ನಮ್ಮ ಸಂಪ್ರದಾಯ, ಆಚಾರ ವಿಚಾರ ಪದ್ಧತಿಗಳಲ್ಲಿ ಯಾವುದೋ ಒಂದು ವೈಜ್ಞಾನಿಕ ಸತ್ಯ ಇರುತ್ತದೆ. ಅಷ್ಟಿಲ್ಲದೆ ಹಿರಿಯರು ಸಂಪ್ರದಾಯ ರೂಪಿಸುತ್ತಿರಲಿಲ್ಲ.
ಗಂಡ ಹೊರಗೆ ಹೋಗುವಾಗ ಹೆಂಡತಿಯ ಈ ಭಾಗವನ್ನು ಮುಟ್ಟಿದರೆ ಅವನಿಗೆ ಒಳ್ಳೆಯದಾಗುತ್ತದಂತೆ. ಮನೆಯಲ್ಲಿ ಲಕ್ಷ್ಮಿ...
ಮದುವೆ ಸಮಾರಂಭ ಗಳಲ್ಲಿ ಹೆಚ್ಚು ಜನರನ್ನು ಸೇರಿಸಿಕೊಂಡು ಆಡಂಬರದಲ್ಲಿ ಮದುವೆ ಮಾಡಬಾರದು ಎಂದು ಈಗಾಗಲೇ ಸರ್ಕಾರ ಆದೇಶ ನೀಡಿದೆ, ಇದರ ನಡುವೆಯೂ ಹಲವು ಮದುವೆ ಕಾರ್ಯಕ್ರಮಗಳು ನಡೆಯುತ್ತಲೇ ಇದೆ ಹಾಗೂ ಈ ಸಮಾರಂಭ...
ಮನುಷ್ಯ ಇಡೀ ಪ್ರಪಂಚವನ್ನೇ ಬದಲಿಸುತ್ತೇನೆ ಎಲ್ಲವನ್ನೂ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡು ತಿರುಗಿಸುತ್ತೇನೆ ಎಂದು ಜಂಬದಿಂದ ಕೊಚ್ಚಿ ಕೊಳ್ಳುತ್ತಾನೆ ಆದರೆ ಅವನಿಗೇನು ಗೊತ್ತು ಮೊದಲು ನನ್ನನ್ನು ಅಂದರೆ ನನ್ನ ಮನಸ್ಸನ್ನು ನಿಯಂತ್ರಣದಲ್ಲಿ...
ಸ್ನೇಹಿತರೆ ಬೀಚ್ ಅಂದರೆ ಯಾರಿಗೆ ಇಷ್ಟ ಇರಲ್ಲ ಹೇಳಿ, ಸಮುದ್ರದ ಬದಿಯಲ್ಲಿ ಕುಳಿತಾಗ ಸಿಗುವ ನೆಮ್ಮದಿನೇ ಬೇರೆ ಮನಸ್ಸಿಗೆ ಅದೇನೋ ಖುಷಿ, ಒಂದೆಡೆ ಅಲೆಗಳ ಹಬ್ಬರವಾದರೆ ಮತ್ತೊಂದೆಡೆ ಬೀಸುವ ಗಾಳಿ, ಇವೆಲ್ಲ ಮನಸಿಗೆ...
ಕಲರ್ಸ್ ಕನ್ನಡದಲ್ಲಿ ಖ್ಯಾತ ನಟ ಸೃಜನ್ ಲೋಕೇಶ್ ಅವರು ನಡೆಸಿಕೊಡುವ ಮಜಾ ಟಾಕೀಸ್ ಯಾರಿಗೆ ತಾನೇ ಗೊತ್ತಿಲ್ಲ. ಮಜಾ ಟಾಕೀಸ್ ನಲ್ಲಿ ಬರುವ ಒಂದೊಂದು ಪಾತ್ರಗಳೂ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ಪ್ರತಿಯೊಂದು...
ಪ್ರಪಂಚದ ಉಳಿದ ಯಾವುದೇ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಟಿಕ್ ಟಾಕ್ ಅತಿಹೆಚ್ಚು ಜನಪ್ರಿಯತೆಯನ್ನು ಪಡೆದಿತ್ತು ಎಂದರೆ ಸುಳ್ಳಲ್ಲ, ಹಾಗಾಗಿ ಕೇವಲ ಭಾರತದಿಂದಲೇ ಚೀನಿ ಮೂಲದ ಟಿಕ್ ಟಾಕ್, ಶೇರ್ ಇಟ್, ವಿಚ್...
ಬಿಗ್ಬಾಸ್ ಭಾರತೀಯ ಟಿವಿ ಮಾಧ್ಯಮದ ಜನಪ್ರಿಯ ರಿಯಾಲಿಟಿ ಶೋ. ಇದು ಹಿಂದಿ ,ತಮಿಳು, ತೆಲುಗು ಹಾಗೂ ಕನ್ನಡದ ಭಾಷೆಗಳಲ್ಲಿ ಮೂಡಿ ಬರುತ್ತಿದೆ. ಕನ್ನಡದಲ್ಲಿ ಈಗ 7 ನೇ ಸೀಜನ್ ನಡೆಯುತ್ತಿದೆ.ಕನ್ನಡದಲ್ಲಿ ಬಿಗ್ ಬಾಸ್...
ಅಸಿಡಿಟಿ ಸಮಸ್ಯೆಗೆ ಯಾವುದೇ ವಯೋಮಿತಿ ಇರುವುದಿಲ್ಲ, ಪ್ರತಿಯೊಬ್ಬರಿಗೂ ಪ್ರತಿ ವಯಸ್ಸಿನಲ್ಲೂ ಬರಬಹುದು, ಹೊಟ್ಟೆ ಉರಿ, ಹೊಟ್ಟೆ ಉಬ್ಬರ, ಗ್ಯಾಸ್ ನಂತಹ ಸಮಸ್ಯೆಗಳು ಇಂದಿನ ಆಧುನೀಕತೆಯ ಫಾಸ್ಟ್ ಫುಡ್ ಲೈಫ್ ಸ್ಟೈಲ್...
ಮದುವೆಯಾಗಿ ವರ್ಷಗಳು ಕಳೆಯುತ್ತಾ ಬಂದರೆ ಹೆಣ್ಣುಮಕ್ಕಳಿಗೆ ಎದುರಾಗುವ ಅತಿ ದೊಡ್ಡ ಪ್ರಶ್ನೆ ಎಂದರೆ ಅದು ಇನ್ನೂ ಏನು ವಿಶೇಷ ಇಲ್ಲವೇ ಎಂದು, ಸಾಮಾನ್ಯವಾಗಿ ಮದುವೆಯಾಗಿ ಮೊದಲ ವರ್ಷದಲ್ಲಿ ಮಗುವನ್ನು ಪಡೆಯುತ್ತಾರೆ, ಆದರೆ ಇನ್ನು...
ಹೌದು ಮೂಲಂಗಿ ಉತ್ತಮ ಆರೋಗ್ಯವನ್ನು ರೂಪಿಸುವಲ್ಲಿ ಸಹಕಾರಿಯಾಗಿದೆ, ಹಾಗು ಹಲವು ರೋಗಗಳನ್ನು ನಿವಾರಿಸುವ ಅಂಶವನ್ನು ಹೊಂದಿದೆ. ಜೀರ್ಣಕ್ರಿಯೆಗೆ ಸಹಕಾರಿ ಮೂಲಂಗಿಯಲ್ಲಿ ನಾರಿನಾಂಶವು ಹೆಚ್ಚಾಗಿರುವ ಕಾರಣದಿಂದ ಇದು ಕರುಳಿನಲ್ಲಿರುವ ವಿಷ ಹಾಗೂ ಕಲ್ಮಶವನ್ನು ಹೊರಹಾಕಿ...
ಕರುನಾಡಲ್ಲಿ ಕೊರೋನ ಮರಣ ಮೃದಂಗ ಬಾರಿಸುತ್ತಿದೆ ಅದರಲ್ಲೂ ಬೆಂಗಳೂರಿನಲ್ಲಿ ಇದರ ಪ್ರಮಾಣ ಅತಿ ಹೆಚ್ಚಾಗಿದೆ ಆದಕಾರಣ ಕನ್ನಡಿಗರು ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಿದ್ದು ಇದಕ್ಕೆ ಪುಷ್ಟಿ ನೀಡುವಂತೆ ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ...
ತನ್ನ ಜೀವಿತಾವಧಿಯಲ್ಲಿ ಸ್ವ ಇಚ್ಛೆಯಿಂದ ಅಂಗದಾನ ಮಾಡುವುದಾಗಿ ಘೋಷಿಸಿ ನೊಂದಾಯಿಸಿದ್ದ ಅಥವಾ ನೊಂದಾಯಿಸದೆ ಇದ್ದ ವ್ಯಕ್ತಿಯೊಬ್ಬ ಕಾರಣಾಂತರಗಳಿಂದ ಮಸ್ತಿಷ್ಕ ಮೃತ ಸ್ಥಿತಿಯಲ್ಲಿರುವಾಗ ಇವರ ಕುಟುಂಬದ ಸದಸ್ಯರು ಇವರ ಅಂಗಾಂಗಗಳನ್ನು ಮತ್ತೊಬ್ಬ...