Home Blog Page 44
ನೀರಿನಿಂದಲೇ ಹಲವು ಕಾಲಿಗಳಿಗೆ ಚಿಕಿತ್ಸೆ ನೀಡಬಹುದು, ಅದರಲ್ಲೂ ಮನೆಯಲ್ಲೇ ನೀಡಬಹುದಾದಂತ ಕೆಲವು ಸಲಹೆಯನ್ನು ಇಂದು ನೀಡುತ್ತೇವೆ ಇದರಿಂದ ನಿಮಗೆ ಒಂದಲ್ಲಾ ಒಂದು ದಿನ ಉಪಯೋಗಕ್ಕೆ ಬಂದೆ ಬರುತ್ತದೆ. ಹೆಚ್ಚು ಹೆಚ್ಚು ನೀರನ್ನು ಕುಡಿಯುವುದರಿಂದ ಉರಿಮೂತ್ರ ಕೊಂಚಮಟ್ಟಿಗೆ ಉಪಶಮನವಾಗುವುದು. ದಿನ ನಿತ್ಯ ತಲೆಗೆ ತಣ್ಣೀರಿನ ಸ್ನಾನ ಮಾಡುವುದು ಮಾಡುವುದರಿಂದ ಕೂದಲು ಉದುರುವುದಿಲ್ಲ ಮತ್ತು ತಲೆಯಲ್ಲಿ ಹೊಟ್ಟು ಉಂಟಾಗುವುದಿಲ್ಲ. ಏಟು ಬಿದ್ದು ಊದಿಕೊಂಡಿದ್ದರೆ ಬಿಸಿ ನೀರಿನ ಶಾಖ ಕೊಡುವುದರಿಂದ ಊತ...
ಸಂಧ್ಯಾ ಎಂದರೆ ಸಾಯಂಕಾಲ ಅಥವಾ ಸಂಜೆ, ತ್ರಿಕಾಲದಲ್ಲಿ ನಮನ ಸಲ್ಲಿಸುವ ಧಾರ್ಮಿಕ ಆಚರಣೆ ಸಂಧ್ಯಾವಂದನೆ ಎನಿಸಿಕೊಳ್ಳುವುದು, ಪ್ರಾತಃಕಾಲದಲ್ಲಿ ಗಾಯತ್ರಿಯನ್ನು, ಮಧ್ಯಾಹ್ನ ಸಾವಿತ್ರಿಯನ್ನು, ಹೊತ್ತು ಮುಳುಗುವಾಗ ಸರಸ್ವತಿಯನ್ನು ಕ್ರಮಬದ್ಧವಾಗಿ ಪೂಜಿಸಬೇಕು, ಈ ಯೋಗ ಮೇಳದಲ್ಲಿ ಆಹಾರ, ಮೈಥುನ, ನಿದ್ರೆ, ಸಂಪಾಠ, ಪ್ರಯಾಣ ಇವುಗಳು ನಿಷೇಧ ವಾಗಿರುತ್ತದೆ. ಮಾರ್ಜನ, ಪ್ರಾಣಾಯಾಮ, ಆಚಮನ, ಪುನರ್ಮಾಜನ, ಆಘಮರ್ಷನ, ಸೂರ್ಯಪ್ಪ ಸ್ಥಾನ, ಧ್ಯಾನವಾಹನಾದಿ, ಜಪ ಇಂತಹ ಸಂದೋಪಾಸನ ಕ್ರಿಯೆಗಳನ್ನು ನೆರವೇರಿಸಬೇಕು. ಸರಳವಾಗಿ...
ಧರ್ಮದಲ್ಲಿ ಅನೇಕ ಆಚರಣೆಗಳು ಇಂದಿಗೂ ನಾವು ಮಾಡುತ್ತೇವೆ, ಆದರೆ ಅದರ ಅರ್ಥವನ್ನು ಸಂಪೂರ್ಣವಾಗಿ ತಿಳಿದುಕೊಂಡಿರುವುದಿಲ್ಲ, ಕೆಲವು ಆಚರಣೆಗಳನ್ನು ಮಾಡುವ ರೀತಿಯು ತಿಳಿದಿರುವುದಿಲ್ಲ, ಆದರೂ ಹಿರಿಯರು ಮಾಡಿಕೊಂಡ ಬಂದ ಆಚರಣೆಗಳು ಎಂದು ಅರ್ಚಕರ ಅಥವಾ ಬ್ರಾಹ್ಮಣರ ಸಹಾಯವನ್ನು ಪಡೆದು ಹೇಗೋ ಮಾಡಿ ಮುಗಿಸುತ್ತೀರಿ, ಆದರೆ ಒಮ್ಮೆ ಧರ್ಮಾಚರಣೆಯ ಇಂದಿನ ಅರ್ಥಗಳನ್ನು ತಿಳಿದುಕೊಂಡರೆ ರೋಮಾಂಚನಗೊಂಡು ಪ್ರತಿಯೊಂದು ಆಚರಣೆಯನ್ನು ಅರ್ಥಪೂರ್ಣವಾಗಿ ನೆರವೇರಿಸುತ್ತೇವೆ. ಅದರಂತೆ ಇಂದು ಧರ್ಮದಲ್ಲಿ ಗೋವುಗಳ ಪೂಜೆ ಮತ್ತು ಗೋವಿನ ಸಗಣಿ ಹಾಗೂ ಗೋಮೂತ್ರದ ಮಹತ್ವವನ್ನು ತಿಳಿಯೋಣ.
ಮೆಂತ್ಯ ಬೀಜ ಅಥವಾ ಮೆಂತ್ಯ ಗಿಡ ಜನಪ್ರಿಯ ಗಿಡಮೂಲಿಕೆಗಳಲ್ಲಿ ಇದು ಸಹ ಒಂದು, ಹಾಗೂ ಭಾರತದ ಅಡುಗೆಯಲ್ಲಿ ಮೆಂತ್ಯ ತನ್ನದೇ ಸ್ಥಾನವನ್ನು ಪಡೆದುಕೊಂಡಿದೆ, ಇಂತಹ ಮೆಂತ್ಯ ದಿಂದ ದೊರೆಯುವ ಆರೋಗ್ಯದ ಪ್ರಯೋಜನಗಳ ಬಗ್ಗೆ ಇಂದು ತಿಳಿಸುತ್ತೇವೆ. ಎದೆ ಹಾಲಿನ ಪ್ರಮಾಣ ಹೆಚ್ಚಿಸಲು : ಮಗುವಿಗೆ ಹಾಲುಣಿಸುವ ತಾಯಿ ಆಹಾರ ಪದ್ಧತಿಯಲ್ಲಿ ಮೆಂತ್ಯೆಯನ್ನು ಪ್ರತಿದಿನ ಬಳಸಿ ಸೇವಿಸುವುದರಿಂದ, ಹಾಲಿನ ಉತ್ಪಾದನೆ ಹೆಚ್ಚಾಗುವುದಲ್ಲದೆ ಸ್ತನದ ಅಂಗಾಂಶ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಡಯಾಬಿಟಿಸ್ : ನಿಮ್ಮ ಮನೆಯಲ್ಲಿ ಯಾರಿಗಾದರೂ ಸಕ್ಕರೆ ಕಾಯಿಲೆ ಇದ್ದರೆ ಅಂತವರು ಮೆಂತ್ಯ ಸೇವನೆಯಿಂದ ಬಹಳಷ್ಟು ಉಪಯೋಗವನ್ನು ಪಡೆಯುತ್ತಾರೆ,...
ತಲೆನೋವು ಅಥವಾ ತಲೆ ಸುತ್ತು ಬರಲು ಪ್ರಮುಖ ಕಾರಣ ಉಷ್ಣ ಹಾಗೂ ದೇಹದಲ್ಲಿನ ಪಿತ್ತ, ತಲೆ ಸುತ್ತಿಗೆ ಮುಖ್ಯ ಕಾರಣ ಪಿತ್ತ ಆದರೆ ತಲೆ ನೋವಿಗೆ ಹಲವು ಕಾರಣಗಳಿವೆ, ಇನ್ನು ತಲೆನೋವು ಹಾಗೂ ತಲೆಸುತ್ತು ನಿಮಗೆ ಎಂದಿಗೂ ಕಾಡದಂತೆ ಇರಲು ಹಲವು ಸೂಚನೆಗಳನ್ನು ಇಂದು ನೀಡುತ್ತೇವೆ. ಆಹಾರ ಸೇವನೆಗೂ ಮುಂಚೆ ಖಾಲಿ ಹೊಟ್ಟೆಯಲ್ಲಿ ದೊಡ್ಡಪತ್ರೆ ಸೊಪ್ಪು ಹಾಗೂ ಒಂದೆರಡು ಹರಳು ಉಪ್ಪು ಸೇರಿಸಿ ಸೇವಿಸಬೇಕು ಹೀಗೆ ಮಾಡುವುದರಿಂದ ತಲೆಸುತ್ತು ದೂರವಾಗುತ್ತದೆ. ಹಿಂದಿನ...
ಮಾನವ ದೇಹದ ಅಂಗಗಳಲ್ಲಿ ಅತಿ ಸೂಕ್ಷ್ಮವಾದದ್ದು ಕಣ್ಣುಗಳು, ಆದ್ದರಿಂದ ಕಣ್ಣುಗಳನ್ನು ಬಹಳ ಪ್ರಾಮುಖ್ಯತೆ ವಹಿಸಿ ನೋಡಿಕೊಳ್ಳಬೇಕಾಗುತ್ತದೆ, ಇನ್ನು ಮನುಷ್ಯನ ಈ ಕಣ್ಣುಗಳೇ ಮಾನಸಿಕ ಆರೋಗ್ಯದ ಬಗ್ಗೆ ವಿವರಣೆಯನ್ನು ನೀಡುತ್ತವೆ ಅಂತೆ ಅದು ಹೇಗೆ ಎಂಬುದನ್ನು ತಿಳಿಯೋಣ. ಯಾವುದೇ ಕ್ಷೇತ್ರವಾಗಲಿ ಅಲ್ಲಿ ಅದರದೇ ಆಯಾಮಗಳು ಇರುತ್ತವೆ ಹಾಗೂ ಆ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಸ್ಪರ್ಧಾತ್ಮಕ ವಾತಾವರಣ ಸೃಷ್ಟಿಯಾಗಿದೆ, ತಾನು ಆ ಕೆಲಸದಲ್ಲಿ ಉಳಿಯಬೇಕು ಎಂದರೆ ಒತ್ತಡಗಳನ್ನು ಸಹಿಸಿಕೊಂಡು ದೀರ್ಘಾವಧಿಯ ಕೆಲಸಗಳನ್ನು ಮಾಡಬೇಕಾಗುತ್ತದೆ, ಇದರಿಂದ ಆತ ಮಾನಸಿಕವಾಗಿ ಬಹಳಷ್ಟು...
ಸೋಲಾರ್ ಕೀಟನಾಶಕ ಯಂತ್ರದ ಕಾರ್ಯವೈಖರಿ, ವಿಶೇಷತೆ, ಬಾಳಿಕೆ, ಉಪಯೋಗಗಳು, ಬೆಲೆ ಹಾಗೂ ಇನ್ನಿತರೆ ಸಂಪೂರ್ಣ ಮಾಹಿತಿಗಾಗಿ ರಚಿಸಲಾದ ವಿಶೇಷ ಲೇಖನ. ನೀವು ನಾವೆಲ್ಲ ಇತ್ತೀಚಿನ ಕೆಲವು ವರ್ಷಗಳಿಂದ ಕಂಡಂತೆ ವರ್ಷದಿಂದ ವರ್ಷಕ್ಕೆ ಮಳೆಯು ನಿರಂತರವಾಗಿ ಕಡಿಮೆಯಾಗುತ್ತಿದ್ದು ಬರಗಾಲವು ಸೃಷ್ಟಿಯಾಗಿ ರೈತರೆಲ್ಲರು ಮಳೆ, ಅಂತರ್ಜಲ ಕುಸಿತ & ನೀರಿನ ಕೊರತೆಯಿಂದ ರೈತರು ಬೆಳೆಯಲು ಪ್ರಯತ್ನಿಸಿದ ಬೆಳೆಗಳು ಸರಿಯಾಗಿ ಬೆಳೆಯದೆ ಭೂಮಿ ಹದ ಮಾಡಲು, ಗೊಬ್ಬರ, ಬೀಜ, ಕೀಟನಾಶಕ ಕೊಂಡುಕೊಳ್ಳುವ ಸಲುವಾಗಿ ಹಣಖರ್ಚು ಮಾಡಿ ನಿರಂತರವಾಗಿ ರೈತರೆಲ್ಲರು ಸಾಲದ...
ಚುನಾವಣೆ ಹತ್ತಿರ ಬರುತ್ತಿದೆ, ಸಾರ್ವಜನಿಕರ ನಾವು ನಮ್ಮ ನೆಚ್ಚಿನ ಪಕ್ಷವನ್ನು ಅಥವಾ ಚುನಾವಣಾ ಅಭ್ಯರ್ಥಿಯನ್ನು ಗುರುತಿಸಿ ವೋಟ್ ಮಾಡುವುದು ನಾಗರಿಕರಾದ ಪ್ರತಿಯೊಬ್ಬರ ಜವಾಬ್ದಾರಿ, ಹಾಗೂ ಮತ ಚಲಾವಣೆಗೆ ಬೇಕಾದ ಅತಿ ಮುಖ್ಯವಾದ ದಾಖಲೆ ವೋಟರ್ ಐಡಿ, ವೋಟರ್ ಐಡಿ ನಿಮ್ಮ ಬಳಿ ಇಲ್ಲ ಎಂದರೆ ಅಥವಾ ವೋಟರ್ ಐಡಿಯಲ್ಲಿ ನಿಮ್ಮ ವಿಳಾಸವನ್ನು ಬದಲಿಸಬೇಕಾದ ರೆ ಚುನಾವಣೆ ಕಚೇರಿಯ ಮುಂಭಾಗದ ಮುಂದೆ ಉದ್ದನೆಯ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ ಆನ್ ಲೈನ್ ಮುಖಾಂತರವೇ ವೋಟರ್ ಐಡಿ ಅಡ್ರೆಸ್ ಬದಲಾವಣೆ ಹಾಗೂ ಇನ್ನಿತರ ಅರ್ಜಿಗಳನ್ನು ಸಲ್ಲಿಸಬಹುದು.
ನಾವು ಈ ತಂಪು ಪಾನೀಯಗಳನ್ನು ಕುಡಿಯೋದು ಅಭ್ಯಾಸ ಮಾಡಿಕೊಂಡಿದ್ದೇವೆ ಆದರೆ ಮಜ್ಜಿಗೆ ಕುಡಿದು ಅಭ್ಯಾಸ ಮಾಡಿಕೊಳ್ಳಿ ಅದರಿಂದ ಎಷ್ಟೆಲ್ಲ ಆರೋಗ್ಯಕಾರಿ ಅಂಶಗಳಿವೆ ಗೊತ್ತಾ, ಇಲ್ಲಿದೆ ನೋಡಿ. ಮಜ್ಜಿಗೆಗೆ ಕಲ್ಲು ಸಕ್ಕರೆ ಅಥವಾ ಸಕ್ಕರೆ ಬೆರೆಸಿ ಕುಡಿದರೆ ಪಿತ್ತದಿಂದ ಕಾಡುವ ಎದೆ ಉರಿ ಮತ್ತು ಹುಳಿ ತೇಗು ಶಮನವಾಗುತ್ತದೆ, ಮಜ್ಜಿಗೆ ಮತ್ತು ಟೊಮೇಟೊಗಳನ್ನು ಪೇಸ್ಟ್‌ ಮಾಡಿ ಸನ್‌ ಟ್ಯಾನ್‌ ಆದ ಚರ್ಮಕ್ಕೆ ಹಚ್ಚಿದರೆ ಟ್ಯಾನ್‌ ನಿವಾರಣೆಯಾಗುತ್ತದೆ, ಬೇಧಿ ಹೆಚ್ಚಾಗಿದ್ದರೆ ಮಜ್ಜಿಗೆಗೆ ಒಣ ಶುಂಠಿ ಪುಡಿ ಬೆರೆಸಿ ಕುಡಿದರೆ...
ಬೇಸಿಗೆಯ ಸೂರ್ಯನ ಬಿಸಿಲಿಗೆ ದೊಡ್ಡವರೆ ಸಾಕಷ್ಟು ಎನ್ನುತ್ತಾರೆ, ಬೇಸಿಗೆಯ ಬಿಸಿಲು ಎಂಥವರನ್ನು ಕಂಗಾಲು ಮಾಡುತ್ತವೆ ಅಂತಹದರಲ್ಲಿ ನಿಮ್ಮ ಸಣ್ಣ ಮಕ್ಕಳ ಪರಿಸ್ಥಿತಿ ಏನು ಎಂಬುದರ ಬಗ್ಗೆ ಚಿಂತೆ ಮಾಡಬೇಕು, ಮಕ್ಕಳಿಗೆ ಬೇಸಿಗೆ ದಿನಗಳಲ್ಲಿ ಬೇಕಾದ ಬಟ್ಟೆಗಳನ್ನು ಹಾಗೂ ಬೇಸಿಗೆಯ ಆಹಾರಗಳನ್ನು ಪಟ್ಟಿ ಮಾಡಿಕೊಳ್ಳುವುದು ಉತ್ತಮ, ಹೀಗೆ ಹಲವು ಮಕ್ಕಳಿಗೆ ಬರಬಹುದಾದ ಬೇಸಿಗೆಯ ಕೆಲವು ಕಾಯಿಲೆಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ. ನಿರ್ಜಲೀಕರಣ : ದೇಹದಲ್ಲಿನ ನೀರಿನ ಅಂಶವು ಕಡಿಮೆಯಾಗುವುದಕ್ಕೆ ನಿರ್ಜಲೀಕರಣ ಎನ್ನಲಾಗುವುದು, ಅತಿಯಾದ ಬಿಸಿಲಿಗೆ...