ಅನಂತ ಪದ್ಮನಾಭಸ್ವಾಮಿ ದೇವಾಲಯದ ಅಚ್ಚರಿಯ ವಿಡಿಯೋ ಒಮ್ಮೆ ನೋಡಿ..!!

0
15570

ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನವು ತಿರುವನಂತಪುರಂನಲ್ಲಿರುವ ವಿಷ್ಣುವಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ. ಈ ದೇವಾಲಯವನ್ನು ಪ್ರಸ್ತುತ ಟ್ರಾವಂಕೂರು ರಾಜಮನೆತನದ ನೇತೃತ್ವದಲ್ಲಿ ನಡೆಸಲಾಗುತ್ತದೆ. ಟ್ರಾವಂಕೂರು ಮಹಾರಾಜರು ಚೆರರು ಮತ್ತು ಶ್ರೇಷ್ಠ ಸಂತ ಕುಲಶೇಖರ ಅಲ್ವಾರ್ ಅವರ ವಂಶಸ್ಥರು.

ಶ್ರೀ ಪದ್ಮನಾಭಸ್ವಾಮಿಯ ಮೂಲಸ್ಥಾನವು ಕಾಸರಗೋಡಿನ ಅನ೦ತಪುರ೦ ದೇವಸ್ಥಾನವೆ೦ದು ಹೇಳಲಾಗುತ್ತದೆ. ಒಳ್ಳೆಯದು, ತಿರುವನ೦ತಪುರ೦ ನಲ್ಲಿರುವ ಶ್ರೀ ಪದ್ಮನಾಭಸ್ವಾಮಿಯ ದೇವಸ್ಥಾನವನ್ನು ಕನ್ಯಾಕುಮಾರಿಯಲ್ಲಿರುವ ಆದಿಕೇಶವ ಪೆರುಮಾಳ್ ದೇವಸ್ಥಾನದ ಪ್ರತಿರೂಪದ೦ತೆ ಕಾಣಲಾಗುತ್ತದೆ.

ಶ್ರೀ ಪದ್ಮನಾಭಸ್ವಾಮಿಯ ಕಾರಣದಿ೦ದಾಗಿಯೇ ತಿರುವನ೦ತಪುರ೦ ನಗರಕ್ಕೆ ಆ ಹೆಸರು ಬ೦ದಿರುವುದು. ತಿರುವನ೦ತಪುರ೦ ಎ೦ಬ ಪದವನ್ನು ಮಲಯಾಳ ಭಾಷೆಯಿ೦ದ ಅನುವಾದಿಸಿದಲ್ಲಿ, ಅದರರ್ಥವು ಭಗವಾನ್ ಅನ೦ತನ ನಗರ ಎ೦ದಾಗುತ್ತದೆ.

ದೇವಾಲಯದ ಆರು ಕಲ್ಲರ ಅಥವಾ ಕೋಣೆಗಳ ಪೈಕಿ, ಭರತಕ್ಕನ್ ಕಲ್ಲರ (ಚೇಂಬರ್ ಬಿ) ಶ್ರೀ ಪದ್ಮನಾಭಸ್ವಾಮಿಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಇದು ದೇವಾಲಯದ ಖಜಾನೆಯ ಭಾಗವಲ್ಲ. ಪವಿತ್ರ ಕೊಟಡಿಲ್ಲಿ ಶ್ರೀ ಪದ್ಮನಾಭದ ಮೂರ್ತಿಯಾದ ಶ್ರೀಚಕ್ರಂ ದೇವತೆಯ ಶಕ್ತಿಯನ್ನು ಹೆಚ್ಚಿಸಲು ಅನೇಕ ಅಮೂಲ್ಯ ವಸ್ತುಗಳನ್ನು ಹೊಂದಿದೆ. ಇನ್ನು ಕೆಳಗೆ ನೀಡಿರುವ ವೀಡಿಯೊ ಒಮ್ಮೆ ನೋಡಿ

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here