ಶ್ರೀ ವೀರಾಂಜನೇಯ ಸ್ವಾಮಿಯ ನೆನೆಯುತ್ತಾ ಹಾಗೂ ಆತನ ಆಶೀರ್ವಾದವನ್ನು ಪಡೆಯುತ್ತ ಇಂದಿನ ದಿನ ಭವಿಷ್ಯ ನೋಡೋಣ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ರವರಿಂದ.
ಮೇಷ ರಾಶಿ : ಆರ್ಥಿಕ ಸಂಪನ್ಮೂಲಗಳು ಅಭಿವೃದ್ಧಿ ಹೊಂದಲಿವೆ....
ಜಾಯಿಕಾಯಿಯನ್ನು ನಮ್ಮ ಅಡುಗೆಯಲ್ಲಿ ಮಸಾಲೆ ಪದಾರ್ಥಗಳಾಗಿ ಬಳಸಿಕೊಳ್ಳುವ ರೂಢಿ ಇದೆ, ಅಷ್ಟೇ ಅಲ್ಲದೆ ಈಗ ನನ್ನ ವಿಶೇಷವಾದ ಪರಿಮಳದೊಂದಿಗೆ ಆಯುರ್ವೇದದಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ, ಪ್ರಪಂಚದ ಎಲ್ಲಾ ಭಾಗದಲ್ಲೂ ಬಳಸುವ ಮಸಾಲೆ ಪದಾರ್ಥ ಜಾಯಿಕಾಯಿ...
ಸಾಮಾನ್ಯವಾಗಿ ಬರುವ ತಲೆ ನೋವಿನಿಂದ ಸಹಿಸಲಾಗದ ಹಿಂಸೆಯಾಗುತ್ತದೆ, ಆದರೆ ಕೆಲವೊಮ್ಮೆ ಬರುವ ಈ ಅರ್ಧ ತಲೆ ನೋವು ಜೀವವನ್ನೇ ಹಿಂಡುತ್ತದೆ, ಅರ್ಧತಲೆ ನೋವು ಬಂದರೆ ಕಣ್ಣುಗಳ ಸ್ನಾಯುಗಳು ಎಳೆದಂತಾಗಿ ಬಹಳಷ್ಟು...
ಇಂದು ಕ್ರೀಡೆ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ಮುದುಕರ ತನಕ ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸುತ್ತಾರೆ. ಕೆಲವರಿಗೆ ಪ್ರತಿದಿನ ಆಟ ಆಡದಿದ್ದರೆ ಅಥವಾ ಆಟ ನೋಡದೆ ಇದ್ದರೆ ಆ...
ಈಗ ಕಾಲ ಬದಲಾಗಿದೆಯೋ ಅಥವಾ ಜನರೇ ಬದಲಾಗಿದ್ದಾರೋ ಗೊತ್ತಿಲ್ಲ. ಆದರೆ ಶ್ರೀಮಂತಿಕೆ, ಅಹಂಕಾರ ಮನುಷ್ಯನನ್ನು ಕುರುಡಾಗಿಸುತ್ತೆ. ಅಂದರೆ ಇತರರು ಕಷ್ಟದಲ್ಲಿದ್ದರೂ ಅವರನ್ನು ನಾವು ನೋಡುವುದಿಲ್ಲ. ಕುರುಡಾಗುತ್ತೇವೆ.
ಚೀನಾದ ರಾಜಧಾನಿ ಬೀಜಿಂಗ್'ನಲ್ಲಿ ಒಂದು ದೊಡ್ಡ ಆಸ್ಪತ್ರೆಗೆ...
ಮೇಷ ರಾಶಿ : ವಿಷಯಗಳನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ಮನೆಯವರ ವಿಶ್ವಾಸದ ದುರುಪಯೋಗ ಮಾಡಿಕೊಳ್ಳದಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣುವಿರಿ. ಸಂಜೆಯ ವೇಳೆಗೆ ಮಾನಸಿಕ ಕಿರಿ ಕಿರಿ ಎದುರಾದೀತು. ನಿಮ್ಮ ಯಾವುದೇ...
ಸ್ನಾನ ಪದ್ಧತಿಗಳು ಹತ್ತು ಹಲವಾರು ಉಂಟು ಪ್ರತಿ ದಿನ ಬ್ರಾಹ್ಮೀ ಮುಹೂರ್ತ ಕಳೆದ ನಂತರ ಸ್ನಾನ ಮಾಡುವ ಪದ್ಧತಿಯಿಂದ ದೇಹ ಶುದ್ಧವಾಗುವುದು ಮನಸ್ಸು ಪ್ರಫುಲ್ಲವಾಗುತ್ತದೆ.
ಸ್ನಾನ ಮಾಡದೆ ಇರುವ ದಿನ ಮನಸ್ಸಿಗೆ ಒಂದು ವಿಧವಾದ...
ದೇವಾಲಯ ಅಥವಾ ಮನೆಯನ್ನು ಪ್ರವೇಶಿಸುವ ಮೊದಲು ನಾವು ನಮ್ಮ ಪಾದಗಳನ್ನು ತೊಳೆದುಕೊಳ್ಳುತ್ತೇವೆ. ನಾವು ಪಾದಗಳನ್ನು ತೊಳೆದುಕೊಳ್ಳದೆ ಅಥವಾ ಶೂಗಳನ್ನು ಧರಿಸಿ ದೇವಸ್ಥಾನಕ್ಕೆ ಪ್ರವೇಶಿಸುವುದು ಹಿಂದೂ ಧರ್ಮದಲ್ಲಿ ನಿಷಿದ್ಧ ಮತ್ತು ದೊಡ್ಡ ಪಾಪವೆಂದು ಪರಿಗಣಿಸಲಾಗುತ್ತದೆ...
ಭಾವನಾತ್ಮಕತೆ : ನಮ್ಮ ಶಾಸ್ತ್ರಗಳು ಯುಗ ಯುಗಗಳ ಬಗ್ಗೆ ಉಲ್ಲೇಖ ಮಾಡಿದೆ, ಯಾವ ಯುಗದಲ್ಲಿ ಜನರು ಯಾವ ಗುಣಗಳು ಅಥವಾ ವರ್ತನೆ ಹೊಂದಿದ್ದರು ಎಂದು ದಾಖಲೆಗಳು ಉಂಟು, ತಾಳೆಗರಿ ಎನ್ನುವುದು ಅಂದಿನ ಕಾಲದಲ್ಲಿ...
ಮನೆಯಲ್ಲಿ ನೀವು ಇಷ್ಟ ಪಟ್ಟು ತರುವ ಕೆಲವು ವಸ್ತುಗಳು ಋಣಾತ್ಮಕ ಶಕ್ತಿಗಳನ್ನು ಮನೆಯ ಒಳಗೆ ಬಂದರೆ ಇನ್ನು ಕೆಲವು ಧನಾತ್ಮಕ ಶಕ್ತಿ ಗಳನ್ನು ಸಂಚರಿಸುವಂತೆ ಮಾಡುತ್ತದೆ, ಆದರೆ ಯಾವ ವಸ್ತುವಿಗೆ ಯಾವ ರೀತಿಯ...
ಹಣವು ಒಂದು ಕ್ಷಣ ಪ್ರತಿಯೊಬ್ಬರಿಗೂ ಆಸೆ ಹುಟ್ಟಿಸುವುದು ಖಂಡಿತ, ದಿನ ಬೆಳಗ್ಗೆಯಿಂದ ಸಂಜೆವರೆಗೂ ಕಷ್ಟಪಟ್ಟು ದುಡಿದರೂ ಕೇವಲ ಬಿಡುಗಾಸು ಸಿಗುತ್ತದೆ ಅಂತಹದರಲ್ಲಿ ಒಂದೇ ಕ್ಷಣದಲ್ಲಿ ಲಕ್ಷಾಂತರ ರೂಪಾಯಿ ಸಿಕ್ಕರೆ ಯಾರು ಬಿಡುವುದಿಲ್ಲ ಎಂಬುದು...