ಅತಿಯಾದ ಸೀನು, ಅರ್ಧ ತಲೆನೋವು ಹಾಗು ಅಜೀರ್ಣಕ್ಕೆ ಮನೆಮದ್ದು..!!

ಅತಿಯಾದ ಸೀನಿಗೆ : ಅತಿಯಾದ ಸೀನಿಗೆ  ಜೇನುಮೇಣ ತುಪ್ಪ ಮತ್ತು  ಗುಗ್ಗುಲಗಳನ್ನು ಸಮಭಾಗ ಸೇರಿಸಿ ಅರೆದು ಕೆಂಡದ ಮೇಲೆ ಹಾಕಿ ಹೋಗೆ ತೆಗೆದುಕೊಳ್ಳುವುದರಿಂದ ಅತಿಯಾದ ಸೀನು ಪರಿಹಾರವಾಗುತ್ತದೆ. ಅರ್ಧ ತಲೆನೋವು ನಿವಾರಣೆಗೆ : ಕೆಂಪು...

ನೀವು ಈ ಮಂತ್ರಗಳನ್ನು ಹೇಳುತ್ತಾ ದೇವರಿಗೆ ದೀಪ ಹಚ್ಚಿದರೆ ಮನೆಯಲ್ಲಿ ಲಕ್ಷ್ಮಿ ನೆಲಸಿ ದರಿದ್ರ ನಿವಾರಣೆಯಾಗುತ್ತದೆ!

ದಿನವಿಡಿ ನಂದಿಹೋಗದೆ ದೇವರನ್ನು ಬೆಳಗುವ ದೀಪವೇ ನಂದಾದೀಪ, ನoದ ಎಂದರೆ ಭಗವಂತ (ಅನಂದೋ ನಂದನೋ ನಂದಃ ವಿಷ್ಣುಸಹಸ್ರನಾಮ)ನಂದಯತಿ ಭಕ್ತಾನ್ ಇತಿನಂದಃ ದೀಪದ ಅರ್ಥ : ದೀಪ್ಯತೇ ದೀಪಯತಿ ವಾ ಸ್ವo ಪರಂ ಚೇತಿ ದೀಪಃ,...

ನಿಮಗಿದು ಗೊತ್ತ ನೋಡಿ ಆಶ್ಚರ್ಯ ಆಗುತ್ತೆ..!!

ಅಜ್ಞಾತ ಅಥವಾ ಕಡಿಮೆ ತಿಳಿದಿರುವ ಸಂಗತಿಗಳು, ಜ್ಞಾನ ಎನ್ನುವುದು ಎಂದಿಗೂ ತುಂಬಲಾರದ ಕೊಡ, ಪ್ರಪಂಚದಲ್ಲಿ ನಮಗೆ ತಿಳಿಯದ ಅದೆಸ್ಟೊ ಸಹಸ್ರಾರು ವಿಷಯಗಳಿವೆ, ಒಂದಷ್ಟು ನಿಮಗೆ ತಿಳಿಸುವ ಪ್ರಯತ್ನ. ವೆನಿಲ್ಲಾ : ನಿಮಗೆ ತಿಳಿದಿದೆಯೇ, ವೆನಿಲಾ...

ಬೆಳಗ್ಗೆ ಪತ್ನಿ ನಂತರ ಸಂಜೆ ಪತಿಯ ಸಾವು, ಏನಿದು ವಿಧಿಯಾಟ!

ಜೀವನ ದೊಡ್ಡದು, ಅದನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದು ತಾನೇ ಎಲ್ಲರೂ ಇಷ್ಟು ಕಷ್ಟಪಟ್ಟು ಕೆಲಸ ಮಾಡುವುದು ಮುಂದಿನ ಜೀವನದ ಬಗ್ಗೆ ಮುಂಜಾಗ್ರತೆ ವಹಿಸುವುದು, ತಮ್ಮ ಜೀವನಕ್ಕೆ ಸರಿಹೊಂದುವ ಜೋಡಿಯನ್ನು ಆಯ್ಕೆ ಮಾಡಿಕೊಳ್ಳುವುದು, ಇದೇ...

ಅಧಿಕ ತೂಕ, ಹೊಟ್ಟೆ ಸುತ್ತ ಕೊಬ್ಬನ್ನು ಅರಿಶಿಣ, ನಿಂಬೆರಸದಿಂದ ಕಡಿಮೆ ಮಾಡಿಕೊಳ್ಳಬಹುದು ಗೊತ್ತಾ..!!

ಅರಿಶಿಣ ನಾವು ಅಡುಗೆಯಲ್ಲಿ ಹೆಚ್ಚಾಗಿ ಬಳಸುವ ಪದಾರ್ಥ ಇದರಿಂದ ಅಡುಗೆಗೆ ಒಳ್ಳೆಯ ರುಚಿ ಬರುತ್ತದೆ ಅಷ್ಟೇ ಅಲ್ಲದೆ ಅರಿಶಿಣವನ್ನು ನಮ್ಮ ಹಿರಿಯರು ಆಂಟಿ ಸೆಪ್ಟಿಕ್ ಆಗಿ ಗಾಯಗಳು ವಾಸಿಯಾಗಲು ಸಹ ಬಳಸುತ್ತಿದ್ದರು ಇನ್ನು...

ಬ್ರಹ್ಮ ತನ್ನ ಮಗಳಾದ ಸರಸ್ವತಿಯನ್ನು ಮದುವೆ ಆದ ಸತ್ಯವಾದ ಕಥೆ ನೋಡಿ

ಶ್ರೀ ಕೋಲ್ಕತ್ತಾ ಕಾಳಿ ಮತ್ತು ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ 944...

ಚಿಕ್ಕ ವಯಸ್ಸಿನಲ್ಲೇ ಬರುವ ಬಿಳಿ ಕೂದಲಿಗೆ ಇಲ್ಲಿದೆ ಟಿಪ್ಸ್…!!

ಹೀಟ್ ಪ್ರೊಟೆಕ್ಷನ್ : ಇದು ಕೂದಲನ್ನು ಬಿಳಿಯಾಗುವುದರಿಂದ ತಡೆಗಟ್ಟುವಂತಹ ಒಂದು ಕ್ರಮವಾಗಿದೆ, ಮಿತಿಮೀರಿದ ಬಿಸಿಲು ಮತ್ತು ಬೆವರು ನೆತ್ತಿಯನ್ನು ಒಣಗಿಸುತ್ತದೆ ಇದರಿಂದ ನಿಮ್ಮ ಕೂದಲ ಆಯಸ್ಸು ಬಲು ಬೇಗ ಮುಗಿಯುತ್ತದೆ ಅದರಿಂದ ಕೂದಲು...

ಮುಟ್ಟಾದ ಹೆಂಗಸರು ಮನೆಯಲ್ಲಿ ಏನನ್ನು ಮುಟ್ಟಬಾರದು ಎನ್ನುವುದರ ಬಗ್ಗೆ ನಮ್ಮ ಧರ್ಮ ಎಷ್ಟು ಚೆನ್ನಾಗಿ ಹೇಳಿದೆ ಗೊತ್ತಾ..?

ಪ್ರತಿಯೊಂದು ಮನೆಯಲ್ಲೂ ಇಂದಿಗೂ ಮನೆಯ ಹೆಣ್ಣು ಮಕ್ಕಳು ಮುಟ್ಟಾದಾಗ ಮನೆಯ ಒಂದು ಮೂಲೆಗೆ ಕೂರಿಸಿ ಬಿಡುತ್ತಾರೆ, ಏನನ್ನು ಮುಟ್ಟಲು ಬಿಡುವುದಿಲ್ಲ, ಮನೆಯ ದೇವರ ಕೋಣೆ ಹೀಗಿರಲಿ ಅಡುಗೆ ಕೋಣೆಗೂ ಅವರನ್ನು ಸೇವಿಸುವುದಿಲ್ಲ, ಮುಟ್ಟಾದ...

ಎಚ್ಚರ ಉಪವಾಸದ ಹೆಸರಿನಲ್ಲಿ ನೀವು ಕೂಡ ಈ ತಪ್ಪುಗಳನ್ನು ಮಾಡುತ್ತಿದ್ದೀರಾ..!?

ತಿಂಗಳಿಗೆ ಅಥವಾ ವಾರದಲ್ಲಿ ಒಂದು ದಿನ ಉಪವಾಸ ಮಾಡುವುದರಿಂದ ದೇಹದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಸಾಮಾನ್ಯವಾಗಿ ಯಾರು ಉಪವಾಸ ಮಾಡುವುದಿಲ್ಲ, ಬದಲಿಗೆ ತಮ್ಮ ಇಷ್ಟ ದೇವರಿಗೆ ಒಂದು ದಿನವನ್ನು ಅರ್ಪಣೆ ಮಾಡಿ, ತಮ್ಮ...
0FansLike
68,300FollowersFollow
124,000SubscribersSubscribe

Featured

Most Popular

ವಿಶ್ವದ ಮೂರನೇ ಅತಿ ಎತ್ತರದ ಹನುಮಂತನ ಪ್ರತಿಮೆಯ ವೀಡಿಯೊ..!!

ಬಾರದಲ್ಲಿ ಮಾತ್ರವಲ್ಲದೆ ವಿಶ್ವದ ತುಂಬೆಲ್ಲ ಹನುಮಂತನ ಪೂಜೆ ಮಾಡುತ್ತಾರೆ, ಅದರಂತೆಯೇ ಗುಡಿ ಗೋಪುರಗಳನ್ನು ಕಟ್ಟಿಸುತ್ತಾರೆ, ಹಾಗು ಕೆಲವು ಪುರಾತನ ದೇವಾಲಯಗಳು ಬಹಳಷ್ಟಿದೆ, ಪ್ರತಿಯೊಂದು ದೇವಾಲಯಕ್ಕೂ ದೇವರಿಗೂ ವೈಶಿಷ್ಠ್ಯಗಳು ಹಲವು, ಅದರಂತೆ...

Latest reviews

ಕೈ ಕಾಲು ಹುಳುಕಿದರೆ ಹುಣಸೆ ಹಣ್ಣನ್ನು ಬಳಸಿ ಈ ರೀತಿ ಮಾಡಿದರೆ ನೋವು ಕ್ಷಣದಲ್ಲಿ...

ಸಾಮಾನ್ಯವಾಗಿ ಕಾಲು ಕೈಗಳು ಹುಳುಕಿದರೆ ಇವುಗಳ ನೋವು ಅಂತಿಂತದ್ದಲ್ಲ, ನೋವು ಕಡಿಮೆ ಮಾಡಿಕೊಳ್ಳಲು ಬಹಳ ಕಷ್ಟ ಪಡುತ್ತೇವೆ, ಹಾಗು ಬಹಳ ದಿನಗಳ ವರೆಗೂ ನೋವನ್ನು ನುಂಗುತ್ತೇವೆ, ಕೊನೆಗೆ ವೈದ್ಯರ ಬಳಿ ಹೋದರೆ ಅವರು...

ಆಯುರ್ವೇದದ ಪ್ರಕಾರ ಬಿಳಿ ಎಕ್ಕೆ ಗಿಡ ನಿಮ್ಮ ಯಾವ ರೋಗವನ್ನ ನಿವಾರಿಸುತ್ತದೆ ಗೊತ್ತಾ..?

ಈ ಬಿಳಿ ಎಕ್ಕೆ ಗಿಡ ನಿಮ್ಮ ಆರೋಗ್ಯಕ್ಕೆ ತುಂಬಾನೇ ಒಳಿತು ಮತ್ತು ಹಲವು ರೋಗಗಳನ್ನು ಹೋಗಲಾಡಿಸುತ್ತದೆ. ಎಕ್ಕೆಯ ವಾತನಾಶಿನಿ, ಕುಷ್ಠ, ತುರಿಕೆ, ಘಾಯ, ಪ್ಲೀಹ, ಗುಲ್ಮ ಮೂಲವ್ಯಾಧಿ, ಯಕೃತ್ ವೃದ್ಧಿಗಳಲ್ಲಿ ಗುಣಕಾರಿಯು ಕ್ರಿಮಿನಾಶಕವು...

ಕನ್ನಡತಿಗೆ ಒಂದು ವರ್ಷ. ನಟಿ ಚಿತ್ಕಲಾ ಬಿರಾದರ್ ಹೇಳಿದ್ದೇನು ಗೊತ್ತಾ.

ನಮಗೆಲ್ಲರಿಗೂ ಗೊತ್ತಿರುವ ಹಾಗೆ ಕರ್ನಾಟಕದಾದ್ಯಂತ ಎಲ್ಲರ ಮನೆಮಾತಾಗಿರುವ ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿ ಎಂದರೆ ಅದು ಕನ್ನಡತಿ. ಕನ್ನಡತಿ ಎಂದ ತಕ್ಷಣ ಎಲ್ಲರೂ ಹೇಳುವುದು ಒಂದೇ ಮಾತು. ಬಹಳ ನೈಜವಾಗಿ ಮೂಡಿಬರುತ್ತಿರುವ ಒಂದೇ ಒಂದು...

More News