ಚಪ್ಪಾಳೆ ತಟ್ಟುವುದರಿಂದ, ದೀಪ ಬೆಳಗಿಸುವುದರಿಂದ ಕರೋನಾ ಹೋಗಿಲ್ಲ. ಉತ್ತರ ಕಾಲವೇ ಹೇಳುತ್ತಿದೆ : ಮಾರ್ಚ 25,2020 ರಿಂದ 56 ದಿನಗಳವರೆಗೆ ದೇಶದಲ್ಲಿ ಹೇರಿದ್ದ ಲಾಕ್ಡೌನ್ ಅವಧಿಯಲ್ಲಿ 130 ಕೋಟಿ ಪ್ರಜೆಗಳಿಗೆ ಮನೆಯಲ್ಲಿ ಕೂಡಿಹಾಕುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಲಾಕ್ಡೌನ್ ಅವಧಿಯಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳಿಗಿಂತ ಭಾರತಕ್ಕೆ ದೊಡ್ಡ ಸವಾಲು ಆಗಿತ್ತು ಮತ್ತು ಅಷ್ಟೇ ನಷ್ಟವೂ ಆಯಿತು.
ಭಯಭೀತರಾದ ಪ್ರಜೆಗಳಿಗೆ ಇತರೇ ಸೌಲಭ್ಯ, ಸೌಕರ್ಯಗಳನ್ನು ಒದಗಿಸುತ್ತಾ ಜನರ ಮನಸ್ಸನ್ನು ಸ್ವಲ್ಪ ಆಧ್ಯಾತ್ಮಿಕದ ಕಡೆಗೆ ವಾಲಿಸಿ ಸಂತೈಸುವುದು ಪ್ರಧಾನಿಗಳ ಗುರಿಯಾಗಿತ್ತು. ಅದು ಸಫಲವೂ...
ನಂಬಿಕೆ
ಮಹಾಲಕ್ಷ್ಮೀದೇವಿಯ ನೆನೆಯುತ್ತಾ ಇಂದಿನ ದಿನ ಭವಿಷ್ಯ ನೋಡೋಣ ಪಂಡಿತ್ ಶ್ರೀ ರಾಘವೇಂದ್ರ ಶರ್ಮ (ಕಟೀಲು) ರವರಿಂದ.
admin -
ಮಹಾಲಕ್ಷ್ಮೀದೇವಿಯ ನೆನೆಯುತ್ತಾ ಇಂದಿನ ದಿನ ಭವಿಷ್ಯ ನೋಡೋಣ ಪಂಡಿತ್ ಶ್ರೀ ರಾಘವೇಂದ್ರ ಶರ್ಮ (ಕಟೀಲು) ರವರಿಂದ. ಶ್ರೀ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಭವನ. ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವ'ಶೀಕರಣದ ಮಹಾ ಮಾಂ'ತ್ರಿಕರು. ಇವರು ನಿಮ್ಮ ಸಮಸ್ಯೆಗಳಾದ ಸ್ತ್ರೀ ವ'ಶೀಕರಣ, ಪುರುಷ ವ'ಶೀಕರಣ, ಮನ ಇಚ್ಚಾ ವ'ಶೀಕರಣ ಹಾಗೂ ಲೈಂ'ಗಿಕ ಸಮಸ್ಯೆ, ಜಾಗ, ಜಮೀನು, ಕೋರ್ಟು ಕಚೇರಿ, ಅತ್ತೆ ಸೊಸೆ ಕಿರಿಕಿರಿ, ಮಾ'ಟ ಮಂತ್ರ, ಶತ್ರು ನಾ'ಶ, ಇನ್ನಿತರ ನಿಮ್ಮ ಯಾವುದೇ ಘೋರ ನಿಗೂಢ ಗು'ಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ...
ಕನ್ನಡದ ಖ್ಯಾತ ನಟಿ ಜಯಶ್ರೀ ರಾಮಯ್ಯ ಅವರು ಇಂದು ಬೆಂಗಳೂರಿನ ಮಾಗಡಿ ರಸ್ತೆಯ ಗೊಲ್ಲರಹಟ್ಟಿಯ ಪ್ರಗತಿ ಬಡಾವಣೆಯಲ್ಲಿರುವ ಸಂಧ್ಯಾ ಕಿರಣ ವೃದ್ಧಾಶ್ರಮದ ಕೊಠಡಿಯಲ್ಲಿ ಆತ್ಮಹ'ತ್ಯೆಗೆ ಶರಣಾಗಿದ್ದಾರೆ ಎಂಬ ವಿಷಯ ಈಗ ಹೊರಬಂದಿದೆ. ಪ್ರಖ್ಯಾತ ಸಿನಿಮಾಗಳಾದ ಉಪ್ಪು ಹುಳಿ ಕಾರ, ಕನ್ನಡ ಗೊತ್ತಿಲ್ಲ ಹಾಗೂ ಇನ್ನೂ ಹಲವಾರು ಚಿತ್ರಗಳಲ್ಲಿ ಜಯಶ್ರೀ ಅವರು ಅಭಿನಯಿಸಿದ್ದರು. ಹಾಗೂ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಸುದೀಪ್ ಅವರು ನಡೆಸಿಕೊಡುವ ಬಿಗ್ ಬಾಸ್ ಮೂರರ ಆವೃತ್ತಿಯಲ್ಲಿ ಜಯಶ್ರೀ ರಾಮಯ್ಯ ಅವರು ಸ್ಪರ್ಧಿಯಾಗಿ ಭಾಗವಹಿಸಿದ್ದರು.
ಹಲವು ತಿಂಗಳುಗಳಿಂದ ಮಾನಸಿಕ ಖಿನ್ನತೆಯಿಂದ ತೊಳಲಾಡುತ್ತಿದ್ದ ಖ್ಯಾತ ನಟಿ...
ದೇವರು
ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆಶೀರ್ವಾದವನ್ನು ಪಡೆಯುತ್ತ ಇಂದಿನ ದಿನ ಭವಿಷ್ಯ ನೋಡೋಣ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ರವರಿಂದ.
admin -
ಮೇಷ ರಾಶಿ : ಮನೆಯವರೊಂದಿಗೆ ಗಹನವಾದ ವಿಚಾರ ವಿನಿಮಯವನ್ನು ನಡೆಸಿ ಒಮ್ಮತಕ್ಕೆ ಬರುವುದರ ಜೊತೆಗೆ ಎಲ್ಲರ ಸಹಕಾರ ಪಡೆದುಕೊಳ್ಳುವಿರಿ. ತಾಳ್ಮೆಯನ್ನು ರೂಢಿಸಿಕೊಳ್ಳುವ ಸಲುವಾಗಿ ಧ್ಯಾನದ ಮೊರೆಹೋಗುವ ಸಾಧ್ಯತೆ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ ಶತಸಿದ್ಧ ಮಾಡಿಕೊಡುತ್ತಾರೆ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ವಿಳಾಸ ಅಯ್ಯಪ್ಪ ಟೆಂಪಲ್ ರಸ್ತೆಯ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ, ಬೆಂಗಳೂರು . ಮೊಬೈಲ್ ನಂ 9740 2028 00
ವೃಷಭ ರಾಶಿ : ಮನಸ್ಸಿನ...
ದೇವರು
ಏಕಾದಶಿ ಪ್ರಯುಕ್ತ ಶ್ರೀಪಾಂಡುರಂಗ ಸ್ವಾಮಿಯ ಆಶೀರ್ವಾದವನ್ನು ಪಡೆಯುತ್ತ ಭಾನುವಾರದ ದಿನ ಭವಿಷ್ಯ ನೋಡೋಣ.
admin -
ಮೇಷ ರಾಶಿ : ವೈದ್ಯಕೀಯ ವೃತ್ತಿಯಲ್ಲಿ ಇರುವವರು ಅವಮಾನಗಳನ್ನು ಎದುರಿಸುವ ಸಾಧ್ಯತೆ ಇದೆ. ಶೈಕ್ಷಣಿಕ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಸಿಗಲಿದೆ. ಗ್ಯಾಜೆಟ್ ಗಳ ಖರೀದಿಗಾಗಿ ಹೆಚ್ಚಿನ ಹಣ ಖರ್ಚು ಮಾಡಲಿದ್ದೀರಿ. ಆದರೆ ಅದರಿಂದ ಸಮಾಧಾನ ಆಗುವುದಿಲ್ಲ. ನಿಮ್ಮ ಯಾವುದೇ ಘೋರ ನಿಗೂಢ ಗು'ಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ ಶತಸಿದ್ಧ. ವಿಳಾಸ: ಅಯ್ಯಪ್ಪ ಟೆಂಪಲ್ ರಸ್ತೆ ಕೆನರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು. 9740 2028 00
ವೃಷಭ ರಾಶಿ : ನಿಮ್ಮಿಂದ ಇತರರಿಗೆ ವಿಪರೀತ...
ಆರೋಗ್ಯ
ರಾತ್ರಿ ಸಮಯದಲ್ಲಿ ಈ ಒಂದು ತಿನಿಸನ್ನು ನಾವು ಮುಟ್ಟಲೇಬಾರದು. ಅದು ಯಾವ ತಿನಿಸು ಹಾಗೂ ಏಕೆ ತಿನ್ನಬಾರದು.
admin -
ರಾತ್ರಿ ಸಮಯದಲ್ಲಿ ಈ ಒಂದು ತಿನಿಸನ್ನು ನಾವು ಮುಟ್ಟಲೇಬಾರದು. ಅದು ಯಾವ ತಿನಿಸು ಹಾಗೂ ಏಕೆ ತಿನ್ನಬಾರದು. ರಾತ್ರಿಯ ಸಮಯದಲ್ಲಿ ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ ತಿನ್ನಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಹೀಗೆ ಹೇಳಲು ಕಾರಣವೇನು ಎಂದು ಇಂದು ನಾವು ತಿಳಿದುಕೊಳ್ಳೋಣ. ಈ ವಿಚಾರವನ್ನು ಭಾವನಾತ್ಮಕತೆಯಿಂದ ನೋಡುವುದಾದರೆ ಮನುಷ್ಯ ತನ್ನ ಆರೋಗ್ಯ ಕಾಪಾಡಿಕೊಳ್ಳಲು ದೇಹದಲ್ಲಿ ಸ್ರ'ವಿಸುವ ರಾ'ಸಾಯನಿಕಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು.
ನಮ್ಮ ಆರೋಗ್ಯ ನಾವು ಸೇವಿಸುವ ಆಹಾರ ಕ್ರಮದಿಂದ ಅವಲಂಬಿತಗೊಂಡಿದೆ. ಹೀಗೆ ನಾವು ಅನುಕ್ಷಣ ನಮ್ಮ ಆರೋಗ್ಯ ಸರಿಯಾಗಿ ಇರಬೇಕು ಎಂದು ಬಯಸಿದರೆ ಊಟದಲ್ಲಿ...
ದೇವರು
ಶ್ರೀ ವೀರಾಂಜನೇಯ ಸ್ವಾಮಿಯ ಆಶೀರ್ವಾದವನ್ನು ಪಡೆಯುತ್ತ ಇಂದಿನ ದಿನ ಭವಿಷ್ಯ ನೋಡೋಣ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ರವರಿಂದ.
admin -
ಮೇಷ ರಾಶಿ : ದಿನದ ಆರಂಭವು ವೃತ್ತಿಜೀವನಕ್ಕೆ ಕೆಲವು ಸವಾಲುಗಳನ್ನು ಪ್ರಸ್ತುತಪಡಿಸಬಹುದು. ಆದ್ದರಿಂದ ನೀವು ಕಠಿಣ ಪರಿಶ್ರಮವನ್ನು ಮಾಡಬೇಕು. ಈ ದಿನ ಹೊಸ ವ್ಯವಹಾರವನ್ನು ಪ್ರಾರಂಭಿಸುವುದನ್ನು ನೀವು ತಪ್ಪಿಸಬೇಕು. ನಿಮ್ಮ ಯಾವುದೇ ಘೋರ ನಿಗೂಢ ಗು'ಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ ಶತಸಿದ್ಧ ಕ'ರೆಮಾಡಿ 97402 02800 ವಿಳಾಸ: ಅಯ್ಯಪ್ಪ ಟೆಂಪಲ್ ರಸ್ತೆ ಕೆನೆರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ. ಬೆಂಗಳೂರು.
ವೃಷಭ : ಕಲಿಯುವ ವಿದ್ಯಾರ್ಥಿಗಳಿಗೆ ಅಭೂತಪೂರ್ವ ಯಶಸ್ಸು ಸಿಗುತ್ತದೆ. ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸಾಕಷ್ಟು ಆಲೋಚನೆಗಳನ್ನು ಮಾಡಬೇಕಾಗಿದೆ....
ಪುರುಷರ ಆರೋಗ್ಯ ಸಮಸ್ಯೆಗಳಿಗೆ ಶಿಲಾಜಿತ್ ಎಂಬ ಅದ್ಭುತವಾದ ನೈಸರ್ಗಿಕ ಆಯುರ್ವೇದೀಯ ಔಷಧ. ಶಿಲಾಜಿತ್ ಸಾಂಪ್ರದಾಯಿಕ ಆಯುರ್ವೇದ ಔಷಧ. ಇದು ಅನೇಕ ಆರೋಗ್ಯ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಬಲ್ಲದು. ಇದು ಲೈಂ'ಗಿಕ ಆರೋಗ್ಯಕ್ಕೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಹಿಮಾಲಯದ ಬಂಡೆಗಳಲ್ಲಿ ಇದು ಸಿಗುತ್ತದೆ. ಶತಮಾನಗಳಿಂದ ಸಸ್ಯಗಳ ವಿಭಜನೆಯು ಈ ವಸ್ತುವನ್ನು ರೂಪಿಸುತ್ತದೆ. ಸಾವಿರಾರು ವರ್ಷಗಳ ಹಿಂದಿನ ಕೆಲವು ಔಷಧೀಯ ಮರಗಳ ಪಳಿಯುಳಿಕೆಗಳು ಈ ಶಿಲಾಜಿತ್.
ಈ ಪಳೆಯುಳಿಕೆಗಳು ಹ್ಯೂಮಿಕ್ ಆಮ್ಲ ಮತ್ತು ಫುಲ್ವಿಕ್ ಆಮ್ಲದಂತಹ ಹಲವಾರು ಪ್ರಯೋಜನಕಾರಿ ಖನಿಜಗಳನ್ನು ಹೊಂದಿವೆ. ಇದು ಹಳದಿ, ಕೆಂಪು, ನೀಲಿ ಮತ್ತು ಕಪ್ಪು...
ದೇವರು
ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿಯ ಅನುಗ್ರಹದಿಂದ ಇಂದಿನ ದಿನ ಭವಿಷ್ಯ ನೋಡೋಣ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ರವರಿಂದ.
admin -
ಮೇಷ ರಾಶಿ : ಉನ್ನತ ಹುದ್ದೆಯಲ್ಲಿರುವವರಿಗೆ ಕಾರ್ಯಬಾಹುಳ್ಯ ಹೆಚ್ಚಲಿದೆ. ಜವಾಬ್ದಾರಿಯ ನಿರ್ವಹಣೆಯಿಂದ ಪ್ರಶಂಸೆಗೆ ಒಳಗಾಗಲಿದ್ದೀರಿ. ಜನಪ್ರತಿನಿಧಿಗಳೆನಿಸಿದ ಮಹಿಳೆಯರಿಗೆ ಸಮಾಜದಿಂದ ಅಪವಾದ ಸಾಧ್ಯತೆ. ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ ಶತಸಿದ್ಧ. ವಿಳಾಸ: ಅಯ್ಯಪ್ಪ ಟೆಂಪಲ್ ರಸ್ತೆ ಕೆನೆರಾ ಎಟಿಎಂ ಮೇಲ್ಭಾಗ ಗಂಗಮ್ಮ ಸರ್ಕಲ್ ಜಾಲಹಳ್ಳಿ ಬೆಂಗಳೂರು 9740202800
ವೃಷಭ ರಾಶಿ : ಆರೋಗ್ಯದ ವಿಚಾರದಲ್ಲಿ ಅದೃಷ್ಟ ನಿಮ್ಮದಾಗಲಿದೆ. ಆಗಬಹುದಾದ ಅನಾಹುತದಿಂದ ಪಾರಾದ ಅನುಭವ ನಿಮ್ಮದಾಗಲಿದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ನಿಮ್ಮ ಯಾವುದೇ ಘೋರ...
ಜೀವನೋಪಾಯಕ್ಕಾಗಿ ವೃತ್ತಿ, ಜೀವನೋತ್ಸಾಹಕ್ಕಾಗಿ ಪ್ರವೃತ್ತಿ, ಜೀವನ್ಮುಕ್ತಿಗಾಗಿ ಭಕ್ತಿ. ದಿನಾಲು 10 ರಿಂದ 30 ನಿಮಿಷಗಳ ಕಾಲ ನಗು ಮೊಗದಿಂದ ವಾಕ್ ಮಾಡಿ. 10 ನಿಮಿಷಗಳ ಮೌನ ಆಚರಿಸಿ, ಕನಿಷ್ಠ 6 ಘಂಟೆಗಳ ಕಾಲ ನಿದ್ದೆ ಮಾಡಿ. ದಿನಾಲೂ ಮಾಡುವ ಪ್ರಾರ್ಥನೆ, ಧ್ಯಾನವು ಮನಸ್ಸನ್ನು ಹತೋಟಿಯಲ್ಲಿ ಇಡುತ್ತದೆ. ಜೀವನದ ಜಂಜಾಟವನ್ನು ಎದುರಿಸಲು ಇಂಧನದಂತೆ ಶಕ್ತಿ ನೀಡುತ್ತದೆ.
ಶಕ್ತಿ, ಉತ್ಸಾಹ, ಸಂವೇದನಾಶೀಲತೆ ಇರಲಿ. ಹಗಲು ಧಾರಾಳವಾಗಿ ನೀರು ಕುಡಿಯಿರಿ. ರಾತ್ರಿ ಮಲಗುವಾಗ ನೀರು ಮಿತವಾಗಿರಲಿ. ಮುಂಜಾನೆಯ ತಿಂಡಿ ರಾಜನಂತೆ ತಿನ್ನಿ, ಮಧ್ಯಾಹ್ನದ ಊಟ ರಾಣಿಯಂತೆ ತಿನ್ನಿ,...