Home Blog Page 52
ಇತ್ತೀಚಿನ ದಿನಗಳಲ್ಲಿ ಯಾರನ್ನ ನೋಡಿದರು ಅವರ ಕಣ್ಣಿಗೆ ಕನ್ನಡಕ ಇದ್ದೆ ಇರುತ್ತೆ, ನೂರರಲ್ಲಿ 40 ರಷ್ಟು ಜನರು ಶೋಕಿಗೆ ಕನ್ನಡಕವನ್ನ ಧರಿಸಿದರೆ, ಇನ್ನು 60 ರಷ್ಟು ಜನರು ದೃಷ್ಟಿ ದೋಷದಿಂದಾಗಿ ಧರಿಸುತ್ತಾರೆ, ಇದರಿಂದ ನಮಗೆ ತಿಳಿಯುವುದೇನೆಂದರೆ ದೃಷ್ಟಿ ದೋಷದಿಂದ ಹಲವಾರು ಬಳಲುತ್ತಿದ್ದರೆ, ಇದಕ್ಕೆಲ್ಲ ಕರಣ ಇತ್ತೀಚಿನ ದಿನಮಾನದಲ್ಲಿನ ಆಹಾರ ವ್ಯವಸ್ಯೆ, ಇದೆಲ್ಲದಕ್ಕಿಂದ ಹೆಚ್ಚಾಗಿ ಇಂದು ನಾವು ನೀವು ಬಳಸುತ್ತಿರುವ ಟಿವಿ. ಮೊಬೈಲ್, ಕಂಪ್ಯೂಟರ್, ಇವುಗಳನ್ನ ನೋಡಿ ನೋಡಿಯೇ ನಮ್ಮ ಕಣ್ಣುಗಳು ಹಾಳಾಗಿವೆ. ಕಣ್ಣಿನ ಸಮಸ್ಯೆ ಇರುವವರು...
ಪ್ರತಿದಿನ ಹಾಲನ್ನು ಕುಡಿಯುವುದರಿಂದ ಇಷ್ಟು ಉಪಯೋಗ ಇದೆ ಅದು ಯಾವುದು ಅಂತಾ ಕೆಳಗೆ ಕೊತ್ತಿದಿವಿ ನೋಡಿ. ಪ್ರತಿದಿನವೂ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಬೇಕಾಗಿರುವ ಕ್ಯಾಲ್ಶಿಯಮ್ ದೊರೆತು ಮೂಳೆಗಳ ಆರೋಗ್ಯ ಸುಧಾರಿಸುತ್ತದೆ, ಇದು ಮೈಗ್ರೇನ್ ತಲೆನೋವಿನಿಂದ ಉಪಶಮನ ನೀಡುತ್ತದೆ. ಹಾಲಿನಲ್ಲಿರುವ ಕ್ಯಾಲ್ಶಿಯಮ್ ಹಾಗೂ ವಿಟಮಿನ್ ಗಳು ಉಗುರು ಮತ್ತು ಕೂದಲುಗಳ ಆರೋಗ್ಯವನ್ನು ಕಾಪಾಡುತ್ತದೆ, ಮಲಗುವ ಮೊದಲು ಒಂದು ಗ್ಲಾಸ್ ಬಿಸಿ ಹಾಲನ್ನು ಕುಡಿಯಬೇಕು ಇದರಿಂದ ನಮ್ಮ ದೇಹಕ್ಕೆ ಹಿತವಾದ ಅನುಭವಾಗಿ ರಾತ್ರಿ ಒಳ್ಳೆಯ...
ಪ್ರತಿದಿನ ಒಂದು ಎಳನೀರು ಸೇವನೆ ಮಾಡಿದರೆ ಈ ಕೆಳಗಿನ ಸಮಸ್ಯೆಗಳಿಂದ ದೂರವಿರಬಹುದು ಹೌದು ಎಳನೀರು ಒಂದು ಇಂಜೆಕ್ಷನ್ ಗೆ ಸಮ ಎಂದು ಹೇಳಲಾಗುತ್ತದೆ ಹಾಗಾಗಿ ಈ ಕೆಳಗೆ ಇರುವ ಸಮಸ್ಯೆಗಳಿಗೆ ಪರಿಹಾರ ಅಂದ್ರೆ ಅದು ಎಳನೀರು. ಹ್ಯಾಂಗೋವರ್‌ : ವೀಕೆಂಡ್‌ ಪಾರ್ಟಿ ಮುಗಿಸಿ ಬೆಳಗ್ಗೆ ಏಳುವಾಗ ಹ್ಯಾಂಗೋವರ್‌ ಕಾಡುತ್ತಿದೆಯೇ, ಖಾಲಿ ಹೊಟ್ಟೆಯಲ್ಲಿ ಒಂದು ಎಳನೀರು ಕುಡಿದರೆ ಸಾಕು ರಿಫ್ರೆಶ್‌ ಆಗುವಿರಿ. ಬೊಜ್ಜು ಕರಗಲು : ಬೊಜ್ಜು ಕರಗಲು ದಿನಾ ಅರ್ಧ ಗಂಟೆ...
ಥೈರಾಯ್ಡ್ ಕಾಯಿಲೆ ಅಂತೂ ಇತ್ತೀಚೆಗೆ ಎಲ್ಲರ ಮನೆ ನೆಂಟರ ಅಂತೇ ಆಗಿದೆ ಅದಕ್ಕೆ ಪರಿಹಾರ ಒದಗಿಸಲು ನಮ್ಮ ಹಿರೀಕರು ಅಶ್ವಗಂಧ ಥೈರಾಯ್‌ಗೆ ರಾಮಬಾಣ ಎಂದು ತಿಳಿದು ಅಶ್ವಗಂಧವನ್ನು ಪುರಾತನ ಕಾಲದಿಂದಲೂ ಆಯುರ್ವೇದ ಪದ್ದತಿಯಲ್ಲಿ ಹೆಚ್ಚು ಉಪಯೋಗಿಸಲ್ಪಟ್ಟ ಔಷದೀಯ ಸಸ್ಯ ಎಂದು ಹೆಸರುವಾಸಿ, ಇನ್ನೂ ಅನೇಕ ಔಷಧಿಗಳಲ್ಲಿ ಅಶ್ವಗಂಧವನ್ನು ಉಪಯೋಗಿಸ್ತಾರೆ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಕೊರತೆ ಉಂಟಾದ್ರೆ, ನೀವು ನೆನೆಸಿಕೊಳ್ಳಬೇಕಾದ ಮೊದಲ ಸಸ್ಯ ಅಂದ್ರೆ ಅಶ್ವಗಂಧ ಅನೇಕ ಔಷಧೀಯ ಗುಣಗಳನ್ನು ಹೊಂದಿರೋ ಅಶ್ವಗಂಧದಲ್ಲಿ ಆರೋಗ್ಯಕ್ಕೆ ತುಂಬಾ ಯೂಸ್‌ಪೂಲ್ , ಕ್ಯಾನ್ಸರ್‌ನಂಥಾ...
ಧನಾತ್ಮಕ (ಪಾಸಿಟೀವ್) ಆಹಾರ. ಸಿಹಿ ಹಣ್ಣುಗಳು : ಬಾಳೆ, ಪಪಾಯಿ, ಮಾವು, ಸೀಬೆ, ಹಲಸು, ಕರಬೂಜ, ಸಪೋಟ(ಚಿಕ್ಕು), ಸೇಬು, ರಾಮಫಲ, ಸೀತಾಫಲ, ಕಲ್ಲಂಗಡಿ, ಬೆಟ್ಟನೆಲ್ಲೀಕಾಯಿ ಇತ್ಯಾದಿ. ಹುಳಿಹಣ್ಣುಗಳು : ಕಿತ್ತಲೆ, ದ್ರಾಕ್ಷಿ, ಮೂಸಂಬಿ, ನೇರಳೆ, ದಾಳಿಂಬೆ, ಚಕ್ಕೋತ, ನಿಂಬೆ, ಟೊಮೇಟೋ ಇತ್ಯಾದ. ಒಣಹಣ್ಣುಗಳು : ಒಣದ್ರಾಕ್ಷಿ, ಖರ್ಜೂರ, ಅಂಜೂರ ಇತ್ಯಾದಿ. ಸೊಪ್ಪುಗಳು : ಬಸಳೆ, ಮೆಂಥ್ಯ, ಕೊತ್ತಂಬರಿ, ಪುದೀನ,...
ನಿಮ್ಮ ಬಳಿ 2 ನಿಮಿಷ ಸಮಯವಿದ್ದರೆ ಇದನ್ನು ತಪ್ಪದೇ ಓದಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇದ್ದರೆ ಮಾತ್ರ ಓದಿ. 45ಕೆಜಿ ತೂಕದವರು-1.9 ಲೀಟರ್ ನೀರು ಕುಡಿಯಲೇ ಬೇಕು, 50 ಕೆಜಿ ತೂಕದವರು-2.1 ಲೀಟರ್ ನೀರು ಕುಡಿಯಲೇ ಬೇಕು, 55ಕೆಜಿ ತೂಕದವರು-2.3 ಲೀಟರ್ ನೀರು ಕುಡಿಯಲೇ ಬೇಕು. 60ಕೆಜಿ ತೂಕದವರು-2.5 ಲೀಟರ್ ನೀರು ಕುಡಿಯಲೇ ಬೇಕು, 65ಕೆಜಿ ತೂಕದವರು-2.7 ಲೀಟರ್ ನೀರು ಕುಡಿಯಲೇ ಬೇಕು, 70ಕೆಜಿ ತೂಕದವರು-2.9 ಲೀಟರ್ ನೀರು ಕುಡಿಯಲೇ...
ನೀವು ಉಸಿರಾಡುವಾಗ ಉಂಟಾಗುವ ಸಮಸ್ಯೆ ಎಷ್ಟು ಕಿರಿಕಿರಿ ಉಂಟುಮಾಡುತ್ತದೆ ಎಂದು ವಿವರಿಸಲು ಯಾವುದೇ ಪದಗಳಿಲ್ಲ, ಇಲ್ಲಿ 6 ಅತ್ಯಂತ ಪರಿಣಾಮಕಾರಿ ಮನೆ ಪರಿಹಾರಗಳ ಪಟ್ಟಿ ಇಲ್ಲಿದೆ ಅದು ನಿಮಗೆ ಯಾವುದೇ ಸಮಯದಲ್ಲಿ ಉಬ್ಬಸವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಬೆಚ್ಚಗಿನ ದ್ರವವನ್ನು ಕುಡಿಯುವುದು : ನಿಮ್ಮ ಗಾಳಿಪಟದಲ್ಲಿ ಲೋಳೆಯು ಬೆಳವಣಿಗೆಯಾದಾಗ ಸಾಮಾನ್ಯವಾಗಿ ಉಬ್ಬಸ ಉಂಟಾಗುತ್ತದೆ ಬೆಚ್ಚಗಿನ ದ್ರವವನ್ನು ಸೇವಿಸುವುದರಿಂದ ಇದನ್ನು ನಿವಾರಿಸಬಹುದು ಇದು ಲೋಳೆಯ ಒಡೆಯಲು ಸಹಾಯ ಮಾಡುತ್ತದೆ ಮತ್ತು ಗಾಳಿದಾರಿಯನ್ನು ತಡೆಯುವುದು ಈ ಸ್ಥಿತಿಯನ್ನು ತಡೆಗಟ್ಟಲು...
ಸರ್ಕಾರವು ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಅನ್ನು ಖಡ್ಡಾಯ ಮಾಡಿದೆ ಮತ್ತು ತಪ್ಪಿದರೆ ದಂಡವನ್ನು ವಿದಿಸುತ್ತದೆ ಅದರ ಸಲುವಾಗಿ ನಾವು ಕೆಲವೊಮ್ಮೆ ಬೆರೆಯವ ಹೆಲ್ಮೆಟ್ ಗಳನ್ನೂ ಬಳಸಲು ಮುಂದಾಗುತ್ತೀವೆ ಆದರೆ ಅದರಿಂದ ದೊಡ್ಡ ಪ್ರಮಾಣದ ದಂಡವನ್ನೇ ಬರಿಸಬೇಕಾದೀತು, ತಲೆಗೆ ಮತ್ತು ತಲೆಯ ಕೂದಲಿಗೆ ಸಂಭಂದಿಸಿದ ಕಾಯಿಲೆಗಳಲ್ಲಿ ಫಂಗಲ್ ಇನ್ಫೆಕ್ಷನ್ ಕೂಡ ಒಂದು, ನಿಮ್ಮ ತಲೆಯ ನೆತ್ತಿಯ ಮೇಲೆ ಕೆಲವು ಶಿಲೀಂಧ್ರಗಳು ಇರುತ್ತವೆ ಮತ್ತು ಇವು ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡುವ ಕೆಲಸ ಮಾಡುತ್ತದೆ ಆದರೆ ಕೊಳಕು, ಮಾಲಿನ್ಯ, ಎಣ್ಣೆ ಮತ್ತು ಸತ್ತ ಕೋಶಗಳು ಅದರ...
ದೇಹಕೆ ಅಗತ್ಯ ಪೋಷ್ಟಿಕಾಂಶಗಳನ್ನು ಪೂರೈಸುವುದರ ಜೊತೆಗೆ ಇದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಮುಸುಕಿನ ಜೋಳದ ತರಿಯಲ್ಲಿ ನಾರಿನಂಶ ಅಧಿಕವಾಗಿದೆ. ಇದು ದೇಹಕ್ಕೆ ಪ್ರತಿದಿನ ಅಗತ್ಯವಿರುವ ನಾರಿನಂಶವನ್ನು ಪೂರೈಸುತ್ತದೆ. ಒಂದು ಕಪ್ ಹೋಮಿನಿಯಲ್ಲಿ ೪ ಗ್ರಾಂ ನಷ್ಟು ನಾರಿನಂಶವಿದ್ದು, ಇದು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಹಾಗು ರಕ್ತ ಸಂಚಾರವನ್ನು ನಿಯಂತ್ರಿಸುತ್ತದೆ, ಜೊತೆಗೆ ಮದುಮೇಹ ಹಾಗು ಕೊಬ್ಬನ್ನು ನಿಯಂತ್ರಿಸುತ್ತದೆ, ಇದರ ಸೇವನೆಯಿಂದ ದೇಹದ ತೂಕವನ್ನು ಕಾಯ್ದುಕೊಳ್ಳಬಹುದು. ಮುಸುಕಿನ ಜೋಳದ ತರಿಯಲ್ಲಿರುವ ಅಧಿಕ ಪ್ರಮಾಣದ ವಿಟಮಿನ್...
ಸಾಮಾನ್ಯವಾಗಿ ಎಲ್ಲರೂನಿಂಬೆಹಣ್ಣನ್ನು ಹಿಂದಿ ರಸ ಸಂಗ್ರಹಿಸಿ ಸಿಪ್ಪೆಯನ್ನು ಎಸೆದುಬಿಡುತ್ತಾರೆ. ಆದರೆ ಈ ಸಿಪ್ಪೆಯಲ್ಲಿಯೂ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ ಎಂದು ನಿಮಗೆ ಗೊತ್ತಿತ್ತೇ, ನಿಂಬೆಹಣ್ಣಿನಲ್ಲಿ ವಿಟಮಿನ್ ಬಿ6, ಬಿ, ಎ ಹಾಗೂ ಸಿ ಫೋಲಿಕ್ ಆಮ್ಲ, ಮೆಗ್ನಿಶಿಯಂ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಹಾಗೂ ಗಂಧಕ ಉತ್ತಮ ಪ್ರಮಾಣದಲ್ಲಿದೆ. ಇವೆಲ್ಲವೂ ಆರೋಗ್ಯವನ್ನು ವೃದ್ಧಿಸುವುದು ಮಾತ್ರವಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಹಾಗಾದರೆ ಸಿಪ್ಪೆಯಲ್ಲಿ ಏನು ಇಲ್ಲವೇ ಎಂಬ ಪ್ರಶ್ನೆ ನಿಮ್ಮಲ್ಲಿ ಬರಬಹುದು. ಹೌದು ಸಿಪ್ಪೆಯಲ್ಲಿಯೂ ಪೊಟ್ಯಶಿಯಂ ವಿಟಮಿನ್ ಸಿ, ಹಾಗೂ ಕರಗದ ನಾರು ಇದೆ. ಬನ್ನಿ ಈ...