Home Blog Page 58
ಅಜ್ಞಾತ ಅಥವಾ ಕಡಿಮೆ ತಿಳಿದಿರುವ ಸಂಗತಿಗಳು, ಜ್ಞಾನ ಎನ್ನುವುದು ಎಂದಿಗೂ ತುಂಬಲಾರದ ಕೊಡ, ಪ್ರಪಂಚದಲ್ಲಿ ನಮಗೆ ತಿಳಿಯದ ಅದೆಸ್ಟೊ ಸಹಸ್ರಾರು ವಿಷಯಗಳಿವೆ, ಒಂದಷ್ಟು ನಿಮಗೆ ತಿಳಿಸುವ ಪ್ರಯತ್ನ. ವೆನಿಲ್ಲಾ : ನಿಮಗೆ ತಿಳಿದಿದೆಯೇ, ವೆನಿಲಾ ರುಚಿಯ ಆಹಾರದ 80 ಪ್ರತಿಶತದಷ್ಟು (ಐಸ್ಕ್ರೀಮ್ ಮತ್ತು ಸಾರ ಸೇರಿದಂತೆ) ಕೃತಕವಾಗಿ ತಯಾರಿಸಲಾಗುತ್ತದೆ, ಏಕೆಂದರೆ ನೈಸರ್ಗಿಕ ವೆನಿಲ್ಲಾ ಬೀನ್ಸ್ ಬಹಳ ದುಬಾರಿ. ಕಾಂಗರೂ : ನಿಮಗೆ ಗೊತ್ತೇ ಕಾಂಗರೂಗಳು ಹಿಂದಕ್ಕೆ ನಡೆಯಲು ಸಾಧ್ಯವಿಲ್ಲ. ಆಲೂಗಡ್ಡೆ : ನಿಮಗೆ ತಿಳಿದಿದೆಯೇ ಆಲೂಗೆಡ್ಡೆ ಮಕ್ಕಳ ರುಚಿಕರವಾದ ಮತ್ತು ನೆಚ್ಚಿನ ಶಾಕಾಹಾರಿ ಅನೇಕ ದೇಶಗಳಲ್ಲಿ ಪ್ರಧಾನ...
ಒಂದಾನೊಂದು ಕಾಲದಲ್ಲಿ ಕಳಿಂಗ ದೇಶದ ಪ್ರಜೆ ರಾಮಚಂದ್ರ ಹಾಗೂ ಅವನ ಮಗಳು ಅವಂತಿಕಾ ಒಂದು ಸಾಧಾರಣ ಗುಡಿಸಲಿನಲ್ಲಿ ವಾಸ ಮಾಡುತಿದ್ದರು ಅವಂತಿಕಾ ರೂಪವತಿ ಹಾಗೂ ಬಹಳ ಬುದ್ದಿವಂತೆ, ಒಂದು ದಿನ ಅವಂತಿಕಾ ತನ್ನ ತಂದೆಯ ಬಳಿ ಹೀಗೆಂದು ತನ್ನ ದುಃಖವನ್ನು ತೋಡಿಕೊಂಡಳು ಅಪ್ಪ ನಾನು ನನ್ನ ಜೀವನದ ಪದವನ್ನು ನಡೆಸಲು ಬಹಳ ಕಷ್ಟ ಪಡುತ್ತಿದ್ದೇನೆ, ಒಂದಲ್ಲ ಒಂದು ಸಮಸ್ಯೆ ಯಾವಾಗಲು ಇದ್ದೆ ಇರುತ್ತದೆ, ಒಂದು ಸಮಸ್ಯೆಯನ್ನು ಸವೆಸಿ ಹೊರಬಂದ ನಂತರ ಇನ್ನೊಂದು ನನಗೆ ಸಾಕಾಗಿ ಹೋಗಿದೆ ಇದರಿಂದ ಹೆಣಗಾಡುತ್ತಿದ್ದೇನೆ.
ಜೇನುತುಪ್ಪವನ್ನು ನಿತ್ಯ ಬೆಳ್ಳಗ್ಗೆ ಖಾಲಿ ಹೊಟ್ಟೆಯಲ್ಲಿ 1-2 ಚಮಚ ಸೇವಿಸಿದರೆ ಜೀರ್ಣಶಕ್ತಿ, ಬುದ್ದಿಶಕ್ತಿ, ಹೆಚ್ಚುತ್ತದೆ. ಊಟದ ನಂತರ ನಿತ್ಯವೂ 2-4 ಚಮಚ ಜೇನುತುಪ್ಪ ಸೇವಿಸಿದರೆ ಅತಿಯಾಗಿ ಮೂತ್ರಹೋಗುವುದಿಲ್ಲ. ಒಂದು ಲೋಟ ನೀರಿಗೆ 2-4 ಚಮಚ ಶುದ್ಧ ಜೇನುತುಪ್ಪ ಬೆರೆಸಿ ಕುಡಿದರೆ ತೂಕ ಕಡಿಮೆಯಾಗುವುದು 2-4 ತಿಂಗಳು. ವಸಡು ಊತ ಉಂಟಾದಾಗ ಜೇನಿನಲ್ಲಿ ಅದ್ದಿದ ಹತ್ತಿಯನ್ನು ಅದರ ಮೇಲೆ ಇರಿಸಿದರೆ ಊತ ಕಡಿಮೆಯಾಗುತ್ತದೆ. ಚಿಕ್ಕಮಕ್ಕಳಿಗೆ...
ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಸಂತೋಷ, ಸಂವೃದ್ದಿ ಮತ್ತು ಶಾಂತಿ ನೆಲೆಸಿರಬೇಕೆಂದು ಬಯಸುತ್ತಾರೆ ಇವುಗಳ ಕೊರತೆ ಕಂಡರೆ ವಾಸ್ತುಶಾಸ್ತ್ರದ ಈ ವಿಷಯದ ಬಗ್ಗೆ ಮುಖ್ಯವಾಗಿ ಗಮನ ಹರಿಸಿ. ವಾಸ್ತು ಪ್ರಕಾರ ಮನೆಯಲ್ಲಿ ಬಳಕೆಗೆ ಬಾರದ ಯಾವುದೇ ವಸ್ತುಗಳು ಇರಬಾರದು ಆ ವಸ್ತುಗಳ ಮನೆಯಲ್ಲಿ ಇದ್ದರೆ ಲಕ್ಷ್ಮಿ ಕೋಪಗೊಂಡು ದಾರಿದ್ರ್ಯ ನೀಡುತ್ತಾಳಂತೆ ಹಾಗಾಗಿ ಈ ಕೆಳಗೆ ಹೇಳುವ ವಿಷಯಗಳ ಬಗ್ಗೆ ಗಮನ ಇರಲಿ. ಮನೆಯಲ್ಲಿ ಮುರಿದ ಮಡಿಕೆಗಳು ಇಡಬೇಡಿ ಶಾಸ್ತ್ರದ ಪ್ರಕಾರ ಇದು ಮನೆಯಲ್ಲಿದರೆ...
ನಿಮ್ಮ ಮನೆಯ ಸುತ್ತಲೂ ಕಾಣಬಹುದಾದ ಅತ್ಯಂತ ಪ್ರಾಣಾಂತಿಕ ಮತ್ತು ಅದೇ ಸಮಯದಲ್ಲಿ ಸ್ಮಾರ್ಟೆಸ್ಟ್ ಪ್ರಾಣಿಗಳಲ್ಲಿ ಒಂದು ಇಲಿಗಳು, ಇಲಿಗಳಿಗೆ ರುಚಿಯನ್ನು ಅತ್ಯುತ್ತಮವಾಗಿ ಗುರುತಿಸುತ್ತವೆ, ಹಾಗು ಹಲವಾರು ಅಂಶಗಳನ್ನು ಗುರುತಿಸಬಹುದು, ಅವುಗಳಲ್ಲಿ ವಿಷವೂ ಸಹ. ಇಲಿಗಳು ಸೀಸ, ಅಲ್ಯೂಮಿನಿಯಂ, ಸಿಂಡರ್ ಬಾಕ್, ಪುಸ್ತಕಗಳು, ಗಾಜಿನ ತಂತಿಗಳು, ಕ್ಯಾಬಿನೆಟ್ಗಳು, ಬಟ್ಟೆ ಇತ್ಯಾದಿಗಳನ್ನು ನಾಶಪಡಿಸಬಹುದು ಆಹಾರದಲ್ಲಿ ಯಾವಾಗಲೂ ಸುಲಭವಾಗಿ ಪ್ರವೇಶಿಸಬಹುದು ಏಕೆಂದರೆ ಅವು ರುಚಿ ಮತ್ತು ವಾಸನೆಯನ್ನು ಬಲವಾಗಿ ಗುರುತಿಸುವ ಶಕ್ತಿ ಹೊಂದಿವೆ. ಆದಾಗ್ಯೂ, ಇಲಿಗಳು ಬಹಳ ಅಪಾಯಕಾರಿ ಏಕೆಂದರೆ ಅವು ಮುರೈನ್ ಟೈಫಸ್, ಲೆಪ್ಟೊಸ್ಪೈರೋಸಿಸ್, ಸಾಲ್ಮೊನೆಲ್ಲಾ ಎಂಟರ್ಟಿಕೊ, ಸೆರೋವರ್...
ಈ ಸ್ಮಾರ್ಟ್ ಫೋನ್ ದುನಿಯಾದಲ್ಲಿ ಎಲ್ಲರು ಈಗ ಸ್ಮಾರ್ಟ್ ಫೋನ್ ನ ಅಡಿಯಾಳುಗಳಾಗಿ ಬಿಟ್ಟಿದ್ದಾರೆ, ಸಮಯಕ್ಕೆ ಸರಿಯಾಗಿ ಊಟ ಮಾಡುತ್ತಾರೋ ಇಲ್ಲವು ಸಮಯಕ್ಕೆ ಸರಿಯಾಗಿ ವಾಟ್ಸ್ ಆಪ್ ನಲ್ಲಿ ಗುಡ್ ಮಾರ್ನಿಂಗ್, ಗುಡ್ ನೈಟ್, ಫಾರ್ವರ್ಡ್ ಮೆಸೇಜ್ಗಳು, ಸ್ಟೇಟಸ್ ಗಳು ಮಾತ್ರ ಮಿಸ್ ಆಗಲ್ಲ, ಈಗಿನ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳೆ ಎಲ್ಲರ ಮಿತ್ರರಾಗಿಬಿಟ್ಟಿದೆ ಹೀಗಿರುವಾಗ ತಮ್ಮ ಸ್ಮಾರ್ಟ್‌ಫೋನ್‌ speed ಒಂದು ಚೂರು ಕಡಿಮೆಯಾದರೂ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ, ತಲೆ ಕೆಡಿಸಿಕೊಳ್ಳದೆ ಈ ಸಲಹೆಗಳನ್ನು ಅನುಸರಿಸಿ ಹಾಗು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬ್ರೌಸಿಂಗ್‌ ವೇಗ...
ಸ್ವಲ್ಪ ಜನರನ್ನು ಬಿಟ್ಟರೆ ಪ್ರತಿಯೊಬ್ಬ ಮನುಷ್ಯನಿಗೂ ಮುಖದ ಅಂದದ ಬಗ್ಗೆ ಇನ್ನಿಲ್ಲದ ಕಾಳಜಿ ವಹಿಸುತ್ತಾರೆ, ಇನ್ನು ಮಹಿಳೆಯರಂತು ತಮ್ಮ ತ್ವಚೆಯ ಅಂದ ಕಳೆದುಕೊಳ್ಳದ ಹಾಗೆ ಇನ್ನಿಲ್ಲದ ಕಾಳಜಿ ತಗೋತಾರೆ, ಹಾಗಾದ್ರೆ ಪುರುಷರು ಏನ್ಮಾಡ್ತಾರೆ ಅವ್ರಿಗೆ ಮುಕದ ಅಂದದ ಬಗ್ಗೆ ಕಾಳಜಿ ಇರುವುದಿಲ್ಲವ. ಪ್ರತಿಯೊಬ್ಬ ಪುರುಷನಿಗೂ ತಾನು ಎಲ್ಲರಂತೆ ಅಂದವಾಗಿ ಕಾಣಬೇಕು ಅನ್ನೋ ಆಸೆ ಅವರಲ್ಲಿ ಇರುತ್ತದೆ, ಆದರೆ ಬೇರೆಯವರ ಬಳಿ ಹೇಳಿಕೊಳ್ಳುವುದಿಲ್ಲ ಅಷ್ಟೇ, ಸಾಮಾನ್ಯವಾಗಿ ಪುರುಷರು ಅಂದವಾಗಿ ಕಾಣಬೇಕು ಅಂದ್ರೆ ಮೊದಲು ತಲೆಯ ಕೂದಲ ಅಂದವನ್ನು ಹೆಚ್ಚಿಸಿಕೊಳ್ಳಬೇಕು ಅದಕ್ಕಾಗಿ ಮೊದಲು ಕೆಲವೊಂದು ಟಿಪ್ಸ್ ಹೆಚ್ಚಿನ ಪುರುಷರಿಗೆ...
ದಕ್ಷಿಣದ ಕಾಶಿ ಎಂದೆ ಪ್ರಸಿದ್ದವಾಗಿರುವ ಈ ಪುಣ್ಯ ಕ್ಷೇತ್ರ ಬೆಂಗಳೂರು ನಗರದಿಂದ 54 ಕಿಮೀ ದೂರದಲ್ಲಿದೆ. ಶಿವಗಂಗೆ ಬೆಟ್ಟದ ಮೇಲೆ ಗಂಗಾಧರೇಶ್ವರ ದೇವಾಲಯವಿದೆ. ಬೆಟ್ಟದ ಪ್ರಾರಂಭದಲ್ಲಿ ಶಿವನ ದೇವಾಲಯವಿದೆ, ಇಲ್ಲಿ ಶಿವ ಲಿಂಗದ ಮೇಲೆ ತುಪ್ಪವನ್ನು ಹಾಕಿದರೆ ಬೆಣ್ಣೆಯಾಗಿ ಪರಿವರ್ತನೆ ಆಗುತ್ತದೆ ಎಂದು ಪ್ರತೀತಿ, ವೀಡಿಯೊ ಕೊನೆಯಲ್ಲಿ ನೋಡಬಹುದಾಗಿದೆ. ಹಾಗೆಯೆ ಇಲ್ಲಿ ಒಂದು ಸಣ್ಣ ಸುರಂಗವಿದೆ, ಈ ಸುರಂಗದಲ್ಲಿ ಮುಂದುವರೆದರೆ ಶ್ರೀರಂಗಪಟ್ಟಣ ತಲುಪಬಹುದು ಎಂಬ ನಂಬಿಕೆ, ಬೆಟ್ಟದಲ್ಲಿ ಸ್ವಲ್ಪ ಮೇಲೆ ಏರಿದರೆ...
ಸ್ವೀಡಿಷ್ ಸಂಶೋಧಕರು ಚಾಕಲೇಟ್ ಮೇಲೆ ನಡೆಸಿದ ಅಧ್ಯಯನದಿಂದ ಚಾಕಿ ತಿಂದರೆ ಸಾಮರ್ಥ್ಯ ಮತ್ತು ಸೌಂದರ್ಯ ಹೆಚ್ಚುತ್ತದೆ ಎಂಬುದನ್ನು ತಿಳಿಸಿ ದ್ದಾರೆ ಈ ಸಂಶೋಧನೆಯಿಂದ ಚಾಕಲೇಟ್ ಪ್ರಿಯರಿಗೆ ಸಂತಸ ತಂದಿದೆ ಚಾಕಲೇಟ್ ನಲ್ಲಿ ಕೊಬ್ಬಿನ ಅಂಶ ಮತ್ತು ಕೆಫಿನ್ ಇರುವುದರಿಂದ ಹೆಚ್ಚಿನವರು ಚಾಕೋ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಭಾವಿಸುತ್ತಾರೆ ಆದರೆ ಸೌಂದರ್ಯ ಮತ್ತು ಆರೋಗ್ಯ ಸುಧಾರಿಸಲು ಕಪ್ಪು ಚಾಕ್ಲೆಟ್ ಅಂದರೆ ಡಾರ್ಕ್ ಚಾಕಲೇಟ್ ಫ್ಪ್ರಯೋಜನಕಾರಿ ಆಗಿದೆ ಎಂದು ಹೇಳುತ್ತಾರೆ. ಚಾಕಲೇಟ್ ನಲ್ಲಿ ಸಿಟ್ರಿಕ್ ಆಮ್ಲ...
ಕನ್ನಡಿಯ ಮುಖ್ಯ ಕೆಲಸವೆಂದರೆ ತನ್ನ ಮುಂದೆ ಇರುವ ಬಿಂಬವನ್ನು ಪ್ರತಿಬಿಂಬಿಸುವುದು ಅಲ್ಲವೇ ಕನ್ನಡಿ ಬಿಂಬವನ್ನು ಪ್ರತಿಬಿಂಬಿಸುವುದಿಲ್ಲದೆ ವೈಜ್ಞಾನಿಕವಾಗಿಯೂ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ ಕೇವಲ ಮನುಷ್ಯರು ಆನೆ ಇನ್ನು ಕೆಲವೇ ಕೆಲವು ಜೀವಿಗಳು ಮಾತ್ರ ಪ್ರತಿಬಿಂಬವನ್ನು ಗುರುತಿಸಬಲ್ಲವು. ಹಿಂದಿನ ಶಾಸ್ತ್ರಗಳಲ್ಲಿ ಕನ್ನಡಿ : ಹೊಡೆದ ಕನ್ನಡಿಯಲ್ಲಿ ಮುಖವನ್ನು ನೋಡಿಕೊಳ್ಳಬಾರದು ಮುಖ ನೋಡಿಕೊಂಡರೆ ಏಳು ವರ್ಷ ಕಷ್ಟ ಬರುತ್ತದೆ ಎಂಬ ಮೂಢನಂಬಿಕೆಯೂ ಸಹಾಯದ, ಕನ್ನಡಿ ದೇವತೆ ಲಕ್ಷ್ಮಿಯ ಪ್ರತಿರೂಪ ಕನ್ನಡಿ ಲಕ್ಷ್ಮಿ ಇಬ್ಬರೂ ಚಂಚಲ ಒಂದು ವ್ಯಕ್ತಿ ಯ ಹಲವು ಮುಖಗಳು ಕಾಣುತ್ತವೆ ಅಲ್ಲಿ ಲಕ್ಷ್ಮಿ ನೆಲೆಸಿರುವುದು...