ಸುಧಾಮೂರ್ತಿಯವರು ಈ ನಾಡು ಕಂಡ ಹೆಮ್ಮೆಯ ಕನ್ನಡತಿ. ದೇಶದ ಪ್ರತಿಷ್ಠಿತ ಕಂಪನಿಯಾದ ಇನ್ಫೋಸಿಸ್ ಸಂಸ್ಥೆಯ ಒಡೆಯ ನಾರಾಯಣ ಮೂರ್ತಿಯ ಹೆಂಡತಿ. ಅವರು ಸರಳತೆ ಮೂರ್ತಿ. ಅಷ್ಟು ಕೋಟಿ ಹಣ ಇದ್ದರೂ ಎಲ್ಲರಂತೆ ಸಾಮಾನ್ಯ ಜೀವನ ಸಾಗಿಸುತ್ತಿದ್ದಾರೆ.ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಎಲ್ಲರೊಟ್ಟಿಗೆ ಬೆರೆಯುತ್ತಾರೆ.
ಸಾವಿರಾರು ಶಾಲೆಗಳನ್ನು, ಗ್ರಂಥಾಲಯಗಳನ್ನು, ಹಾಗೂ ಶೌಚಾಲಯಗಳನ್ನು ಕಟ್ಟಿಸಿದ್ದಾರೆ. ತಮ್ಮ ಕೈಲಾದಷ್ಟು ಸಹಾಯವನ್ನು ಬಡಬಗ್ಗರಿಗೆ ಮಾಡುತ್ತಾ ಬಂದಿದ್ದಾರೆ. ಯಾವುದೇ ಪ್ರಕೃತಿ ವಿಕೋಪ ನಡೆದರೆ ಅಲ್ಲಿ ತಕ್ಷಣ ಪರಿಹಾರ ಕೊಡುತ್ತಾರೆ. ಯಾವುದೇ ಸಹಾಯವನ್ನು ಸರ್ಕಾರದಿಂದ ನಿರೀಕ್ಷಿಸದೆ ಸಹಾಯ ಮಾಡುತ್ತಾರೆ. ಅದಕ್ಕೆ ಅವರನ್ನು ಜನರು ಪ್ರೀತಿಯಿಂದ ಅಮ್ಮಾ ಎನ್ನುತ್ತಾರೆ.
ಇನ್ನೂ ಸುಧಾಮೂರ್ತಿಯವರು ಕೋಟ್ಯಾಧೀಶರಾಗಿದ್ದು ಅವರು ಮನಸ್ಸು ಮಾಡಿದರೆ ದಿನಕ್ಕೆ ಒಂದು ರೇಷ್ಮೆ ಸೀರೆಗಳನ್ನು ಕೊಳ್ಳಬಹುದು. ಆದರೆ ಒಂದು ಆಶ್ಚರ್ಯಕರ ವಿಷಯವನ್ನು ಹೇಳ್ತೀವಿ ಬನ್ನಿ..
ಅದಕ್ಕೆ ಅಲ್ಲವೇ ಅವರನ್ನು ತ್ಯಾಗಮೂರ್ತಿ ,ಸಹನಾಮೂರ್ತಿ ಎನ್ನುವುದು. ನಮ್ಮ ಹಿಂದಿನ ಲೇಖನದಲ್ಲಿ ಸುಧಾಮೂರ್ತಿಯವರು ತಮ್ಮ ಇಷ್ಟದ ಹಾಲು ಕುಡಿಯುವುದನ್ನು ಬಿಟ್ಟಿದ ಕಾರಣ ಹೇಳಿದ್ದೇವೆ. ಬಡವರು ಅರ್ಧ ಲೋಟ ಹಾಲಿಗೂ ಕಷ್ಟ ಪಡೋ ಈ ದೇಶದಲ್ಲಿ ನಮ್ಮಂತಹವರು ಕೈಲಾದ ಸಹಾಯ ಮಾಡಬೇಕು ಎಂದು ಹಾಲು ಕುಡಿಯುವುದನ್ನೇ ಬಿಟ್ಟಿದ್ದಾರೆ. ನಿಮ್ಮ ಅಭಿಪ್ರಾಯ ಏನು ಎಂದು ಕಾಮೆಂಟ್ ಮಾಡಿ ತಿಳಿಸುವಿರಾ ?!