Home Blog Page 49
ಹೊರಗಡೆಯಿಂದ ದಣಿದು ಮನೆಗೆ ಬಂದಾಗ ಅಥವಾ ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ತಣ್ಣಗಿನ ನೀರು ಕುಡಿಯುವ ಅಭ್ಯಾಸ ಬಹಳಷ್ಟು ಮಂದಿಯಲ್ಲಿ ನಾವು ನೋಡಿರುತ್ತೇವೆ, ಆ ನೀರನ್ನು ತಂಪು ಮಾಡಲು ಬಾಟಲ್ ಗಳಲ್ಲಿ ನೀರನ್ನು ತುಂಬಿ ಅದನ್ನು ಮುಚ್ಚಳಗಳನ್ನು ಬಳಸಿ ಸಂರಕ್ಷಸಿ ರೆಫ್ರಿಜರೇಟರ್ ನಲ್ಲಿ ಇಡುವುದರಿಂದ ನೀರಿನ ಗುಣಮಟ್ಟ ಕಡಿಮೆಯಾಗುತ್ತದೆ ಎಂತೆ. ಅಷ್ಟೇ ಅಲ್ಲದೆ ನಾವು ಹೆಚ್ಚಾಗಿ ನೀರನ್ನು ಸಂರಕ್ಷಿಸುವುದು ಪ್ಲಾಸ್ಟಿಕ್ ಬಾಟಲ್ ಗಳನ್ನು ಬಳಸಿ, ಹೀಗೆ ಪ್ಲಾಸ್ಟಿಕ್ ನ ಅಂಶವು ಆ ನೀರಿನಲ್ಲಿ ಕೂಡಿ ಕೊಳ್ಳುವುದರಿಂದ ಕ್ಯಾನ್ಸರ್...
ಲಕ್ಷ್ಮಿಯನ್ನು ಸಂತೃಪ್ತಿ ಪಡಿಸುವುದು ಅಷ್ಟು ಸುಲಭದ ವಿಚಾರವಲ್ಲ, ಹಾಗೆ ಲಕ್ಷ್ಮಿ ಕೃಪೆ ಇಲ್ಲದ ಕಲಿಯುಗದಲ್ಲಿ ಯಾವ ಕೆಲಸವೂ ಸರಿಯಾಗಿ ನಡೆಯುವುದೇ ಇಲ್ಲ ಅಲ್ಲವೇ, ಸುಭದ್ರ ಜೀವನಕ್ಕಾಗಿ ಒಂದು ಒತ್ತು ಊಟಕ್ಕಾಗಿ, ಮಾನ ಮುಚ್ಚುವ ಬಟ್ಟೆಗಾಗಿ ಅಥವಾ ಬೆಚ್ಚಗೆ ಮಲಗುವ ಸೂರಿಗಾಗಿ ಕಷ್ಟ ಪಟ್ಟು ಕೆಲಸ ಮಾಡುವುದರ ಜೊತೆಗೆ ಇಂದು ನಾವು ನಿಮಗೆ ತಿಳಿಸುವ ಕೆಲಸಗಳನ್ನು ರಾತ್ರಿ ಮಲಗುವ ಮುಂಚೆ ಮಾಡಿದರೆ ಅದೃಷ್ಟವು ನಿಮ್ಮ ಬಳಿಗೆ ಬರುತ್ತದೆ. ಕೆಲವು ಮನೆಯಲ್ಲಿ ಹೆಂಗಸರು ಬೆಳಗ್ಗೆ ಇಂದ ದುಡಿದು ಸುಸ್ತಾಗಿ ಊಟ ಮಾಡಿದ ನಂತರ ಎಂಜಲು ಪಾತ್ರೆಗಳನ್ನು ತೊಳೆಯದೆ...
ಏಲಕ್ಕಿ ಮತ್ತು ಶುಂಠಿ ಪುಡಿಯನ್ನು ಸೇರಿಸಿಕೊಂಡು ಸೇವಿಸಿದರೆ ಒಣ ಕೆಮ್ಮು ವಾಸಿಯಾಗುತ್ತದೆ, ಕಹಿಬೇವಿನ ಕಷಾಯವನ್ನು ಮಾಡಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ. ಕಲ್ಲು ಸಕ್ಕರೆ ಮತ್ತು ಲವಂಗವನ್ನು ಕೆಮ್ಮು ಬರುತ್ತಿರುವ ಸಂರ್ಭದಲ್ಲಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ. ಒಂದು ಲೋಟ ಬೆಚ್ಚಗಿನ ಹಾಲಿಗೆ ಅರಿಶಿಣ ಮತ್ತು ಕಲ್ಲುಸಕ್ಕರೆಯನ್ನು ಬೆರೆಸಿ ರಾತ್ರಿ ಮಲಗುವ ಮೊದಲು ಕುಡಿದರೆ ಕಫ ಮತ್ತು ನೆಗಡಿ ಕಡಿಮೆಯಾಗುತ್ತದೆ. ಅರಿಶಿಣ ಆ್ಯಂಟಿಬ್ಯಾಕ್ಟೀರಿಯಲ್ ಗುಣವನ್ನು ಹೊಂದಿದೆ. 4 ರಿಂದ 5 ದೊಡ್ಡಪತ್ರೆ ಎಲೆಗಳನ್ನು ಬಿಸಿ ಮಾಡಿ ಅದರ ರಸಕ್ಕೆ 2 ಚಮಚ ಜೇನನ್ನು ಸೇರಿಸಿ ಸೇವಿಸುತ್ತಾ ಬಂದರೆ ಕಫ ಕಡಿಮೆಯಾಗುತ್ತದೆ. ಅಮೃತ...
ಬೆಳಗ್ಗಿನ ತಿಂಡಿ ಸಮಯದಲ್ಲಿ ಕಾಫಿ, ಟೀ ಕುಡಿಯುವ ಬದಲು ಹಾಲು ಕುಡಿಯಿರಿ, ಗೋಧಿಯ ತಿಂಡಿ ತಿಂದರೆ ಉತ್ತಮ, ಒಣ ಚಪಾತಿ ಒಳ್ಳೆಯದು. ಮಧ್ಯಾಹ್ನದ ಊಟಕ್ಕೂ ಮೊದಲು ಹಸಿವಾದರೆ ಕಿತ್ತಳೆ, ಅನನಾಸು ಅಥವಾ ಕ್ಯಾರೆಟ್ಟಿನ ಜ್ಯೂಸ್ ಕುಡಿಯಿರಿ, ಸಕ್ಕರೆ ಹಾಕದಿದ್ದರೆ ಉತ್ತಮ, ಕೇವಲ ಹಣ್ಣಿನ ರಸ ತೆಗೆದು ಕುಡಿಯಿರಿ. ಮಧ್ಯಾಹ್ನ ಊಟವಾದ ನಂತರ ಮಜ್ಜಿಗೆ ನೀರಿಗೆ ಕೊತ್ತಂಬರಿ ಸೊಪ್ಪು, ಸ್ವಲ್ಪ ಉಪ್ಪು ಹಾಕಿ ಕುಡಿಯಿರಿ, ಅದಕ್ಕೆ ಸ್ವಲ್ಪ ಶುಂಠಿಯನ್ನೂ ಸೇರಿಸಬಹುದು.
ಮಜ್ಜಿಗೆ, ಈ ಮಜ್ಜಿಗೆಯ ಬಗ್ಗೆ ನಮಗೆಲ್ಲರಿಗೂ ತಿಳಿಯದೆ ಇರುವ ವಿಷಯಗಳೇನು ಇಲ್ಲ ಎಂಬುದು ನನ್ನ ಭಾವನೆ, ಮಜ್ಜಿಗೆಯು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಒಂದು ದ್ರವ ಪದಾರ್ಥ ಎಂದರೆ ಖಂಡಿತ ತಪ್ಪಾಗಲಾರದು. ಮಜ್ಜಿಗೆಯಲ್ಲಿ ಹಲವು ಉಪಯೋಗಗಳಿವೆ ಅವುಗಳು ಇಲ್ಲಿವೆ ನೋಡಿ. ವಿಟಮಿನ್ ಬಿ12 ಯತೇಚ್ಛವಾಗಿ ಒಳಗೊಂಡಿರುವ ಮಜ್ಜಿಗೆಯಿಂದ ಅನೀಮಿಯಾ, ಖಿನ್ನತೆ ದೂರವಾಗುತ್ತೆ. ಮಜ್ಜಿಗೆಯಲ್ಲಿರುವ ಆಸಿಡ್, ಜರ್ಮ್ಸ್ ಮತ್ತು ಬ್ಯಾಕ್ಟೀರಿಯಾಗಳನ್ನ ಕೊಲ್ಲುತ್ತದೆ, ಹೊಟ್ಟೆಯನ್ನು ಶುದ್ಧೀಕರಿಸಿ ಜೀರ್ಣಶಕ್ತಿ ವೃದ್ಧಿಸುತ್ತದೆ. ಮಜ್ಜಿಗೆಯಲ್ಲಿರುವ...
ಬಾಳೆಹಣ್ಣು ಸುಲಭವಾಗಿ ಸಿಗುವ ಹಣ್ಣುಗಳಲ್ಲಿ ಒಂದಾಗಿದೆ, ಇದನ್ನ ಎಲ್ಲರು ಸೇವಿಸ ಬಹುದು, ಇದು ದೇಹಕ್ಕೆ ಬೇಕಾದ ಶಕ್ತಿಯನ್ನ ನೀಡುತ್ತದೆ, ಬರೀ ಶಕ್ತಿ ಮಾತ್ರವಲ್ಲ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯ ಕೂಡ ಸುಧಾರಿಸುತ್ತದೆ, ಬಾಳೆಹಣ್ಣು ತಿನ್ನೋದ್ರಿಂದ ಕೆಲವು ನಿಮಿಷ ವ್ಯಾಯಾಮ ಮಾಡಿದಾಗ ಸಿಗುವಷ್ಟು ಶಕ್ತಿ ಸಿಗುತ್ತದೆಯಂತೆ, ಹಾಗಾದರೆ ಬನ್ನಿ ಬಾಳೆಹಣ್ಣಿನಿಂದ ಏನೆಲ್ಲಾ ಉಪಯೋಗಗಳಿವೆ ತಿಳಿಯೋಣ. ರಕ್ತಹೀನತೆ : ಬಾಳೆಹಣ್ಣಿನಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿರುವುದರಿಂದ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಪ್ರಚೋದಿಸಿ, ರಕ್ತಹೀನತೆಯನ್ನು ನೀಗಿಸುತ್ತದೆ.
ಸಧ್ಯ ನಾವು ನಡೆಸುತ್ತಿರುದು ಸ್ಪರ್ದಾತ್ಮಕ ಜೀವನ ಅಂದರೆ ತಪ್ಪಾಗಲಾರದು, ಪ್ರತಿಯೊಂದು ಕೆಲಸ ಅಥವಾ ವ್ಯವಹಾರ ಮಾಡಲು ಮುಂದಾದರೆ ಹಲವು ಸ್ಪರ್ಧೆಗಳನ್ನು ನೀಡುವ ಜನರು ನಿಮ್ಮ ಮುಂದೆ ಬರುತ್ತಾರೆ, ಯಾವುದೇ ಕಾರಣಕ್ಕೂ ಮಾಡುವ ಕೆಲಸದಲ್ಲಿ ನಿಮ್ಮನ್ನು ಸ್ಪರ್ದಿಯಾಗಿ ನೋಡುವ ಜನರು ಇರುತ್ತಾರೆ ಹಾಗು ಅವರನ್ನು ಮೇರಿ ನೀವು ಮುಂದೆ ಸಾಗಬೇಕು, ಹಾಗು ಅವರನ್ನು ಸೋಲಿಸ ಬೇಕು ಅಲ್ಲವೇ. ಈ ರೀತಿಯ ಸ್ಪಧಾತ್ಮಕ ಜೀವನದಲ್ಲಿ ಅರೋಗ್ಯ ಬಹಳಷ್ಟು ಅವಶ್ಯಕ, ಹೆಚ್ಚು ದುಡಿಯುವುದು ಕೊನೆಯ ಗಳಿಗೆಯಲ್ಲಿ ಆಸ್ಪತ್ರೆಯಲ್ಲಿ ಖರ್ಚು ಮಾಡಲು...
ಜೀರಿಗೆ ನಮ್ಮ ದೇಹಕ್ಕೆ ಹಲವು ಉಪಯೋಗಗಳನ್ನ ನೀಡುತ್ತದೆ, ಶೀತದಿಂದಾಗುವ ಹಲವು ಕಾಯಿಲೆಗಳನ್ನ ಇದರಿಂದ ಗುಣಪಡಿಸಿಕೊಳ್ಳ ಬಹುದು ಎಂಬುದು ನಮ್ಮೆಲರಿಗೂ ಈಗಾಗಲೇ ತಿಳಿದಿರುವ ವಿಷಯ. ಈ ಜೀರಿಗೆ ಬಳಸುವುದರಿಂದ ಕೊಬ್ಬು ಕರಗುವುದಲ್ಲದೇ, ಕೊಲೆಸ್ಟ್ರಾಲನ್ನು ಸ್ವಾಭಾವಿಕವಾಗಿ ಕಡಿಮೆ ಮಾಡುತ್ತದೆ. ಆಹಾರ ಜೀರ್ಣವಾಗಲು ಜೀರಿಗೆ ಬಹಳ ಉಪಯುಕ್ತ. ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಇದು ಹೊಂದಿದೆ. ಆಹಾರ ಜೀರ್ಣವಾಗುವುದಿಲ್ಲ ಎನ್ನುವವರು ಜೀರಿಗಾ ಟೀ ಸೇವಿಸುವುದು ಒಳ್ಳೆಯದು. ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆಯನ್ನು ಹಾಕಿ. ಅದನ್ನು ಸರಿಯಾಗಿ ಕುದಿಸಿ. ನೀರು ಕಂದು ಬಣ್ಣಕ್ಕೆ ತಿರುಗಿದಾಗ ಗ್ಯಾಸ್ ಆರಿಸಿ....
ಇಂದು ನಾವು ನಿಮಗೆ ತಿಳಿಸುವ ವಿಚಾರ ಜೀವನಕ್ಕೆ ಬಹಳ ಉಪಯುಕ್ತವಾದದ್ದು, ನಮ್ಮ ಜೀವನವನ್ನು ಗಂಡು ಹೆಣ್ಣಿನ ಭೇದವಿಲ್ಲದೆ ಯಾಕೆ ಮತ್ತು ಹೇಗೆ ಅತ್ಯುತ್ತಮವಾಗಿ ನೋಡಿಕೊಳ್ಳಬೇಕು ಅಥವಾ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಒಂದು ದೀರ್ಘ ಆಲೋಚನೆ ಮಾಡುವುದು ಎಷ್ಟು ಅಗತ್ಯ ಎಂಬುದರ ಬಗ್ಗೆ ಒಂದು ಚರ್ಚೆಯನ್ನು ಮಾಡೋಣ. ನಮ್ಮ ಸಮಾಜದಲ್ಲಿ ಕೆಲವು ನಿಯಮ ನಿಬಂಧನೆಗಳಿಗೆ, ಸಮಾಜದಲ್ಲಿ ಬದುಕ ಬಯಸಿದರೆ ಸಮಾಜ ನಿಯಮಗಳಿಗೆ ಬದ್ಧರಾಗಿರಬೇಕು, ನನ್ನಿಷ್ಟದಂತೆ ನಾವು ಬದುಕುತ್ತೇವೆ ಎಂದರೆ ಸಮಾಜ ಒಪ್ಪುವುದಿಲ್ಲ, ಹಾಗಾದರೆ ಸಮಾಜದ ವಾದಗಳು ಏನು.
ಹುಟ್ಟು ಹಾಗೂ ಸಾವುಗಳು 2 ನಮ್ಮ ಕೈಯಲ್ಲಿ ಇರುವುದಿಲ್ಲ, ಪ್ರತಿಯೊಂದು ಭಗವಂತನ ಇಚ್ಚೆಯಂತೆ ನಡೆಯುವುದು, ಯಾರೇ ಆಗಲಿ ನಾನು ಹುಟ್ಟಬೇಕು ಎಂದು ಹುಟ್ಟುವುದಿಲ್ಲ, ನಮಗೆ ತಿಳಿಯದಂತೆಯೇ ನಾವು ಹುಟ್ಟುತ್ತೇವೆ ಹಾಗೂ ತಿಳಿದು ಸಾಯುತ್ತೇವೆ, ಪ್ರಪಂಚದಲ್ಲಿ ಇದು ಯಾರೂ ಬಿಡಿಸಲಾಗದ ದೊಡ್ಡ ಅಚ್ಚರಿ ಎಂದರೆ ತಪ್ಪಾಗಲಾರದು. ಪಂಚಭೂತಗಳಾದ ಭೂಮಿ, ನೀರು, ಗಾಳಿ, ಬೆಳಕು, ಬಿಸಿ ಇವುಗಳಿಲ್ಲದೆ ಭೂಮಿಯ ಮೇಲೆ ಪ್ರತಿ ಪ್ರಾಣಿಯೂ ಜನ್ಮತಾಳಲು ಸಾಧ್ಯವಿಲ್ಲ, ನಾವು ಬೇಡವೆಂದರೂ ಇದು ನಿಲ್ಲುವುದಿಲ್ಲ, ಅತಿ ಮುಖ್ಯವಾಗಿ ಗಂಡು ಹಾಗೂ ಹೆಣ್ಣು...