Home Blog Page 45
ಶಿವನ ದೇವಾಲಯವಿಲ್ಲದ ರಾಜ್ಯ ಅಥವಾ ದೇಶವೇ ಇಲ್ಲ ಅಂದರೆ ತಪ್ಪಾಗಲಾರದು, ಬಹಳ ಪ್ರಾಚೀನ ಕಾಲದಿಂದಲೂ ಶಿವನ ದೇವಾಲಯ ನೊರ್ಮಿಸಿ ಪೂಜಿಸಿ ಕೊಂಡು ಬರುತ್ತಿರುವ ಇತಿಹಾಸವಿದೆ, ಭಾರತದ ತಾಜ್ ಮಹಲ್ ಶಿವನ ದೇವಾಲಯವೇ ಎಂಬ ವಾದವು ಇದೆ, ಅದರಂತೆ ನಮ್ಮ ಕರ್ನಾಟಕದಲ್ಲಿ ಇರುವ ಹಾಗು ಬಹಳ ಪ್ರಸಿದ್ದಿಯನ್ನು ಪಡೆದಿರುವ ಪರಶಿವನ ದೇವಾಲಯದ ಬಗ್ಗೆ ಇಂದು ತಿಳಿಯೋಣ. ಶ್ರೀಕ್ಷೇತ್ರ ಧರ್ಮಸ್ಥಳ ಈ ಕ್ಷೇತ್ರಕ್ಕೆ ಸುಮಾರು ಏಳರಿಂದ ಎಂಟುನೂರು ವರುಷಗಳ ಇತಿಹಾಸವಿದೆ. ಧರ್ಮಸ್ಥಳದ ಹಿಂದಿನ ಹೆಸರು...
ಸಧ್ಯ ನಾವು ನಡೆಸುತ್ತಿರುದು ಸ್ಪರ್ದಾತ್ಮಕ ಜೀವನ ಅಂದರೆ ತಪ್ಪಾಗಲಾರದು, ಪ್ರತಿಯೊಂದು ಕೆಲಸ ಅಥವಾ ವ್ಯವಹಾರ ಮಾಡಲು ಮುಂದಾದರೆ ಹಲವು ಸ್ಪರ್ಧೆಗಳನ್ನು ನೀಡುವ ಜನರು ನಿಮ್ಮ ಮುಂದೆ ಬರುತ್ತಾರೆ, ಯಾವುದೇ ಕಾರಣಕ್ಕೂ ಮಾಡುವ ಕೆಲಸದಲ್ಲಿ ನಿಮ್ಮನ್ನು ಸ್ಪರ್ದಿಯಾಗಿ ನೋಡುವ ಜನರು ಇರುತ್ತಾರೆ ಹಾಗು ಅವರನ್ನು ಮೇರಿ ನೀವು ಮುಂದೆ ಸಾಗಬೇಕು, ಹಾಗು ಅವರನ್ನು ಸೋಲಿಸ ಬೇಕು ಅಲ್ಲವೇ. ಈ ರೀತಿಯ ಸ್ಪಧಾತ್ಮಕ ಜೀವನದಲ್ಲಿ ಅರೋಗ್ಯ ಬಹಳಷ್ಟು ಅವಶ್ಯಕ, ಹೆಚ್ಚು ದುಡಿಯುವುದು ಕೊನೆಯ ಗಳಿಗೆಯಲ್ಲಿ ಆಸ್ಪತ್ರೆಯಲ್ಲಿ ಖರ್ಚು ಮಾಡಲು...
ಇಡೀ ವಿಶ್ವದಲ್ಲಿ ಶನಿಯ ಪ್ರಭಾವಕ್ಕೆ ಒಳಗಾಗದವರು ಯಾರು ಇಲ್ಲ, ಅದಕ್ಕೆ ಶಿವನೂ ಸಹ ಹೊರತಲ್ಲ, ಆದರೆ ಒಂದು ಹೆಚ್ಚುಗಾರಿಕೆ ಏನೆಂದರೆ, ಶನಿಯು ತನ್ನ ಗುರುವಾದ ಶಿವನ ಬಳಿ ಬಂದು ತನ್ನ ಪ್ರಭಾವ ತೋರಿಸುವ ಸಮಯ ಬಂದಿದೆ ನನಗೆ ಅಪ್ಪಣೆ ನೀಡಿ, ಕಾಲಾವಕಾಶ ಕೊಡಿ ಎಂದು ಕೇಳಿದ್ದು ಮಾತ್ರ ಶಿವನನ್ನು. ಹೀಗೆ ಶನಿಯ ಏಳೂವರೆ ವರ್ಷದ ಸಾಡೆಸಾತಿಗೆ ಶಿವ ಒಪ್ಪಿಗೆ ನೀಡಲಿಲ್ಲ, ಸಿಕ್ಕಾಪ್ಟಟ್ಟೆ ಚೌಕಾಸಿ ಸಹ ಈ ವಿಚಾರವಾಗಿ ನಡೆಯಿತು, ಇದರ ಕುರಿತು ವಿವಿಧ ಪುರಾಣಗಳು ವಿವಿಧ ಕತೆಗಳನ್ನು ಹೇಳುತ್ತದೆ, ಅದರಲ್ಲಿ ಒಂದೇ ರೀತಿ ಇರುವ...
ಕ್ಯಾರೆಟ್ ಶಕ್ತಿವರ್ಧಕ ಕಾಯಿ ಪಲ್ಯ ಇದನ್ನು ಬೇಯಿಸದೇ ತಿನ್ನುವುದರಿಂದ ಹೆಚ್ಚು ಪ್ರಯೋಜನ ಉಂಟು ಕ್ಯಾರೆಟ್ ನಿಂದ ಉಪ್ಪಿನಕಾಯಿ ಕೋಸುಂಬರಿ ಹಲ್ವಾ ತಯಾರಿಸಿ ಸೇವಿಸಬಹುದು. ಪ್ರತಿ ಊಟದ ನಂತರ ಒಂದು ಕ್ಯಾರೆಟ್ ಅನ್ನು ಅಗಿದು ತಿನ್ನುವುದರಿಂದ ಬಾಯಿಯಿಂದ ಬರುವ ದುರ್ಗಂಧ ನಿಂತು ಹೋಗುವುದು, ಬಾಯಲ್ಲಿ ಬರಬಹುದಾದ ಹಾನಿಕಾರಕ ಜೀವಾಣುಗಳು ನಾಶವಾಗುವುದು, ಹಲ್ಲುಗಳು ಸ್ವಚ್ಛವಾಗುವುದು, ವಸಡುಗಳಿಂದ ರಕ್ತಸ್ರಾವ ತಡೆಯುವುದು, ಆಹಾರ ಚೆನ್ನಾಗಿ ಜೀರ್ಣವಾಗುವುದು. ಕ್ಯಾರೆಟನ್ನು ಸದಾಕಾಲ ಸೇವಿಸುತ್ತಿದ್ದಲ್ಲಿ ವಾಚಕಗಳಲ್ಲಿ ಹುಟ್ಟುವ ಅನೇಕ ರೋಗಗಳಿಂದ ಮುಕ್ತರಾಗಬಹುದು,...
ಎಲ್ಲವೂ ಸತ್ವಪೂರ್ಣ ಸಿಹಿ ಪದಾರ್ಥ, ಇದು ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವ ಅಮೂಲ್ಯ ವಸ್ತು, ಯಾವುದಾದರೊಂದು ಬಗೆಯ ಪಾಯಸವನ್ನು ಹಾಗಾಗೆ ಸೇವಿಸುತ್ತಿರುವುದು ಒಳ್ಳೆಯದು, ಆ ಮೂಲಕ ಬೆಲ್ಲ ದೇಹ ಗತವಾಗಿ ನಮ್ಮ ಆರೋಗ್ಯ ಸುಧಾರಿಸುವುದು, ಬಾಳೆಹಣ್ಣು ಕೊಬ್ಬರಿ ಮತ್ತು ಬೆಲ್ಲ ಸೇರಿಸಿ ತಯಾರಿಸಿದ ರಸಾಯನ ಸಂಪೂರ್ಣ ಶಕ್ತಿ ಆಹಾರ. ಸಿಹಿ ಮೊಸರಿನೊಂದಿಗೆ ಸ್ವಲ್ಪ ಬೆಲ್ಲವನ್ನು ಕುದಿಸಿ ಸೇವಿಸುವುದರಿಂದ ಮೂಗಿನಿಂದ ಸಿಂಬಳ ಸುರಿಯುತ್ತಿದ್ದರೆ ಕಡಿಮೆಯಾಗುವುದು. ಗೋಲಿ ಗಾತ್ರ ಹಸುವಿನ ತುಪ್ಪದಲ್ಲಿ ಅಷ್ಟೇ ಗಾತ್ರ...
ಸಾಮಾನ್ಯವಾಗಿ ಎಲ್ಲರಿಗು ಗೊತ್ತಿರುವ ಹಾಗೆ ವಿಕ್ಸ್ ಅಂದ್ರೆ ಕೇವಲ ಶೀತಕ್ಕೆ ಮಾತ್ರ ಬಳಸಲಾಗುತ್ತದೆ ಅಂತ ತಿಳಿದುಕೊಂಡಿದ್ದಾರೆ ಆದ್ರೆ ಅದಕ್ಕಿಂತ ಹೆಚ್ಚಾಗಿ ಹಲವು ಲಾಭಗಳನ್ನು ಕೊಡುವಲ್ಲಿ ಈ ವಿಕ್ಸ್ ಉಪಯೋಗಕ್ಕೆ ಬರುತ್ತೆ ನೋಡಿ. ಸ್ನಾಯು ಮತ್ತು ಬೆನ್ನು ನೋವನ್ನು ನಿವಾರಿಸುತ್ತದೆ : ವಿಕ್ಸ್ ವಾಪೋರ್ಬ್ ಒತ್ತಡದ ಸ್ನಾಯುಗಳು ನಿವಾರಿಸಲು ಸಹಾಯ, ನೀವು ಟೆನ್ನಿಸ್ ಮೊಣಕೈ ನಿಂದ ಬಳಲುತ್ತಿದ್ದರೆ, ನೋವು ಕಳೆದುಹೋಗುವವರೆಗೆ ನೋವು ಪೀಡಿತ ಪ್ರದೇಶದ ಮೇಲೆ ವಿಕ್ಸ್ ಅನ್ನು ಮಸಾಜ್ ಮಾಡಲು ಪ್ರಯತ್ನಿಸಿ.
ನಮ್ಮ ಭಾರತದ ಸಣ್ಣ ಊರು ಇದು ಆದರೆ ಈ ಊರಿನಲ್ಲಿರುವ ಪ್ರತಿಯೊಂದು ಮನೆ ಮನದಲ್ಲಿ ದೇಶ ಅಭಿಮಾನ ಮಾತ್ರ ಬಹಳ ದೊಡ್ಡದು ಎಂದರೆ ತಪ್ಪಾಗಲಾರದು ಕಾರಣ ಈ ಊರಿಗೆ ಭೇಟಿಕೊಟ್ಟರೆ ಪ್ರತಿಯೊಂದು ರಸ್ತೆಯಲ್ಲಿ ನೀವು ರಾಷ್ಟ್ರಧ್ವಜವನ್ನು ಕಾಣಬಹುದು ಅಷ್ಟೇ ಅಲ್ಲ ಇಲ್ಲಿಯ ಶಾಲೆಯಲ್ಲಿ ಮಕ್ಕಳು ಪದ್ಯ  ಕಲಿಯುವ ಮುಂಚೆ ನಾಡಗೀತೆಯನ್ನು ಹಾಡಿ ನಂತರ ಶಾಲೆಯಲ್ಲಿ ಪಾಠವನ್ನು ಕೇಳುವುದು. ಆ ಊರು ಇರುವುದು ನಮ್ಮ ನೆರೆ ರಾಜ್ಯವಾದ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಹಾಗೂ ಊರಿನ ಹೆಸರು...
ಇಪಿಎಫ್ ಅಥವಾ ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಇದು ನಿಮಗೆ ತಿಳಿದೇ ಇರುತ್ತದೆ, ಆದರೆ ಇದರಿಂದ ದೊರೆಯುವ ಇನ್ನೂ ಅನೇಕ ಅತ್ಯುತ್ತಮ ಲಾಭಗಳ ಬಗ್ಗೆ ಅಷ್ಟೊಂದು ಜನರಿಗೆ ತಿಳಿದಿರುವುದಿಲ್ಲ ಹಾಗಾಗಿ ಇ ಪಿ ಎಫ್ ಬಗ್ಗೆ ಕೆಲವು ತಿಳಿಯಲೇ ಬೇಕಾದ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ. ಹೂಡಿಕೆ : ಹೌದು ನಿಮ್ಮ ಇಪಿಎಫ್ ನಲ್ಲಿ ನೀವು ಸಹ ಹೂಡಿಕೆ ಮಾಡಬಹುದು, ನೀವು ಉದ್ಯೋಗ ಮಾಡುತ್ತಿರುವ ಕಂಪನಿಯಿಂದ ನಿಮ್ಮ ಪಿಎಫ್ ಖಾತೆಗೆ ಶೇಕಡ 12ರಷ್ಟು ಹಣ ಹೂಡಿಕೆ ಆಗುತ್ತದೆ, ಇದಲ್ಲದೆ ನೀವು ನಿಮ್ಮ ತಿಂಗಳ ಉಳಿತಾಯ ಗಳನ್ನು ಸಹ...
ಅಬ್ಬಬ್ಬಾ ಈ ಬಾರಿಯ ಬೇಸಿಗೆ ಬಹಳಷ್ಟು ಆಘಾತಗಳನ್ನು ನೀಡುತ್ತಿದೆ, ಇಂತಹ ಈ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಿ ಬಾಯಾರಿಕೆ ನೀಗಿಸುವ ಅತ್ಯುತ್ತಮ ಹಣ್ಣು ಎಂದರೆ ಅದು ಕಲ್ಲಂಗಡಿ, ನಿಜ ದಣಿವಾದಾಗ ಒಂದು ತುಂಡು ಕಲ್ಲಂಗಡಿ ಹಣ್ಣು ತಿಂದರೆ ಸಾಕು ತೃಪ್ತಿ ಸಿಗುತ್ತದೆ, ಕಲ್ಲಂಗಡಿ ಹಣ್ಣಿನಲ್ಲಿ ಮಾತ್ರವಲ್ಲದೆ ಅದರ ಬೀಜದಲ್ಲಿ ಅನೇಕ ಆರೋಗ್ಯಕಾರಿ ಉಪಯೋಗಗಳಿಗೆ ಇಂದು ಅದರ ಬಗ್ಗೆ ತಿಳಿಯೋಣ. ಕಲ್ಲಂಗಡಿ ಹಣ್ಣುಗಳು ಹಳದಿ ಹಾಗೂ ಕಿತ್ತಲೆ ಬಣ್ಣದಲ್ಲಿ ವಿಶ್ವದ ಎಲ್ಲಾ ಕಡೆಯಲ್ಲೂ ಲಭ್ಯವಿದೆ, ನಿಮಗೆ ಆಶ್ಚರ್ಯವಾಗಬಹುದು ಬಿಳಿಯ...
ಶುಭ ಸಮಾರಂಭಗಳು ಬಂದರೆ ಹೆಣ್ಣು ಮಕ್ಕಳು ತಮ್ಮ ಅಲಂಕಾರದಲ್ಲಿ ಅತಿ ಪ್ರಾಮುಖ್ಯವನ್ನು ನೀಡುವುದು ಕೈಗಳಿಗೆ ಮತ್ತು ಕಾಲುಗಳಿಗೆ ಹಚ್ಚುವ ಮೆಹಂದಿ ಗೆ ಎಂದರೆ ತಪ್ಪಾಗಲಾರದು, ಮೆಹಂದಿ ಹಚ್ಚುವುದು ಮುಖ್ಯವಲ್ಲ ಹಚ್ಚಿದ ಮೇಲೆ ಸರಿಯಾದ ರೀತಿಯಲ್ಲಿ ಕ್ರಮಗಳನ್ನು ಪಾಲಿಸಿದರೆ ಮಾತ್ರ ಮೆಹಂದಿ ಉತ್ತಮ ಬಣ್ಣವನ್ನು ನೀಡಿ ಕೈಗಳ ಅಂದವನ್ನು ಹೆಚ್ಚಿಸುತ್ತದೆ,ಅದರಂತೆ ಕೆಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ತಿಳಿಸಲಾಗಿದೆ ಒಮ್ಮೆ ಸಂಪೂರ್ಣವಾಗಿ ಓದಿ. ಮೊದಲೆಲ್ಲಾ ಮೆಹೆಂದಿಯನ್ನು ಮನೆಯಲ್ಲಿಯೇ ತಯಾರು ಮಾಡುತ್ತಿದ್ದರು, ಇದರ ಗುಣಮಟ್ಟ ಉತ್ತಮವಾಗಿರುತ್ತಿತ್ತು ಆದರೆ ಸತ್ಯ ಸಾಮಾನ್ಯವಾಗಿ ಅಂಗಡಿಯಿಂದ ಮೆಹೆಂದಿಯನ್ನು ತರುತ್ತಾರೆ, ಈ ರೀತಿಯಲ್ಲಿ ತರುವಾಗ ಮೆಹಂದಿಯ...