Home Blog Page 63
ಪಾಂಡವರು ವನವಾಸಕ್ಕೆ ಹೋದರು ಯುಧಿಷ್ಠಿರನಿಗೆ 12 ವರ್ಶಗಳ ವನವಾಸ ಮತ್ತು 1 ವರ್ಷದ ಅಜ್ಞಾತವಾಸದ ನಂತರ ನಡೆಯುವ ಯುದ್ಧದ ಬಗ್ಗೆ ಬಹಳ ಚಿಂತೆಯಾಗಿತ್ತು ಆ ಕಾಲದ ಮಹಾಮಹಾ ಯೋದ್ಧರಾದ ಭೀಷ್ಮ, ದ್ರೋಣ, ಕೃಪ ಮುಂತಾದವರೆಲ್ಲಾ ದುರ್ಯೋಧನನ ಪಕ್ಷ ವಹಿಸುವರೆಂದು ಅವನಿಗೆ ಅರಿವಿತ್ತು ಅಂತಹ ಅಪ್ರತಿಮ ವೀರರೊಡನೆ ಯುದ್ಧಮಾಡುವುದು ಮತ್ತು ಗೆಲ್ಲುವುದು ಹೇಗೆ ಎಂದು ಅವನು ಚಿಂತಿತನಾಗಿದ್ದ, ಶ್ರೀ ವೇದವ್ಯಾಸರು ಅರ್ಜುನನಿಗೆ ಶಿವ ನನ್ನ ಕುರಿತು ತಪಸ್ಸನ್ನು ಮಾಡಿ ಶಿವನ ಕೃಪೆಗೆ ಪಾತ್ರನಾಗಲು ಉಪದೇಶಿಸಿದರು ಐದೂ ಜನ ಅಣ್ಣತಮ್ಮಂದಿರು ಆ ಉಪದೇಶವನ್ನು...
ತನ್ನ ಜೀವಿತಾವಧಿಯಲ್ಲಿ ಸ್ವ ಇಚ್ಛೆಯಿಂದ ಅಂಗದಾನ ಮಾಡುವುದಾಗಿ ಘೋಷಿಸಿ ನೊಂದಾಯಿಸಿದ್ದ ಅಥವಾ ನೊಂದಾಯಿಸದೆ ಇದ್ದ ವ್ಯಕ್ತಿಯೊಬ್ಬ ಕಾರಣಾಂತರಗಳಿಂದ ಮಸ್ತಿಷ್ಕ ಮೃತ ಸ್ಥಿತಿಯಲ್ಲಿರುವಾಗ ಇವರ ಕುಟುಂಬದ ಸದಸ್ಯರು ಇವರ ಅಂಗಾಂಗಗಳನ್ನು ಮತ್ತೊಬ್ಬ ವ್ಯಕ್ತಿಗೆ ಜೋಡಿಸುವ ಸಲುವಾಗಿ ಅನುಮತಿಯನ್ನು ನೀಡಿದ ಬಳಿಕ, ದಾನಿಯ ಅಂಗಗಳನ್ನು ನೀಡುವುದನ್ನು ಅಂಗದಾನ ಎನ್ನುತ್ತಾರೆ. ಅಪಘಾತದಿಂದಾಗಿ ಅಥವಾ ಅನಿರೀಕ್ಷಿತವಾಗಿ ಸಂಭವಿಸುವ ಮೆದುಳಿನ ಆಘಾತದ ಪರಿಣಾಮವಾಗಿ ವ್ಯಕ್ತಿಯೊಬ್ಬನ ಮೆದುಳಿಗೆ ತೀವ್ರಸ್ವರೂಪದ ಹಾನಿ ಸಂಭವಿಸಿದಲ್ಲಿ ಮತ್ತು ಈ ಹಾನಿಯಿಂದಾಗಿ ಮೆದುಳು...
ಕ್ಯಾನ್ಸರ್ ಅಬ್ಬ ಹೆಸರೇ ಎಷ್ಟು ಬಯಾನಕವಾಗಿದೆ ಅಲ್ವ, ಇನ್ನು ಈ ರೋಗಕ್ಕೆ ತುತ್ತಾದವರ ನೋವು ಯಾರಿಗೂ ಬೇಡ. ಶ್ರೀಮಂತ ಬಡವ ಎನ್ನುವ ಬೇಧ ಭಾವವಿಲ್ಲದ ಈ ಕಾಯಿಲೆ ಯಾರಿಗೆ ಬೇಕಾದರೂ ಬರಬಹುದು. ಶ್ರೀಮಂತರಿಗೆ ಬಂದರೆ ಹೇಗೋ ವಿದೇಶಕ್ಕೆ ಹೋಗಿ ಕೋಟಿ ಕೋಟಿ ಹಣ ಸುರಿದು ಹೇಗೋ ಗುಣ ಮುಖರಾಗಿಬಿಡುತ್ತಾರೆ, ಆದರೆ ನಮ್ಮಂತಹ ಮಧ್ಯಮ ವರ್ಗದವರಿಗೆ ಅಥವ ಬಡವರಿಗೆ ಬಂದು ಬಿಟ್ಟರೆ? ಎಂದಾದರೂ ಇದರ ಬಗ್ಗೆ ಯೋಚಿಸಿದ್ದಿರಾ ? ನಮಗಾಗಿ ಸರ್ಕಾರಿ ಆಸ್ಪತ್ರೆಗಳೆನೋ ಇವೆ, ಆದರೆ ಅಲ್ಲಿ...
ದಿನವೂ ಜೀವನದಲ್ಲಿ ಆಹಾರವನ್ನು ತೊಳೆದುಕೊಳ್ಳಲು ಬಂದಾಗ ನೀರು ಒಂದು ಪರಿಹಾರವಾಗಿದೆ. ಹೇಗಾದರೂ, ನೀವು ತೊಳೆದು ಮಾಡಬಾರದಂತಹ ಆಹಾರಗಳಿವೆ ಎಂದು ಒಂದು ಚಿಂತನೆಯ ವಿಶ್ಲೇಷಿಸುತ್ತದೆ, ಆಹಾರವನ್ನು ತೊಳೆಯುವುದು ಆಹಾರವನ್ನು ತಯಾರಿಸುವ ಮೊದಲು ಹೆಚ್ಚಿನ ಜನರಿಗೆ ಉತ್ತಮ ಅಭ್ಯಾಸವಾಗಿದೆ, ಆದರೆ ಅಡುಗೆ ಮಾಡುವ ಮೊದಲು ನೀವು ತೊಳೆಯದಿರುವ ಆಹಾರಗಳ ಕುರಿತು ನಿಮಗೆ ತಿಳಿಸುತ್ತೇವೆ. ನಮಗೆ ಹೆಚ್ಚಿನವರು ತೊಳೆಯುವ ಆಹಾರವನ್ನು ಆದ್ಯತೆ ನೀಡುತಾರೆ ಕಾರಣವೆಂದರೆ ಆರೋಗ್ಯಕ್ಕೆ ಹಾನಿಕಾರಕವಾಗುವಂತಹ ಸ್ಥಳಗಳಲ್ಲಿ ಆಹಾರಗಳನ್ನು ಸಂಗ್ರಹಿಸಲಾಗುತ್ತದೆ. ಮೊಟ್ಟೆ...
ಹಿಂದೂಗಳು ಕೋಳಿ, ಕುರಿ ಅಥವಾ ಮೀನಿನಂಥ ಮಾಂಸಹಾರಿ ಆಹಾರವನ್ನು ನಿರ್ದಿಷ್ಟ ದಿನಗಳಲ್ಲಿ ತಿನ್ನುವುದಿಲ್ಲ,ಅಂದರೆ ಪ್ರತಿ ಸೋಮವಾರ, ಗುರುವಾರ, ಮತ್ತು ಶನಿವಾರಗಳು, ಯಕದಾಶಿ, ಸಂಕ್ರಾಂತಿ, ದಸರಾ, ಸಂಕಷ್ಟ ಚತುರ್ಥಿ ಮುಂತಾದ ಹಲವು ಮಂಗಳಕರ ದಿನಗಳು, ಅಂಕಾರ್ಕಿ ಚತುರ್ಥಿ, ಏಕಾದಶಿ, ಗುಡಿಪದ್ವಾ, ಅಕ್ಷಯ ತೃತೀಯ, ದೀಪಾವಳಿ (ಇನ್ನು ಮುಂತಾದ ಹಬ್ಬದ ದಿನಗಳು). ಭಾರತೀಯ ಸಂಸ್ಕೃತಿಯ ಪ್ರಕಾರ ಹಬ್ಬಗಳ ದಿನದಂದು ಮಾಂಸಾಹಾರ ಮಾಡಿದರೆ ಹಬ್ಬದ ಪವಿತ್ರತೆ ಹೊರಟುಹೋಗುತ್ತದೆ, ಸಾಪ್ತಾಹಿಕ ದಿನಗಳ ಹೊರತುಪಡಿಸಿ ಕೆಲವು ನಿರ್ದಿಷ್ಟ ದಿನಗಳಲ್ಲಿ ಮಾಂಸವನ್ನು ತಿನ್ನುವುದಿಲ್ಲ ಎಂಬ ಕಾರಣವು ಸಂಪೂರ್ಣವಾಗಿ ಧಾರ್ಮಿಕವಾಗಿದೆ. ಪ್ರಾಣಿಗಳನ್ನು ಕೊಲ್ಲುವುದು ಹಿಂದೂ...
ನಮ್ಮ ನಿಮ್ಮ ಪ್ರಕಾರ ಸೋಮಾರಿಗಳು ಯಾವುದೇ ಕೆಲಸಕ್ಕೆ ಬರುವುದಿಲ್ಲ, ಅವರ ಬುದ್ದಿ ಅಷ್ಟರಲ್ಲೇ, ಇಂತವರಿಗೆ ಯಾವುದೇ ಕೆಲಸ ಹೇಳಿದರು ಸರಿಯಾಗಿ ಮಾಡುವುದಿಲ್ಲ, ತಿನ್ನುತ್ತಾರೆ ಹಾಗು ಮಲಗುತ್ತಾರೆ ಹೀಗೆ ಹತ್ತು ಹಲವು ಭಾವನೆಗಳು ನಮ್ಮ ನಿಮ್ಮ ಮನಸ್ಸಿನಲ್ಲಿ ಯಾವಯಾಗು ಇದ್ದೆ ಇರುತ್ತದೆ ಆದರೆ ಈ ಮಾಹಿತಯನ್ನು ಒಮ್ಮೆ ನೀವು ಓದಿದರೆ ನಿಮ್ಮ ಅನಿಸಿಕೆ ಬದಲಾಗಬಹುದು, ಅದೇನು ಅಂತೀರಾ ಒಮ್ಮೆ ಈ ಕೆಳಗೆ ಓದಿ. ಫ್ಲೋರಿಡಾ ಗಲ್ಫ್ ಕೋಸ್ಟ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಂಶೋಧನೆ ಅಚ್ಚರಿ ಮೂಡಿಸುವಂತಹ ವರದಿಯೊಂದನ್ನ ನೀಡಿದೆ,...
ಮಾಟ ಎಂದರೆ ದುಷ್ಟ ಬಲಗಳನ್ನು ಹೊಂದಿ, ಪೈಶಾಚಿಕ ಕಾರ್ಯಗಳಿಂದ, ಸಮಾಜಕ್ಕೆ ಹಾನಿಕಾರಿಕವಾದ ಮನೋವೃತ್ತಿಯನ್ನು ಹೊಂದಿರುವುದು ಮತ್ತು ಕೆಲಸಗಳನ್ನು ಮಾಡುವುದು. ಅಲೌಕಿಕ ಸಾಧನೆಯ ಮೂಲಕ ಇತರರನ್ನು ಹಾನಿಮಾಡಬಹುದು ಎಂಬ ನಂಬಿಕೆ. ನಿಮಗೇನಾದರೂ ಮಾಟ ಮಂತ್ರಗಳಿಗೆ ಬಲಿಯಾಗಿದ್ದೇನೆ ಅನ್ನಿಸಿದಲ್ಲಿ ಚಿಂತಿಸಬೇಡಿ ಶ್ರೀ ಲಕ್ಷ್ಮೀ ನರಸಿಂಹ ದೇವರಿಗೆ ಬೆಲ್ಲದನ್ನ ನೈವೇದ್ಯ ಮಾಡಿ ದಂಪತಿಗಳಿಗೆ ಪ್ರಸಾದ ಕೊಟ್ಟು ಮನೆಯವರೆಲ್ಲರೂ ತಿಂದರೆ, ಸಮಸ್ತ ದುಷ್ಟ ಮಂತ್ರಗಳು ಕೆಲಸ ಮಾಡೋದಿಲ್ಲ, ಮಾಟ ಮಂತ್ರ ತಟ್ಟೋದಿಲ್ಲ. ನವಗ್ರಹ ತಾಂಬೂಲದಲ್ಲಿ ಬೆಲ್ಲದನ್ನ ಇಟ್ಟು ಪೂಜೆಯನ್ನು ಮಾಡಿ, ಬೆಲ್ಲದನ್ನ ನೈವೇದ್ಯ ಮಾಡಿ, ತಾಂಬೂಲದೊಡನೆ ದಾನ ಮಾಡಿದರೆ, ನಿಮ್ಮ ಕಷ್ಟಗಳು...
ನಾವು ದೇವಸ್ಥಾನಕ್ಕೆ ಹೋಗುವುದು ಬರುವುದು ಇದ್ದೆ ಇರುತ್ತದೆ, ಪ್ರತಿ ದಿನ ಹೋಗಲು ಸಾಧ್ಯವಾಗಿಲ್ಲ ಅಂದರು ವಾರಕ್ಕೆ ಒಮ್ಮೆಯಾದರೂ ಹೋಗುತ್ತೇವೆ, ಇನ್ನು ಕೆಲವರು ತಿಂಗಳಿಗೆ ಒಮ್ಮೆ ತಮ್ಮ ಇಷ್ಟ ದೇವತೆಯ ಅನುಗ್ರ ಪಡೆಯಲು ದೇವಸ್ಥಾನಕ್ಕೆ ಹೋಗುವುದು ಉಂಟು, ಹಾಗಾದರೆ ದೇವಸ್ಥಾನಕ್ಕೆ ಹೋದರೆ ಏನು ಲಾಭ ಎನ್ನುವುದರ ಬಗ್ಗೆ ಒಂದು ಚರ್ಚೆಯನ್ನ ಇಂದು ಮಾಡೋಣ. ವೈಜ್ಞಾನಿಕ ಸಂಶೋಧನೆಯಿಂದ ದೃಢಪಟ್ಟ ವಿಷಯ, ನಿಜಕ್ಕೂ ಅಚ್ಚರಿಯಾಗಬಹುದು ದೇವಸ್ಥಾನಗಳಿಗೆ ಹೋಗುವುದನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಿ, ಇದರಿಂದ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ದೇವಸ್ಥಾನಗಳನ್ನು ಕಟ್ಟಿದ ಜಾಗಗಳಲ್ಲಿ ಅಯಸ್ಕಾಂತೀಯ ತರಂಗಗಳು...
ಒಬ್ಬ ವಿದ್ಯಾರ್ಥಿ ಪರೀಕ್ಷೆಯ ಹಾಲ್‌ನಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿದ್ದಾನೆ. ಅಂತಹ ಸಮಯದಲ್ಲಿ ಆತ ನನಗೆ ಸ್ವಾತಂತ್ರ್ಯ ಬೇಕು ಎಂದುಕೊಂಡು ಪರೀಕ್ಷೆಯ ಮಧ್ಯದಲ್ಲೇ ಎದ್ದು ಹೊರಗೆ ಹೋದರೆ ಏನಾಗುತ್ತದೆ? ಆ ಸ್ವಾತಂತ್ರ್ಯ ಆತನ ಅಭಿವೃದ್ಧಿಗೆ ಪ್ರತಿಬಂಧಕವಾಗುತ್ತದೆ. ವರ್ಷವೆಲ್ಲಾ ಕಷಪಟ್ಟು ಓದಿ, ಆ ಪರೀಕ್ಷೆ ಬರೆದು ಅದರಲ್ಲಿ ಉತ್ತೀರ್ಣನಾದರೆ ಆತನಿಗೆ ಲಾಭ, ಇಷ್ಟರಲ್ಲೇ ನನಗೆ ಸ್ವಾತಂತ್ರ್ಯ ಇಲ್ಲ ಎಂದು ಆಕ್ರೋಶಿಸಿದರೆ ಆತನಿಗೆ ವರ್ಷದ ಹಣ, ಸಮಯ ಮತ್ತು ಶ್ರಮ ವ್ಯರ್ಥವಾಗುತ್ತದೆ. ಹಾಗೆಯೇ, ನಾವು ಕೂಡಾ ಅನೇಕಾನೇಕ ನಕ್ಷತ್ರಲೋಕಗಳಲ್ಲಿ ಕೆಲವು ಯುಗಗಳು ಕಳೆದು ಬಹಳಷ್ಟು ವಿಷಯಗಳನ್ನು ಸಂಗ್ರಹಿಸಿಕೊಂಡು ಅದನ್ನು ಅನುಭವ...