ನೆಲಕ್ಕೆ ತಾಕುವ ಉದ್ದ ಕೂದಲಿನ ರಹಸ್ಯ, ಜಪಾನ್ ನ ಮನೆಯಲ್ಲೇ ತಯಾರಿಸಬಹುದಾದ ಈ ಕೇಶ ಮೂಲ ದಿವ್ಯೌಷದ..!!

ಅಕ್ಕಿ ತೊಳೆದ ನಂತರ ಸಾಮಾನ್ಯವಾಗಿ ನೀರನ್ನು ಚೆಲ್ಲುತ್ತೀರ ಅಂದರೆ ಒಮ್ಮೆ ಅದರಲ್ಲಿ ಇರುವ ವಿಟಮಿನ್ ಮತ್ತು ಖನಿಜಗಳ ಬಗ್ಗೆ ನೀವು ತಿಳಿಯಲೇ ಬೇಕು, ಅಕ್ಕಿ ನೀರಲ್ಲಿ, ಅಮೈನೋ ಆಮ್ಲಗಳು, ಬಿ ಜೀವಸತ್ವಗಳು, ವಿಟಮಿನ್...

ಲಿಂಬೆ ಚಹಾ ತೂಕ ಇಳಿಸುತ್ತೆ ಗೊತ್ತು ಆದ್ರೆ ಮಾಡುವ ಸರಿ ವಿಧಾನ ಗೊತ್ತಾ..!!

ಹೊಟ್ಟೆಯನ್ನು ಸ್ವಚ್ಛಗೊಳಿಸಿ ಬೇಡದ ಅಂಶಗಳನ್ನು ಹೊರಹಾಕಲು ಲಿಂಬೆ ಸಹಕಾರಿಯಾಗಿದೆ, ಲಿಂಬೆಯಿಂದ ದೈಹಿಕ ಸ್ವಾಸ್ಥ್ಯ ಉತ್ತಮವಾಗಿರುತ್ತದೆ, ಲಿಂಬೆ ಚಹಾ ಕೂಡ ಈ ದಿಶೆಯಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ, ತೂಕವನ್ನು ಇಳಿಸಿ ಉತ್ತಮ ಆರೋಗ್ಯವನ್ನು...

ಆರೋಗ್ಯದಲ್ಲಿ ವ್ಯತ್ಯಾಸವಾಗಿ ಚಳಿ ಮತ್ತು ಜ್ವರ ಬಂದರೆ ಇಲ್ಲಿದೆ ಮನೆ ಮದ್ದು..!!

ಮಾನವ ದೇಹಕ್ಕೆ ಅನೇಕ ಚಿಕ್ಕ-ದೊಡ್ಡ ವೈರಿಗಳಿವೆ ಎಲ್ಲಾ ವಿಷಯಗಳಿಂದ ಉಂಟಾದ ರೋಗಗಳು ಮನುಷ್ಯನ ಮೇಲೆ ದಾಳಿ ಮಾಡುವುದು ಅವುಗಳಲ್ಲಿ ಒಂದಾದ ಚಳಿ ಮತ್ತು ಜ್ವರ ಸಾಮಾನ್ಯವಾಗಿ ಮಾನವ ಶರೀರವು 98.6 ಡಿಗ್ರಿ F...

ನೀವು ನಿಮ್ಮ ಕೈಗೆ ಮೆಹಂದಿ ಹಚ್ಚುತ್ತೀರ, ಹಾಗಾದರೆ ಒಮ್ಮೆ ಇಲ್ಲಿ ಓದಲೇಬೇಕು..!!

ಶುಭ ಸಮಾರಂಭಗಳು ಬಂದರೆ ಹೆಣ್ಣು ಮಕ್ಕಳು ತಮ್ಮ ಅಲಂಕಾರದಲ್ಲಿ ಅತಿ ಪ್ರಾಮುಖ್ಯವನ್ನು ನೀಡುವುದು ಕೈಗಳಿಗೆ ಮತ್ತು ಕಾಲುಗಳಿಗೆ ಹಚ್ಚುವ ಮೆಹಂದಿ ಗೆ ಎಂದರೆ ತಪ್ಪಾಗಲಾರದು, ಮೆಹಂದಿ ಹಚ್ಚುವುದು ಮುಖ್ಯವಲ್ಲ ಹಚ್ಚಿದ ಮೇಲೆ ಸರಿಯಾದ...

ಇಂದು ಹುನಮ ಜಯಂತಿ ! ಯಾವ-ಯಾವ ರಾಶಿಯವರು‌ ಏನೆಲ್ಲಾ ಮಾಡಬೇಕು ನೋಡಿ !

ಹನುಮ ಅಥವಾ ಹನುಮಂತ ಎಲ್ಲರಿಗೂ ಪ್ರಿಯವಾದ ದೇವರು. ಇಂದು ವಿಶೇಷ ಏನೆಂದರೆ ಇವತ್ತು ಹನುಮ ಜಯಂತಿ. ಅಂದರೆ ಹನುಮಂತನು ಹುಟ್ಟಿದ ದಿನ ಎಂದರ್ಥ. ಆಂಜನೇಯನ ಹುಟ್ಟಿನ ಬಗ್ಗೆ ಅನೇಕ ಕಥೆಗಳಿವೆ. ಹನುಮಂತನ ತಾಯಿ...

ಬಯಸಿದ್ದನ್ನೇ ದೇವರು ಕೊಡುತ್ತಾನೆ ಎಂಬ ಮಾತಿಗೆ ಇಲ್ಲೊಂದು ಉತ್ತಮ ಉದಾಹರಣೆ ಇದೆ ನೋಡಿ.

ಬಯಸಿದ್ದನ್ನೇ ದೇವರು ಕೊಡುತ್ತಾನೆ ಎಂಬ ಮಾತಿಗೆ ಇಲ್ಲೊಂದು ಉತ್ತಮ ಉದಾಹರಣೆ ಇದೆ ನೋಡಿ. ಬಯಸಿದಂತೆ ಪ್ರಾಪ್ತಿ. ಇದಕ್ಕೆ ಒಂದು ಪ್ರಸಂಗವನ್ನು ಇಲ್ಲಿ ನೋಡೋಣ. ಒಂದು ಮಠದಲ್ಲಿ ಭಾಗವತ ಪುರಾಣದ ಕಥಾಕಾಲಕ್ಷೇಪ ನಡೆಯುತ್ತಿತ್ತು. ಆಗ...

ಕರೋನ ನಡುವೆಯೂ ಮದುವೆಯಾಗಲು ಹೋಗಿ ಶವವಾದ ಮದುಮಗ!

ಮದುವೆ ಸಮಾರಂಭ ಗಳಲ್ಲಿ ಹೆಚ್ಚು ಜನರನ್ನು ಸೇರಿಸಿಕೊಂಡು ಆಡಂಬರದಲ್ಲಿ ಮದುವೆ ಮಾಡಬಾರದು ಎಂದು ಈಗಾಗಲೇ ಸರ್ಕಾರ ಆದೇಶ ನೀಡಿದೆ, ಇದರ ನಡುವೆಯೂ ಹಲವು ಮದುವೆ ಕಾರ್ಯಕ್ರಮಗಳು ನಡೆಯುತ್ತಲೇ ಇದೆ ಹಾಗೂ ಈ ಸಮಾರಂಭ...

3 ವರ್ಷದಲ್ಲಿ 13 ಸರಕಾರಿ ಕೆಲಸವನ್ನು ಪಡೆದ ಬೆಳಗಾವಿಯ 28 ವರ್ಷದ ರೇಣುಕಾ..!!

ಸರ್ಕಾರಿ ಕೆಲಸ ಬಹಳಷ್ಟು ಜನರಿಗೆ ದೊಡ್ಡ ಕನಸು, ಒಂದು ಸರ್ಕಾರಿ ಕೆಲಸ ಪಡೆಯಲು ಸಾಕಷ್ಟು ಮಂದಿ ಪ್ರಯತ್ನ ಪಡುತ್ತಲೇ ಇರುತ್ತಾರೆ ಹಾಗೂ ಸರ್ಕಾರಿ ಕೆಲಸಕ್ಕಾಗಿ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಲೇ ಇರುತ್ತಾರೆ, ಸರ್ಕಾರಿ...

ಎಚ್ಚರ ನಿಮ್ಮ ಕಿಡ್ನಿಯಲ್ಲಿ ಕಲ್ಲಿದ್ದಾಗ ಈ ಲಕ್ಷಣಗಳು ಕಂಡು ಬರುತ್ತವೆ..!!

ಮೂತ್ರದ ರಾಸಾಯನಿಕಗಳು ಹರಳುಗಳ ರೂಪದಲ್ಲಿ ಕಿಡ್ನಿಯಲ್ಲಿ ಕಲ್ಲುಗಳಾಗಿ ಪರಿವರ್ತನೆಯಾಗುತ್ತದೆ, ಪ್ರಾರಂಭಿಕ ಹಂತದಲ್ಲಿ ಸಣ್ಣ ಗಾತ್ರದಲ್ಲಿ ಇದ್ದರೂ ಕ್ರಮೇಣ ದೊಡ್ಡದಾಗಿ ಅರ್ಧ ಇಂಚಿನ ವರೆಗೂ ಬೆಳೆಯುತ್ತವೆ, ಮೂತ್ರಕೋಶ ಮತ್ತು ಶರೀರದ ಲವಣಾಂಶ ಗಳಲ್ಲಿ ಕೆಲವು...
0FansLike
68,300FollowersFollow
124,000SubscribersSubscribe

Featured

Most Popular

ತೂಕ ಇಳಿಕೆಗಾಗಿ ವಾಕ್‌ ಮಾಡುತ್ತಿದ್ದೀರಾ, ನೀವು ಅರಿಯಲೇ ಬೇಕಾದ ಸಂಗತಿಗಳಿವು.

ತೂಕ ಇಳಿಕೆಗಾಗಿ ವಾಕ್‌ ಮಾಡುತ್ತಿದ್ದೀರಾ, ನೀವು ಅರಿಯಲೇ ಬೇಕಾದ ಸಂಗತಿಗಳಿವು. ನಡಿಗೆಯ ಮೂಲಕ ಎಷ್ಟು ತೂಕವನ್ನು ಕಳೆದುಕೊಳ್ಳಬಹುದೆಂಬ ವಿಚಾರವು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯಾಗಿರುತ್ತದೆ. ಆದರೆ ಸ್ಟಾನ್ಟೆನ್ ಅವರು ಕಂಡುಕೊಂಡಿರುವ ಪ್ರಕಾರ, ಮಹಿಳೆಯರು...

Latest reviews

ಖಾಲಿ ಹೊಟ್ಟೆಯಲ್ಲಿ ಕರಿ ಬೇವು ತಿಂದರೆ ಎಷ್ಟೆಲ್ಲಾ ಲಾಭಗಳಿವೆ ಅಂತ ನಿಮಗೆ ಗೊತ್ತಾ..!!

ಕೆಲವು ವೈದ್ಯರ ಪ್ರಕಾರ ನಿಮ್ಮ ದೈಹಿಕ ಸಮಸ್ಯೆಗಳಿಗೆ ಊಟ ಮಾಡಿದ ಮೇಲೆ ಮದ್ದನ್ನು ತೆಗೆದು ಕೊಳ್ಳಬೇಕು ಎಂಬುದಾಗಿ ಹೇಳುತ್ತಾರೆ ಆದ್ರೆ ಈ ಮನೆ ಮದ್ದನು ಖಾಲಿ ಹೊಟ್ಟೆಯಲ್ಲಿ ತೆಗೆದು ಕೊಂಡರೆ...

ಎಂಬತ್ತನಾಲ್ಕು ಕೋಟಿ ಜೀವರಾಶಿಗಳಲ್ಲಿ ಮಾನವ ಜನ್ಮವೇ ಶ್ರೇಷ್ಠವಾದದ್ದು ಏಕೆ ಗೊತ್ತಾ..!

ಈ ದೇಹವು ಮಣ್ಣಿನಿಂದ ಸೃಷ್ಠಿಸಿದ್ದು, ಅದಕ್ಕೆ ಹೇಳೊದು ಮಣ್ಣಿನಿಂದ ಹುಟ್ಟಿದ್ದು ಕೊನೆಗೆ ಮಣ್ಣಿನಲ್ಲೇ ಹೋಗುವದು ಅಂತ, ಯಾಕೆ ಎಂಬುದರ ಬಗ್ಗೆ ಒಂದು ವಿಶ್ಲೇಷಣೆ ಇಂದು ನೀಡುತ್ತೇವೆ. ನಮ್ಮ ದೇಹದಲ್ಲಿರುವ ಚರ್ಮ, ಮೂಳೆ, ನಾಡಿ, ಕೂದಲು...

ಮದುವೆಯಾಗದೇ ತಂದೆಯಾಗುತ್ತಿರುವ ಸಲ್ಮಾನ್ ಖಾನ್!

ಮದುವೆಯಾಗದೆ ತಂದೆಯಾಗುತ್ತಿರುವ ಸಲ್ಮಾನ್ ಖಾನ್, ಹೌದು! ಸಲ್ಮಾನ್ ಖಾನ್ ತಂದೆಯಾಗುತ್ತಿದ್ದಾರೆ. ಆದರೆ ಯಾವಾಗ ಮಾತ್ರ ಅವರು ಹೇಳಿಲ್ಲ. ಸದ್ಯದಲ್ಲಿಯೇ ಎಂದು ಉತ್ತರಿಸುತ್ತಾರೆ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ಬಾಸ್ ಶೋಗೆ ಬಾಲಿವುಡ್ ನ ಖ್ಯಾತ ನಟಿ...

More News