ನಿಮ್ಮ ಪಿಎಫ್ ಬಗ್ಗೆ ತಿಳಿಯಬೇಕಾದ ಅತ್ಯುತ್ತಮ ಮಾಹಿತಿಗಳು..!! ತಪ್ಪದೇ ಓದಿ.

ಇಪಿಎಫ್ ಅಥವಾ ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಇದು ನಿಮಗೆ ತಿಳಿದೇ ಇರುತ್ತದೆ, ಆದರೆ ಇದರಿಂದ ದೊರೆಯುವ ಇನ್ನೂ ಅನೇಕ ಅತ್ಯುತ್ತಮ ಲಾಭಗಳ ಬಗ್ಗೆ ಅಷ್ಟೊಂದು ಜನರಿಗೆ ತಿಳಿದಿರುವುದಿಲ್ಲ ಹಾಗಾಗಿ ಇ ಪಿ ಎಫ್...

ಕೆಮ್ಮು, ಕಫ, ನೆಗಡಿ, ಜ್ವರಗಳಿಗೆ ಇಲ್ಲಿದೆ ಸೂಕ್ತ ಪರಿಹಾರ..!

ಏಲಕ್ಕಿ ಮತ್ತು ಶುಂಠಿ ಪುಡಿಯನ್ನು ಸೇರಿಸಿಕೊಂಡು ಸೇವಿಸಿದರೆ ಒಣ ಕೆಮ್ಮು ವಾಸಿಯಾಗುತ್ತದೆ, ಕಹಿಬೇವಿನ ಕಷಾಯವನ್ನು ಮಾಡಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ. ಕಲ್ಲು ಸಕ್ಕರೆ ಮತ್ತು ಲವಂಗವನ್ನು ಕೆಮ್ಮು ಬರುತ್ತಿರುವ ಸಂರ್ಭದಲ್ಲಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ. ಒಂದು...

ರೋಡಿನಲ್ಲಿ ಕರ್ಚಿಫ್ ಇಲ್ಲದೆ ಸೀನಿದ್ದಕ್ಕೆ ಜನರು ಈತನಿಗೆ ಏನು ಮಾಡಿದರೂ ಗೊತ್ತಾ ?

ಯುರೋಪಿಯನ್ ದೇಶಗಳಲ್ಲಿ ಸಾವಿರಾರು ಜನರ ಪ್ರಾಣಕಸಿದ ಕೊರೋನ ವೈರಸ್ ಪ್ರಪಂಚದ ಎಲ್ಲಾ ನಾಗರಿಕರ ಎದೆಯಲ್ಲಿ ಆತಂಕ ಸೃಷ್ಟಿ ಮಾಡಿರುವುದು ಸುಳ್ಳಲ್ಲ, ಇನ್ನು ದೇಶದಲ್ಲಿ ಕರೋನ ಬಿಸಿ ಎಷ್ಟಿದೆಯೆಂದರೆ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿಯವರು...

ವಿಜಯ್ ದೇವರಕೊಂಡರ ಹೊಸ ಮನೆಯ ಬೆಲೆ ಕೇಳಿದ್ರೆ ಶಾಕ್ ಆಗ್ತೀರ!

ವಿಜಯ್ ದೇವರಕೊಂಡ ಹೆಸರು ಯಾರಿಗೆ ಗೊತ್ತಿಲ್ಲ ? ಹೆಣ್ಣು ಮಕ್ಕಳ ಹೃದಯ ಕದ್ದಿರುವ ತೆಲುಗಿನ ಸುರದ್ರೂಪಿ ನಟ. ವಿಜಯ್ ದೇವರಕೊಂಡ ಸಾಮಾನ್ಯ ಮಧ್ಯಮ ವರ್ಗದಿಂದ ಬಂದಿರುವ ಇವರು ಈಗ ಹೈದರಾಬಾದ್'ನಲ್ಲಿ ಅತಿ ದೊಡ್ಡ...

ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಈ ಜ್ಯೂಸ್ ಸೇವಿಸಿದರೆ ಸಾಕು..!

ಸಾಮಾನ್ಯವಾಗಿ ದಪ್ಪಗಿರುವವರಿಗೆ ತೆಳ್ಳಗಾಗುವ ಭಯಕೆ ಇದ್ದೆ ಏರುತ್ತದೆ ಅದಕ್ಕಾಗಿ ಹಲವಾರು ಬಗೆಯ ಔಷಧಿಗಳನ್ನು ಸೇವಿಸಿರುತ್ತಾರೆ, ಅದರಿಂದ ಯಾವುದೇ ಪ್ರಯೋಜನಗಳು ಸಿಗದೇ ಬೇಸರವಾಗಿರುತ್ತಾರೆ ಅಂತವರು ಇನ್ನು ಮುಂದೆ ಚಿಂತಿಸುವ ಅವಶ್ಯಕತೆ ಇಲ್ಲ,...

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಡೆಯ ಸಿನಿಮಾದ ಮೂರು ದಿನದ ಕಲೆಕ್ಷನ್ ಎಷ್ಟು ಗೊತ್ತಾ...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಬಿಡುಗಡೆಯಾಗುತ್ತದೆ ಎಂದರೆ ಅದೊಂದು ಕನ್ನಡ ಚಿತ್ರರಸಿಕರಿಗೆ ಹಾಗೂ ದರ್ಶನ್ ಅವರ ಅಭಿಮಾನಿಗಳಿಗೆ ಹಬ್ಬವೇ ಸರಿ, ಬಿಡುಗಡೆಯಾದ ದಿನ ಬೆಳಗಿನ ಜಾವ 1 ಘಂಟೆಗೆ ಅಭಿಮಾನಿಗಳಿಗಾಗಿ ಸಿನಿಮಾ...

ಐದು ಬಗೆಯ ತಲೆ ನೋವಿಗೆ ಸುಲಭ ಮನೆಮದ್ದುಗಳು..!!

ಅತಿಯಾದ ಯೋಚನೆ ಮಾಡು ವುದರಿಂದ ಅಥವಾ ಅತಿಯಾದ ಕೆಲಸದ ಒತ್ತಡದಿಂದಲೋ ತಲೆನೋವು ಬರಬಹುದು, ಇಂದು ಹಲವು ಬಗೆಯ ತಲೆನೋವುಗಳಿಗೆ ತಕ್ಕಂತಹ ಮನೆ ಔಷಧಗಳ ಬಗ್ಗೆ ತಿಳಿಯೋಣ. ಸಾಮಾನ್ಯ ತಲೆನೋವು : ದಾಲ್ಚಿನ್ನಿ ಚಕ್ಕೆ ಯನ್ನು...

ಪೊಲೀಸರಿಂದ ಹೊಸ ಪ್ರಯತ್ನ ಇಲ್ಲಿ ನೋಡಿ ಕೊರೋನ ಹೆಲ್ಮೆಟ್..

ಮಹಾಮಾರಿ ವೈರಸ್ ಬಗ್ಗೆ ಅರಿವು ಮೂಡಿಸಲು ಪೊಲೀಸರು ನಾನಾ ರೀತಿಯ ಪ್ರಯತ್ನಗಳನ್ನು ಪಡುತ್ತಿದ್ದಾರೆ, ಆದರೆ ಜನರು ಮಾತ್ರ ಇದು ಯಾವುದನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ, ಲಾಠಿ ಚಾರ್ಜ್ ಮಾಡಿದರೆ ಅದಕ್ಕೂ ಜನರು ಹಲವು ರೀತಿ...

ಮೊಮ್ಮೋಗಳು ಪ್ರಿಯಕರನ ಜೊತೆ ಸೆ ಕ್ಸ್ ನಡೆಸುವಾಗ ಅಜ್ಜಿ ಬಂದಳು! ಮುಂದೆ ನೆಡೆದಿದ್ದನ್ನು ಊಹಿಸಲು ಸಾಧ್ಯವಿಲ್ಲ

ಉತ್ತರ ಪ್ರದೇಶದ ಜಾನ್ಸಿ ಎಂಬ ನಗರದಲ್ಲಿ ಪ್ರಿಯಕರನ ಜೊತೆ ಸೇರಿ ಅಪ್ರಾಪ್ತ ಹುಡುಗಿ ತನ್ನ ಅಜ್ಜಿಯನ್ನೇ ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ, ಅಜ್ಜಿ ಹೆಸರು ಮುಮ್ತಾಜ್ 63 ವರ್ಷ, ಪ್ರಕರಣ ಪ್ರೇಮ್ ನಗರದ...
0FansLike
68,300FollowersFollow
124,000SubscribersSubscribe

Featured

Most Popular

ದಂಪತಿಗಳು ಬೇಗನೆ ಮಗುವನ್ನು ಪಡೆಯಲು ಇಲ್ಲಿದೆ ಕೆಲವು ಉಪಯುಕ್ತ ಟಿಪ್ಸ್..!!

ಮದುವೆಯಾಗಿ ವರ್ಷಗಳು ಕಳೆಯುತ್ತಾ ಬಂದರೆ ಹೆಣ್ಣುಮಕ್ಕಳಿಗೆ ಎದುರಾಗುವ ಅತಿ ದೊಡ್ಡ ಪ್ರಶ್ನೆ ಎಂದರೆ ಅದು ಇನ್ನೂ ಏನು ವಿಶೇಷ ಇಲ್ಲವೇ ಎಂದು, ಸಾಮಾನ್ಯವಾಗಿ ಮದುವೆಯಾಗಿ ಮೊದಲ ವರ್ಷದಲ್ಲಿ ಮಗುವನ್ನು ಪಡೆಯುತ್ತಾರೆ, ಆದರೆ ಇನ್ನು...

Latest reviews

ದೇಹದ ತೂಕ ಇಳಿಸುವ ಮೊದಲು ತೂಕ ಹೆಚ್ಚಾಗಲು ಕಾರಣಗಳೇನು ಎಂಬುದನ್ನ ತಿಳಿಯಿರಿ..!!

ಹಲವುಜನರು ತೂಕ ಕಡಿಮೆ ಮಾಡಿ ಸ್ಲಿಮ್ ಆಗಿ ಕಾಣಲು ಇಚ್ಚಿಸುತ್ತಾರೆ, ಆದರೆ ಇವರೆಲ್ಲರೂ ಮಾಡುವ ಮೊದಲನೇ ತಪ್ಪೆಂದರೆ ಅವರ ದೇಹದ ತೂಕ ಯಾಕೆ ಹೆಚ್ಚಾಗಿದೆ ಎಂದು ತಿಳಿಯದೆ ಇರುವುದು, ಮೊದಲು...

ಅಸಿಡಿಟಿ ಮತ್ತು ಅಮ್ಲಪಿತ್ತ ಸಮಸ್ಯೆಗಳಿಗೆ ಪೈನಾಪಲ್ ಅನ್ನು ಈ ರೀತಿಯಲ್ಲಿ ಬಳಸಿ..!!

ಪೈನಾಪಲ್ ಪೋಷಕಾಂಶಗಳ ಆಗರ : ಮೂಲತಃ ಬ್ರೆಜಿಲ್ ದೇಶಕ್ಕೆ ಸೇರಿದ್ದು, ಪೈನಾಪಲ್ ಅತಿ ಉಪಯುಕ್ತವಾದ ಹಣ್ಣು ಇದರಿಂದ ಗೊಜ್ಜು, ಕೇಸರಿಭಾತ್, ಜ್ಯೂಸು, ಮೊರಬ್ಬ, ಫ್ರುಟ ಸಲಾಡ್, ಸಾಸಿವೆ ಇತ್ಯಾದಿ ರುಚಿಕರವಾದ...

ರಕ್ತ ಹೀನತೆ, ಇರುಳುಕಣ್ಣು ಹಾಗು ಥೈರಾಯ್ಡ್ ನಂತಹ ಸಮಸ್ಯೆಗಳಿಗೆ ರಾಮ ಬಾಣ ಈ ಹಲಸಿನ...

ಹಲಸಿಲು ಹಣ್ಣು ನೋಡಲು ಎಷ್ಟು ಒರಟೊ ತಿನ್ನಲು ಅಷ್ಟೇ ರುಚಿ. ಹಲಸಿನ ಹೆಸರು ಕೇಳಿದರೆ ಸಾಕು ಬಾಯಿಯಲ್ಲಿ ನೀರು ಬರುವುದು ಖಂಡಿತ, ಈ ಹಲಸಿನ ಹಣ್ಣನ್ನ ತಿನ್ನುವುದರ ಬಗ್ಗೆ ಕೆಲವರಲ್ಲಿ ಭಿನ್ನಾಭಿಪ್ರಾಯಗಳಿವೆ. ಈ...

More News