ಕನ್ನಡದಲ್ಲಿ ಬಹುಕೋಟಿ ಚಿತ್ರ ನಿರ್ಮಾಣವಾಗುವುದು ಬಹಳ ಕಡಿಮೆ ಆದರೆ ಇತ್ತೀಚಿನ ವರ್ಷಗಳಲ್ಲಿ ಬಹುಕೋಟಿ ಚಿತ್ರಗಳು ನಿರ್ಮಾಣವಾಗುತ್ತಿದೆ, ಅದರ ಸಂಗತಿ ಮೊದಲು ಬರುವುದು ಕೆಜಿಎಫ್ ಚಿತ್ರ, ಈಗ ಅದೇ ಸಾಲಿನಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರವು...
ನಮ್ಮ ಪುರಾಣದಲ್ಲಿ ಹಾವುಗಳು ಹನ್ನೆರಡು ವರ್ಷ ಬಿಡದೆ ದ್ವೇಷ ಸಾದಿಸುತ್ತೆ ಎಂದು ಉಲ್ಲೇಖ ಮಾಡಲಾಗಿದೆ ಹಾಗು ಈಗಲೂ ನಮ್ಮ ಹಿರಿಯರ ಬಾಯಲ್ಲಿ ಹಾವಿನ ದ್ವೇಷ ಕಟ್ಟಿಕೊಳ್ಳಬಾರದು ಎಂಬ ಮಾತು ಬರುವುದು ಸಾಮಾನ್ಯ, ಈ...
ಸುಧಾಮೂರ್ತಿ ಕರ್ನಾಟಕ ಪ್ರತಿಷ್ಠಿತ ಇನ್ಫೋಸಿಸ್ ಕಂಪನಿಯ ಸಂಸ್ಥಾಪಕ ನಾರಾಯಣ ಮೂರ್ತಿಯವರ ಧರ್ಮ ಪತ್ನಿ. ಕೋಟ್ಯಾಧೀಶೆಯಾಗಿದ್ದರೂ ಅತ್ಯಂತ ಸರಳವಾಗಿ ಬದುಕುತ್ತಿರುವ ಜೀವನೋತ್ಸಾಹಿ. ಇವರು ಅತ್ಯಂತ ಕಡುಬಡತನದಲ್ಲಿ ಹುಟ್ಟಿ ಬೆಳದು ಬಡತನದ ಕಷ್ಟ,ಬೇಗೆಯನ್ನು ತಿಳಿದವರು.
ಅದಕ್ಕಾಗಿಯೇ ದೀನರ,...
ಶಿವನಿಗೆ ಮೂರನೆಯ ಕಣ್ಣು ಹಿಂಬದಿಯಲ್ಲಿ ಇದ್ದರೆ, ತಾಯಿ ಜಗನ್ಮಾತೆ ಗೆ ಹಣೆಯ ಮೇಲೆ ಇರುವ ಕುಂಕುಮ ಮೂರನೆಯ ಕಣ್ಣು ಎಂದು ಹೇಳುತ್ತಾರೆ, ಎರಡು ಹುಬ್ಬುಗಳ ನಡುವೆ ಇರುವ ಕುಂಕುಮ ಸೌಭಾಗ್ಯ, ಶುಭದ ಸಂಕೇತ,...
ಹದ್ದು, ಗೂ'ಬೆ, ಕಾಗೆಗಳು ಮನೆಯೊಳಗೆ ಪ್ರವೇಶ ಮಾಡುವುದು ಅಶುಭಕರ ಎನ್ನುವಮಾತಿದೆ, ಇದು ಸರಿಯೇ ಎಂಬ ಪ್ರಶ್ನೆ ನಮ್ಮೆಲ್ಲರನ್ನು ಕಾಡುತ್ತಿರುತ್ತದೆ. ಈ ರೀತಿ ಹೇಳಲು ಕಾರಣವೇನು ನೋಡೋಣ. ಭಾ'ವನಾತ್ಮಕತೆಯಿಂದ ನೋಡುವುದಾದರೆ ಹದ್ದು, ಗೂ'ಬೆ, ಕಾಗೆ...
ನಾವು ದೇವಸ್ಥಾನಕ್ಕೆ ಹೋಗುವುದು ಬರುವುದು ಇದ್ದೆ ಇರುತ್ತದೆ, ಪ್ರತಿ ದಿನ ಹೋಗಲು ಸಾಧ್ಯವಾಗಿಲ್ಲ ಅಂದರು ವಾರಕ್ಕೆ ಒಮ್ಮೆಯಾದರೂ ಹೋಗುತ್ತೇವೆ, ಇನ್ನು ಕೆಲವರು ತಿಂಗಳಿಗೆ ಒಮ್ಮೆ ತಮ್ಮ ಇಷ್ಟ ದೇವತೆಯ ಅನುಗ್ರ ಪಡೆಯಲು ದೇವಸ್ಥಾನಕ್ಕೆ...
ನಮಗೆ ಒಂದು ಜೀನ್ಸ್ ಪ್ಯಾಂಟ್ ಹಾಕುವುದೇ ಕಷ್ಟ.ಟೈಟ್ ಆಗಿ ಮಡೆಯುವುದೇ ಕಷ್ಟವಾಗುತ್ತದಡ.ಆದರೆ ಇಲ್ಲೊಬ್ಬಳು ಒಂದರ ಮೇಲೊಂದರಂತೆ ಎಂಟು ಜೀನ್ಸ್ ಪ್ಯಾಂಟ್ ಹಾಕಿ ವೈರಲ್ ಆಗಿದ್ದಾಳೆ.ಆದರೆ ಆಕೆ ಮಾಡಿರುವುದು ಗನಂಧಾರಿ ಕೆಲಸವೇನಲ್ಲ. ಕಳ್ಳತನ. ಅದು...
ಮಾನವನಿಗೆ ಹಲವು ರೀತಿಯ ಕಾಯಿಲೆಗಳು ಕಾಡುತ್ತವೆ ಪ್ರತಿಯೊಂದು ರೋಗಕ್ಕೂ ಮಾನವ ಪ್ರಕೃತಿಯಲ್ಲಿ ಸಿಗುವ ವಸ್ತುಗಳನ್ನು ಬಳಸಿ ಔಷಧಗಳನ್ನು ಕಂಡುಹಿಡಿದಿದ್ದಾನೆ ಆದರೆ ಮನುಷ್ಯನ ಬುದ್ಧಿಗೂ ಮೀರಿದ ಕಾಯಿಲೆಗಳು ಭೂಮಿಯ ಮೇಲೆ ಇನ್ನೂ...
ಶೀತ ಎಂದರೇನು : ಶೀತವು ಸಾಮಾನ್ಯವಾದ ಸಮಸ್ಯೆಗಳಲ್ಲಿ ಒಂದು ಈ ಸೋಂಕು ಮೂಗು, ಧ್ವನಿ ಪೆಟ್ಟಿಗೆ, ಗಂಟಲು ಮತ್ತು ಶ್ವಾಸಕೋಶಗಳು ಸೇರಿದಂತೆ ಮೇಲಿನ ವಾಯುಮಾರ್ಗದ ಮೇಲೆ ಪರಿಣಾಮ ಬೀರುತ್ತದೆ ಶೀತವನ್ನು...
ಸಾಮಾನ್ಯವಾಗಿ ಈಶ್ವರಬಳ್ಳಿ ಹಳ್ಳಿಗರಿಗೆ ಚಿರಪರಿಚತವಾಗಿರುವುದು, ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ, ಇದು ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇದರ...
ನಿಮ್ಮ ಮನೆಯಲ್ಲಿ ಸುಲಭವಾಗಿ ಸಿಗುವಂತ ಈ ಮೆನೆ ಮದ್ದು ನಿಮ್ಮ ಅರಿಶಿನ ಹಲವು ರೋಗಗಳನ್ನು ಹೋಗಲಾಡಿಸುವಂತಹ ಅಂಶವನ್ನು ಹೊಂದಿದೆ ಅರಿಶಿನದ ಹಾಲು ಎಂಬುದು ಹಿಂದಿನ ಕಾಲದಿಂದಲೂ ಕುಡಿಯುತಿದ್ದು ಹಾಗು ಆಯುರ್ವೇದದಲ್ಲೂ ಕೂಡ ಇದರ...
ಬಂಗಾರ ಎಂದರೆ ಯಾರಿಗೆ ಆಸೆ ಇಲ್ಲ ಹೇಳಿ, ಹೊಳೆಯುವ ಚಿನ್ನ ಕಣ್ಣನ್ನು ಪಳಪಳ ಎಂದು ಬಿಟ್ಟು ನೋಡುವಂತೆ ಮಾಡುತ್ತದೆ, ಹೀಗಿರುವಾಗ ಬರೀ ಸಾಮಾನ್ಯ ಜನರು ಮಾತ್ರವಲ್ಲದೆ ದೊಡ್ಡ ದೊಡ್ಡ ದೇಶಗಳು ಬಂಗಾರದ ಕ್ರೋಡೀಕರಣಕ್ಕೆ...
ಯುರೋಪ್ ಪಪ್ಪಾಯಿ ಹಣ್ಣಿನ ತವರೂರು ಇದರ ವೈಜ್ಞಾನಿಕ ಹೆಸರು ಕ್ಯಾರಿಕಾ, ಪಪ್ಪಾಯಿಯಲ್ಲಿ ವಿವಿಧ ತಳಿಗಳಿವೆ, ಮೆಕ್ಸಿಕೊದಲ್ಲಿ ಶೇಕಡ ನಲವತ್ತರಷ್ಟು ಬಿಳಿ ಪಪ್ಪಾಯಿಯನ್ನು ಬೆಳೆಯುತ್ತಾರೆ, ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲೂ ಕಾಣಸಿಗುವ, ಎಲ್ಲ ಋತುಗಳಲ್ಲೂ ದೊರೆಯುವ...