Home Blog Page 5
ಮೇಷ ರಾಶಿ : ವಿಷಯಗಳನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ಮನೆಯವರ ವಿಶ್ವಾಸದ ದುರುಪಯೋಗ ಮಾಡಿಕೊಳ್ಳದಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣುವಿರಿ. ಸಂಜೆಯ ವೇಳೆಗೆ ಮಾನಸಿಕ ಕಿರಿ ಕಿರಿ ಎದುರಾದೀತು. ನಿಮ್ಮ ಯಾವುದೇ ಘೋರ ನಿಗೂಢ ಗು'ಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ. ವಿಳಾಸ : ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 97402 02800 ವೃಷಭ ರಾಶಿ : ಆದಾಯದ ಹೊಸ ಹೊಸ ಮೂಲಗಳನ್ನು ಕಂಡುಕೊಳ್ಳುವ ಸಾಧ್ಯತೆ ಇದ್ದು ಅವಕಾಶವನ್ನು ಸದುಪಯೋಗ...
ಇವತ್ತಿನ ಈ ಲೇಖನದಲ್ಲಿ ಸೈಲೆಂಟ್ ಹಾರ್ಟ್ ಅ'ಟ್ಯಾಕ್ ಬಗ್ಗೆ ತಿಳಿದುಕೊಳ್ಳೋಣ. ಸೈಲೆಂಟ್ ಹಾರ್ಟ್ ಅ'ಟ್ಯಾಕ್ ನ ಲಕ್ಷಣ ತೀರ ಗಂಭೀರವಾಗಿ ಏನೂ ಇರುವುದಿಲ್ಲ. ಕಾರಣ ರೋಗಿಗಳು ಇದನ್ನು ಸಾಧಾರಣ ಸಮಸ್ಯೆ ಎಂದು ತಿಳಿಯುತ್ತಾರೆ. ಆದರೆ ಹಾರ್ಟ್ ಅ'ಟ್ಯಾಕ್ ಚಿಟಿಕೆ ಹೊಡೆಯುವಷ್ಟರಲ್ಲಿ ಜೀ'ವ ತೆಗೆಯುತ್ತದೆ. ಹಾಗಾಗಿ ಸೈಲೆಂಟ್ ಹಾರ್ಟ್ ಅ'ಟ್ಯಾಕ್ ನ 4 ಲಕ್ಷಣಗಳ ಬಗ್ಗೆ ತಿಳಿಯೋಣ. ಹೃದಯದ ಯಾವುದೇ ಭಾಗದಲ್ಲಿ ರ'ಕ್ತ ಸಂಚಾರ ಆಗುವುದೋ, ಹೃದಯದ ಭಾಗದಲ್ಲಿ ಸ್ನಾಯುಗಳು ತುಂಬಿಕೊಂಡು ಇರುತ್ತದೆಯೋ ಆಗ ಹಾರ್ಟ್ ಅ'ಟ್ಯಾಕ್ ಆಗುವ ಸಂಭವ ಇರುತ್ತದೆ. ಸಾಮಾನ್ಯವಾಗಿ ಈ...
ಕಳ್ಳತನ, ವಂಚನೆ ಎಷ್ಟು ಕೆಟ್ಟದ್ದು ಎಂಬುದಕ್ಕೆ ಈ ಕಥೆ ಒಂದು ಒಳ್ಳೆಯ ಉದಾಹರಣೆ. ಇಬ್ಬರು ದ'ರೋಡೆಕೋರರಿಂದ ಬ್ಯಾಂಕ್ ಒಂದರಲ್ಲಿ ದ'ರೋಡೆ ನಡೆದಿತ್ತು. ಒಬ್ಬ ದ'ರೊಡೆಕೋರ ಕೂಗಿ ಹೇಳಿದ. ಯಾರೊಬ್ರೂ ಒಂದು ಚೂರೂ ಅಲ್ಲಾಡಬೇಡಿ. ನಿಂತಲ್ಲೇ ನಿಲ್ಲಿ. ಈ ಹಣ ಹೋದ್ರೆ ಸರ್ಕಾರದ್ದು ಹೋಗುತ್ತೆ. ಆದ್ರೆ ಜೀವ ಹೋದ್ರೆ ನಿಮ್ಮ ಸ್ವಂತದ್ದು. ಹು'ಷಾರ್. (ಇದನ್ನು ಮ್ಯಾನೇಜ್ಮೆಂಟ್ ನಲ್ಲಿ ಮೈಂಡ್ ಚೇಂಜಿಂಗ್ ಕಾನ್ಸೆಪ್ಟ್ ಎನ್ನುತ್ತಾರೆ. ಅಂದ್ರೆ, ಯೋಚಿಸುವ ರೀತಿಯಲ್ಲಿ ವಿಶೇಷತೆ) ಎಲ್ಲರೂ ಸುಮ್ಮನೆ ಬಗ್ಗಿ ಕುಳಿತುಕೊಂಡರು. ಒಬ್ಬ ಮಹಿಳೆ ಮಾತ್ರ ಅವರ ಮಾತು ಕೇಳದೇ ಮುಂದೆ ಬರಲು...
ಕಡು ಬಡವನಿಗೂ ತನ್ನ ಹರಕೆಯನ್ನು ಸಲ್ಲಿಸಲು ಅವಕಾಶ ಇರುವ ವಿಶಿಷ್ಟ ಸೂರ್ಯ ದೇವಾಲಯ. ನಮಗೆ ಏನೇ ತೊಂದರೆ ಬಂದರೂ ಮೊದಲು ದೇವರನ್ನು ಬೇಡಿಕೊಳ್ಳುವುದು ವಾಡಿಕೆ. ಯಾಕೆಂದರೆ ಮನುಷ್ಯರಿಗೆ ದೇವರ ಮೇಲೆ ಅಪಾರ ಭಕ್ತಿ ಹಾಗೂ ನಂಬಿಕೆ. ದೇವರು ನಮ್ಮ ಕಷ್ಟಗಳನ್ನು ಪರಿಹರಿಸಿದರೆ ನಮ್ಮ ಶಕ್ತಿಗೆ ಅನುಸಾರವಾಗಿ ಹರಿಕೆ ಕಾಣಿಕೆ ಸಲ್ಲಿಸುವುದು ಹಿಂದಿನಿಂದಲೂ ಬಂದ ವಾಡಿಕೆ. ಕೆಲವರು ಹುಂಡಿ ಕಾಣಿಕೆ, ಚಿನ್ನ ವಜ್ರ ವೈಢೂರ್ಯಗಳನ್ನು ಅರ್ಪಿಸಿದರೆ ಇನ್ನು ಕೆಲವರು ನಗ ನಾಣ್ಯ ಜೊತೆ ರೇಷ್ಮೆ ಸೇರಿ ಅಥವಾ ರುಮಾಲು, ದೇವಸ್ಥಾನದ ಜೀರ್ಣೋದ್ಧಾರ ಎಲೆಗಳು ಎಂದೆಲ್ಲ ಹರಕೆ...
ನಾಗದೋಷ ನಿವಾರಣೆ ಮಾಡುವ ಶ್ರೀಕ್ಷೇತ್ರ ನಾಗರ ನವಿಲೆ. ನವಿಲು ಹಾಗೂ ಹಾವುಗಳು ಒಂದೇ ಕಡೆ ಇರುವದಿಲ್ಲ. ಆದರೆ, ಈ ಕ್ಷೇತ್ರದಲ್ಲಿ ಹಿಂದೊಮ್ಮೆ ಹಾವು ಮತ್ತು ನವಿಲು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದವಂತೆ. ಅದೇ ಕಾರಣಕ್ಕೆ ಈ ಸ್ಥಳಕ್ಕೆ ನಾಗರ ನವಿಲೆ ಎಂಬ ಹೆಸರು ಬಂದಿದೆ ಎಂಬ ಮಾತುಗಳಿವೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಬಳಿ ಶ್ರೀಕ್ಷೇತ್ರ ನಾಗರನವಿಲೆ ಇದೆ. ಸರ್ಪ ಸಂಬಂಧಕ್ಕೆ ಕುರಿತಂತೆ ಏನೇ ಸಮಸ್ಯೆಗಳಿದ್ದರೂ ನಾಗರನವಿಲೆಗೆ ಕಾಲಿಟ್ಟರೆ ಎಲ್ಲವೂ ನಿವಾರಣೆಯಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಹೀಗಾಗಿ, ಪ್ರತಿನಿತ್ಯವೂ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಸೋಮವಾರ,...
1. ಪ್ರಧಾನಿ ಮೋದಿ 2020 ರ ಬೆಂಗಳೂರು ಟೆಕ್ ಶೃಂಗಸಭೆಯನ್ನು ನವೆಂಬರ್ 19 ರಂದು ಬೆಳಿಗ್ಗೆ 11:00 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರ್ಕಾರವು ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿ (ಕಿಟ್ಸ್), ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಸ್ಟಾರ್ಟ್ಅಪ್, ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್‌ಟಿಪಿಐ) ಮತ್ತು ಎಂಎಂ ಆಕ್ಟಿವ್ ಸೈಕ್-ಟೆಕ್ ಕಮ್ಯುನಿಕೇಷನ್‌ಗಳೊಂದಿಗೆ ಶೃಂಗಸಭೆಯನ್ನು ಆಯೋಜಿಸಿದೆ. 2. ಮಹಾರಾಷ್ಟ್ರದ ಪರಭಾನಿ ಜಿಲ್ಲೆಯಲ್ಲಿ ಏಷ್ಯಾದ ಮೊದಲ ಸೌರಶಕ್ತಿ ಜವಳಿ ಗಿರಣಿ ಬರಲಿದೆ. 3. ವಾಯು ಕ್ಷಿಪಣಿ...
ದೀಪಾವಳಿ ಹಬ್ಬದ ಮಹತ್ವ. ಕಾರ್ತಿಕ ಮಾಸ ಎಂದರೆ ದೀಪಗಳ ಮಾಸ. ಈ ಮಾಸದ ಪ್ರಾರಂಭದಲ್ಲಿ ಬರುವ ದೀಪಗಳೇ ರಾರಾಜಿಸುವ ಅಲಂಕಾರಿಕ ಹಬ್ಬವೇ “ದೀಪಾವಳಿ”. ದೀಪಾವಳಿ ಎಂದ ತಕ್ಷಣ ಮನೆಯ ತುಂಬೆಲ್ಲ ದೀಪಗಳ ಸಾಲು. ಮನೆಯ ಮುಂದೆ ತಿಂಗಳುಗಟ್ಟಲೆ ಹಾರಾಡಲು ತಯಾರಾದ ಆಕಾಶ ಬುಟ್ಟಿಗಳು. ಡುಮ್ ಟುಸ್ ಡಮ್ ಡಮ್ ಡಮಾರ್ ಎನ್ನುತ್ತ ಸಿಡಿದು ಆಗಸದಲ್ಲೆಲ್ಲ ಚಿತ್ತಾರ ಮಾಡುವ ವಿವಿಧ ಪಟಾಕಿಗಳು. ಹೊಚ್ಚ ಹೊಸತಾದ ಬಟ್ಟೆ, ಹೊಟ್ಟೆ ಬಿರಿಯುವಷ್ಟು ಹೋಳಿಗೆ ಕಜ್ಜಾಯಗಳು. ಕಷ್ಟ ನಷ್ಟಗಳೆಲ್ಲವನ್ನೂ ಮರೆಸಿ ಮನೆಯವರೆಲ್ಲ ಸೇರಿ ನಕ್ಕು ನಲಿಯುವ ಹಬ್ಬ ಈ...
ಚುಮುಚುಮು ಚಳಿ ಶುರುವಾಗಿದೆ. ಕಾಲ ಬದಲಾದಂತೆ ಆಯಾ ಕಾಲಕ್ಕೆ ತಕ್ಕಂತೆ ಕೆಲವೊಂದು ಸಮಸ್ಯೆಗಳು ಕಂಡು ಬರುವುದು ಸಹಜ. ಈಗ ಚಳಿಗಾಲ ಈ ಸಮಯದಲ್ಲಿ ಅಸ್ತಮಾ ಇದ್ದವರು ತುಂಬಾನೇ ಎಚ್ಚರವಹಿಸಬೇಕು, ಇನ್ನು ಒಣ ತ್ವಚೆ ಇರುವವರಿಗೆ ಸಮಸ್ಯೆ ಹೇಳ ತೀರದು, ಮಕ್ಕಳನ್ನು ಈ ಕಾಲದಲ್ಲಿ ಹೆಚ್ಚು ಜೋಪಾನವಾಗಿ ನೋಡಿಕೊಳ್ಳಬೇಕು, ವಯಸ್ಸಾದವರು, ಆರೋಗ್ಯ ಸಮಸ್ಯೆ ಇರುವವರು ಬೆಚ್ಚಗೆ ಇರಬೇಕು. ನಾವಿಲ್ಲಿ ಚಳಿಗಾಲದಲ್ಲಿ ಹೆಚ್ಚಾಗಿ ಕಾಡುವ ಆರೋಗ್ಯ ಸಮಸ್ಯೆ ಹಾಗೂ ಅದನ್ನು ತಡೆಗಟ್ಟುವುದು ಹೇಗೆ ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ. ತ್ವಚೆ ಒಣಗುವುದು ಮತ್ತು ತುರಿಕೆ : ಶುಷ್ಕ ಗಾಳಿಗೆ...
ಸೂರ್ಯ, ವಿಶ್ವದ ಆತ್ಮ : ವೇದಕಾಲದಿಂದಲೂ ಸೂರ್ಯಾರಾಧನೆ ನಡೆದುಕೊಂಡು ಬಂದಿದೆ. ಋಗ್ವೇದದಲ್ಲಿ ಸೂರ್ಯನಿಗೆ ಸಂಬಂಧಿಸಿದಂತೆ ಅರವತ್ತು ಮಂತ್ರಗಳಿವೆ. ಸೂರ್ಯನ ಮಹಿಮೆಯನ್ನು ಸವಿಸ್ತಾರವಾಗಿ ವರ್ಣಿಸಿರುವುದರಿಂದ ಅಷ್ಟಾದಶ ಮಹಾ ಪುರಾಣಗಳಲ್ಲಿ ಒಂದಾದ ಭವಿಷ್ಯ ಪುರಾಣವನ್ನು ಸೌರ ಪುರಾಣ ಎಂದೂ ಕರೆಯುತ್ತಾರೆ. ಸೂರ್ಯನೇ ವಿಶ್ವದ ಆತ್ಮ. ಅವನಿಲ್ಲದೆ ಜಗತ್ತೇ ಇಲ್ಲ. ಅವನು ಪ್ರಾಣಕಾರಕ ಮತ್ತು ಪ್ರಾಣಾಧಾರಕ. ಅಲ್ಲದೆ ಅವನು ಶ್ರಮಜೀವಿ. ಅವನದು ನಿರಂತರ ಚಟುವಟಿಕೆ. ಹಾಗೆಯೇ ಅವನು ಜೀವಿಗಳನ್ನು ಕರ್ಮ ಮಾಡಲು ಪ್ರೇರೇಪಿಸುತ್ತಾನೆ. ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಸೂರ್ಯೋಪಾಸನೆಯ ಬಗ್ಗೆ ಸವಿಸ್ತಾರವಾದ ವಿವರಣೆಯಿದೆ.ಶ್ರೀರಾಮನು ಅಗಸ್ತ್ಯರು ಬೋಧಿಸಿದ '...
ನವರಾತ್ರಿಯ ಎಂಟನೇಯ ದಿನ: ಮಹಾಗೌರಿ ದೇವಿಯ ಆರಾಧನೆ. ನವರಾತ್ರಿ ಎಂಟನೇ ದಿನದ ಪೂಜೆಯು ಮಹಾ ಅಷ್ಟಮಿ ತಿಥಿ (ಚಂದ್ರ ಕರಗುವ ಎಂಟನೇ ದಿನ) ದಂದು ಮಹಾಗೌರಿಯನ್ನು ಆರಾಧಿಸಲಾಗುತ್ತದೆ. ಈ ವರ್ಷ ಅಕ್ಟೋಬರ್‌ 24 ರಂದು ಶನಿವಾರ ಈ ದಿನವನ್ನು ಆಚರಿಸಲಾಗುತ್ತಿದೆ. ದೇವಿ ಮಹಾಗೌರಿಯ ಪೂಜೆ (ನವರಾತ್ರಿ 8ನೇ ದಿನ) : ನವರಾತ್ರಿಯ ಎಂಟನೇ ದಿನದಂದು ಮಹಾಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಮಹಾಗೌರಿಯು ತನ್ನ 16 ನೇ ವಯಸ್ಸಿನವರಾಗಿರುವರು. ಗೌರಿ ಎಂದರೆ ಆಕೆಯು ಗಿರಿ ಅಥವಾ ಪರ್ವತದ ಮಗಳೆಂದು ಹೇಳಲಾಗುತ್ತದೆ. ಗೂಳಿ ಮೇಲೆ ಪ್ರಯಾಣಿಸುವ ಗೌರಿ...