ಕಲರ್ಸ್ ಕನ್ನಡ ಕನ್ನಡದ ಖಾಸಗಿ ವಾಹಿನಿಯಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ಏಳನೇ ಆವೃತ್ತಿ ಕಾರ್ಯಕ್ರಮ ಸದ್ಯ ಕನ್ನಡಿಗರ ಮನೆ ಮಾತಾಗಿದೆ, ಪ್ರತಿಬಾರಿಯಂತೆ ಈ ಬಾರಿಯೂ ಬಿಗ್ ಬಾಸ್ ಮನೆಗೆ ಸಿನಿಮಾ ಹಾಗೂ ಸೀರಿಯಲ್...
ಸಾಮಾನ್ಯವಾಗಿ ಎಲ್ಲರಿಗು ಸುಲಭವಾಗಿ ಸಿಗುವಂತಹ ಹಾಗು ಎಲ್ಲರು ಇಷ್ಟ ಪಡುವಂತ ಪದಾರ್ಥ ಇದು. ಕೆಲವರು ತುಪ್ಪ ತಿನ್ನೋದ್ರಿಂದ ಹಲವಾರು ರೀತಿಯ ಸಮಸ್ಯೆಗಳು ಬರುತ್ತವೆ ಎಂಬುದನ್ನು ಹೇಳ್ತಾರೆ ಆದ್ರೆ ತುಪ್ಪ ತಿನ್ನೋದು...
ಐಪಿಎಲ್ ಸೀಸನ್ ಬಂದರೆ ಸಾಕು ಎಲ್ಲೆಡೆ ಐಪಿಎಲ್ ನ ಜ್ವರ ಕಾಣಿಸಿಕೊಳ್ಳುತ್ತದೆ. ಆಯಾ ರಾಜ್ಯಗಳ ಬೆಂಬಲಿಗರು ತಮ್ಮ ತಮ್ಮ ರಾಜ್ಯದ ಆಟಗಾರರ ಆಟ ನೋಡುವಾಗ ತಮ್ಮದೇ ಆದ ರೀತಿಯಲ್ಲಿ ಅವರನ್ನು ಹು'ರಿದುಂಬಿಸುತ್ತಾರೆ. ಆದರೆ...
ಏಳು ಬಗೆಯ ಮೂಲ ವಸ್ತುಗಳು : ರಕ್ತ, ಮಾಂಸ, ರಸ, ಕೊಬ್ಬು, ಮೂಳೆ, ಮಜ್ಜೆ ಮತ್ತು ವೀರ್ಯ.
ಏಳು ನಾಡಿಗಳು : ಇಡಾ, ಪಿಂಗಳ, ಸುಷುಮ್ನಾ, ಮುಷಾ, ಅಲಂಬುಷಾ, ಅಸ್ತಿ ಜಿಹ್ವಾ ಮತ್ತು ಗಾಂಧಾರಿ.
ಏಳು...
ಹುಳುಕಡ್ಡಿ ಕೆಲವರಿಗೆ ಕೈಯಲ್ಲಿ ಬಂದರೆ ಮತ್ತೆ ಕೆಲವರಿಗೆ ಕುತ್ತಿಗೆಯಲ್ಲಿ ಬರುತ್ತದೆ ಹಾಗೆ ದೇಹದ ಹಲವು ಕಡೆಯು ಇದು ಕಾಣಿಸಿಕೊಳ್ಳುತ್ತದೆ, ಪ್ರಾರಂಭದಲ್ಲಿ ಇದನ್ನು ವಾಸಿ ಮಾಡಿಕೊಳ್ಳಬೇಕು ಇಲ್ಲವಾದರೆ ಇದು ಒಂದು ಕಡೆಯಿಂದ ಇನ್ನೊಂದು ಕಡೆಗೆ...
ಒಳ್ಳೆ ಉದ್ಯೋಗದ ಕನಸನ್ನು ಹೊತ್ತು ಸ್ಕೂಲು ಕಾಲೇಜುಗಳಲ್ಲಿ ಉತ್ತಮ ವಿದ್ಯಾಭ್ಯಾಸವನ್ನು ಪಡೆಯುತ್ತೇವೆ, ದೊಡ್ಡ ದೊಡ್ಡ ಡಿಗ್ರಿಗಳನ್ನು ಸಂಪಾದನೆ ಮಾಡುತ್ತೇವೆ ಆದರೆ ನಾವು ಇಷ್ಟಪಟ್ಟ ಅಥವಾ ನಮ್ಮ ಓದಿಗೆ ಸರಿಸಮನಾದ ಕೆಲಸಗಳು...
ಯಾರಿಗೆ ಕಷ್ಟ ಇಲ್ಲ ? ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಕಷ್ಟ ತಪ್ಪಿದ್ದಲ್ಲ. ಮನುಷ್ಯ ಪ್ರತಿ ದಿನ ದುಡಿದರೂ ದುಡ್ಡು ಕೈಗೆ ಸರಿಯಾಗಿ ಉಳಿಯುವುದಿಲ್ಲ. ಮನೆಯಲ್ಲಿ ನೆಮ್ಮದಿ ಇರುವುದಿಲ್ಲ . ಮನೆಯಲ್ಲಿ ಜನರು ಮುಖ...
ಭಾವನಾತ್ಮಕತೆ : ನಮ್ಮ ಶಾಸ್ತ್ರಗಳು ಯುಗ ಯುಗಗಳ ಬಗ್ಗೆ ಉಲ್ಲೇಖ ಮಾಡಿದೆ, ಯಾವ ಯುಗದಲ್ಲಿ ಜನರು ಯಾವ ಗುಣಗಳು ಅಥವಾ ವರ್ತನೆ ಹೊಂದಿದ್ದರು ಎಂದು ದಾಖಲೆಗಳು ಉಂಟು, ತಾಳೆಗರಿ ಎನ್ನುವುದು ಅಂದಿನ ಕಾಲದಲ್ಲಿ...
ನಾಗದೋಷ ನಿವಾರಣೆ ಮಾಡುವ ಶ್ರೀಕ್ಷೇತ್ರ ನಾಗರ ನವಿಲೆ. ನವಿಲು ಹಾಗೂ ಹಾವುಗಳು ಒಂದೇ ಕಡೆ ಇರುವದಿಲ್ಲ. ಆದರೆ, ಈ ಕ್ಷೇತ್ರದಲ್ಲಿ ಹಿಂದೊಮ್ಮೆ ಹಾವು ಮತ್ತು ನವಿಲು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದವಂತೆ. ಅದೇ ಕಾರಣಕ್ಕೆ...
ಮದುವೆ ವಾರ್ಷಿಕೋತ್ಸವದ ಸಂತಸಲ್ಲಿ ಯಶ್ ಮತ್ತು ರಾಧಿಕಾ. ಕನ್ನಡದ ಸದ್ಯದ ನಂಬರ್ ಒನ್ ಸ್ಟಾರ್ ಅಂದರೆ ಅದು ಯಶ್. ಕೆಜಿಎಫ್ ಮುಖಾಂತರ ಇಡೀ ದೇಶಕ್ಕೇ ಅಭಿಮಾನದ ಕಿಚ್ಚು ಹಚ್ಚಿಸಿದವರು ಯಶ್. ಈಗ ಯಶ್...
ವಯಸ್ಸಾದಂತೆ ತಲೆಯ ಕೂದಲು ಹಣ್ಣಾಗಿ ಉದುರುವುದು ಸಾಮಾನ್ಯ ಆದರೆ ನೀವು ಗಮನಿಸಿರಬಹುದು ಇಂದಿನ ಹರೆಯದ ಹುಡುಗ ಹುಡುಗಿಯರಿಗೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ, ಅಷ್ಟೇ ಅಲ್ಲದೆ ಕೂದಲಿನ ಅತಿಯಾದ ಒಟ್ಟು ಹಾಗೂ...
ಶ್ರಾವಣ ಮಾಸ ಆರಂಭ. 09-08-2021 ಸೋಮವಾರ. ವಿಷ್ಣುವಿನ ನಕ್ಷತ್ರವಾದ ಶ್ರವಣನಕ್ಷತ್ರವು ಹುಣ್ಣಿಮೆಯಂದು ಬರುವುದರಿಂದ ಇದಕ್ಕೆ ಶ್ರಾವಣಮಾಸ ಎಂದು ಹೆಸರು. ದೇವಾಸುರರು ಸಮುದ್ರ ಮಂಥನ ಮಾಡಿದ್ದು ಈ ಮಾಸದಲ್ಲೇ ಎನ್ನುವ ನಂಬಿಕೆ ಇದೆ. ಶ್ರೀ...