Home Blog Page 43
ಬೇಸಿಗೆಯಲ್ಲಿ ಹಲವು ರೀತಿಯ ಆರೋಗ್ಯ ತೊಂದರೆಗಳು ಕಾಣಿಸಿಕೊಂಡರೆ ಅದರ ಜೊತೆ ಕೆಲವು ಆರೋಗ್ಯ ಲಾಭಗಳು ಸಹ ಇರುತ್ತದೆ, ದೇಹದ ತೂಕ ಇಳಿಸಲು ಬಯಸುವವರಿಗೆ ಬೇಸಿಗೆ ಒಳ್ಳೆಯ ಋತುಮಾನ, ಕಾರಣ ದೇಹ ಬೀಗ ತಣಿಯುತ್ತದೆ ಹಾಗೂ ಬೊಜ್ಜು ಕರಗಿ ಬೆವರುತ್ತದೆ, ಈ ಸಮಯವನ್ನು ವ್ಯರ್ಥ ಮಾಡದೆ ನಾವು ತಿಳಿಸುವ ರೀತಿಯಲ್ಲಿ ಮಾಡಿದರೆ ದೇಹದ ಬೊಜ್ಜನ್ನು ಬಹುಬೇಗ ಕರಗಿಸಬಹುದು. ದೇಹದ ಬೊಜ್ಜು ಕರಗಿಸಲು ಅಲೋವೆರಾ ಉತ್ತಮ ಮದ್ದು, ಆಶ್ಚರ್ಯ ಬೇಡ, ಚರ್ಮದ ಅಂದವನ್ನು ಕಾಪಾಡುವ ಅಲೋವೆರದ ಗುಣಗಳು ದೇಹದ...
ದೇಹಕ್ಕೆ ಬೇಕಾಗಿರುವ ಅಗತ್ಯ ಪೌಷ್ಟಿಕಾಂಶ ಹಾಗೂ ರೋಗನಿರೋಧಕ ಶಕ್ತಿಯನ್ನು ಹಣ್ಣು ಮತ್ತು ತರಕಾರಿ ಮಾತ್ರವಲ್ಲದೆ ಸೊಪ್ಪಿನಿಂದ ಹೆಚ್ಚಾಗಿ ದೇಹಕ್ಕೆ ದೊರೆಯುತ್ತದೆ, ಮೆಂತ್ಯ ಸೊಪ್ಪು, ಮೂಲಂಗಿ ಸೊಪ್ಪು, ಸಬ್ಸಿಗೆ ಸೊಪ್ಪು ಇದನ್ನು ಹಸಿ ಕೋಸಂಬರಿಯ ರೀತಿಯಲ್ಲಿ ಮಾಡಿಕೊಂಡು ತಿಂದರೆ ಹೌದು, ಜೊತೆಯಲ್ಲಿ ಆರೋಗ್ಯವು ಹೌದು, ಇಂದು ಪಾಲಾಕ್ ಸೊಪ್ಪಿನಿಂದ ಸಿಗುವ ಅನೇಕ ಆರೋಗ್ಯ ಲಾಭಗಳ ಬಗ್ಗೆ ಒಂದು ಸಣ್ಣ ಚರ್ಚೆ ಮಾಡೋಣ. ( Blood pressure ) ರಕ್ತದೊತ್ತಡ ಸಮಸ್ಯೆ ಇದ್ದವರಿಗೆ ಪಾಲಾಕ್ ಸೊಪ್ಪು ನಿಜವಾಗಿಯೂ ಅಮೃತ...
ಮೂಗಿನಲ್ಲಿ ರಕ್ತ ಬರಲು ಶುರುವಾದರೆ ಸಾಮಾನ್ಯವಾಗಿ ಭಯ ಉಂಟಾಗುತ್ತದೆ, ಯಾವುದೇ ಸೂಚನೆ ಇಲ್ಲದೆ ನೋವು ಕಾಣಿಸಿಕೊಳ್ಳಲು ರಕ್ತ ಬರಲು ಶುರುವಾಗಿಬಿಡುತ್ತದೆ, ಇದಕ್ಕೆ ಹಲವು ಕಾರಣಗಳಿವೆ, ಅಂತಹ ಕೆಲವು ಮುಖ್ಯ ಕಾರಣಗಳ ಬಗ್ಗೆ ಎಂದು ತಿಳಿಯೋಣ. ಕೆಲವರಿಗೆ ಮೂಗಿನಲ್ಲಿ ಬೆರಳು ಹಾಕುವ ಅಭ್ಯಾಸ ಇರುತ್ತದೆ, ಊಗುರು ಅತಿ ಹೆಚ್ಚು ಬೆಳೆದಿದ್ದರೆ ಅದು ತಾಗಿ ಗಾಯವಾಗಿ ರಕ್ತ ಬರುವ ಸಂಭವ ಹೆಚ್ಚು. ಚಳಿಗಾಲದಲ್ಲಿ ಅಥವಾ ಹೊರಗಡೆ ನೀರು ಮತ್ತು ಆಹಾರ ಸೇವನೆ ಮಾಡುವುದರಿಂದ ಅಲರ್ಜಿ...
ಸಾಮಾನ್ಯವಾಗಿ ಕೆಮ್ಮು ನಗಡಿ ಯ ನಂತರ ಬರುತ್ತದೆ, ಆದ್ದರಿಂದ ನಗಡಿ ಎಂದು ಮೊದಲು ವಾಸಿ ಮಾಡಿಕೊಳ್ಳದೆ ಇದ್ದರೆ ಕೆಮ್ಮು ಖಂಡಿತವಾಗಿಯೂ ತುಂಬಾ ದಿನಗಳ ಕಾಲ ಕಾಡುವುದು, ಕೆಮ್ಮು ಬಹಳ ದುಷ್ಟ ರೋಗ, ಕೆಮ್ಮಿನ ರೋಗವನ್ನು ನಿರ್ಲಕ್ಷ ಮಾಡುವುದರಿಂದ ಅನೇಕ ರೀತಿಯ ಕೆಟ್ಟ ರೋಗಗಳು ಉದ್ಭವವಾಗುತ್ತದೆ, ನೆಗಡಿ, ಕೆಮ್ಮು ಹಾಗೂ ಗಂಟಲು ನೋವು ಒಂದೇ ರೀತಿಯ ರೋಗಗಳು. ಇವುಗಳಿಗೆ ಮನೆ ಮದ್ದಿನ ಉಪಶಮನಗಳನ್ನು ಈ ಕೆಳಗೆ ನೀಡಲಾಗಿದೆ. ಅನಾನಸ್ ಹಣ್ಣನ್ನು ಆಗಾಗ್ಗೆ ಸೇವಿಸುವುದರಿಂದ...
ಹೆಣ್ಣು ಮಕ್ಕಳು ಅದರಲ್ಲೂ ಭಾರತೀಯ ಸಂಸ್ಕೃತಿಯಲ್ಲಿ ಹೆಂಗಸರು ಹಣೆಯ ಮೇಲೆ ಕುಂಕುಮವನ್ನು ಸದಾಕಾಲ ಇಟ್ಟುಕೊಂಡಿರುತ್ತಾರೆ, ಕೆಲವೊಮ್ಮೆ ಕೈಬಳೆ, ವಾಲೆ ಇಲ್ಲದೆ ಇರಬಹುದು ಆದರೆ ಕುಂಕುಮ ಮಾತ್ರ ಇದ್ದೇ ಇರುತ್ತದೆ, ಇಷ್ಟು ಸಿಸ್ತಾಗಿ ಈ ಆಚಾರವನ್ನು ಪಾಲಿಸಲು ನಿಜವಾದ ಕಾರಣವಾದರೂ ಏನು, ಭಾರತೀಯ ಸಂಸ್ಕೃತಿ ಹಿಂದಿನ ನಿಜವಾದ ವಿಚಾರ ಏನು ಎಂಬುದರ ಬಗ್ಗೆ ತಿಳಿಯೋಣ. ಭಾವನಾತ್ಮಕತೆ : ಅರಿಶಿಣ ಮತ್ತು ಕುಂಕುಮ ನಮ್ಮ ಸಂಸ್ಕೃತಿಯ ಹೆಣ್ಣುಮಕ್ಕಳ ಪಾಲಿಗೆ ಪವಿತ್ರ ಭಾವ ಉಂಟು ಮಾಡುವ ಸಂಕೇತ, ಹೀಗಾಗಿ ನಮ್ಮ...
ಹೆಣ್ಣು, ಮಣ್ಣು ಹಾಗೂ ಹೊನ್ನು ಇದೆಲ್ಲವೂ ಮನುಷ್ಯನ ಅವಶ್ಯಕತೆಗಳು, ಉತ್ತಮ ಜೀವನ ನಡೆಸಲು ಬೇಕಾದ ಮೂರು ಸೂತ್ರಗಳು, ಇವುಗಳಲ್ಲಿ ಯಾವುದಾದರೂ ಒಂದು ನಶಿಸಿ ಹೋದರೆ, ಮಾನವನಿಗೆ ನೆಮ್ಮದಿಯ ಜೀವನ ನಡೆಸುವುದು ಕಷ್ಟ ವಾದೀತು, ಆದ ಕಾರಣ ಈ ಮೂರರಲ್ಲಿ ಯಾವುದು ಕಳೆಯಬಾರದು ಯಾಕೆ ಎಂಬುದರ ಬಗ್ಗೆ ಒಂದು ಸಣ್ಣ ಚರ್ಚೆ ಮಾಡೋಣ. ಭಾವನಾತ್ಮಕತೆ : ಹೆಣ್ಣು ಹೊನ್ನು ಎಂದರೆ ಹಣ, ಮಣ್ಣು ಎಂದರೆ ಆಸ್ತಿ ಕೇವಲ ಖಾಸಗಿ ಸಂಗತಿ ಆಗಿರುತ್ತದೆ, ಒಬ್ಬ ವ್ಯಕ್ತಿಗೆ ಮಾತ್ರ ಸೇರಿಸಲು...
ಮೈಮನಗಳಿಗೆ ಹರ್ಷವೆಲ್ಲ ಎನಿಸುತ್ತಿದೆಯೇ : ಪ್ರತಿದಿನವೂ ಸೂರ್ಯೋದಯಕ್ಕೆ ಮೊದಲೇ ಹಾಸಿಗೆ ಬಿಟ್ಟುದ್ದು ಶೌಚ ಮುಗಿಸಿ ಮುಖ ತೊಳೆದು ಕನಿಷ್ಠ ಅರ್ಧಗಂಟೆ ವಾಯು ವಿಹಾರ ಮಾಡಿ ಉಲ್ಲಾಸ ತಾನಾಗಿಯೇ ಸಿಕ್ಕಿತು. ಬಿಕ್ಕಳಿಕೆ ನಿವಾರಣೆಗೆ : ಬಿಕ್ಕಳಿಕೆ ಬರುತ್ತಿದ್ದರೆ ತೊಗರಿಯ ಹೊಟ್ಟನ್ನು ಕೆಂಡದ ಮೇಲೆ ಹಾಕಿ ಹೊಗೆಯನ್ನು ತೆಗೆದುಕೊಳ್ಳುವುದರಿಂದ ಬಿಕ್ಕಳಿಕೆ ನಿವಾರಣೆಯಾಗುತ್ತದೆ ಈ ರೀತಿ ಪರಿಣಾಮ ಕಾಣುವವರೆಗೂ ಮಾಡುತ್ತಿರಬಹುದು. ತೆಂಗಿನಕಾಯಿಯ ಜುಟ್ಟನ್ನು ಸುಟ್ಟು ನೀರಿನಲ್ಲಿ ಕದಡಿ ಅದರ ಕ್ಷಾರ ಕೆಳಗೆ ನಿಂತ ನಂತರ ಸ್ವಲ್ಪ...
ಅತಿಯಾದ ಸೀನಿಗೆ : ಅತಿಯಾದ ಸೀನಿಗೆ  ಜೇನುಮೇಣ ತುಪ್ಪ ಮತ್ತು  ಗುಗ್ಗುಲಗಳನ್ನು ಸಮಭಾಗ ಸೇರಿಸಿ ಅರೆದು ಕೆಂಡದ ಮೇಲೆ ಹಾಕಿ ಹೋಗೆ ತೆಗೆದುಕೊಳ್ಳುವುದರಿಂದ ಅತಿಯಾದ ಸೀನು ಪರಿಹಾರವಾಗುತ್ತದೆ. ಅರ್ಧ ತಲೆನೋವು ನಿವಾರಣೆಗೆ : ಕೆಂಪು ಮೂಲಂಗಿ ಒಳಗೆ ಸ್ವಲ್ಪ ತುಪ್ಪ ಸವರಿ ಕೆಂಡದ ಮೇಲೆ ಕಾಯಿಸಿ ಅದರ ರಸವನ್ನು ಮೂಗು ಕಿವಿಗೆ ಹಿಂಡುವುದರಿಂದ ಅರ್ಧ ತಲೆನೋವು ಪರಿಹಾರ ಈ ಚಿಕಿತ್ಸೆಯನ್ನು ಒಂದೆರಡು ದಿನ ಮುಂದುವರಿಸಲು ಅಡ್ಡಿಯಿಲ್ಲ. ನೆಗಡಿ ಜೊತೆಗೆ ಅರ್ಧ ತಲೆನೋವು ಬರುತ್ತಿದ್ದರೆ ಕೆಂಪು ಮೂಲಂಗಿ ಎಲೆಗೆ ಸ್ವಲ್ಪ ತುಪ್ಪ ಸವರಿ ಕೆಂಡದ ಮೇಲೆ ಕಾಯಿಸಿ...
ಎಲ್ಲಾ ಕಾಲದಲ್ಲೂ ನೆಗಡಿ ಇದ್ದದ್ದೆ ಈ ರೀತಿ ನೆಗಡಿ ಆಗಿ ನಿಮಗೆ ಹಿಂಸೆ ಆಗುತ್ತಿದ್ದರೆ ಸ್ವಲ್ಪ ಶುಂಠಿ ರಸವನ್ನು ಸ್ವಲ್ಪ ಬೆಲ್ಲದಲ್ಲಿ ನಿತ್ಯ ಎರಡು ಹೊತ್ತು ತಿನ್ನುವುದರಿಂದ ನೆಗಡಿ ಕೆಮ್ಮು ನಿವಾರಣೆಯಾಗುತ್ತದೆ. ನಿತ್ಯ ಎರಡು ವೇಳೆ ಒಂದೆರಡು ದಿನ ಸ್ವಲ್ಪ ಬೆಲ್ಲವನ್ನು ಸ್ವಲ್ಪ ಮೊಸರಿನಲ್ಲಿ ಕಲಸಿ ಅದರಿಂದ ಸ್ವಲ್ಪ ಮೆಣಸಿನ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ನೆಗಡಿ ಮೂಗಿನಿಂದ ನೀರು ಸುರಿಯುವುದು ಸಿಂಬಳ ಸುರಿವುದು ನಿಲ್ಲುತ್ತದೆ. ತೀವ್ರ ನೆಗಡಿಯಾದರೆ ಅರಿಶಿಣ ಒಂದುವರೆ ಗ್ರಾಂ...
ಸ್ನಾನ ಪದ್ಧತಿಗಳು ಹತ್ತು ಹಲವಾರು ಉಂಟು ಪ್ರತಿ ದಿನ ಬ್ರಾಹ್ಮೀ ಮುಹೂರ್ತ ಕಳೆದ ನಂತರ ಸ್ನಾನ ಮಾಡುವ ಪದ್ಧತಿಯಿಂದ ದೇಹ ಶುದ್ಧವಾಗುವುದು ಮನಸ್ಸು ಪ್ರಫುಲ್ಲವಾಗುತ್ತದೆ. ಸ್ನಾನ ಮಾಡದೆ ಇರುವ ದಿನ ಮನಸ್ಸಿಗೆ ಒಂದು ವಿಧವಾದ ಬೇಸರ ಮತ್ತು ಜಡತ್ವ ಆದ್ದರಿಂದ ಪ್ರತಿದಿನ ಸ್ನಾನ ಆರೋಗ್ಯಕ್ಕೆ ಸೋಪಾನ. ತಣ್ಣೀರು ಸ್ನಾನ : ತಣ್ಣೀರಿನ ಸ್ನಾನದ ಅಭ್ಯಾಸ ಮಾಡಿಕೊಂಡರೆ ಹಸಿವು ಚೆನ್ನಾಗಿ ಆಗುತ್ತದೆ,  ಚೆನ್ನಾಗಿ ನಿದ್ರೆ ಬರುತ್ತದೆ ಶರೀರ ಆಯಾಸ ನಿವಾರಣೆಯಾಗುತ್ತದೆ ದೇಹದ ಚರ್ಮ ರೋಗಗಳು ದೂರವಾಗುತ್ತದೆ. ಪ್ರತಿದಿನ ಹದಿನೈದು ನಿಮಿಷಗಳ ಕಾಲ ತಣ್ಣೀರಿನಲ್ಲಿ ಈಜಾಡುವುದು ಆರೋಗ್ಯಕರ. ಪೆಟ್ಟು ಬಿದ್ದವರು ಶರೀರದ...