯಕ ಅಂಶಗಳು ಯಾವುವು ಅನ್ನೋದನ್ನ ನಿಮಗೆ ತಿಳಿಸುತ್ತೇವೆ ನೋಡಿ. ಹಸಿ ಬಟಾಣಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜ್ವರ, ನಗಡಿ ಹಾಗು ಕೆಮ್ಮಿನ ಸಮಸ್ಯೆಗಳಿಂದ ನಿಮ್ಮನ್ನು ಕಾಯುತ್ತದೆ. ಹಸಿ ಬಟಾಣಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇದೆ, ಇವು ಜೀರ್ಣಕ್ರಿಯೆಯನ್ನು ಸರಳಗೊಳಿಸಿ ತ್ಯಾಜ್ಯಗಳು ಸುಲಭವಾಗಿ ಹೊರಹೋಗಲು ನೆರವಾಗುತ್ತವೆ, ಇದರಿಂದ ಮಲಬದ್ಧತೆಯ ತೊಂದರೆ ಇಲ್ಲವಾಗುತ್ತದೆ.
ಹರಳೆಣ್ಣೆಯನ್ನು ನಿಮ್ಮ ತಾಯಿ ಬಲವಂತವಾಗಿ ನಿಮ್ಮ ತಲೆಗೆ ಹಚ್ಚಿದ ಅಥವಾ ಹಚ್ಚುವ ನೆನಪು ನಿಮಗೆ ಕಾಡುವುದು ಸಹಜ, ಹೀಗೆ ಮಾಡಿದರೆ ದೇಹ ತಂಪಾಗುತ್ತದೆ ಸರಿ, ಹರಳೆಣ್ಣೆಯ ಬೇರೆ ಯಾವ ರೀತಿಯಲ್ಲಿ ಬಳಸಬಹುದು ಅಂತ ನಿಮಗೆ ಗೊತ್ತಾ. ಹರಳೆಣ್ಣೆಯಿಂದ ನೀವು ಊಹಿಸಲಸಾಧ್ಯವಾದ ಉಪಯೋಗಗಳು ನಮ್ಮ ದೇಹಕ್ಕಿವೆ, ಪ್ರತಿನಿತ್ಯ ಇದನ್ನು ಅನುಸರಿಸಿದ್ದೇ ಆದಲ್ಲಿ ಹರಳೆಣ್ಣೆಯಿಂದ ನಮ್ಮ ದೇಹವು ಮತ್ತಷ್ಟು ಆರ್ಗೋಯಕಾರಿಯಾಗಲಿದೆ. ಸೊಂಟನೋವು ಕಡಿಮೆಯಾಗಬೇಕೆಂದರೆ ವಾರಕ್ಕೊಮ್ಮೆ ಕೆಳಬೆನ್ನಿಗೆ ಹರಳೆಣ್ಣೆಯಿಂದ ಮಸಾಜ್ ಮಾಡಿ. ಪ್ರತಿದಿನ ಮೂರು ತಿಂಗಳುಗಳ ಕಾಲ ಹರಳೆಣ್ಣೆ ಸವರಿಕೊಳ್ಳುವುದರಿಂದ ಧ್ವನಿ ಗಂಟಲು ಗಡುಸಾಗಿದ್ದರೆ ಮತ್ತು ಬಿದ್ದು ಹೋದ ಧ್ವನಿ ಇಲ್ಲವಾಗುತ್ತದೆ. ಕಿವಿ...
ನಿಮಗೆ ಆಶ್ಚರ್ಯವೆನಿಸಿದರೂ ಈ ಮಾಹಿತಿ ನೂರಕ್ಕೆ ನೂರು ಸತ್ಯ, ಭಾರತ ದೇಶದಲ್ಲಿ ಹಲವು ರೀತಿಯ ಅಚ್ಚರಿಗಳನ್ನು ಮೂಡಿಸುವ ದೇವಸ್ಥಾನಗಳು ಇದೆ, ಅಂತಹ ಅಚ್ಚರಿಗಳಲ್ಲಿ ಈ ದೇವಸ್ಥಾನವು ಸಹ ಒಂದು ಎಂದರೆ ತಪ್ಪಾಗಲಾರದು, ಸಾಮಾನ್ಯವಾಗಿ ಇತರ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಬಂದ ಭಕ್ತರಿಗೆ ಪ್ರಸಾದವಾಗಿ ತಿನ್ನುವ ಪದಾರ್ಥಗಳಾದ ಪುಳಿಯೋಗರೆ ಮೊಸರನ್ನ ಕೇಸರಿಬಾತ್ ಕೊಡಬಹುದು ಪುಣ್ಯ ಕ್ಷೇತ್ರಗಳಾದ ಧರ್ಮಸ್ಥಳ ಮತ್ತು ಅನ್ನಪೂರ್ಣೇಶ್ವರಿ ಅಂತಹ ಕ್ಷೇತ್ರಗಳಲ್ಲಿ ಊಟದ ವ್ಯವಸ್ಥೆಯೂ ಇರುವುದುಂಟು, ಆದರೆ ಇಂದು ನಾವು ನಿಮಗೆ ತಿಳಿಸುವ ದೇವಾಲಯದಲ್ಲಿ ಪ್ರಸಾದವಾಗಿ ಚಿನ್ನ ಮತ್ತು ಬೆಳ್ಳಿಯನ್ನು...
ಸಂಸ್ಕರಣೆಯ ಮೂಲಕ ಅಕ್ಕಿಯ ಭತ್ತದಿಂದ ಕೇವಲ ಅದರ ಸಿಪ್ಪೆಯನ್ನು ತೆಗೆದು ನಂತರ ಸಿಗುವ ಅಕ್ಕಿಯನ್ನು ಕುಚ್ಚಲಕ್ಕಿ ಅಥವಾ ಕಂದು ಬಣ್ಣದ ಅಕ್ಕಿ ಅಥವಾ ಸಾಮಾನ್ಯವಾಗಿ ಬ್ರೌನ್ ರೈಸ್ ಎಂದು ಕರೆಯುತ್ತಾರೆ ಇದು ತನ್ನ ನಾರು ಮತ್ತು ಪೌಷ್ಟಿಕಾಂಶವನ್ನು ಕಾಯ್ದಿರಿಸಿ ಕೊಂಡಿರುತ್ತದೆ. ಆರೋಗ್ಯಕರ ಲಾಭಗಳು : ಇದು ಸೆಲೆನಿಯಮ್ ಇಂದ ಸಮೃದ್ಧವಾಗಿದ್ದು ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಉರಿ ಊತದ ಸಮಸ್ಯೆಗಳು ಮತ್ತು ಇತ್ಯಾದಿ ಸಮಸ್ಯೆಗಳು ಬರುವ ಅಪಾಯಗಳನ್ನು ತಡೆಗಟ್ಟುತ್ತದೆ, ಒಂದು ಕಪ್ ಕುಚ್ಚಲಕ್ಕಿಯಲ್ಲಿ ಒಂದು ದಿನಕ್ಕೆ...
ಕಿಡ್ನಿ ತಜ್ಞರ ಪ್ರಕಾರ ಆರೋಗ್ಯಕರ ಕಿಡ್ನಿ ಗಳಿಗಾಗಿ 8 ಅತ್ಯುತ್ತಮ ನಿಯಮಗಳನ್ನು ಪಾಲಿಸಬೇಕು ಮೂತ್ರಪಿಂಡದ ಕಾಯಿಲೆಗಳು ಗಮನಕ್ಕೆ ಬಾರದೆ ವ್ಯಕ್ತಿಯನ್ನು ಕೊಂದೆ ಬಿಡುತ್ತವೆ ಇದು ನಮ್ಮ ಜೀವನ ಶೈಲಿಯ ಮೇಲೆ ಪರಿಣಾಮ ಬೀರುತ್ತದೆ ಮೂತ್ರಪಿಂಡದ ಕಾಯಿಲೆಗಳನ್ನು ಕಡಿಮೆ ಮಾಡಲು ಉತ್ತಮ ಮಾರ್ಗಗಳನ್ನು ತಿಳಿಸಿಕೊಡುತ್ತೇವೆ ನೋಡಿ. ದೈಹಿಕ ಚಟುವಟಿಕೆ : ನಮಗೆ ಎಲ್ಲರಿಗೂ ತಿಳಿದಿರುವಂತೆ ದೈಹಿಕವಾಗಿ ಸಕ್ರಿಯವಾಗಿರುವುದು ಅನೇಕ ರೀತಿಯಲ್ಲಿ ದೇಹಕ್ಕೆ ಸಹಾಯವಾಗುತ್ತದೆ ಇದು ತೂಕ ಕಡಿಮೆ ಮಾಡುವಲ್ಲಿ ಮತ್ತು ಸಕರಾತ್ಮಕ ಚಿಂತನೆ ಮತ್ತು ಮೂತ್ರಪಿಂಡದ ಸಂಬಂಧಿತ ಕಾಯಿಲೆಗಳನ್ನು ಕಡಿಮೆ ಮಾಡುವಲ್ಲಿ ಸಹಾಯವಾಗುತ್ತದೆ. ರಕ್ತದ ಗ್ಲೂಕೋಸ್ ಮಟ್ಟದ...
ಮಳೆಯಿಂದ ಬ್ಯಾಕ್ಟೀರಿಯಾಗಳು ಆಕ್ಟಿವ್ ಆಗಿ ಕೆಲಸ ಮಾಡುತ್ತವೆ ಅಂದರೆ ಕ್ರಿಯಾ ವಾಗಿ ಕೆಲಸ ಮಾಡುತ್ತವೆ ಇದರಿಂದ ಆತ್ಮ ಶಕ್ತಿ ಕಡಿಮೆ ಇರುವವರು ಅಥವಾ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಬೇಗ ರೋಗಗಳಿಗೆ ತುತ್ತಾಗುತ್ತಾರೆ ಅಂದರೆ ಸೋಂಕುಗಳಿಗೆ ತುತ್ತಾಗುತ್ತಾರೆ. ವೈರಲ್ ಜ್ವರ : ವೈರಲ್ ಜ್ವರಗಳಲ್ಲಿ ಸ್ವಲ್ಪ ಅಥವಾ ತೀವ್ರವಾದ ಜ್ವರ ಇರಬಹುದು ಜ್ವರದ ಜೊತೆಯಲ್ಲಿ ಕೆಮ್ಮು ಗಂಟಲುನೋವು ಗಂಟಲಲ್ಲಿ ಕಿರಿಕಿರಿ ಕೂಡ ಉಂಟಾಗಬಹುದು ಮತ್ತು ನೆಗಡಿ ಕೂಡ ಇರಬಹುದು ಕಣ್ಣಿನಲ್ಲಿ ಹುರಿ ಮತ್ತು ನೀರು...
ಬಾರದಲ್ಲಿ ಮಾತ್ರವಲ್ಲದೆ ವಿಶ್ವದ ತುಂಬೆಲ್ಲ ಹನುಮಂತನ ಪೂಜೆ ಮಾಡುತ್ತಾರೆ, ಅದರಂತೆಯೇ ಗುಡಿ ಗೋಪುರಗಳನ್ನು ಕಟ್ಟಿಸುತ್ತಾರೆ, ಹಾಗು ಕೆಲವು ಪುರಾತನ ದೇವಾಲಯಗಳು ಬಹಳಷ್ಟಿದೆ, ಪ್ರತಿಯೊಂದು ದೇವಾಲಯಕ್ಕೂ ದೇವರಿಗೂ ವೈಶಿಷ್ಠ್ಯಗಳು ಹಲವು, ಅದರಂತೆ ಹನುಮಂತನ ದೇವಾಲಯಗಳ್ಲಲಿ ಹನುಮ ದೇವರ ಮೂರ್ತಿಯನ್ನು ಆದಷ್ಟು ದೊಡ್ಡದಾಗಿ ಅಂದರೆ ದೇವಾಲಯದ ಮೇಲೆ ಅತಿ ಎತ್ತರದ ಪ್ರತಿಮೆಗಳಲನ್ನು ಕಟ್ಟುತ್ತಾರೆ ಅದನ್ನು ನೀವು ಸಹ ಗಮನಿಸಿರುತ್ತೀರಿ, ಇದು ಹನುಮ ದೇವಾಲಯದ ವಿಶೇಷತೆ, ಅದರಂತೆ ಇಂದು ನಾವು ನಿಮಗೆ ಪ್ರಪಂಚದ ಮೂರನೇ ಅತಿ ಎತ್ತರದ ಹನುಮನ ಪ್ರತಿಮೆಯ ಬಗ್ಗೆ ತಿಳಿಸುತ್ತೇವೆ.
ಶ್ರೀಚಕ್ರ ಅತ್ಯಂತ ಮಹಿಮಾನ್ವಿತ ಚಕ್ರ. ಅನಂತ, ಅದ್ಭುತ ಸೃಷ್ಟಿಯ ದೈವೀ ತಂತ್ರದ ಚೌಕಟ್ಟು ಸೃಷ್ಟಿಯ ಜನನಿ ಶ್ರೀ ಲಲಿತೆಯ ಮೂರ್ತ ರೂಪದ ರೇಖಾಯಂತ್ರ. ಆದಿ ಶಂಕರಾಚಾರ್ಯರು ಉಗ್ರಶಕ್ತಿ ಸೋಪಾನವಾಗಿದ್ದ ಶ್ರೀಚಕ್ರವನ್ನು ಪರಿಷ್ಕರಿಸಿ ಮಂಗಳಕರ ಶಕ್ತಿದೇವಿಯ ಸಾತ್ವಿಕ ರೂಪವು ಉಗಮಿಸುವಂತೆ ಮಾಡಿದರು. ಕ್ರಮಬದ್ಧವಾಗಿ ರಚಿಸಿದ ಶ್ರೀಚಕ್ರದ ಮೇಲೆ ಲೇಸರ್ ಕಿರಣಗಳನ್ನು ಹಾಯಿಸಿದಾಗ ಶ್ರೀಲಲಿತಾ ದೇವಿಯ ಚಿತ್ರ ಗೋಚರಿಸಿದ್ದು ದಾಖಲಾಗಿದೆ. ಜೊತೆಗೆ ಶಬ್ಧವನ್ನು ದೃಶ್ಯರೂಪವಾಘಿ ಪರಿವರ್ತಿಸುವ ವಿಜ್ಞಾನ ಶಬ್ಧ ಹಾಗೂ ಕಂಪನಗಳ ಪ್ರಭಾವದ ಅರಿವು ಮೂಡಿಸುತ್ತಿದೆ, ಶ್ರೀಚಕ್ರದ ಮೇಲೆ...
ಸಂಕ್ರಾಂತಿ ಸೂರ್ಯಾರಾಧನೆಯ ಹಬ್ಬವಾಗಿದೆ, ಮಕರ ಸಂಕ್ರಾಂತಿ ಪ್ರಸಿದ್ದವಾಗಿರುವ ಸುಗ್ಗಿಯ ಕಾಲದ ಹಬ್ಬ, ಇದನ್ನು ಪೊಂಗಲ್ ಎಂದು ಕರೆಯಲಾಗುತ್ತದೆ, ಪೊಂಗಲ್ ಎಂದರೆ ಅಕ್ಕಿ ತುಪ್ಪ, ಹಾಲು, ಸಕ್ಕರೆ ಅಥವಾ ಬೆಲ್ಲಗಳಿಂದ ಮಾಡಿದ ಸಿಹಿ ಖಾದ್ಯ, ಸುಗ್ಗಿಯ ಉತ್ಪನ್ನಗಳಿಂದ ಮಾಡಿದ ಇದನ್ನು ಸೂರ್ಯದೇವನಿಗೆ ನೈವೇದ್ಯಮಾಡಲಾಗುವುದು. ಕರ್ನಾಟಕದಲ್ಲಿ ಎಳ್ಳು, ಸಕ್ಕರೆ ಅಚ್ಚುಗಳನ್ನು ನೆರೆಯವರಿಗೆ ಬಂಧು ಮಿತ್ರರಿಗೆ ಹಂಚುವ ನಲ್ಮೆಯ ಸಾಮಾಜಿಕ ಸಂಪ್ರದಾಯ ಈ ಹಬ್ಬದ ಒಂದು ವಿಶೇಷ, ದನಕರುಗಳಿಗೆ ಮೈ ತೊಳೆದು ಭೂತಪೀಡೆಗಳಿಂದ ಅವುಗಳನ್ನು ರಕ್ಷಿಸುವ ಸಲುವಾಗಿ ಬೀದಿಗಳಲ್ಲಿ ಹೊತ್ತಿಸಿದ...
ಸಾಮಾನ್ಯವಾಗಿ ದಪ್ಪಗಿರುವವರಿಗೆ ತೆಳ್ಳಗಾಗುವ ಭಯಕೆ ಇದ್ದೆ ಏರುತ್ತದೆ ಅದಕ್ಕಾಗಿ ಹಲವಾರು ಬಗೆಯ ಔಷಧಿಗಳನ್ನು ಸೇವಿಸಿರುತ್ತಾರೆ, ಅದರಿಂದ ಯಾವುದೇ ಪ್ರಯೋಜನಗಳು ಸಿಗದೇ ಬೇಸರವಾಗಿರುತ್ತಾರೆ ಅಂತವರು ಇನ್ನು ಮುಂದೆ ಚಿಂತಿಸುವ ಅವಶ್ಯಕತೆ ಇಲ್ಲ, ಕೇವಲ ಈ ಜ್ಯೂಸ್ ಕುಡಿದು ತಮ್ಮ ದೇಹದ ತೂಕವನ್ನ ಕಡಿಮೆ ಮಾಡಿಕೊಳ್ಳ ಬಹುದು, ಇದು ತೂಕ ಕಡಿಮೆ ಮಾಡುವುದು ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಬಹಳ ಉತ್ತಮ. ನಿಮ್ಮ ಹುಟ್ಟಿದ ಸಮಯ, ಜಾತಕ, ಮುಖಲಕ್ಷಣ ನೋಡಿ ಸಂಪೂರ್ಣ...