ಬರಲಿದ್ದಾರೆ ಡಿ ಬಾಸ್ ಕಿರುತೆರೆ ನಿರೂಪಣೆಗೆ ಟಿಆರ್ ಪಿ ಉಡೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡದ ಅತಿ ಖ್ಯಾತ ನಟ ಹಾಗೂ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಯಾರೆಂದರೆ ಅದು ದರ್ಶನ್ ಮಾತ್ರ. ನೇರ ನುಡಿಯ ದರ್ಶನ್ ತಾವಾಯಿತು , ತಮ್ಮ ಕೆಲಸವಾಯಿತು...

ಮಗನನ್ನು ರೈತನಾಗಿ ಮಾಡಲು ಒಂದು ಲಕ್ಷ ಸಂಬಳದ ಕೆಲಸ ಬಿಟ್ಟ ಮಹಾ ತಾಯಿ

ಇಂಧೋರ್'ನ ಹಳ್ಳಿಯೊಂದರಲ್ಲಿ ಹತ್ತು ವರ್ಷದ ಮಗನಿಗೆ ಕೃಷಿ ಕೆಲಸ ಕಲಿಸುತ್ತಿರುವ ತಾಯಿಯ ಕೆಲಸ ಅಚ್ಚರಿ ಮೂಡಿಸುತ್ತಿದೆ. ಕಾರಣ ತಾಯಿ ಏನು ಸಾಮಾನ್ಯ ರೈತ ಕುಟುಂಬದವರೂ ಅಲ್ಲ. ಮತ್ತು ಹಳ್ಳಿಯವರೂ ಅಲ್ಲ. ಅವರ ಬಗ್ಗೆ...

ನಿಮ್ಮ ಪಿಎಫ್ ಬಗ್ಗೆ ತಿಳಿಯಬೇಕಾದ ಅತ್ಯುತ್ತಮ ಮಾಹಿತಿಗಳು..!! ತಪ್ಪದೇ ಓದಿ.

ಇಪಿಎಫ್ ಅಥವಾ ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಇದು ನಿಮಗೆ ತಿಳಿದೇ ಇರುತ್ತದೆ, ಆದರೆ ಇದರಿಂದ ದೊರೆಯುವ ಇನ್ನೂ ಅನೇಕ ಅತ್ಯುತ್ತಮ ಲಾಭಗಳ ಬಗ್ಗೆ ಅಷ್ಟೊಂದು ಜನರಿಗೆ ತಿಳಿದಿರುವುದಿಲ್ಲ ಹಾಗಾಗಿ ಇ ಪಿ ಎಫ್...

ಹುಟ್ಟಿದ ನಾಲ್ಕು ಗಂಟೆಯಲ್ಲೇ ಮಗು ಸಾವು, ತಾಯಿಯಿಂದ ಎದೆ ಹಾಲು ದಾನ

ತಾಯ್ತನ ಅನ್ನುವುದು ಹೆಣ್ಣಿನ ಜೀವನದ ಪರಿಪೂರ್ಣ ಘಟ್ಟ.ಪ್ರತಿಯೊಬ್ಬ ಮುದುವೆಯಾದ ಹೆಣ್ಣೂ ತಾನು ತಾಯಿಯಾಗಬೇಕು, ಮಡಿಲಲ್ಲಿ ಮಗುವನ್ನು ಆಡಿಸಬೇಕು ಎಂದು ಕನಸು ಕಾಣುತ್ತಾಳೆ.ಆದರೆ ವಿಧಿ ಆಟ ಬೇರೇ ಇರುತ್ತದೆ.ಕೆಲವರಿಗೆ ಮಕ್ಕಳು ಆಗಿ ಕೊನೆಯ ತನಕ...

ನನ್ನ ಬಳಿ ಯಾರೂ ಸೆಲ್ಫಿ ತೆಗೆದುಕೊಳ್ಳುತ್ತಿಲ್ಲ ಎಂದು ಅತ್ತ ಹುಚ್ಚ ವೆಂಕಟ್

ನಾನು ಬದಲಾಗಿದ್ದೇನೆ ಎಂದು ವೆಂಕಟ್ ಅಲ್ಲಲ್ಲ ಅವರೇ ಈಗಲೂ ಹೇಳಿಕೊಳ್ಳುವಂತೆ ಹುಚ್ಚ ವೆಂಕಟ್ ಒತ್ತಿ ಒತ್ತಿ ಹೇಳುತ್ತಿದ್ದಾರೆ. ಅದಕ್ಕಾಗಿ ಸುದ್ದಿಗೋಷ್ಟಿ ಕರೆದಿದ್ದ ಹುಚ್ ವೆಂಕಟ್ ನನಗೆ ಅರಿವಾಗಿದೆ. ಇದ್ದ ಷ್ಟು ದಿನ ನಾನು...

ಶ್ರೀಮಂತನಾಗಲು ಬೇಕಾದ 7 ಸುಲಭ ಮಾರ್ಗಗಳು..!!

ಮೊದಲಿಗೆ ನೀವು ಶ್ರೀಮಂತರಾಗುವಿರಿ, ನಿಮ್ಮ ಉತ್ತರವು "ಹೌದು" ಎಂದು ನನಗೆ ಗೊತ್ತು, ಈ ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಶ್ರೀಮಂತರಾಗಿರಲು ಬಯಸುತ್ತಾರೆ, ಆದರೆ ಅದಕ್ಕೆ ಬೇಕಾದ ಮಾರ್ಗಗಳು ಓದಿ ಒಮ್ಮೆ, ಪ್ರಪಂಚದ ನಿಯಮದ ಪ್ರಾಕಾರ ಮಾಡುವ...

ಭಾನುವಾರ ಈ ಕೆಲಸಗಳನ್ನು ಮಾಡಿದರೆ ಉದ್ಯೋಗ ಇಲ್ಲದವರಿಗೆ ಖಂಡಿತವಾಗಿಯೂ ಉತ್ತಮ ಉದ್ಯೋಗಗಳು ದೊರೆಯುತ್ತದೆ..!!

ಒಳ್ಳೆ ಉದ್ಯೋಗದ ಕನಸನ್ನು ಹೊತ್ತು ಸ್ಕೂಲು ಕಾಲೇಜುಗಳಲ್ಲಿ ಉತ್ತಮ ವಿದ್ಯಾಭ್ಯಾಸವನ್ನು ಪಡೆಯುತ್ತೇವೆ, ದೊಡ್ಡ ದೊಡ್ಡ ಡಿಗ್ರಿಗಳನ್ನು ಸಂಪಾದನೆ ಮಾಡುತ್ತೇವೆ ಆದರೆ ನಾವು ಇಷ್ಟಪಟ್ಟ ಅಥವಾ ನಮ್ಮ ಓದಿಗೆ ಸರಿಸಮನಾದ ಕೆಲಸಗಳು...

ಭಾರತೀಯ ಪರಂಪರೆಯಲ್ಲಿ ಅರಿಶಿಣ ಮತ್ತು ಕುಂಕುಮ ಹೆಣ್ಣು ಮಕ್ಕಳಿಗೆ ಸೌಭಾಗ್ಯದ ಗುರುತು ಎಂದು ಹೇಳಲು ಕಾರಣವೇನು..!?

ಹೆಣ್ಣು ಮಕ್ಕಳು ಅದರಲ್ಲೂ ಭಾರತೀಯ ಸಂಸ್ಕೃತಿಯಲ್ಲಿ ಹೆಂಗಸರು ಹಣೆಯ ಮೇಲೆ ಕುಂಕುಮವನ್ನು ಸದಾಕಾಲ ಇಟ್ಟುಕೊಂಡಿರುತ್ತಾರೆ, ಕೆಲವೊಮ್ಮೆ ಕೈಬಳೆ, ವಾಲೆ ಇಲ್ಲದೆ ಇರಬಹುದು ಆದರೆ ಕುಂಕುಮ ಮಾತ್ರ ಇದ್ದೇ ಇರುತ್ತದೆ, ಇಷ್ಟು...

ಆನ್ಲೈನ್ ಫುಡ್ ಡೆಲಿವರಿ ಮೂಲಕ ಆಹಾರ ತರಿಸಿ ತಿನ್ನುವ ಅಭ್ಯಾಸ ಇದ್ದರೆ ಸುಮ್ಮನೆ ಓದಿ ನೋಡಿ.

ಆನ್ಲೈನ್ ಫುಡ್ ಡೆಲಿವರಿ ಮೂಲಕ ಅನಿವಾರ್ಯಕ್ಕೋ, ಆಸೆಗೋ ಹೋಟೆಲ್ ನಿಂದ ನೇರ ಮನೆಗೇ ಆಹಾರ ತರಿಸಿ ತಿನ್ನುವ ಅಭ್ಯಾಸ ಇದ್ದರೆ ಸುಮ್ಮನೆ ಓದಿ ನೋಡಿ, ಒಂದಿಷ್ಟು ಬದಲಾವಣೆ ಕಂಡದೆ ಗೀಚಿದ್ದಕ್ಕೂ ಸಾರ್ಥಕ. 'ಪ್ಲಾಸ್ಟಿಕ್...
0FansLike
68,300FollowersFollow
124,000SubscribersSubscribe

Featured

Most Popular

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ನಿಮಗೆ ಸೂಪರ್ ಪವರ್ ಕೊಡುವ ಆಹಾರ ಪದಾರ್ಥಗಳು ಯಾವುದು ಗೊತ್ತಾ..?

ಹೌದು ಮನುಷ್ಯನ ಉತ್ತಮ ಆರೋಗ್ಯವನ್ನು ರೂಪಿಸಲು ರೋಗ ನಿರೋಧಕ ಶಕ್ತಿ ತುಂಬಾನೆ ಸಹಕಾರಿಯಾಗಿದೆ, ಈ ಆಹಾರ ಸೇವನೆಯಿಂದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಬಹುದು, ನಮ್ಮ ದೇಹಕ್ಕೆ ಸರಿಯಾದ ಸಮಯಕ್ಕೆ ಹಾಗೂ ನಿಯಮಿತವಾಗಿ ಆಹಾರ...

Latest reviews

ಬಿಗ್’ಬಾಸ್ ನಲ್ಲಿ ಜೈಜಗದೀಶ್ ತೆಗೆದುಕೊಂಡ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರ!

ಬಿಗ್'ಬಾಸ್ ಕಿರುತೆರೆ ರಿಯಾಲಿಟಿ ಶೋಗಳಲ್ಲೇ ಅತ್ಯಂತ ವಿವಾದಾತ್ಮಕ ಮತ್ತು ದೊಡ್ಡ ಮನರಂಜನಾತ್ಮಕ ಶೋ. ಈ ಶೋ ಒಂದು ವಿಶಿಷ್ಟ ರೀತಿಯ ಟಾಸ್ಕ್'ಗಳಿಂದ ಜನರಿಗೆ ಮನರಂಜನೆ ನೀಡುತ್ತಾ ಬಂದಿದೆ. ಜನಪ್ರಿಯ ನಾಯಕನಟ, ನಟಿಯರು, ಕಿರುತೆರೆಯ...

ಮಗನ ಶವ ನೋಡಲು ಈ ತಾಯಿಗೆ 6 ತಿಂಗಳಾಯಿತು! ಮಲೇಶಿಯಾ ಇಂದ ಮೈಸೂರಿಗೆ ಬಂತು...

ಮೈಸೂರಿನ 24 ವರ್ಷದ ಸುಮಂತ ಎನ್ನುವ ಯುವಕ ಆರು ತಿಂಗಳ ಹಿಂದೆ ಮಲೇಶಿಯಾದಲ್ಲಿ ಮೃತಪಟ್ಟಿದ್ದನ್ನು ಆದರೆ ಆರು ತಿಂಗಳ ಬಳಿಕ ಆತನ ಹುಟ್ಟೂರಿಗೆ ದೇಹ ಬಂದಿದೆ. ಏನಿದು ಘಟನೆ : ಸುಮಂತ್ ಮಧ್ಯವರ್ತಿಯ ಸಹಾಯದಿಂದ...

ಸಿಗಂದೂರಿನಲ್ಲಿ ಇದೊಂದು ಸೇವೆ ಮಾಡಿದರೆ ನಿಮ್ಮ ಮನೆ ಹಾಗೂ ವ್ಯವಹಾರದಲ್ಲಿ ಲಾಭ ಖಂಡಿತ‌!

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇರುವ ಸುಂದರ ದೇವಾಲಯ ಸಿಗಂದೂರು ಚೌಡೇಶ್ವರಿ ದೇವಿಯ ದೇವಸ್ಥಾನ. ಈ ದೇವಸ್ಥಾನ ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಮಡಿಲಲ್ಲಿದೆ. ದಟ್ಟ ಕಾಡಿನ ಮಧ್ಯೆ ಇರುವ ಈ ದೇವಸ್ಥಾನ ಪ್ರಶಾಂತವಾದ...

More News