ದೇಹಕ್ಕೆ ಬೇಕಾಗಿರುವ ಅಗತ್ಯ ಪೌಷ್ಟಿಕಾಂಶ ಹಾಗೂ ರೋಗನಿರೋಧಕ ಶಕ್ತಿಯನ್ನು ಹಣ್ಣು ಮತ್ತು ತರಕಾರಿ ಮಾತ್ರವಲ್ಲದೆ ಸೊಪ್ಪಿನಿಂದ ಹೆಚ್ಚಾಗಿ ದೇಹಕ್ಕೆ ದೊರೆಯುತ್ತದೆ, ಮೆಂತ್ಯ ಸೊಪ್ಪು, ಮೂಲಂಗಿ ಸೊಪ್ಪು, ಸಬ್ಸಿಗೆ ಸೊಪ್ಪು ಇದನ್ನು...
ನಟ ಹುಚ್ಚ ವೆಂಕಟ್ ಅವರ ಮೇಲೆ ಶ್ರೀರಂಗಪಟ್ಟಣದಲ್ಲಿ ಕೆಲವು ಯುವಕರ ಗುಂಪಿನಿಂದ ಹಲ್ಲೆ ಯಾಗಿರುವ ಬಗ್ಗೆ ಮಾಹಿತಿ ನೀಡಿದ್ದೆವು ಆದರೆ ಅದರಲ್ಲಿ ಯಾರದು ತಪ್ಪು ಯಾರದು ಸರಿ ಅಥವಾ ಅಲ್ಲಿ ನಿಜವಾಗ್ಲೂ ಏನಾಯಿತು,...
ನಾವು ಮಕ್ಕಳಾಗಿದ್ದಾಗ ಹಾಲು ಕೊಟ್ಟರೆ ಸಾಕು ಕಟಕಟನೆ ಕುಡಿದು ಬಿಡುತ್ತಿದ್ದೆವು, ನಮಗೆ ಹಾಲು ಎಂದರೆ ಅಷ್ಟು ಇಷ್ಟವಾಗುತ್ತಿತ್ತು, ಆದರೆ ಇಂದಿನ ಮಕ್ಕಳಿಗೆ ಅದೇನು ಹಾಲು ಎಂದರೆ ಅಲರ್ಜಿ ಹಾಲಿಗೆ ಇತರ ಪೇಯಗಳನ್ನು ಮಿಶ್ರ...
ದೇವಸ್ಥಾನಕ್ಕೆ ಭೇಟಿ ನೀಡಿದವರು ಮರೆಯದೆ ದೇವಸ್ಥಾನದ ಅಥವಾ ಗರ್ಭಗುಡಿಯ ಪ್ರದಕ್ಷಿಣೆ ಮಾಡುತ್ತಾರೆ, ಕೆಲವರು ಮೂರು ಸುತ್ತು ಸುತ್ತಿದರೆ ಇನ್ನು ಕೆಲವರು 9 ಸುತ್ತುಗಳನ್ನು ಸುತ್ತುತ್ತಾರೆ, ಈ ರೀತಿ ಪ್ರದಕ್ಷಿಣೆ ಮಾಡುವುದರ ಉದ್ದೇಶವೇನು ಹಾಗೂ...
ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿ ತಿಂಗಳೇ ಕಳೆದರೂ ಪ್ರಮುಖ ಸ್ಪರ್ಧೆಯಾದ ಕುರಿ ಪ್ರತಾಪ್ ಅವರು ಕ್ಯಾಪ್ಟನ್ ಆಗಿ ಆಯ್ಕೆಯಾಗಿರಲಿಲ್ಲ, ಹಾಗಾಗಿ ಕುರಿ ಪ್ರತಾಪ್ ಅವರ ಅಭಿಮಾನಿಗಳಿಗೆ ಇದು ಬಹುದೊಡ್ಡ ನಿರಾಸೆಯನ್ನು ಉಂಟು ಮಾಡಿತ್ತು,...
ಸಮುದ್ರದ ಆಳದಲ್ಲಿ ಹಲವಾರು ನಮಗೆ ತಿಳಿಯದ ಜೀವಿಗಳು ವಾಸ ಮಾಡುತ್ತಿದೆ, ಇನ್ನು ಇಂತಹ ಜೀವಿಗಳ ಬಗ್ಗೆ ಹಲವು ವಿಜ್ಞಾನಿಗಳು ಅಧ್ಯನ ಸಹ ಮಾಡುತ್ತಿದ್ದಾರೆ, ಇಂತಹ ಸಮಯದಲ್ಲೇ ಸಮುದ್ರದ ಆಳದಿಂದ ರಾಕ್ಷಸ ಜಿರಳೆ ಒಂದು...
ಹಿಂದೂಗಳು ಕೋಳಿ, ಕುರಿ ಅಥವಾ ಮೀನಿನಂಥ ಮಾಂಸಹಾರಿ ಆಹಾರವನ್ನು ನಿರ್ದಿಷ್ಟ ದಿನಗಳಲ್ಲಿ ತಿನ್ನುವುದಿಲ್ಲ, ಅಂದರೆ ಪ್ರತಿ ಸೋಮವಾರ, ಗುರುವಾರ, ಮತ್ತು ಶನಿವಾರಗಳು, ಏಕಾದಶಿ, ಸಂಕ್ರಾಂತಿ, ದಸರಾ, ಸಂಕಷ್ಟ ಚತುರ್ಥಿ ಮುಂತಾದ ಹಲವು ಮಂಗಳಕರ...
ಮುಖದ ಚರ್ಮದ ರಂಗಗಳಲ್ಲಿ ಸತ್ತ ಚರ್ಮದ ಕೋಶಗಳು, ಧೂಳು ಮತ್ತು ಪರಿಸರದ ಕಲ್ಮಶಗಳು ತುಂಬಿಕೊಂಡಾಗ, ಮೊಡವೆಗಳು, ಕೆರೆತ ಇತರ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ, ಆದ್ದರಿಂದ ಚರ್ಮದ ರಂಧ್ರಗಳನ್ನು ಶುದ್ಧೀಕರಿಸಲು ಮನೆಯಲ್ಲಿಯೇ ಮಾಡಬಹುದಾದ ಸುಲಭ...
ತಿಮ್ಮಪ್ಪನನ್ನು ನೋಡಲು ಆಂಧ್ರಕ್ಕೆ ಹೋಗ್ತಿವಿ, ಸಾಯಿಬಾಬಾ ನೋಡಲು ಮಹಾರಾಷ್ಟ್ರಕ್ಕೆ ಹೋಗ್ತಿವಿ, ಕಾಶಿ ವಿಶ್ವನಾಥನ ನೋಡಲು ಉತ್ತರ ಪ್ರದೇಶಕ್ಕೆ ಹೋಗ್ತಿವಿ. ಕಂಚಿ ಕಾಮಾಕ್ಷಿ (ಪಾರ್ವತಿ) ನೋಡಲು ಚೆನೈಗೆ ಹೊಗ್ತಿವಿ. ಹಾಗೆ ಕರ್ನಾಟಕದಲ್ಲಿರುವ ಆಂಜನೇಯನ ಜನ್ಮಸ್ಥಳ...
ಕೇವಲ ಆಲೂಗಡ್ಡೆಯಿಂದ ಕಣ್ಣಿನ ಸುತ್ತ ಇರುವ ಡಾರ್ಕ್ ಸರ್ಕಲ್ಸ್ 5 ದಿನಗಳಲ್ಲಿ ಮಾಯಾ…
ಡಾರ್ಕ್ ಸರ್ಕಲ್ಸ್ ಗೆ ಎರಡು ಎಫೆಕ್ಟ್ ಆಗಿರುವ ಮನೆಮದ್ದು ತಿಳಿಸುತ್ತೇವೆ ಮೊದಲನೇದಾಗಿ ಡಾರ್ಕ್ ಸರ್ಕಲ್ಸ್ ಏಕೆ ಬರುತ್ತದೆ ಎಂದರೆ ನಾವು...
ಜೀವನದಲ್ಲಿ ಕಷ್ಟಗಳು ಕಾಡುವುದು ಸಹಜ, ಪ್ರತಿಯೊಂದು ಕಷ್ಟಗಳಿಗೂ ಅದರದೇ ಆದ ವಯೋಮಿತಿ ಇರುತ್ತದೆ, ನಂತರ ಕಷ್ಟಗಳೆಲ್ಲ ಕಳೆದು ಒಳ್ಳೆಯ ಸಮಯ ಮೂಡುತ್ತದೆ ಎಂಬ ನಂಬಿಕೆ ಮನಸ್ಸಿನಲ್ಲಿ ಯಾವಾಗಲೂ ಇರಬೇಕು, ಅಂದಿಗೆ ಜೀವನದ ಸಕಲ...