ಮನುಷ್ಯನಿಗೆ ನಿದ್ದೆ ಅನ್ನೋದು ತುಂಬ ಮಹತ್ವ ಯಾಕೆ ಅಂದ್ರೆ ಮನುಷ್ಯ ನಿದ್ದೆ ಸರಿಯಾಗಿ ಮಾಡದಿದ್ದರೆ ಹಲವು ರೀತಿಯ ಖಾಯಿಲೆಗಳು ಮತ್ತು ಹಲವು ಮಾನಸಿಕ ತೊಂದರೆಗಳಾಗುವ ಸಂಭವ ಹೆಚ್ಚು. ಹೀಗಿರುವ ಕಡಿಮೆ...
ಶ್ರೀ ಕೋಲ್ಕತ್ತಾ ಕಾಳಿ ಮತ್ತು ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ 944...
ಮಲೇರಿಯಾ ರೋಗವು ಮಾನವ ವರ್ಗವನ್ನು ಅತ್ಯಂತ ವಾಗಿ ಕಾಡಿಸುವ ಸಮಸ್ಯೆಯಾಗಿದೆ, ಇದು ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಬರುತ್ತದೆ, ಈ ಜಾತಿಯ ಹೆಣ್ಣು ಸೊಳ್ಳೆಯು ಮನುಷ್ಯನನ್ನು ಕಚ್ಚಿದಾಗ ಅವನ ಶರೀರದಿಂದ...
ಏಲಕ್ಕಿ ಮತ್ತು ಶುಂಠಿ ಪುಡಿಯನ್ನು ಸೇರಿಸಿಕೊಂಡು ಸೇವಿಸಿದರೆ ಒಣ ಕೆಮ್ಮು ವಾಸಿಯಾಗುತ್ತದೆ, ಕಹಿಬೇವಿನ ಕಷಾಯವನ್ನು ಮಾಡಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ.
ಕಲ್ಲು ಸಕ್ಕರೆ ಮತ್ತು ಲವಂಗವನ್ನು ಕೆಮ್ಮು ಬರುತ್ತಿರುವ ಸಂರ್ಭದಲ್ಲಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.
ಒಂದು...
ಹೌದು ಮೂಲಂಗಿ ಉತ್ತಮ ಆರೋಗ್ಯವನ್ನು ರೂಪಿಸುವಲ್ಲಿ ಸಹಕಾರಿಯಾಗಿದೆ, ಹಾಗು ಹಲವು ರೋಗಗಳನ್ನು ನಿವಾರಿಸುವ ಅಂಶವನ್ನು ಹೊಂದಿದೆ. ಜೀರ್ಣಕ್ರಿಯೆಗೆ ಸಹಕಾರಿ ಮೂಲಂಗಿಯಲ್ಲಿ ನಾರಿನಾಂಶವು ಹೆಚ್ಚಾಗಿರುವ ಕಾರಣದಿಂದ ಇದು ಕರುಳಿನಲ್ಲಿರುವ ವಿಷ ಹಾಗೂ ಕಲ್ಮಶವನ್ನು ಹೊರಹಾಕಿ...
ಸ್ನೇಹಿತರೆ ಈಗಾಗಲೇ ಕೊರೊನ ದೇಶದ ಉಳಿದ ರಾಜ್ಯಗಳಾದ ಮಹಾರಾಷ್ಟ್ರ, ದೆಹಲಿ, ನಮ್ಮ ಪಕ್ಕದ ತಮಿಳಿನಾಡು ಹಾಗು ಗುಜರಾತ್ ಗಳಲ್ಲಿ ನನ್ನ ಅಟ್ಟಹಾಸ ನೆಡೆಸುತ್ತಲೇ ಇದೆ, ಆದರೆ ಕರ್ನಾಕಟ ಇವುಗಳಿಗೆ ಹೋಲಿಕೆ ಮಾಡಿದಾಗೆ ಸಮಾದಾನಕರವಾಗಿತ್ತು...
ಅಳಲೇಕಾಯಿ ಸಿಪ್ಪೆಯನ್ನು ಮತ್ತು ಸಮಪ್ರಮಾಣ ಜೀರಿಗೆಯನ್ನು ಸ್ವಲ್ಪ ತುಪ್ಪ ಹಾಕಿ ಹುರಿದು, ಚೂರ್ಣ ಮಾಡಿ ಒಂದು ಸಲಕ್ಕೆ 1.25 ಗ್ರಾಂ ನಷ್ಟು ದಿನಕ್ಕೆ ಮೂರು ಬಾರಿ, 3 - 4 ದಿನ ಮಜ್ಜಿಗೆಯಲ್ಲಿ...
ಸಾಮಾನ್ಯವಾಗಿ ಆಹಾರ ಸೇವಿಸಿದ ನಂತರ ಸ್ವಲ್ಪ ಭಾರವಾಗುವುದು ಸಹಜ ಅದರಲ್ಲೂ ಕೆಲವು ಜನರಿಗೆ ಆಹಾರ ಸೇವಿಸಿದ ನಂತರ ಎದೆಯಲ್ಲಿ ಸಹಿಸಲಾರದಷ್ಟು ನೋವು ಶುರುವಾಗುತ್ತೆ ಆದ್ದರಿಂದ ಒಮ್ಮೊಮ್ಮೆ ಭಯ ಆಗುತ್ತೆ ಅದು ಹಾರ್ಟ್ ಪ್ರಾಬ್ಲಮ್...
ಮನೆಯ ಮಹಿಳೆಯರಿಗೆ ಈ ಸಮಸ್ಯೆ ಅತಿ ಹೆಚ್ಚಾಗಿ ಕಾಡುತ್ತದೆ, ಎಷ್ಟೇ ಕಷ್ಟಪಟ್ಟರೂ ಕೆಲವು ಬಾರಿ ಕುಕ್ಕರ್ ಲಿಕೇಜ್ ಆಗುವುದು ನಿಲ್ಲಿಸುವುದಿಲ್ಲ, ಇದರಿಂದ ಅಡುಗೆ ಮಾಡುವುದು ತಡವಾಗುತ್ತದೆ ಅಷ್ಟೇ ಇಲ್ಲದೆ ಅಡುಗೆ ಮನೆ ಸಂಪೂರ್ಣವಾಗಿ...
ಸಮುದ್ರದ ಆಳದಲ್ಲಿ ಹಲವಾರು ನಮಗೆ ತಿಳಿಯದ ಜೀವಿಗಳು ವಾಸ ಮಾಡುತ್ತಿದೆ, ಇನ್ನು ಇಂತಹ ಜೀವಿಗಳ ಬಗ್ಗೆ ಹಲವು ವಿಜ್ಞಾನಿಗಳು ಅಧ್ಯನ ಸಹ ಮಾಡುತ್ತಿದ್ದಾರೆ, ಇಂತಹ ಸಮಯದಲ್ಲೇ ಸಮುದ್ರದ ಆಳದಿಂದ ರಾಕ್ಷಸ ಜಿರಳೆ ಒಂದು...
ಸ್ನಾನ ಪದ್ಧತಿಗಳು ಹತ್ತು ಹಲವಾರು ಉಂಟು ಪ್ರತಿ ದಿನ ಬ್ರಾಹ್ಮೀ ಮುಹೂರ್ತ ಕಳೆದ ನಂತರ ಸ್ನಾನ ಮಾಡುವ ಪದ್ಧತಿಯಿಂದ ದೇಹ ಶುದ್ಧವಾಗುವುದು ಮನಸ್ಸು ಪ್ರಫುಲ್ಲವಾಗುತ್ತದೆ.
ಸ್ನಾನ ಮಾಡದೆ ಇರುವ ದಿನ ಮನಸ್ಸಿಗೆ ಒಂದು ವಿಧವಾದ...
ಒಂದು ಬಟ್ಟಲು ಬಿಸಿ ನೀರಿನಲ್ಲಿ ಅರ್ಧ ಟಿ ಚಮಚ ಅಡುಗೆ ಉಪ್ಪು ಕರಗಿಸಿ ಈ ನೀರಿನಿಂದ ಬಾಯಿಯನ್ನು ಮುಕ್ಕಳಿಸುವುದರಿಂದ ಬಾಯಿಯ ಹುಣ್ಣು ವಾಸಿಯಾಗುವುದು.
ಕಿವಿಗೆ ಇರುವೆ ಹೊಕ್ಕಾಗ ಅಡುಗೆ ಉಪ್ಪಿನ ದ್ರವನ್ನು ಕಿವಿಗೆ ಬಿಟ್ಟರೆ...
ಕಲಿಯುಗದ ಅಜಾತಶತ್ರು ಹಾಗೂ ಚಿರಂಜೀವಿ ಆಂಜನೇಯ ಪ್ರೀತಿಯ ವಾರ ಅದು ಮಂಗಳವಾರ, ಮಂಗಳವಾರ ಹನುಮಂತನ ಪೂಜೆ ಮಾಡುವುದು ಶ್ರೇಷ್ಠ ಕರ ಹಾಗೂ ಪಂಚಾಂಗದ ಪ್ರಕಾರ ಶ್ರಾವಣ ಮಾಸ ವರ್ಷದ 5ನೇ ತಿಂಗಳು ಶಿವ...