Home Blog Page 46
ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಪ್ರಖರ ಕಾಣಿಸಿಕೊಳ್ಳುತ್ತಿದ್ದು, ಸೂರ್ಯಘಾತ ಮತ್ತು ಉಷ್ಣ ಘಾತ ಆಗುವ ಸಾಧ್ಯತೆಗಳಿರುವ ಬಗ್ಗೆ ಅನೇಕ ವೈದ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ, ಇದರಿಂದ ದೇಹದಲ್ಲಿ ಸೋಡಿಯಂ ಮತ್ತು ಪೊಟ್ಯಾಷಿಯಂ ಅಂಶ ಕಡಿಮೆಯಾಗಿ ಏರಿಳಿತ ಕಂಡು ಬಂದು ದೇಹ ನಿತ್ರಾಣಕ್ಕೆ ಬರುವುದು, ರಕ್ತದೊತ್ತಡ ಇಳಿಕೆಯಾಗುವುದು, ಪ್ರಯುಕ್ತ ಸಾರ್ವಜನಿಕರು ಬಿಸಿಲಿನ ವೇಳೆ ಈ ಕೆಳಕಂಡ ವಿಧಾನಗಳನ್ನು ಅನುಸರಿಸಲು ವಿನಂತಿಸಿಕೊಳ್ಳಲಾಗಿದೆ. ಮಧ್ಯಾಹ್ನ ಬಿಸಿಲಿನ ವೇಳೆ ಕೋಡೆ ಬಳಸುವುದು. ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯುವುದು.
ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು 12 ರಾಶಿಗಳು, ಪ್ರತಿಯೊಂದು ರಾಶಿಯ ವ್ಯಕ್ತಿಗಳು ಅವರದೇಯಾದ ಯೋಚನ ಶೈಲಿಯನ್ನು ಹೊಂದಿರುತ್ತಾರೆ, ಅವರ ಹಾವ ಭಾವ ನಡುವಳಿಕೆ ಪ್ರತಿಯೊಂದು ವಿರುದ್ಧವಾಗಿರುತ್ತದೆ ಆದರೆ ಇಂದು ನಾವು ತಿಳಿಸುವ ಎರಡು ರಾಶಿಗಳು ತಮ್ಮನ್ನು ನಂಬಿದವರ ಪ್ರೀತಿಸುವ ಮತ್ತು ಹಾರೈಸುವ ವಿಚಾರದಲ್ಲಿ ಬಹಳಷ್ಟು ಹೋಲಿಕೆಯನ್ನು ಹೊಂದಿದ್ದಾರೆ, ಆ ರಾಶಿಗಳು ಯಾವುದು ಮತ್ತೆ ಆ ಹೋಲಿಕೆ ಗುಣಗಳು ಯಾವುದು ಎಂದು ತಿಳಿಯೋಣ. ಸಿಂಹ ರಾಶಿ ಹಾಗೂ ಕುಂಭ ರಾಶಿ ಈ 2 ರಾಶಿಯವರು ತಮ್ಮ ಬಾಳ ಸಂಗಾತಿಯನ್ನು...
ಈಗಿನ ಮಕ್ಕಳು ಕಲ್ಲು ಸಕ್ಕರೆ ಎಂದರೆ ಯೋಚನೆ ಮಾಡುತ್ತಾರೆ ಹಾಗೆಂದರೆ ಏನು ಎಂಬುದೇ ಗೊತ್ತಿರುವುದಿಲ್ಲ, ಬರೀ ಜಂಕ್ ಫುಡ್ ಗಳಿಗೆ ಒಂದು ಕೊಂಡಿರುತ್ತಾರೆ, ಚಿಪ್ಸ್ ಕುರುಕುರೆ ಇವುಗಳನ್ನು ಬಿಟ್ಟರೆ ಆರೋಗ್ಯಕ್ಕೆ ಉಪಯುಕ್ತ ವಾಗುವ ವಸ್ತುಗಳ ಬಗ್ಗೆ ಗೊತ್ತಿರುವುದಿಲ್ಲ, ಕಲ್ಲು ಸಕ್ಕರೆಯನ್ನು ತಿನ್ನುವುದರಿಂದ ಎಷ್ಟೆಲ್ಲ ಉಪಯೋಗ ಇದೆ ಎಂಬುದರ ಬಗ್ಗೆ ಎಂದು ತಿಳಿಯೋಣ. ಕಿಡ್ನಿ ಒಳಗಿನ ಕಲ್ಲುಗಳು ಕೆರೆಗಳು ಈರುಳ್ಳಿಯಿಂದ ರಸವನ್ನು ತೆಗೆದು ಅದಕ್ಕೆ ಸ್ವಲ್ಪ ಕಲ್ಲು ಸಕ್ಕರೆಯನ್ನು ಮಿಶ್ರಣ ಮಾಡಿ ಕುಡಿಯುವುದರಿಂದ ಕಿಡ್ನಿ ಒಳಗಿನ ಕಲ್ಲುಗಳು ಕರಗುತ್ತದೆ. ಅತಿಯಾದ ಹೊಟ್ಟೆ ನೋವು ನಿಮ್ಮನ್ನು ಕಾಡುತ್ತಿದ್ದರೆ ಬೇವಿನ...
ಮದುವೆ ಎನ್ನುವುದು ಒಂದು ಧಾರ್ಮಿಕ ಪದ್ಧತಿ ಅಷ್ಟೇ ಅಲ್ಲದೆ ಜೀವನದ ಒಂದು ಪ್ರಮುಖ ಘಟ್ಟವು ಹೌದು, ಯಾವ ಸಮಯದಲ್ಲಿ ಮದುವೆ ಆದರೆ ಒಳ್ಳೆಯದು ಅದೇ ಸಮಯದಲ್ಲಿ ನಡೆದರೆ ಚಂದ, ಆದರೆ ಈಗಿನ ಹೆಣ್ಣು ಅಥವಾ ಗಂಡು ಮಕ್ಕಳಿಗೆ ಮದುವೆ ವಿಳಂಬವಾಗುತ್ತಿರುವುದು ಸಾಮಾನ್ಯ, ಅದಕ್ಕೆ ಅವರದೇ ಆದ ನಾನಾ ಕಾರಣಗಳು ಇರುತ್ತದೆ ಉದಾಹರಣೆಗೆ ಉದ್ಯೋಗ, ಮದುವೆ ಬಗ್ಗೆ ಆಸಕ್ತಿ, ಗ್ರಹಗಳು. ಇನ್ನು ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ ಮದುವೆ ತಡವಾಗುವುದು ಕ್ಕೆ ಗೃಹ ಕಥೆಗಳು ಕಾರಣವಾಗಿರುತ್ತದೆ ಅದೇನೇ ಇರಲಿ...
ಜೀವನಶೈಲಿ ಸಂಪೂರ್ಣವಾಗಿ ಬದಲಾದ ವಾತಾವರಣ, ಬೆಳಗ್ಗೆಯಿಂದ ರಾತ್ರಿಯವರೆಗೂ ಕಷ್ಟಪಟ್ಟು ದುಡಿಯುತ್ತೇವೆ, ಒತ್ತಡದಲ್ಲಿ ಕೆಲಸ ಮಾಡುತ್ತೇವೆ, ಕಲುಷಿತವಾದ ವಾತಾವರಣ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮವನ್ನು ಬೀರುತ್ತದೆ, ಸಂಜೆ ಮನೆಗೆ ಬಂದಾಗ ಸುಸ್ತಾಗಿ ಅನೇಕರು ಸ್ನಾನ ಮಾಡುತ್ತಾರೆ, ಹೀಗೆ ಸ್ನಾನ ಮಾಡುವುದರಿಂದ ಬಹಳಷ್ಟು ಲಾಭಗಳಿವೆ ಅದರ ಬಗ್ಗೆ ಎಂದು ತಿಳಿಯೋಣ. ತಣ್ಣನೆಯ ನೀರಿನಲ್ಲಿ ರಾತ್ರಿ ಮಲಗುವ ಮೊದಲು ಸ್ನಾನ ಮಾಡುವುದರಿಂದ ಮನಸ್ಸಿಗೆ ಹಿತವೆನಿಸುತ್ತದೆ, ಇದರಿಂದ ದೇಹದ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ. ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ರಕ್ತ ಸಂಚಾರ ಸುಲಭವಾಗುತ್ತದೆ, ಸ್ನಾನ ಮಾಡುವುದರಿಂದ ನಿಮ್ಮ ಒತ್ತಡ ಕಡಿಮೆಯಾಗುತ್ತದೆ ಹಾಗೂ...
ಜರ್ಮನ್ ಸಂಸ್ಥೆಯೊಂದು ಅಪಾಯಕಾರಿ ರೇಡಿಯೇಷನ್ ಬಿಡುಗಡೆಗೊಳಿಸುವ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಬಹಿರಂಗಗೊಳಿಸಿದ್ದು, ಇದು ಬಹುತೇಕ ಬಳಕೆದಾರರನ್ನು ಆತಂಕಕ್ಕೀಡು ಮಾಡಿದೆ. ಹೌದು ಈ ಪಟ್ಟಿಯಲ್ಲಿ ಇತ್ತೀಚೆಗೆ ಅತಿ ಹೆಚ್ಚು ಮಾರಾಟವಾಗುವ ಫೋನ್‌ಗಳ ಹೆಸರು ಇರುವುದು ಈ ಆತಂಕವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ರೇಡಿಯೇಷನ್ ಎಂಬುವುದು ಸಾಮಾನ್ಯವಾಗಿ ಎಲ್ಲಾ ಸ್ಮಾರ್ಟ್‌ಫೋನ್ಗಳಲ್ಲಿ ಇರುತ್ತದೆ. ಆದರೀಗ ಜರ್ಮನ್ ಫೆಡರಲ್ ಆಫೀಸ್ ಆಫ್ ರೇಡಿಯೇಷನ್ ಪ್ರೊಟೆಕ್ಷನ್ ಸಂಸ್ಥೆಯು ಅತ್ಯಂತ ಹೆಚ್ಚು ರೇಡಿಯೇಷನ್ ಬಿಡುಗಡೆಗೊಳಿಸುವ ಸ್ಮಾರ್ಟ್‌ಫೋನ್ಗಳ ಪಟ್ಟಿ ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಕ್ಸಿಯೋಮಿ ಹಾಗೂ ವನ್...
ಜಾತಿ ಆದಾಯ ಪ್ರಮಾಣ ಪತ್ರವನ್ನು ಪಡೆಯಬೇಕೆಂದರೆ ಸರಕಾರಿ ಕಚೇರಿಗಳಲ್ಲಿ ಎಷ್ಟು ಮಾಡಬೇಕು ಎಂಬುದು ನಿಮಗೂ ಸಹ ಚೆನ್ನಾಗಿ ತಿಳಿದಿದೆ, ಎಷ್ಟು ಬಾರಿ ಸರ್ಕಾರಿ ಕಚೇರಿಗೆ ಮೆಟ್ಟಿಲನ್ನು ಹತ್ತಿ ಇಳಿದರೂ ಕೆಲಸ ಮಾತ್ರ ಬೇಗ ನಡೆಯುವುದಿಲ್ಲ ಸಾಲದಕ್ಕೆ ಕೆಲವೊಮ್ಮೆ ಲಂಚವನ್ನು ಕೊಡಬೇಕಾಗುತ್ತದೆ, ಇಷ್ಟಕ್ಕೆ ಮುಗಿಯುವುದಿಲ್ಲ ಅಲ್ಲಿರುವ ಅಧಿಕಾರಿಗಳ ನಿರ್ಲಕ್ಷ ದರ್ಪ ಕಿರುಕುಳಕ್ಕೆ ಮಾನಸಿಕವಾಗಿ ಕುಗ್ಗಿ ಬಿಡುತ್ತೇವೆ. ಕಾಲ ಬದಲಾಗಿದೆ ಈಗ ನೀವು ಜಾತಿ ಆದಾಯ ಪ್ರಮಾಣ ಪತ್ರವನ್ನು ಪಡೆಯಲು ಅಷ್ಟೊಂದು ಪಜೀತಿ ಪಡಬೇಕಾಗಿಲ್ಲ, ನಿಮ್ಮ ಮೊಬೈಲ್ ಮುಖಾಂತರವೇ...
ನಾವು ಮಕ್ಕಳಾಗಿದ್ದಾಗ ಹಾಲು ಕೊಟ್ಟರೆ ಸಾಕು ಕಟಕಟನೆ ಕುಡಿದು ಬಿಡುತ್ತಿದ್ದೆವು,  ನಮಗೆ ಹಾಲು ಎಂದರೆ ಅಷ್ಟು ಇಷ್ಟವಾಗುತ್ತಿತ್ತು, ಆದರೆ ಇಂದಿನ ಮಕ್ಕಳಿಗೆ ಅದೇನು ಹಾಲು ಎಂದರೆ ಅಲರ್ಜಿ ಹಾಲಿಗೆ  ಇತರ ಪೇಯಗಳನ್ನು ಮಿಶ್ರ ಮಾಡಿ ಕುಡಿಯಲು ಕೊಡಬೇಕು, ಈಗಲೂ ಕೆಲವರು ಹಾಲನ್ನು ಕುಡಿಯಲು ಚಿಂತಿಸುತ್ತಾರೆ ಕಾರಣ ಹಾಲು ಹೆಚ್ಚಿನ ಕಬ್ಬಿನ ಅಂಶವನ್ನು ಹೊಂದಿರುವುದರಿಂದ ದೇಹದಲ್ಲಿ ಬೊಜ್ಜು ಹೆಚ್ಚುತ್ತದೆ ಎಂದು, ಅಂತವರಿಗೆ ಇಂದು ಒಂದು ಸುಲಭ ಸಲಹೆಯನ್ನು ಕೊಡುತ್ತೇವೆ. ಪ್ರತಿದಿನ ಹಾಲಿನಲ್ಲಿ ಬಾದಾಮಿ ಪುಡಿಯನ್ನು ಮಿಶ್ರ ಮಾಡಿ ಕುಡಿಯುವುದರಿಂದ ಅದರಲ್ಲಿ ಬೇಡವಾದ  ಕೊಲೆಸ್ಟ್ರಾಲ್ ಇರುವುದಿಲ್ಲ ಹಾಗಾಗಿ...
ಮುಖದ ಕಾಂತಿಗಾಗಿ ನಾವು ಎಷ್ಟೆಲ್ಲ ಪ್ರಯತ್ನವನ್ನು ಪಡುತ್ತೇವೆ, ನಾನಾ ಬಗೆಯ ಕ್ರೀಮ್ ಗಳನ್ನು ಹಚ್ಚುತ್ತೇವೆ ಸೋಪುಗಳನ್ನು ಬಳಸುತ್ತೇವೆ ಹಾಗೂ ಪೌಡರ್ ಗಳನ್ನೂ ಸಹ ಬಳಸುತ್ತೇವೆ, ಇದು ಯಾವುದೇ ಬಳಸಿದರು ಸೂರ್ಯನ ತೇಜ ಕಿರಣಗಳಿಂದ ನಮ್ಮ ಮೃದುವಾದ ತ್ವಚೆಯು ತಪ್ಪಿಸಿಕೊಳ್ಳಲಾಗದೆ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಹಾಗಂತ ಮೇಲೆ ತಿಳಿಸಿದ ಯಾವುದೇ ಕ್ರಮವನ್ನು ಬಿಡಲು ಸಹ ಸಾಧ್ಯವಿಲ್ಲ, ಚರ್ಮದ ಮೇಲಿನಿಂದ ಚರ್ಮಕ್ಕೆ ನಾವು ಹೇಗೆ ರಕ್ಷಣೆ ಕೊಡುತ್ತೇವೋ ಅದೇ ರೀತಿಯಲ್ಲಿ ಚರ್ಮದ ಒಳಗಿನಿಂದಲೂ ಅದಕ್ಕೆ ಬೇಕಾದ ಪೋಷಕಾಂಶಗಳನ್ನು ಸರಿಯಾದ...
ಬೀಟ್ರೋಟ್ ಒಂದು ಆರೋಗ್ಯಕರ ತರಕಾರಿ ಯಾವುದೇ ಸಂಶಯವಿಲ್ಲ ಆದರೆ ಅತಿಯಾಗಿ ಸೇವಿಸಿದರೆ ಅಮೃತವೂ ವಿಷ ಎನ್ನುವ ಮಾತು ನಿಮಗೆ ತಿಳಿದೇ ಇದೆ, ಬೀಟ್ರೂಟ್ ರಕ್ತ ಹೀನತೆ ಸಮಸ್ಯೆಗೆ ಉತ್ತಮ ಮತ್ತು ಹಾಗೂ ಸಕ್ಕರೆ ಕಾಯಿಲೆಯನ್ನು ಆದಷ್ಟು ತಡೆಯುತ್ತದೆ ಮಲಬದ್ಧತೆ ಇದ್ದವರು ಇದನ್ನು ಸಹಿಸಬಹುದು ಆದರೆ ಯಾವ ಕಾರಣಕ್ಕೂ ನಾವು ತಿಳಿಸುವ ಈ ಸಮಸ್ಯೆ ಇದ್ದವರು ಸೇವಿಸಲೇಬಾರದು. ದೇಹದಲ್ಲಿ ಐರನ್ ಕಂಟೆಂಟ್ ಕಡಿಮೆ ಇದ್ದವರು ಇದನ್ನು ಸೇವಿಸಿದರೆ ಅವರ ಮೂತ್ರ ಕೆಂಪು ಬಣ್ಣದಲ್ಲಿ ಹೊರಹೋಗುತ್ತದೆ, ಈ ರೀತಿಯಾದರೆ...