Home Blog Page 50
ಅಂದವಾಗಿ ಕಾಣಲು ಮಹಿಳೆಯರು ಮಾತ್ರವಲ್ಲ ಪುರುಷರು ಸಹ ಇಚ್ಚಿಸುತ್ತಾರೆ, ಅಷ್ಟೇ ಯಾಕೆ ಚಿಕ್ಕ ಮಕ್ಕಳಿಂದ ಹಿಡಿದು, ವಯಸ್ಸಾದವರ ವರೆಗೂ ಎಲ್ಲರೂ ಬಯಸುವುದು ಅವರ ಅಂದವನ್ನೇ ಆದರೆ ಇವರೆಲ್ಲರೂ ಹೆಚ್ಚಾಗಿ ತಮ್ಮ ಮುಖದ ಅಂದಕ್ಕೆ ಪ್ರಮುಖ್ಯತೆಯನ್ನ ನೀಡುತ್ತಾರೆಯೇ ಹೊರತು ಕಾಲುಗಳಿಗಲ್ಲ, ನೋಡಲು ಮುಖ ಅಂದವಾಗಿಯೇ ಇರುತ್ತೆ, ಆದರೆ ಕಾಲುಗಳನ್ನ ನೋಡಿದರೆ ಹಿಮ್ಮಡಿ ಒಡೆದು ಹಾಳಾಗಿರುತ್ತವೆ ಹೀಗೆ ಹಿಮ್ಮಡಿ ಒಡೆದು ಹಾಳಾಗಲು ಕೆಲವು ಪ್ರಮುಖ ಕಾರಣಗಳಿವೆ ಅವುಗಳು ಇಲ್ಲಿವೆ ನೋಡಿ. ದೇಹದಲ್ಲಿ ಅಧಿಕ ಉಷ್ಣತೆ ಇರುವುದರಿಂದ ಹಿಮ್ಮಡಿ ಒಡೆಯುತ್ತದೆ, ಹಾಗಾಗಿ ಜೀರಿಗೆ ನೀರನ್ನು ವಾರಕ್ಕೆ ಮೂರೂ ಬಾರಿಯಾದರೂ...
ಹಾಗಲಕಾಯಿ ಜೀರ್ಣಕ್ರಿಯೆಗೆ ಉತ್ತಮ, ಇದು ಪಚನ ಮಟ್ಟವನ್ನು ಹೆಚ್ಚಿಸುವ ಆ್ಯಂಟಿ ಆಕ್ಸಿಡೆಂಟ್‌ಗಳಿಂದಲೂ ಕೂಡಿದೆ, ಇದಲ್ಲದೆ ಹಾಗಲ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಒಂದು ತರಕಾರಿ. ಕಹಿಯಾದ ತರಕಾರಿ ಮತ್ತು ಹಣ್ಣುಗಳು ಬಹುವಾಗಿ ಚರ್ಮಕ್ಕೆ ಪ್ರಯೋದನಕಾರಿ, ಹಾಗಲ ಊರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿದ್ದು, ಚರ್ಮದಿಂದ ವಿಷಕಾರಿ ಜೀವಾಣುಗಳನ್ನು ತೊಲಗಿಸಲೂ ಸಹಕರಿಸುತ್ತದೆ. ನಮ್ಮ ದೇಹವನ್ನು ಶುದ್ಧಿಗೊಳಿಸುವ ಹಾಗಲಕಾಯಿ ಹೇರಳವಾಗಿ ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಕೂಡಿದೆ, ಹಾಗಾಗಿ ಈ ತರಕಾರಿ ರೋಗಗಳ ವಿರುದ್ಧ ಹೋರಾಡಲು ನಮ್ಮ ರೋಗ ನಿರೋಧಕ...
ಹೌದು ಈ ಮೂಲಿಕೆಯು ಕಡಲಂಚಿನ ಸಸ್ಯಾವರಣದಲ್ಲಿ ಬೆಳೆಯುತ್ತದೆ, ಇದು ಭತ್ತದ ಗದ್ದೆಯಲ್ಲಿ ಕೊಯ್ಲಾದ ನಂತರ ಹುಲುಸಾಗಿ ಬೆಳೆಯುತ್ತದೆ, ಕಳ್ಳಿ ಕುರುಚಲು ಗಿಡಗಳನ್ನೊಳಗೊಂಡ ಸಸ್ಯಾವರಣದ ಸಮೀಪವಿರುವ ಒದ್ದೆ ನೆಲದಲ್ಲಿ, ಕೆರೆಯಂಗಳದಲ್ಲಿ ಮೂಡಿಬರುತ್ತದೆ.ಚಮಚದಾಕಾರದ ಎಲೆಗಳು ಕುಬ್ಜವಾದ ಕಾಂಡದ ಮೇಲಿದ್ದು, ನೆಲಕ್ಕೆ ಅಂಟಿಕೊಂಡಂತೆ ಹರಡಿರುತ್ತವೆ. ಕನಿಷ್ಟ ೧ ರಿಂದ ೩ ಸೆ. ಮೀ ವರೆಗೆ ಹರಡಿಕೊಂಡಿರುತ್ತದೆ, ಈ ಜಾತಿಯ ಸಸ್ಯಗಳು ಹಸಿರು, ಕಡು ಹಸಿರು, ಕೆಂಪು ಹಸಿರು ಮತ್ತು ಚಿನ್ನದಂತ ಹಸಿರು ಬಣ್ಣಗಳಲ್ಲಿ ಕಂಡುಬರುತ್ತದೆ. ಉಪಯೋಗಗಳು : ಗಿಡದ ಸಮೂಲವನ್ನು...
ಬಹಳ ಜನರಲ್ಲಿ ಈ ಪ್ರಶ್ನೆ ಹುಟ್ಟುವುದು ಸಾಮಾನ್ಯ, ನನ್ನ ಕಷ್ಟವನ್ನು ತಿಳಿಸಿ ಜೀವನದಲ್ಲಿ ಬೆಳಕನ್ನು ನೀಡು ಎಂದು ದೇವರಲ್ಲಿ ನಾವು ಪರಿಪರಿಯಾಗಿ ಬೇಡಿಕೊಳ್ಳುವುದೂ ಉಂಟು, ವಿಧವಿಧವಾದ ಪೂಜೆಗಳು ಹೋಮ ಹವನಗಳು, ನಾ ನಾ ಪರೀ ಅಭಿಷೇಕಗಳು, ಕಾಣಿಕೆಗಳು, ದೇವರ ಹೆಸರಿನಲ್ಲಿ ಅನ್ನದಾನ ಹೀಗೆ ಹತ್ತು ಹಲವು ಪುಣ್ಯದ ಕೆಲಸಗಳನ್ನು ಅಥವಾ ದೇವರ ಕೆಲಸಗಳನ್ನು ಮಾಡುತ್ತೇವೆ ಕಾರಣ ದೇವರು ನಮಗೆ ಕರುಣಿಸಲಿ ಎಂಬ ಉದ್ದೇಶದಿಂದ. ಇಷ್ಟೆಲ್ಲಾ ಮಾಡಿದರೂ ಕೆಲವರಿಗೆ ಕಷ್ಟ ಗಳು ಇದ್ದೇ ಇರುತ್ತದೆ ಆದರೆ ದೇವರನ್ನು ನಂಬದ ಬಹುಜನರು ಸುಖವಾಗಿರುತ್ತಾರೆ ಹಾಗಾದರೆ ದೇವರು ಇರುವುದು...
ಮಸಾಲೆ ಪದಾರ್ಥಗಳಲ್ಲಿ ಸರ್ವಶ್ರೇಷ್ಠ ಇಂಗು ಕಾರಣ ಇದು ಜೀರ್ಣಕ್ರಿಯೆಗೆ ಬಹಳ ಸಹಕಾರಿ, ಇದನ್ನು ಉಪ್ಪಿನಕಾಯಿಯಲ್ಲಿ ಹಾಗೂ ಕೆಲವು ಜನಾಂಗ ತಮ್ಮ ಪ್ರತಿ ಆಹಾರದಲ್ಲೂ ಬಳಸುತ್ತಾರೆ, ಇದರ ವಾಸನೆಯೂ ಅಭ್ಯಾಸ ಇಲ್ಲದಿದ್ದವರಿಗೆ ಬಹಳ ಕಟುವಾಗಿದ್ದರೆ, ಇನ್ನು ಬಳಸುವ ಅಭ್ಯಾಸ ಇದ್ದವರಿಗೆ ಇದರ ವಾಸನೆ ಬಹಳ ಇಷ್ಟವಾಗುತ್ತದೆ, ತುಪ್ಪದಲ್ಲಿ ಅಥವಾ ಎಣ್ಣೆಯಲ್ಲಿ ಇಂಗನ್ನು ಬಿಸಿ ಮಾಡಿದಾಗ ಅದರ ವಾಸನೆ ಹಾಗೂ ರುಚಿ 2 ಸೌಮ್ಯ ವಾಗುತ್ತದೆ, ಇನ್ನು ಇಂಗಿನ ಇತರ ಆರೋಗ್ಯ ಲಾಭಗಳನ್ನು ಈ ಕೆಳಗೆ ಓದಿ. ಶೀತ...
ರಾತ್ರಿ ಊಟವಾದ ಮೇಲೆ ಕೆಲವರಿಗೆ ಒಂದೊಂದು ಆಹಾರ ಸೇವಿಸುವ ಅಭ್ಯಾಸವಿರುತ್ತದೆ ಆದರೆ ಕೆಲವೊಂದು ಆಹಾರಗಳನ್ನು ಊಟದ ಬಳಿಕ ಸೇವನೆ ಮಾಡುವುದು ಒಳ್ಳೆಯದು, ಹಾಗಾದರೆ ಊಟದ ನಂತರ ಯಾವ ಆಹಾರಗಳನ್ನು ತಿಂದರೆ ಯಾವ ರೀತಿಯ ಸಮಸ್ಯೆಗಳಾಗುತ್ತದೆ ಎನ್ನುವ ಕುತೂಹಲ ಮೂಡಿದರೆ ಮುಂದೆ ಓದಿ. ಹಾಲು : ಹೆಚ್ಚಿನವರು ಊಟವಾದ ಬಳಿಕ ಹಾಲು ಕುಡಿಯುವುದು ಸಾಮಾನ್ಯ ಆದರೆ ಹಾಲು ಕುಡಿಯುವುದು ಒಳ್ಳೆಯದಲ್ಲ ಎಂದರೆ ನೀವು ನಂಬಲೇ ಬೇಕು, ಊಟದ ಬಳಿಕ ಹಾಲು ಸೇವಿಸುವುದರಿಂದ ಅದರಲ್ಲಿರುವ ಲಾಕ್ಟೋಸ್ ಅಂಶ ನಿಮಗೆ ಜೀರ್ಣ ಸಂಬಂಧಿ ಸಮಸ್ಯೆ ತರಬಹುದು. ಚಾಕಲೇಟ್ : ಚಾಕಲೇಟ್...
ಹೊಟ್ಟೆಯನ್ನು ಸ್ವಚ್ಛಗೊಳಿಸಿ ಬೇಡದ ಅಂಶಗಳನ್ನು ಹೊರಹಾಕಲು ಲಿಂಬೆ ಸಹಕಾರಿಯಾಗಿದೆ, ಲಿಂಬೆಯಿಂದ ದೈಹಿಕ ಸ್ವಾಸ್ಥ್ಯ ಉತ್ತಮವಾಗಿರುತ್ತದೆ, ಲಿಂಬೆ ಚಹಾ ಕೂಡ ಈ ದಿಶೆಯಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ, ತೂಕವನ್ನು ಇಳಿಸಿ ಉತ್ತಮ ಆರೋಗ್ಯವನ್ನು ಕಾಪಾಡುವಲ್ಲಿ ಲಿಂಬೆ ಚಹಾ ಉತ್ತಮ ಪಾತ್ರ ನಿರ್ವಹಿಸುತ್ತದೆ, ಲಿಂಬೆ ಚಹಾ ನಿಮ್ಮ ಮನಸ್ಸನ್ನು ತಾಜಾಗೊಳಿಸಿ ಆರೋಗ್ಯವಂತರನ್ನಾಗಿಸುತ್ತದೆ. ನೈಸರ್ಗಿಕ ಚಹಾವಾದ ಲಿಂಬೆಯುಕ್ತ ಚಹಾ ದೇಹದಿಂದ ಬೇಡವಾದ ಕೊಬ್ಬನ್ನು ಹೊರಹಾಕಿ ಸ್ವಾಸ್ಥ್ಯಗೊಳಿಸುತ್ತದೆ, ಹರ್ಬಲ್ ಲಿಂಬೆ ಚಹಾ ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿರುವುದಿಲ್ಲ. ಶೀತ, ಕೆಮ್ಮು, ತಲೆನೋವು, ಸುಸ್ತು ಮುಂತಾದ...
ತಲೆಗೂದಲು ಸಾಫ್ಟ್ & ಸ್ಲೀಕ್ ಕೂದಲು ನೋಡಿದಾಗ ಅಯ್ಯೋ ಅನ್ನಿಸುತ್ತೆ, ಅದಕ್ಕೆಲ್ಲಾ ಹಣ ಯಾಕೆ ಖರ್ಚು ಮಾಡ್ಬೇಕು, ಮನೆಯಲ್ಲೇ ಸುಲಭವಾಗಿ ಸಿಗೋ ಕೆಲವು ಸಾಮಗ್ರಿಗಳಿಂದ ಸಾಫ್ಟ್ ಕೂದಲು ನಿಮ್ಮದಾಗಿಸಿಕೊಳ್ಳಿ. ಮೊಟ್ಟೆ : ಒಂದು ಪಾತ್ರೆಗೆ ಎರಡು ಮೊಟ್ಟೆ ಒಡೆದು ಹಾಕಿ ಅದಕ್ಕೆ ಅರ್ಧ ಹೋಳು ನಿಂಬೆಹಣ್ಣು ಹಿಂಡಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ, ಇದನ್ನ ತಲೆಗೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡಿ, ಮೊಟ್ಟೆಯ ಹಸಿವಾಸನೆ ಸಹಿಸಲು ಆಗಲ್ಲ ಎಂದಾದ್ರೆ ಸ್ವಲ್ಪ ಕರ್ಪೂರವನ್ನ ಪುಡಿ ಮಾಡಿ ಬೆರೆಸಿಕೊಳ್ಳಿ, ಸಂಪೂರ್ಣವಾಗಿ ಹಸಿವಾಸನೆ ಹೋಗುವುದಿಲ್ಲ, ಆದ್ರೂ ಸ್ವಲ್ಪ...
ಉಗುರು ಕಚ್ಚುವ ಅಭ್ಯಾಸ ಕಡ್ಡಾಯ ಸ್ವಭಾವವಾಗಿದ್ದು, ಇದನ್ನು ಮಕ್ಕಳು ಮತ್ತು ಹದಿಹರೆಯದವರು ಸಾಮಾನ್ಯವಾಗಿ ಮಾಡುತ್ತಾರೆ, ಕೆಲ ಒಮ್ಮೆ ಒತ್ತಡದ ಸಮಯದಲ್ಲಿ ಎಲ್ಲರು ಉಗುರು ಕಚ್ಚುವುದು ಸರ್ವೇ ಸಾಮಾನ್ಯ, ಒನಿಕೊಫಜೆಯಾ ಇದು ಬೆರಳಿನ ಉಗುರುಗಳನ್ನು ಕಚ್ಚುವುದನ್ನು ವಿವರಿಸಲು ಬಳಸುವ ತಾಂತ್ರಿಕ ಪದವಾಗಿದ್ದು, ಈ ಪದವನ್ನು ವೈದ್ಯರನ್ನು ಹೊರತುಪಡಿಸಿ ಯಾರ ಬಾಯಲ್ಲೂ ನೀವು ಬಹುಶಃ ಕೇಳಿರುವುದಿಲ್ಲ. ಉಗುರು ಕಚ್ಚುವುದರಿಂದ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಸೋಂಕುಗಳು ಉಂಟಾಗಬಹುದಾದ ವಿಟ್ಲೋ, ಫೆಲೋನ್ ಅಥವಾ ಪಾರ್ರೋನಿಶಿಯಾದಂಥ ಸಮಸ್ಯೆಗಳನ್ನು ಉಂಟುಮಾಡುವ ವಿವಿಧ ಹೊರಪೊರೆ ಸಮಸ್ಯೆಗಳು ಉಂಟಾಗಬಹುದು, ಬ್ಯಾಕ್ಟೀರಿಯಾವನ್ನು ಬಾಯಿಯಲ್ಲಿ ಹೆಚ್ಚು ಸುಲಭವಾಗಿ ಹರಡಬಹುದು,...
ಪ್ರತಿಯೊಂದು ತರಕಾರಿಗಳಿಗೂ ಅದರದ್ದೇ ಆದ ಆರೋಗ್ಯ ಗುಣಗಳ ಸಾರವನ್ನೇ ಹೊಂದಿರುತ್ತದೆ ಅದರಂತೆ ನಾವು ಇಂದು ತೊಂಡೆಕಾಯಿ ಯಲ್ಲಿರುವ ಹಲವಾರು ಆರೋಗ್ಯಕರ ಗುಣಗಳ ಬಗ್ಗೆ ಅಥವಾ ಲಾಭಗಳ ಬಗ್ಗೆ ತಿಳಿಯೋಣ. ದಿನಕ್ಕೆ ಎರಡು ಬೇಯಿಸದ ಹಸಿ ತೊಂಡೆಕಾಯಿಯನ್ನು ಸೇವಿಸುವುದರಿಂದ ಒಣಗಿದ ಚರ್ಮ ನೀರಿನಂಶವನ್ನು ಪಡೆದು ಮೃದುವಾಗುತ್ತದೆ ಹಾಗೂ ಮಧುಮೇಹದಂತಹ ಗುಣವಾಗುತ್ತದೆ. ತೊಂಡೆಕಾಯಿ ಮಾತ್ರವಲ್ಲದೆ ಅದರ ಎಲೆಗಳನ್ನು ಜಜ್ಜಿ ದೇಹದಲ್ಲಿ ಹುಳು ಕಚ್ಚಿ ಗಾಯ ಅಥವಾ ಅಂತಹ ಸಮಸ್ಯೆಗಳಿದ್ದಲ್ಲಿ ಅದಕ್ಕೆ ತೊಂಡೆಕಾಯಿ ಎಲೆಯ ರಸವನ್ನು...