Home Blog Page 6
ಸ್ಕಂದ ಮಾತೆಯನ್ನು ನವರಾತ್ರಿಯ ಐದನೇ ದಿನ ಆರಾಧಿಸುವವರು ಜೀವನದಲ್ಲಿ ಶಾಂತಿ ಹಾಗೂ ಸಂತೋಷವನ್ನು ಪಡೆಯುತ್ತಾರೆ. ಹಾಗೂ ಮೋಕ್ಷದ ಮಾರ್ಗವು ಸುಲಭವಾಗಿರುತ್ತದೆ. ನವರಾತ್ರಿಯ ಐದನೇ ದಿನ ಪಂಚಮಿ ತಿಥಿಯಂದು ದುರ್ಗಾಮಾತೆಯ ಅವತಾರವಾದ ಸ್ಕಂದ ಮಾತೆಯನ್ನು ಆರಾಧಿಸಲಾಗುತ್ತದೆ. ಭಗವಾನ್‌ ಸ್ಕಂದನ ಮಾತೆಯಾಗಿ ದುರ್ಗೆಯು ಅವತರಿಸಿದ್ದರಿಂದ 'ಸ್ಕಂದಮಾತಾ' ಎಂದು ಪ್ರಸಿದ್ಧಳಾಗಿದ್ದಾಳೆ. ದೇವಿಯ ಈ ರೂಪವನ್ನು ಆರಾಧಿಸಿದರೆ ನಮ್ಮಲ್ಲಿರುವ ದೈವತ್ವವನ್ನು ಪೋಷಿಸುತ್ತಾಳೆ ಎಂಬ ನಂಬಿಕೆ ಇದೆ. ಸ್ಕಂದ ಮಾತೆಯ ಮಹತ್ವ ಮಗನಾದ ಸ್ಕಂದನನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡಿರುವ ದುರ್ಗಾದೇವಿಯ ಈ ಅವತಾರ ಅತ್ಯಂತ ಪವಿತ್ರ ಹಾಗೂ ಅದ್ಭುತ ರೂಪ ಎಂದು...
1) ಮಕ್ಕಳಿಗೆ ಕಿವಿ ಚು'ಚ್ಚುವ ಸಂಪ್ರದಾಯ : ಮಕ್ಕಳಿಗೆ ಕಿವಿ ಚು'ಚ್ಚುವುದು ಭಾರತದಲ್ಲಿ ಅತ್ಯಂತ ಪ್ರಮುಖ ಸಂಪ್ರದಾಯವಾಗಿದೆ. ಭಾರತೀಯ ತತ್ವಶಾಸ್ತ್ರಜ್ಞರು ಮತ್ತು ವೈದ್ಯರು ಸಹ ಈ ಸಂಪ್ರದಾಯಕ್ಕೆ ತಮ್ಮ ಸಹಮತವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಇದು ಚು'ಚ್ಚಿಸಿಕೊಳ್ಳುವ ವ್ಯಕ್ತಿಯಲ್ಲಿ ಬೌದ್ಧಿಕ ಬೆಳವಣಿಗೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಿವಿ ಚು'ಚ್ಚಿಸಿಕೊಳ್ಳುವುದರಿಂದ ಕಿವಿಯ ನಾಳಗಳ ಕಾಯಿಲೆಗಳಿಂದ ಮುಕ್ತವಾಗುವುದರ ಜೊತೆಗೆ ಮಾತನಾಡುವುದರಲ್ಲಿ ಇರುವ ಸಮಸ್ಯೆಗಳು ಸಹ ದೂರವಾಗುತ್ತದೆ. ಇದನ್ನು ಪಾಶ್ಚಿಮಾತ್ಯ ದೇಶದವರು ಸಹ ಅನುಸರಿಸುತ್ತಿದ್ದಾರೆ. ಅದಕ್ಕಾಗಿಯೇ ಅವರು ತಮ್ಮ ಕಿವಿಗಳಿಗೆ ಫ್ಯಾಶನ್ ಆಗಿ ತೋರುವ ಕಿವಿಯೋಲೆಗಳನ್ನು...
ಭಾರತೀಯ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ರಾಜನ್ ಅವರು ಭಾನುವಾರ (ಅ.11) ರಾತ್ರಿ 10.30 ಕ್ಕೆ ನಿ'ಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ, ಅವರು ಮನೆಯಲ್ಲಿಯೇ ಹೃ'ದಯಾಘಾ'ತದಿಂದ ನಿ'ಧನರಾದರು. ಪುತ್ರ ಮತ್ತು ಪುತ್ರಿಯನ್ನು ಅವರು ಅಗಲಿದ್ದಾರೆ. ಇಂದು (ಅ.12) ಅವರ ಅಂ'ತ್ಯಕ್ರಿಯೆಯನ್ನು ಹೆಬ್ಬಾಳದ ಸ್ಮ'ಶಾನದಲ್ಲಿ ನೆರವೇರಿಸಲಾಗುತ್ತದೆ. ಮೂಲತಃ ಮೈಸೂರಿನವರಾದ ರಾಜನ್, ತಮ್ಮ ಸಹೋದರ ನಾಗೇಂದ್ರಪ್ಪ ಅವರೊಂದಿಗೆ ಸೇರಿಕೊಂಡು 'ರಾಜನ್‌-ನಾಗೇಂದ್ರ' ಹೆಸರಿನಲ್ಲಿ ಜಂಟಿಯಾಗಿ ಸಂಗೀತ ನಿರ್ದೇಶನ ಮಾಡುತ್ತಿದ್ದರು. 1952 ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಈ ಜೋಡಿ, ಸುಮಾರು...
1. ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು ಪಾಟ್ನಾದಲ್ಲಿ ತಮ್ಮ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರ ಅಂತಿಮ ವಿಧಿಗಳನ್ನು ಮಾಡುತ್ತಾರೆ. ಪಾಟ್ನಾದ ದಿಘಾ ಘಾಟ್‌ನಲ್ಲಿ ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಸಿಎಂ ಸುಶೀಲ್ ಮೋದಿ ಉಪಸ್ಥಿತರಿದ್ದು, ಅಲ್ಲಿ ಪಾಸ್ವಾನ್ ಅವರ ಅಂತಿಮ ವಿಧಿಗಳನ್ನು ನೆರವೇರಿಸಲಾಗುತ್ತಿದೆ. 2. ಅಧ್ಯಕ್ಷ ರಾಮ್ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ತಮ್ಮ ನಿವಾಸದಲ್ಲಿ ಕೇಂದ್ರ...
ಪೂಜೆಗಳಲ್ಲಿ ಎಷ್ಟು ವಿಧ. ಯಾವ ಸಮಯದಲ್ಲಿ ಪೂಜೆ ಮಾಡಬೇಕು. ಈ ಎಲ್ಲ ವಿಚಾರಗಳನ್ನು ಇಂದು ನಾವು ತಿಳಿದುಕೊಳ್ಳೋಣ. ನಮ್ಮ ಪರಂಪರೆಯಲ್ಲಿ ಪೂಜೆಯೆಂದರೆ ಬಹಳ ಪವಿತ್ರತೆ ಇಂದ ಕೂಡಿರುತ್ತದೆ ಎಂದು ಹೇಳುತ್ತಾರೆ. ಆ ಮಾತು ಸತ್ಯ ಸಹ ಹೌದು. ಪೂಜೆಗಳನ್ನು ಹಲವಾರು ಬಗೆಯಲ್ಲಿ ಮಾಡಬಹುದು. ಆದರೆ ಮೂರು ಪ್ರಮುಖ ವಿಧಾನಗಳು ಪೂಜೆಗಳಲ್ಲಿ ಉಂಟು. ನಮ್ಮ ದೇ'ಹ, ಮನಸ್ಸು, ಮಾತಿನಿಂದ ಭಗವಂತನ ಸ್ತುತಿ ಮಾಡುವುದು. ಪೂಜೆ ಇಷ್ಟ ಬಂದ ಸಮಯದಲ್ಲಿ ಮಾಡಬಾರದು. ಬ್ರಾಹ್ಮಿ ಮುಹೂರ್ತ, ಪ್ರಾತಃ ಕಾಲದ ಪೂಜೆ, ಮಧ್ಯಾಹ್ನದ ಪೂಜೆ, ಸಾಯಂಕಾಲ ಸಂಧ್ಯಾ ಸಮಯ,...
1. ಲಡಾಕ್‌ನಲ್ಲಿ 10 ಕಿಲೋಮೀಟರ್ ಆಳದಲ್ಲಿ 5.4 ತೀ'ವ್ರತೆಯ ನ'ಡುಕ ಸಂಭವಿಸಿದೆ. ಇದನ್ನು ಭೂ'ಕಂ'ಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ವರದಿ ಮಾಡಿದೆ. ಗಾ'ಯಗಳು ಮತ್ತು ಹಾ'ನಿಗಳ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ. 2. ವರ್ಧಿತ ಕುಟುಂಬ ಪಿಂಚಣಿಗಾಗಿ ರಕ್ಷಣಾ ಸಿಬ್ಬಂದಿಗೆ ಕನಿಷ್ಠ ಅರ್ಹತಾ ಸೇವೆಯ ಅಗತ್ಯವನ್ನು ಸರ್ಕಾರ ತೆಗೆದುಹಾಕುತ್ತದೆ. 3. ಅಕ್ಟೋಬರ್ 28 ರಿಂದ ಪ್ರಾರಂಭವಾಗುವ ಮೂರು ಹಂತದ ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ 27 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಜಮುಯಿ ಕ್ಷೇತ್ರದ ಅಂತರರಾಷ್ಟ್ರೀಯ ಶೂ'ಟರ್ ಶ್ರೇಯಾಸಿ ಸಿಂಗ್...
1. ಗಣಪತಿ ಹೋಮ: ಈ ಹೋಮ ಮಾಡುವುದರಿಂದ ಎಲ್ಲ ಕಷ್ಠ, ನ'ಷ್ಠ, ತೊಂದರೆ ನಿವಾರಣೆಯಾಗುವುದಕ್ಕೆ ಮಾಡುವ ಹೋಮ. 2. ನವಗ್ರಹ ಹೋಮ : ನೆಮ್ಮದಿ, ಶಾಂತಿ, ಗ್ರಹಣದಲ್ಲಿ ಆಗುವ ದೋ'ಷಗಳಿಗೆ ಹಾಗೂ ನವಗ್ರಹಗಳಲ್ಲಿ ತೊಂದರೆ ತಾ'ಪತ್ರ'ಯವಿದ್ದಾಗ ಸಕಲ ಕ'ಷ್ಟಗಳನ್ನು ಹೋಗಲಾಡಿಸಲು ಮಾಡುವ ಹೋಮ. 3. ಪು'ರುಷ ಸೂಕ್ತ ಹೋಮ : ಎಲ್ಲ ಆ'ಸೆ ಈಡೇರುವುದಕ್ಕೆ, ಮನೆ, ವಿದ್ಯಾಭ್ಯಾಸದಲ್ಲಿ ತೊಂದರೆ ಆದ ಕಾರಣ ಬುಧಗ್ರಹ ದೋ'ಷವಿದ್ದು ನಿವಾರಣೆಗಾಗಿ, ವ್ಯಾಪಾರದಲ್ಲಿ ತೊಂದರೆ ಇದ್ದಾಗ ಈ ಹೋಮವನ್ನು ಮಾಡಿದರೆ ಅಭಿವೃದ್ಧಿ, ಯಶಸ್ಸು, ಏಳಿಗೆ ದೊರೆಯುತ್ತದೆ. 4. ಅರುಣ ಹೋಮ...
ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಯಾರಿಗೆ ತಾನೇ ಗೊತ್ತಿಲ್ಲ. ಈ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಬರುವ ಎಲ್ಲಾ ಸ್ಪರ್ಧಿಗಳು ಕೂಡ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿರುತ್ತಾರೆ. ಕೆಲವರ ಹಿನ್ನೆಲೆ ಉತ್ತಮವಾಗಿದ್ದರೆ ಮತ್ತು ಕೆಲವರ ಹಿನ್ನೆಲೆ ಸ್ವಲ್ಪ ವಿಚಿತ್ರವಾಗಿದ್ದರೂ ಕೂಡ ಅದು ಚಾನಲ್ಗೆ ಉತ್ತಮ ಲಾಭವನ್ನು ತಂದು ಕೊಡುತ್ತದೆ. ಆದರೆ ಬಿಗ್ ಬಾಸ್ ಸೀಸನ್ ನಾಲ್ಕರಲ್ಲಿ ಸ್ಪರ್ಧಿಯಾಗಿದ್ದ ನಿರಂಜನ್ ದೇಶಪಾಂಡೆ ಅವರು ಉತ್ತಮ ಹಿನ್ನೆಲೆಯಿಂದ ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವೃತ್ತಿಯಲ್ಲಿ ರೇಡಿಯೋ ಜಾಕಿ ಆಗಿದ್ದ ನಿರಂಜನ್ ದೇಶಪಾಂಡೆಯವರು ನಂತರ ರಿಯಾಲಿಟಿ ಶೋಗಳಲ್ಲಿ ನಿರೂಪಕರಾಗಿ...
ದೇಹಕ್ಕೆ ನೀರು ಅಮೃತವಿದ್ದಂತೆ. ಮಾನವನ ದೇಹ ಶೇ 70 ರಷ್ಟು ನೀರನ್ನು ಒಳಗೊಂಡಿದೆ. ಇದು ದೇಹದ ಭಾಗಗಳನ್ನು ಹೈಡ್ರೇಡ್ ಮಾಡುತ್ತದೆ. ದಿನಕ್ಕೆ 6-7 ಗ್ಲಾಸ್ ನೀರು ಸೇವನೆ ಮಾಡುವುದು ಒಳ್ಳೆಯದು. ಈ ಹಿಂದೆ ಬಿಸಿ ನೀರು ಕುಡಿವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಎಂದು ನಾವು ಕೇಳಿದ್ದೇವೆ. ಆರೋಗ್ಯ ಎಲ್ಲರಿಗೂ ಇರಬೇಕು. ಆರೋಗ್ಯ ಚೆನ್ನಾಗಿರಲು ಆಹಾರ ಪದಾರ್ಥಗಳ ಸೇವನೆ ಎಷ್ಟು ಮುಖ್ಯವೋ, ನೀರು ಸೇವನೆಯೂ ಅಷ್ಟೇ ಮುಖ್ಯ. ನೀರು ಜೀವ ಸೆಲೆ. ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಇದಕ್ಕೆ ಸದಾ ಮೊದಲ ಸ್ಥಾನ. ಆಹಾರವಿಲ್ಲದೆ ಕನಿಷ್ಠ 8...
ಯುದ್ಧ ಭೂಮಿಯಲ್ಲಿ ನಿಂತ ಅರ್ಜುನ ಗೊಂದಲಕ್ಕೆ ಬೀಳುತ್ತಾನೆ. ಆಗ ಮಾಧವನೇ ಅವನಿಗೆ ಬಿಡಿಸಿ ಬಿಡಿಸಿ ಹೇಳುತ್ತಾನೆ ಎದುರಿಗಿರುವವರು ಯಾವ ಯಾವ ರೀತಿಯ ಅಧರ್ಮವನ್ನು ಮಾಡಿದ್ದಾರೆ ಎಂದು. ಅದಕ್ಕೆ ಅರ್ಜುನ ಇಲ್ಲ ಮಾಧವ. ಪಿತಾಮಹ, ಗುರು ದ್ರೋಣ, ಮಾಮಾಶ್ರೀ, ಭ್ರಾತ ದುರ್ಯೋಧನ ಮುಂತಾದವರ ವಿರುದ್ಧ ನಾನು ಶಸ್ತ್ರ ಎತ್ತಲಾರೆ. ಆ ಮೂಲಕ ನಾನೂ ಅಧ'ರ್ಮವ ಮಾಡಲಾರೆ ಎಂದು ಹೇಳುತ್ತಾನೆ. ಆಗ ಮಾಧವ ಸೊಗಸಾಗಿ ಹೇಳುತ್ತಾನೆ. ಪಾರ್ಥ, ನೀನು ಹೇಗೆ ಹೇಳುತ್ತಿಯಾ ನೀವು ಅಧ'ರ್ಮವನ್ನೇ ಮಾಡಿಲ್ಲ ಎಂದು. ಕೌರವರ ರೀತಿಯೇ ನೀವೂ ಸಹ ಅಧ'ರ್ಮ ಮಾಡಿದ್ದೀರಿ. ಹಾಗೂ...