Home Blog Page 57
ವಿಟಮಿನ್ ಸಿ ತುಂಬಿರುವ ಸೀಬೆಹಣ್ಣು ತಿನ್ನಲು ಎಷ್ಟು ರುಚಿಕರವೂ ಆರೋಗ್ಯಕ್ಕೂ ಅಷ್ಟೇ ಸಹಕಾರಿ ಆದರೆ ಇದರ ಎಲೆಗಳು ಅಷ್ಟೇ ಉಪಯುಕ್ತವಾಗಿದ್ದು ಅವುಗಳ ನಿಯಮಿತ ಉಪಯೋಗ ಆರೋಗ್ಯ ಮತ್ತು ಸೌಂದರ್ಯ ಎರಡನ್ನು ವೃದ್ಧಿಸುತ್ತದೆ. ಕೇಶ ಸೌಂದರ್ಯ : ಒಂದು ಪಾತ್ರೆಯಲ್ಲಿ ನಾಲ್ಕರಿಂದ ಐದು ಲೋಟ ನೀರು ಇಟ್ಟು ಅದರಲ್ಲಿ ಸೀಬೆಹಣ್ಣಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು ನೀರು ಮೂರು ಲೋಟದಷ್ಟು ಕಡಿಮೆಯಾದಾಗ ತಣ್ಣಗಾಗಲು ಬಿಡಬೇಕು ತಣ್ಣಗಾದ ನೀರನ್ನು ಕೂದಲು ಮತ್ತು ಕೂದಲು ಬಿಡಕ್ಕೆ ಹಚ್ಚಿ ಹಗುರವಾಗಿ ಮಸಾಜ್...
ನೀರು ಬಣ್ಣ ಗುಣ ಆಕಾರ ಗಾತ್ರ ಇಲ್ಲದ ದ್ರವ ವಸ್ತುವಾಗಿದೆ ನೀರು ಸಕಲ ಜೀವಿಗಳಿಗೂ ಅವಶ್ಯಕ ನೀರು ಇಲ್ಲದಿದ್ದರೆ ನಾವು ಬದುಕಲು ಸಾಧ್ಯವೇ ಇಲ್ಲ ಹಾಗೂ ನೀರಿನಿಂದಲೇ ಸೃಷ್ಟಿ ಸುಗಮವಾಗಿ ಸಾಗುತ್ತಿರುವುದು ಒಬ್ಬ ಮನುಷ್ಯ ಆಹಾರವಿಲ್ಲದೆ ಸಾಮಾನ್ಯವಾಗಿ ಹತ್ತರಿಂದ ಹನ್ನೆರಡು ದಿನ ಬದುಕಬಹುದು ಆದರೆ ನೀರು ಇಲ್ಲದಿದ್ದರೆ ಎರಡು ಮೂರು ದಿನಕ್ಕೆ ಸಾವನ್ನಪ್ಪಬಹುದು ಹಾಗಾಗಿ ನೀರು ಮನುಷ್ಯನಿಗೆ ಪ್ರಕೃತಿಗೆ ಸಕಲ ಜೀವಿಗಳಿಗೂ ಅತ್ಯವಶ್ಯಕ ಆದರೆ ನೀರನ್ನು ಯಾವ ರೀತಿ ಬಳಸಬೇಕು ಎಂದು ತಿಳಿದುಕೊಂಡರೆ ನೀರಿನಿಂದ ಆಗುವ ಉಪಯೋಗಗಳು ಹೆಚ್ಚಾಗುತ್ತವೆ..
ನಮ್ಮ ಹಿರೀಕರು ಮೊದಲೆಲ್ಲ ತಾಮ್ರದ ಪಾತ್ರೆಯನ್ನೇ ಬಳಕೆ ಮಾಡುತ್ತಿದ್ದರು, ಆದರೆ ಸಧ್ಯ ಕಾಲ ಬದಲಾದ ಹಾಗೆ ಪಳ ಪಳ ಹೊಳೆಯುವ ಸ್ಟೀಲ್ ಪಾತ್ರೆಗಳನ್ನ ಬಳಸುವ ಅಭ್ಯಾಸ ರೂಡಿಯಲ್ಲಿದೆ, ಸ್ಟೀಲ್ ಪಾತ್ರೆ ಬಳಕೆ ಮಾಡುತ್ತಿರುವವರು ಒಮ್ಮೆ ತಾಮ್ರದ ಪಾತ್ರೆಯನ್ನ ನಿತ್ಯ ಜೀವನದಲ್ಲಿ ಬಳಕೆ ಮಾಡಿದರೆ ಏನೆಲ್ಲಾ ಲಾಭವಿದೆ ಎಂದು ಒಮ್ಮೆ ಓದಿ. ದೇಹದ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ : ಊಟವಾದ ನಂತರ ಮತ್ತು ಬೇರೆ ಸಮಯಗಳಲ್ಲಿ ತಾಮ್ರದ ನೋಟದಿಂದ ನೀರು ಕುಡಿಯುವುದರಿಂದ ಅದರಲ್ಲಿನ ಅಂಶಗಳು ಕೆಟ್ಟ ಮತ್ತು ಹಾನಿಕಾರಕ...
ನಾವು ಊಟ ಮಾಡುವ ಆಹಾರ ಔಷಧ ವಾಗಬೇಕು ಹೊರತು ಔಷಧಿ ಆಹಾರ ವಾಗಬಾರದು ಎಂದು ತಿಳಿದವರು ಹೇಳುತ್ತಾರೆ ಇದು ಇಂದಿನ ಕಾಲಕ್ಕೆ ಬಹಳ ಚೆನ್ನಾಗಿ ಅನ್ವಯವಾಗುತ್ತಿತ್ತು ಮತ್ತು ಅಂದಿನ ಆಹಾರ ಪದ್ಧತಿ ಔಷಧಿಯುಕ್ತ ವಾಗಿರುತ್ತಿತ್ತು ಹಾಗಾಗಿ ಆಹಾರ ಪದ್ಧತಿ ಜೀವನ ಶೈಲಿಯಿಂದ ಕಾಯಿಲೆಗಳು ಬರುವುದು ಅಪರೂಪವಾಗಿತ್ತು ನಮ್ಮ ಹಿರಿಯರಲ್ಲಿ ಎಷ್ಟು ಮಂದಿ ಕಾಯಿಲೆಗಳ ಇಲ್ಲದೆ ಆಸ್ಪತ್ರೆ ವೈದ್ಯರ ಸಂಪರ್ಕವೇ ಇಲ್ಲದೆ ಜೀವಮಾನ ಕಳೆದತ್ತು ಇದೆಲ್ಲಾ ಸಾಧ್ಯವಾಗಿದ್ದು ಅಂದಿನ ಜೀವನ ಹಾಗೂ ಆಹಾರ ಪದ್ಧತಿ. ಚಿಕಿತ್ಸೆ ಪಡೆಯುವುದಕ್ಕಿಂತ...
ಹೊಟ್ಟೆಯ ಕೊಬ್ಬು ಎಂಬುದು ತಮಾಷೆಯ ಮಾತಲ್ಲ, ಹೊಟ್ಟೆಯ ಕೊಬ್ಬು ನಮ್ಮ ದೇಹದ ಆಕೃತಿಯನ್ನ ವಿಕಾರ ಮಾಡುವುದಲ್ಲದೆ, ಇದು ಅನೇಕ ಅರೋಗ್ಯ ಸಮಸ್ಯೆಯನ್ನು ತಂದು ಕೊಡುತ್ತದೆ, ನಮ್ಮ ದೇಹದ ತೂಕ ಹೇಗಿದ್ದರೂ ಹೊಟ್ಟೆಯ ಸುತ್ತಲಿನ ಕೊಬ್ಬು ಹೆಚ್ಚಾದರೆ ಹೃದಯಕ್ಕೆ ಸಂಬಂದಿಸಿದ ಸಮಸ್ಯೆಗಳು, ಸಕ್ಕರೆ ಖಾಯಿಲೆ ಮತ್ತು ಕೆಲವೊಮ್ಮೆ ಕ್ಯಾನ್ಸರ್ ಬರುವ ಅವಕಾಶಗಳು ತುಂಬಾನೇ ಹೆಚ್ಚು ಎಂದು ನಿಪುಣರು ಹೇಳುತ್ತಾರೆ. ನಮ್ಮ ಪ್ರಸ್ತುತ ಕಾಲದಲ್ಲಿ ಆಹಾರ ಪದ್ದತಿಯನ್ನು ಬದಲಾಯಿಸುವ ಮೂಲಕ ಹೊಟ್ಟೆಯ ಸುತ್ತಲಿರುವ ಕೊಬ್ಬನ್ನು 70 % ಕಡಿಮೆ ಮಾಡಿಕೊಳ್ಳ ಬಹುದು, ಉಳಿದ 30 % ನಿಯಮಿತ...
ತುಳಸಿ ಗಿಡ, ಹಿಂದೂ ಸಂಪ್ರದಾಯ ಪಾಲಿಸುವ ಪ್ರತಿಯೊಬ್ಬರ ಮನೆಯಲ್ಲೂ ನಾವು ಕಾಣಬಹುದು. ತುಳಸಿ ಗಿಡದಲ್ಲಿ ರೋಗಗಳನ್ನ ಗುಣ ಪಡಿಸುವ ಹಾಗೂ ಕ್ರಿಮಿಕೀಟಗಳನ್ನ ತಡೆಯುವ ಶಕ್ತಿ ಇದೆ ಎಂದು ಹೇಳುತ್ತಾರೆ, ತುಳಸಿ ಗಿಡದಲ್ಲಿ ಹಲವು ಆರೋಗ್ಯಕರ ಗುಣಗಳಿವೆ ಎಂದು ಆಯುರ್ವೇದವು ಹೇಳುತ್ತದೆ, ತುಳಸಿ ಗಿಡ ಮನೆಯಲ್ಲಿ ಇರುವುದರಿಂದ ಆಗುವ ಇನ್ನಷ್ಟು ಲಾಭಗಳು ಇಲ್ಲಿದೆ ನೋಡಿ. ರೋಗಗಳಿಗೆ ರಾಮಬಾಣ : ಹಲವು ಶೀತ ಸಂಬಂಧೀ ರೋಗಗಳಿಗೆ ತುಳಸಿ ಮದ್ದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ, ಪ್ರತಿ ನಿತ್ಯ ಇದರ ಎಲೆಯನ್ನು...
ಹೌದು ಬಾದಾಮಿ ಬೀಜ ಹೆಚ್ಚು ಪೋಷಕಾಂಶಯುಕ್ತ ಆಹಾರ, ಇದು ದೇಹ ಮತ್ತು ಮನಸಿನ ಆರೋಗ್ಯವನ್ನು ಹೆಚ್ಚಿಸುತ್ತದೆ, ಬಾದಾಮಿಯಲ್ಲಿ ಶೇ. 16.5 ರಷ್ಟು ಪ್ರೋಟೀನ್ ಅಂಶ ಮತ್ತು ಶೇ. 41 ರಷ್ಟು ಎಣ್ಣೆಯ ಅಂಶ ಇರುತ್ತದೆ, ಹಾಗಾಗಿ ಇದನ್ನು ಯಾವ ರೀತಿ ಬಳಕೆ ಮಾಡಿದರೂ ಇದರಲ್ಲಿರುವ ಔಷಧೀಯ ಗುಣದಿಂದ ಇದು ನಮಗೆ ಉಪಯೋಗಿ. ಬಾದಾಮಿ ಬೀಜದಿಂದ ಮೆದುಳಿನ ಕಾರ್ಯ ಕ್ಷಮತೆ ಹೆಚ್ಚಿಸಲು ಕೂಡ ಬಾದಾಮಿ ಕಾರಣವಾಗುತ್ತದೆ, ಇದರಲ್ಲಿರುವ ರೈಬೊಫ್ಲೆಮಿನ್ ಹಾಗೂ ಎಲ್ - ಕರ್ನೈಟ್ ಮೆದುಳನ್ನು ಇನ್ನಷು...
ತುರಿಕೆ, ಕಜ್ಜಿ ಸಮಸ್ಯೆ ಇದ್ದಾಗ ಬಿಳಿ ಈರುಳ್ಳಿಯನ್ನು ಜಜ್ಜಿ ರಸವನ್ನು ತೆಗೆದು, ಸ್ವಲ್ಪ ಅರಿಶಿನ ಪುಡಿಯೊಂದಿಗೆ ಕಲೆಸಿ ಲೇಪಿಸುತ್ತಿರಬೇಕು. ತುಳಸಿಯ ರಸ, ನಿಂಬೆ ರಸ ಮತ್ತು ಈರುಳ್ಳಿಯ ರಸವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣಮಾಡಿ ದೇಹಕ್ಕೆ ಲೇಪಿಸಿಕೊಂಡು 1 ಘಂಟೆಯ ನಂತರ ಸ್ನಾನ ಮಾಡಿದರೆ ಚರ್ಮದ ಸೊಂಕುಗಳು ಗುಣವಾಗುತ್ತದೆ, ಚರ್ಮದ ಕಾಂತಿ ಹೆಚ್ಚುತ್ತದೆ, ತೊನ್ನು ರೋಗ ಇದ್ದಾಗ ಈರುಳ್ಳಿಯ ಬೀಜವನ್ನು ಅರೆದು ಹಚ್ಚಬೇಕು. ರಕ್ತದ ಶುದ್ದತೆ ಮತ್ತು ಚರ್ಮರೋಗಗಳ ನಿವಾರಣೆಗೆ 1 ಈರುಳ್ಳಿಯ...
ಬೆಳಗ್ಗೆ ಬೇಗ ಏಳಿ : ಸೂರ್ಯೋದಯಕ್ಕೂ ಮೊದಲು ಏಳಬೇಕಂತ ನಮ್ಮ ಹಿರಿಯರು ಹೇಳುತ್ತಾರೆ, ಬೆಳಗ್ಗಿನ ವಾತಾವರಣ ಮನಸ್ಸಿಗೆ ತುಂಬಾ ಆಹ್ಲಾದವನ್ನು ಕೊಡುತ್ತದೆ ಬೆಳಗ್ಗಿನ ನಡಿಗೆ ಎಲ್ಲ ರೋಗಕ್ಕೂ ಮದ್ದು ಎಂದು ವೈದ್ಯರು ಹೇಳುತ್ತಾರೆ. ವ್ಯಾಯಾಮ ಮಾಡಿ : ಪ್ರತಿದಿನ ನಾವು ವ್ಯಾಯಾಮ ಮಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು, ಪ್ರತಿದಿನ ಕನಿಷ್ಟ ಪಕ್ಷ 30 ನಿಮಿಷವಾದರೂ ದೈಹಿಕ ಚಟುವಟಿಕೆ ಅತಿ ಅವಶ್ಯಕ, ಬೆಳಗ್ಗಿನ ವೇಗದ ನಡಿಗೆ ಎಲ್ಲ ರೋಗಗಳನ್ನು ಹೊಡೆದೋಡಿಸುತ್ತದೆ. 10...
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ಕಾಯಿಲೆಗಳು ಬರುತ್ತವೆ ಅವು ಸಾಮಾನ್ಯವಾಗಿ ನಾವು ತಿನ್ನುವ ಆಹಾರ ಪದಾರ್ಥಗಳಿಂದ ಬರಬಹುದು ಅಥವಾ ಕೆಲವು ಕಾಯಿಲೆಗಳು ದುಶ್ಚಟಗಳಿಂದ ಬರಬಹುದು ಆದರೆ ಯಾವುದೇ ಅಭ್ಯಾಸವಿಲ್ಲದೆ ತಮಗೆ ತಾವೇ ದೊಡ್ಡ ಕಾಯಿಲೆಗಳನ್ನು ಸ್ವಾಗತಿಸುವುದು ಹೆಚ್ಚಾಗುತ್ತಿದೆ ಯಾವುದು ಆ ಕಾಯಿಲೆ ಅಂತ ಯೋಚನೆ ಮಾಡ್ತಾಯಿದ್ದೀರ ಅದೇ ನಿಮ್ಮ ಒಂಟಿತನ. ನಿಜ ಯಾವುದೋ ಒಂದು ಸಣ್ಣ ಘಟನೆ ಅಥವಾ ಮಾನಸಿಕ ಒತ್ತಡದಿಂದ ಜನರು ಒಂಟಿ ಯಾಗಿರಬೇಕು ಅಂತ ಭಾವಿಸುತ್ತಾರೆ ಇದರಲ್ಲಿ ಭಾವನೆಗಳಿಗೆ ಒಳಗಾದ...