Home Blog Page 61
ತಿಂಗಳಿಗೆ ಒಮ್ಮೆಯಾದರು ನೀವು ಉಗುರು ಮತ್ತು ಕೂದಲನ್ನು ಕತ್ತರಿಸುವುದು ರೂಡಿ, ಯಾಕೆ ಎಂದರೆ ಅದು ನಮ್ಮ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಎಂದು ನಮಗೆ ತಿಳಿದಿರುವ ವಿಷಯ, ಆದರೆ ಎಲ್ಲಾ ದಿನಗಳಲ್ಲೂ ಕೂದಲು ಮಾತ್ತು ಉಗರು ಕತ್ತರಿಸುವುದು ಶ್ರೇಯಸ್ಸು ಅಲ್ಲ. ಮಹಾಭಾರತದಲ್ಲಿ ಈ ಎರಡನ್ನು ಎದ್ದು ನಿಂತು ಕತ್ತರಿಸಿದರೆ ಶಭ ಎಂದು ಉಲ್ಲೇಖಿತವಾಗಿದೆ. ಸೋಮವಾರ : ವಾರದ ಮೊದಲನೆಯ ದಿನವಾದ ಸೋಮವಾರ ಶಾಲೆಯ ಮಕ್ಕಳನ್ನು ಮತ್ತು ಕೆಲಸಕ್ಕೆ ಹೊರಡುವವರು ಶುಚಿಯನ್ನು ಕಾಪಾಡಿಕೊಳ್ಳಲು ಪ್ರತೀ ಸೋಮವಾರ ಈ ಕೆಲಸಗಲ್ಲನ್ನು ಮಾಡಿಯೇ ಹೊರಡುತ್ತಾರೆ ಅಂತವರು ತಿಳಿಯಬೇಕಾದ ಮುಖ್ಯ ವಿಷಯ...
ಸೊಳ್ಳೆಗಳನ್ನು ಓಡಿಸಲು ಕಿಮಿಕಲ್ ಯುಕ್ತ All Out, Good Knight, Jet Coilsಗಳನ್ನು ಕೊಂಡುಕೊಳ್ಳುವುದರಿಂದ ಅದರ ವಾಸನೆ ನಿಮ್ಮ ಉಸಿರಾಟದಲ್ಲಿ ತೊಂದರೆಯನ್ನು ಉಂಟು ಮಾಡುತ್ತವೆ, ಅದಕ್ಕಾಗಿ ನೀವು ಮನೆಯಲ್ಲಿಯೇ ಸ್ವದೇಶಿ ಪರಿಸ ಸ್ನೇಹಿಯಾದ ಕೀಟ ನಾಶಕವನ್ನು ನೀವೇ ಮನೆಯಲ್ಲಿ ತಯಾರಿಸುವುದನ್ನು ತಿಳಿಸುತ್ತೇವೆ, ಇದಕ್ಕಾಗಿ ಆಲ್ ಔಟ್, ಗುಡ್ ನೈಟ್ ಗಳ ಹಳೇ ರೀಫಿಲ್ ಇದ್ದರೆ ಸಾಕು. ಹಳೆಯ ಆಲ್ ಔಟ್, ಗುಡ್ ನೈಟ್ ಗಳ ರೀಫಿಲ್ ತೆಗೆದು ಕೊಂಡು ಅವುಗಳ ಮುಚ್ಚಳಿಕೆ ತೆಗೆಯಬೇಕು. ಹಾಗೆ ಖಾಲಿಯಾಗಿರುವ ರೀಫಿಲ್’ನಲ್ಲಿ ಮೂರು- ನಾಲ್ಕು ಪೂಜೆಗೆ ಉಪಯೋಗಿಸುವ ಕರ್ಪೂರದ ಗುಳಿಗೆಗಳನ್ನು...
ಹೊಸ ಹೊಸ ಅವಿಷ್ಕಾರಗಳು, ವಿವಿಧ ತಂತ್ರಜ್ಞಾನಗಳು ಮನುಷ್ಯನ ಜೀವನಕ್ಕೆ ಸೇರಿಕೊಳ್ಳುತ್ತಲೇ ಇವೆ, ಆದರೆ ಅದರಿಂದ ಎಷ್ಟು ಉಪಯೋಗವೂ ಅಷ್ಟೇ ಕೆಡುಕು ಅಥವ ಅಪಾಯ ಕೂಡ ಇರುತ್ತದೆ. ಈಗ ಇಂತಹದ್ದೇ ಒಂದು ತಂತ್ರಜ್ಞಾನದಿಂದ ಬೆಂಗಳೂರಿನ ಕುಟುಂಬವೊಂದು ಬಲಿಯಾಗಿದೆ. ಹೌದು ಮನೆಯಲ್ಲಿ ಗ್ಯಾಸ್ ಗೀಸರ್ ಬಳಕೆ ಮಾಡುವಾಗ ತುಂಬಾ ಎಚ್ಚರಿಕೆಯಿಂದಿರಬೇಕು ಇಲ್ಲ ಅಂದರೆ ಅಪಾಯ ಕಟ್ಟಿ ಇತ್ತ ಬುತ್ತಿ, ಕೆಲ ದಿನಗಳ ಹಿಂದೆ ಬೆಂಗಳೂರಿನ ಕೆ.ಜಿ.ನಗರದ ಲಕ್ಷ್ಮೀಪುರದಲ್ಲಿ ನಿವಾಸಿಗಳಾದ ೨೩ ವರ್ಷದ ಅರ್ಪಿತಾ ಮತ್ತು ತನ್ನ 3 ವರ್ಷದ...
ನಗರದಲ್ಲಿ ಜನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ, ಇನೊಂದೆಡೆ ದ್ವಿಚಕ್ರ ವಾಹನಗಳು ಕೂಡ, ಹೀಗಿರುವಾಗ ನಗರದಲ್ಲಿ ಕೆಲವೊಂದೆಡೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಬೇರೆ ಇಲ್ಲ, ಎರಡು ನಿಮಿಷದಲ್ಲಿ ಕೆಲಸ ಮುಗಿಸಿ ಬಂದುಬಿಡೋಣ ಅಂತ ಗಾಡಿ ಏನಾದರು ಅಲ್ಲೇ ರಸ್ತೆ ಪಕ್ಕ ಬಿಟ್ಟು ಹೋದರೆ ಆಯ್ತು, ಪೋಲಿಸ್ ವಾಹನ ಬಂದು ನಿಮ್ಮ ವಾಹನ ತೆಗೆದುಕೊಂಡು ಹೋಗಿಬಿಡುತ್ತಾರೆ. ಇತ್ತೀಚಿಗೆ ನೋ ಪಾರ್ಕಿಂಗ್ ದಂಡ ಬೇರೆ ಭಾರಿ ಹೆಚ್ಚಾಗಿದೆ. ಆದರೆ ನೀವು ಇಲ್ಲಿ ತಿಳಿದುಕೊಳ್ಳುವ ವಿಚಾರ ಬಹಳ ಇದೆ. ಸುಮ್ಮನೆ ಇದ್ದಕ್ಕಿದ ಹಾಗೆ...
ದಿನಕ್ಕೆ 2 ಲೋಟಕ್ಕಿಂತ ಅಧಿಕ ಕಾಫಿ ಕುಡಿಯುವ ಅಭ್ಯಾಸ ಇದೆಯೇ ? ಹಾಗದರೆ ನಿಮಗೊಂದು ಸಿಹಿ ಸುದ್ದಿ, ದಿನದಲ್ಲಿ 5 ಲೋಟಕ್ಕಿಂತ ಅಧಿಕ ಕಾಫಿ ಕುಡಿಯುವುದರಿಂದ ಲಿವರ್‌ ಕ್ಯಾನ್ಸರ್‌ ಬರುವುದನ್ನು ತಡೆಯಬಹುದೆಂದು ಲಂಡನ್‌ನಲ್ಲಿ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ. ಈ ಅಧ್ಯಯನದ ಕುರಿತು ಬಿಎಂಜೆ ಜರ್ನಲ್‌ನಲ್ಲಿ ಪ್ರಕಟವಾಗಿದ್ದು, ಕಾಫಿಯು ಹೆಪ್ಟೋಸೆಲ್ಯೂಲರ್‌ ಕ್ಯಾನ್ಸರ್‌ನಿಂದ (HCC) ನಮ್ಮನ್ನು ರಕ್ಷಿಸುತ್ತದೆ ಎಂದು ಅದರಲ್ಲಿ ಹೇಳಲಾಗಿದೆ. ಕ್ಯಾನ್ಸರ್‌ ಕಾಯಿಲೆಯಿಂದ ಸಾಯುವವರ ಪೈಕಿ ಲಿವರ್‌ ಕ್ಯಾನ್ಸರ್‌ನಿಂದ ಸಾಯುವವರ ಸಂಖ್ಯೆ ಎರಡನೇ ಸ್ಥಾನದಲ್ಲಿದೆ. ಒಂದು ಕಪ್‌ ಕಾಫಿ ಕುಡಿಯುವುದರಿಂದ ಈ ಕ್ಯಾನ್ಸರ್‌ ಬರುವ ಸಾಧ್ಯತೆ...
ಹೊರನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿದೆ. ಹೊರನಾಡಿನಲ್ಲಿರುವ ಅನ್ನಪೂರ್ಣೇಶ್ವರಿ ದೇವಾಲಯವು ಈಗ ಕರ್ನಾಟಕದಾದ್ಯಂತ ಹೆಸರು ಪಡೆದಿದೆ ಇದಕ್ಕೆ ಮುಖ್ಯಕಾರಣವೆಂದರೆ, ೧೯೮೦-೧೯೯೦ ರ ದಶಕದಲ್ಲಿ ವಾಹನಗಳು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಅನುಕೂಲವಾದದ್ದರಿಂದ, ಶೃಂಗೇರಿಗೆ ಬರುವ ಪ್ರವಾಸಿಗರು ಅಲ್ಲಿಂದ ೮೦ ಕಿ.ಮೀ. ದೂರ ಇರುವ ಹೊರನಾಡಿಗೂ ಬರತೊಡಗಿದರು ಅದಕ್ಕೂ ಹಿಂದೆ, ಇಲ್ಲಿನ ಅನ್ನಪೂರ್ಣೇಶ್ವರಿ ದೇವಾಲಯದ ವೈಶಿಷ್ಟ್ಯವೆಂದರೆ, ಯಾವುದೇ ಸಮಯದಲ್ಲಿ ಭೇಟಿ ಕೊಡುವ ಜನರಿಗೂ ಇಲ್ಲಿ ಊಟ ಅಥವಾ ಉಪಹಾರವನ್ನು ನೀಡುವ ಪದ್ದತಿ ಇತ್ತು - ರಾತ್ರಿ ಬಂದವರಿಗೂ ತಿನಿಸು ಅಥವಾ ಊಟವನ್ನು...
ಕೊತ್ತಂಬರಿ ಸೊಪ್ಪು ಆಹಾರದ ಅವಿಭಾಜ್ಯ ಅಂಗ, ಅನೇಕರು ಇದನ್ನ ಕೇವಲ ಅಲಂಕಾರಕ್ಕೆ ಮಾತ್ರ ಬಳಕೆ ಮಾಡುತ್ತಾರೆಂದು ತಪ್ಪು ತಿಳಿದಿರುತ್ತಾರೆ, ಇದು ಅಲಂಕಾರಕ್ಕೆ ಅಲ್ಲ ಆರೋಗ್ಯಕ್ಕೂ ಸಾಕಷ್ಟು ಒಳ್ಳೆಯದು. ಕೊತ್ತಂಬರಿ ಸೊಪ್ಪಿನ ಜ್ಯೂಸ್ ಮಾಡಿ ಕುಡಿಯಬಹುದು ಅಥವಾ ಆಹಾರದಲ್ಲಿ ಕೊತ್ತಂಬರಿಯನ್ನ ಹೆಚ್ಚು ಬಳಕೆ ಮಾಡಿದರೆ ಕಿಡ್ನಿಯಲ್ಲಿರುವ ಕಲ್ಲನ್ನ ಕರಗಿಸಲು ಸಹಾಯವಾಗುತ್ತದೆ. ಕಿಡ್ನಿಯಲ್ಲಿ ಕಲ್ಲು ಸೇರಿಕೊಳ್ಳದಂತೆ ನಿಯಂತ್ರಿಸುತ್ತದೆ. ಕೊಲೆಸ್ಟ್ರಾಲ್ ತಗ್ಗಿಸುತ್ತದೆ, ಬಿಪಿ, ಶುಗರನ್ನು ನಿಯಂತ್ರಣದಲ್ಲಿಡುತ್ತದೆ, ದೇಹದಲ್ಲಿ ಸೇರಿರುವ ವಿಷ ಪದಾರ್ಥಗಳನ್ನು ಗುಡಿಸಿಹಾಕುತ್ತದೆ, ಇದರಿಂದಾಗಿ ಮರೆವು,...
ಶಿವನ ಆಶೀರ್ವಾದವನ್ನು ಪಡೆಯಲು ಯಾರಾದರೂ ಬಯಸಿದರೆ 16 ಸೋಮವಾರ ವ್ರತ ಮಾಡುತ್ತಾರೆ, ಈ ವ್ರತ ವಿಶೇಷವಾಗಿ ವಿವಾಹಿತ ಜೀವನದಲ್ಲಿ ತೊಂದರೆಗಳನ್ನು ಎದುರಿಸುತ್ತಿರುವವರಿಗೆ ಮತ್ತು ಅಪೇಕ್ಷಿತ ಜೀವನ ಪಾಲುದಾರನನ್ನು ಮದುವೆಯಾಗಲು ಬಯಸುವವರಿಗೆ ವಿಶೇಷವಾಗಿ ಶಿಫಾರಸು ಮಾಡುತ್ತದೆ, ಶ್ರಾವಣ ತಿಂಗಳ (ಜುಲೈ - ಆಗಸ್ಟ್) ಮೊದಲ ಸೋಮವಾರ 16 ಮಧ್ಯಾಹ್ನ ಉಪವಾಸವನ್ನು ಪ್ರಾರಂಭಿಸಲು ಸೂಚಿಸಲಾಗುತ್ತದೆ, ವ್ರತ ಉಪವಾಸ ಒಳಗೊಂಡಿದೆ, ಶಿವನಿಗೆ ಪೂಜೆ ಮತ್ತು 16 ಸೋಮವಾರ ವೇಗದ ಕಥೆಯನ್ನು ಹೇಳುತ್ತೇವೆ, ಅದಕ್ಕೂ ಮೊದಲು ಸೋಮವಾರ ವ್ರತ ಉಪವಾಸ ವಿಧಾನವನ್ನು ನೋಡೋಣ. 16 ಸೋಮವಾರ ವ್ರತ ಒಂದು ಸರಳ...
ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ. ಹಿಂದೂ ದೇವರುಗಳಲ್ಲಿ ಅತಿ ಶಕ್ತಶಾಲಿ ಎಂದೆನಿಸಿರುವ ಗಣೇಶನು ವಿಘ್ನ ವಿನಾಶಕ ಎಂಬ ಬಿರುದಿನಿಂದಲೇ ಪ್ರಸಿದ್ಧತೆಯನ್ನು ಗಳಿಸಿದವರಾಗಿದ್ದಾರೆ. ಮಗುವಿನ...
ಹೌದು ನಿಮ್ಮಲ್ಲಿ ದೈಹಿಕ ಸಮಸ್ಯೆಗಳು ಒಂದಲ್ಲ ಒಂದು ರೀತಿಯಲ್ಲಿ ಬರುತ್ತಿರುತ್ತವೆ ಅವುಗಳನ್ನು ಹೋಗಲಾಡಿಸಲು ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಸಿಗುವಂತ ಮನೆ ಮದ್ದು ನಿಮ್ಮ ಸಹಾಯಕ್ಕೆ ಬರುತ್ತದೆ. ನೀವು ಹಲವು ದಿನಗಳಿಂದ ಇಂತಹ ಸಮಸ್ಯೆಯಿಂದ ಬಳಲುತ್ತಿದ್ದೀರಾ ಎಂದರೆ ಈ ವಿಧಾನವನ್ನು ಮಾಡಿ ನೋಡಿ ಹಾಗು ಕೀಲು ನೋವು ಮಂಡಿ ನೋವುಗಳಿಂದ ಮುಕ್ತರಾಗಿ. ಹೌದು ಅದ್ಯಾವುದು ಇಂತಹ ಮನೆ ಮದ್ದು ಅಂತೀರಾ? ಪಾರಿಜಾತ ಗಿಡದ ಬಗ್ಗೆ ನೀವು ಕೇಳಿರುತ್ತೀರಾ ಇಲ್ಲ ನೋಡಿರುತ್ತೀರಾ, ಆದರೆ ಹೂ ಬಿಳಿಯ ಬಣ್ಣದಲ್ಲಿರುತ್ತದೆ, ರಾತ್ರಿ ಹೊತ್ತಿನಲ್ಲಿ ಈ ಹೂಗಳು ಬಿಡುತ್ತವೆ, ಸುಮಾರು ದೂರದವರೆಗೂ ಈ...