Home Blog Page 62
ಹಾಲಿನ ಮೂಲದಿಂದ ತಯಾರಾಗುವ ಪದಾರ್ಥಗಲ್ಲಿ ಮೊಸರು ಬಹಳ ಉಪಕಾರಿ ಮತ್ತು ರುಚಿಕರವೂ ಹೌದು ಆದರೆ ಕೆಲವರಿಗೆ ಮೊಸರು ಅಷ್ಟು ಇಷ್ಟವಾಗುವುದಿಲ್ಲ ಆದ್ದರಿಂದ ಅಂತವರು ಮೊಸರಿನಿಂದ ದೂರವೇ ಉಳಿದುಬೀಡುವುತ್ತಾರೆ ಅಂತವರು ತಪ್ಪದೆ ಈ ಮಾಹಿತಿಯನ್ನು ತಪ್ಪದೆ ಓದಬೇಕು, ಮೊಸರು ಪ್ರತಿಯೊಬ್ಬರಿಗೂ ಸುಲಭವಾಗಿ ಸಿಗುವಂತದ್ದು ಆಗಾಗಿ ಅದರ ಉಪಯೋಗವನ್ನು ಪಡೆದು ಕೊಂಡರೆ ಒಳ್ಳೆಯದು, ಕೆಲವರು ಮೊಸರು ಸೇವನೆ ಮಾಡುತ್ತಿದ್ದರು, ಅದರ ಲಾಭದಾಯಕ ಅಂಶಗಳು ತಿಳಿದಿರುವುದಿಲ್ಲ. ಮೊಸರು ಸೇವನೆಯಿಂದ ಸಿಗುವಂತ ಅರೋಗ್ಯಕರಿ ಅಂಶಗಳು.
ಹೌದು ಬಾಳೆಹಣ್ಣು ಆರೋಗ್ಯಕ್ಕ ಉತ್ತಮ ಹಣ್ಣು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಆದರೆ. ಈ ಸಮಸ್ಯೆಯಿಂದ ಇರುವವರು ಬಾಳೆ ಹಣ್ಣನ್ನು ಸೇವಿಸುವುದು ಸೂಕ್ತ ಅಲ್ಲ ಎಂಬುದು ಒಂದು ಅಧ್ಯಯನ ತಿಳಿಸುತ್ತದೆ. ಹಾಗಾದರೆ ಯಾವೆಲ್ಲ ಸಮಸ್ಯೆಯನ್ನು ಹೊಂದಿರುವವರು ಈ ಹಣ್ಣನ್ನು ಸೇವಿಸ ಬಾರದು ಅನ್ನೋದನ್ನ ತಿಳಿಯೋಣ ಬನ್ನಿ. ಮಧುಮೇಹ ರೋಗಿಗಳಿಗೂ ಇದರ ಸೇವನೆ ಮಾಡುವುದು ಸೂಕ್ತವಲ್ಲ ಯಾಕೆಂದರೆ ಈ ಹಣ್ಣಿನ ಸೇವನೆಯಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.
ಈ ಸೊಪ್ಪು ನಮ್ಮ ಆರೋಗ್ಯಕ್ಕೆ ತುಂಬ ಉತ್ತಮವಾದ ಸೊಪ್ಪಾಗಿದೆ ಈ ಸೊಪ್ಪು ನಿಮ್ಮ ಹಲವು ರೋಗಗಳಿಗೆ ರೋಗ ನಿರೋಧಕ ಶಕ್ತಿಯನ್ನು ತರುವಂತಹ ಕೆಲಸ ಮಾಡುತ್ತದೆ ಹಾಗಿದ್ದರೆ ಬನ್ನಿ ಈ ಸೊಪ್ಪು ಯಾವ ಯಾವ ರೋಗಗಳಿಗೆ ಉತ್ತಮ ಅನ್ನೋದನ್ನ ತಿಳಿಯೋಣ. ಈ ಸೊಪ್ಪನ್ನು ಬಳಸಿ ಮಾಡಿದ ಸಾರು ಅಥವಾ ಸೂಪ್ ಕುಡಿದರೆ ಎದೆ ಹಾಲು ಹೆಚ್ಚಾಗುವುದು ಹಾಗೂ ಜೀರ್ಣಕ್ರಿಯೆ ಸರಾಗವಾಗಿ ನಡೆದು ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ. ಈ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಕಬ್ಬಿಣಾಂಶ ಇರುವುದರಿಂದ ಮಕ್ಕಳು ಮತ್ತು ಬಾಣಂತಿಯರಿಗೆ ಉತ್ತಮ ಆಹಾರ. ಬಾಣಂತಿಯರಿಗೆ ಎದೆ...
ಇಂದಿನ ದಿನಮಾನಗಳಲ್ಲಿ ಯಾವುದೇ ಅರೋಗ್ಯ ತೊಂದರೆಗಳು ಕಾಣಿಸಿಕೊಂಡರು ನಾವು ವೈದ್ಯರ ಮೊರೆ ಹೋಗುತ್ತೇವೆ ಆದರೆ ಹಿಂದಿನ ಕಾಲದಲ್ಲಿ ನಮ್ಮ ಸುತ್ತ ಮುತ್ತಲಿನ ನೈಸರ್ಗಿಕ ಗಿಡಮೂಲಿಕೆಗಳನ್ನ ಬಳಸಿ ಕಾಲಿಗೆಯನ್ನ ಗುಣಪಡಿಸುತ್ತಿದ್ದರು. ಅಂತಹ ನೈಸರ್ಗಿಕ ಗಿಡಮೂಲಿಕೆಗಳಲ್ಲಿ ದೊಡ್ಡಪತ್ರೆ ಎಳೆಯಿ ಒಂದು. ದೊಡ್ಡ ಪತ್ರೆ ಎಲೆಯನ್ನು ಹುಳುಕಡ್ಡಿಯ ಭಾಗಕ್ಕೆ ತಿಕ್ಕುತ್ತಿದ್ದರೆ ಹುಳುಕಡ್ಡಿಯ ನಿವಾರಣೆ ಸಾಧ್ಯ. ದೊಡ್ಡಪತ್ರೆ ಎಲೆ, ತುಳಸಿ ಎಲೆ ಮತ್ತು ವೀಳ್ಯದೆಲೆಯನ್ನು ಅರೆದು ರಸ ತೆಗೆದು ಅದಕ್ಕೆ...
ಹೌದು ಮನುಷ್ಯನ ದೇಹಕ್ಕೆ ಕಣ್ಣು ಮುಖ್ಯವಾಗಿದೆ, ದೇಹದ ಇತರ ಬಹುತೇಕ ಅಂಗಗಳು ಸರಿಯಾಗಿ ಕೆಲಸ ಮಾಡಲು ಕಣ್ಣುಗಳ ಅವಶ್ಯಕತೆ ಬಹಳಷ್ಟಿದೆ, ಅತಿಯಾಗಿ ಟಿವಿ ಅಥವಾ ಮೊಬೈಲ್ ನೋಡುವುದರಿಂದ ಹಾಗು ಕಂಪ್ಯೂಟರ್ ಮುಂದೆ ಇಡೀ ದಿನ ಕೆಲಸ ಮಾಡುವುದರಿಂದ ನಿಮ್ಮ ಕಣ್ಣುಗಳು ಬಳಷ್ಟು ಶ್ರಮವನ್ನು ಪಡುತ್ತದೆ, ಅದರಿಂದ ಬರುವ ಕಣ್ಣು ನೋವು ಹಾಗು ಕಣ್ಣು ಉರಿವು ಹಲವು ಸಮಸ್ಯೆಗಳಿಗೆ ಇಲ್ಲಿದೆ ಈ ಮನೆ ಮದ್ದು. ನೀವು ಪ್ರತಿನಿತ್ಯ ಸೇವಿಸುವಂತ ಊಟದ ಜೊತೆಗೆ ಈರುಳ್ಳಿಯನ್ನು ನಂಜಿಕೊಂಡು ತಿನ್ನುತ್ತಿದ್ದರೆ...
ಶನಿವಾರದ ದಿನ ಈ ಕೆಲಸಗಳನ್ನ ಮಾಡಲೇಬಾರದು, ಆ ಕೆಲಸಗಳು ಯಾವುವು ಎಂದು ನಿಮಗೆ ಗೊತ್ತಾ, ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಸೌರಮಂಡಲದಲ್ಲಿ 9 ಗ್ರಹಗಳಿವೆ, ಅವುಗಳನ್ನೇ ನಾವು ಜ್ಯೋತಿಶ್ಶಾಸ್ತ್ರದಲ್ಲಿ ನವಗ್ರಹಗಳು ಎಂದು ವ್ಯವಹರಿಸುತ್ತೇವೆ. ಈ ಕ್ರಮದಲ್ಲಿ ಜ್ಯೋತಿಷ್ಯ ಶಾಸ್ತ್ರ ಹಾಗು ಪುರಾಣಗಳ ಪ್ರಕಾರ ಈ 9 ಗ್ರಹಗಳು ಮನುಷ್ಯನ ಜೀವನದ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತವೆ, ಇನ್ನು ಇವುಗಳ ಗತಿಯನ್ನ ಅನುಸರಿಸಿ ಮನುಷ್ಯರ ಜಾತಕ ಬದಲಾಗ್ಗುತ್ತಾ ಇರುತ್ತದೆ, ಒಂದೊಂದು ಗ್ರಹಕ್ಕು ಒಂದೊಂದು ಬಗೆಯ ಫಲ ಇದ್ದೆ ಇದೆ, ಅದೇ ವಿಧದಲ್ಲಿ...
ಧನುರ್ಮಾಸದ ಈ ಮೂವತ್ತು ದಿನಗಳೂ ಶ್ರೀ ವೈಷ್ಣವ ದೇವಾಲಯಗಳಲ್ಲಿ ದಿನಕ್ಕೊ೦ದರ೦ತೆ ಮೂವತ್ತು ಶ್ಲೋಕಗಳನ್ನು ಪಾರಾಯಣ ಮಾಡಲಾಗುವುದು. ಪ್ರತೀ ದಿನ ಸ೦ಜೆ ಶ್ಲೋಕಗಳನ್ನು ಕುರಿತ ವಿಸ್ತಾರ ಉಪನ್ಯಾಸಗಳನ್ನೇರ್ಪಡಿಸಲಾಗುವುದು. ಧನುರ್ಮಾಸವನ್ನು ಎಲ್ಲ ಹಿ೦ದೂ ದೇವಾಲಯಗಳಲ್ಲೂ ಆಚರಿಸಲಾಗುವುದು. ಈ ಕಾಲದಲ್ಲಿ ಧನು ರಾಶಿಯಲ್ಲಿ ರವಿ ಸ೦ಚರಿಸುವ ಮಾಸವಾದ್ದರಿ೦ದ ಧನುರ್ಮಾಸ ಎನ್ನುವರು. ಭಗವದ್ಗೀತೆಯ 10 ನೇ ಅಧ್ಯಾಯದಲ್ಲಿ ಕೃಷ್ಣನು ಅರ್ಜುನನಿಗೆ ತಾನು ಎಲ್ಲೆಲ್ಲಿ ಇದ್ದೇನೆ೦ದೂ ವಿವರಿಸುತ್ತಾ "ಮಾಸಾನಾ೦ ಮಾರ್ಗಶೀರ್ಷೋ" ಎ೦ದಿದ್ದಾನೆ. "ಅ೦ದರೆ ತಿ೦ಗಳುಗಳಲ್ಲಿ ಮಾರ್ಗಶೀರ್ಷ, ನಾನು ಋತುಗಳಲ್ಲಿ ವಸ೦ತ ಋತು" ಎ೦ದಿದ್ದಾನೆ....
ದೇವಸ್ಥಾನಕ್ಕೆ ಹೋಗುವವರು ದೇವಸ್ಥಾನಕ್ಕೆ ಹೋಗಲು ಬಯಸಿದರೆ ತಕ್ಷಣ ಹೋಗಬಹುದು, ಯಾವುದೇ ಪೂರ್ವ ನಿಯೋಜಿತ ಕಾರ್ಯಗಳನ್ನು ಮಾಡುವುದಿಲ್ಲ, ಇದು ಸಾಮಾನ್ಯವಾಗಿ ಎಲ್ಲ ದೇವರ ದೇವಾಲಯಗಳಿಗೆ ಅನುಸರಿಸಿದರೆ, ಅಯ್ಯಪ್ಪ ಸ್ವಾಮಿ ಅಥವಾ ಶಬರಿ ಮಲೆ ದೇವಾಲಯದ್ದೆ ಬೇರೆ ರೀತಿ, ಶಬರಿ ಮಲೆಗೆ ಹೋಗಲು ಬಯಸುವವರನ್ನು ನೀವು ನೋಡಿರ ಬಹುದು ಅಥವಾ ನೀವೇ ತೆರಳಿರಬಹುದು ಅವರು ದೇವಾಲಯಕ್ಕೆ ತೆರಳುವ ಮುನ್ನವೇ ಮಾಲೆಯನ್ನು ಧರಿಸಿರುತ್ತಾರೆ ಈ ಮಾಲೆ ಎಂದರೇನು ಅದರ ಪ್ರಾಮುಖ್ಯತೆ ಏನು ಎಂಬುದರ ಬಗ್ಗೆ ಇಂದು ತಿಳಿಯೋಣ.
ಹಿಂದೂ ಶಾಸ್ತ್ರಗಳ ಮನೆಯಲ್ಲಿರುವ ಎಲ್ಲ ವಸ್ತುಗಳಿಗೆ ಅದರದೇ ಆದ ಮಹತ್ವವಿದೆ, ಮನೆಯಲ್ಲಿರುವ ಪೂರಕೆ ಕೂಡ ಆರ್ಥಿಕ ಪರಿಸ್ಥಿತಿಯಲ್ಲಿ ತನ್ನದೆ ಆದ ಪಾತ್ರ ನಿರ್ವಹಿಸುತ್ತದೆ. ಪೊರಕೆ ವ್ಯಕ್ತಿಯೊಬ್ಬನನ್ನು ಲಕ್ಷಾಧಿಪತಿ ಮಾಡಬಹುದು. ಅದೇ ಪೊರಕೆ ಭಿಕ್ಷಾಧಿಪತಿಯನ್ನಾಗಿ ಮಾಡಲೂಬಹುದು, ಹೇಗೆ ಅಂತೀರಾ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ ಶುಭ ಹಾಗೂ ಅಶುಭ ಶಾಸ್ತ್ರಗಳಲ್ಲಿ ಪೊರಕೆ ಬಗ್ಗೆ ತಿಳಿಸಲಾಗಿದೆ, ಪೊರಕೆಯನ್ನು ಶಾಸ್ತ್ರಕ್ಕೆ ಅನುಸಾರವಾಗಿ ಬಳಸಿದರೆ ಮನೆಗೆ ಒಳ್ಳೆಯದಾಗುತ್ತದೆ, ಪೊರಕೆಯನ್ನು ಲಕ್ಷ್ಮಿಗೆ ಹೋಲಿಸಲಾಗುತ್ತದೆ, ಪೊರಕೆ ಖರೀದಿಸುವುದರಿಂದ ಹಿಡಿದು ಅದನ್ನು ಬಳಸುವ ಸಮಯ ಹಾಗೂ ಅದನ್ನು ಇಡುವ ಸ್ಥಳ ಯಾವುದು ಎಂಬುದನ್ನು ಶಾಸ್ತ್ರ...
ದೇವಾಲಯ ಅಥವಾ ಮನೆಯನ್ನು ಪ್ರವೇಶಿಸುವ ಮೊದಲು ನಾವು ನಮ್ಮ ಪಾದಗಳನ್ನು ತೊಳೆದುಕೊಳ್ಳುತ್ತೇವೆ. ನಾವು ಪಾದಗಳನ್ನು ತೊಳೆದುಕೊಳ್ಳದೆ ಅಥವಾ ಶೂಗಳನ್ನು ಧರಿಸಿ ದೇವಸ್ಥಾನಕ್ಕೆ ಪ್ರವೇಶಿಸುವುದು ಹಿಂದೂ ಧರ್ಮದಲ್ಲಿ ನಿಷಿದ್ಧ ಮತ್ತು ದೊಡ್ಡ ಪಾಪವೆಂದು ಪರಿಗಣಿಸಲಾಗುತ್ತದೆ ಅದಕ್ಕಾಗಿಯೇ ಪ್ರತಿ ದೇವಾಲಯದ ಮುಂದೆ ನೀರಿನ ಮೂಲ ಇದ್ದೆ ಇರುತ್ತದೆ, ಅನೇಕ ಪವಿತ್ರ ದೇವಾಲಯಗಳು ನೀರಿನ ಪಕ್ಕದಲ್ಲೇ ನಿರ್ಮಿತವಾಗಿರುತ್ತದೆ (ನದಿ, ಕೊಳ, ಸಮುದ್ರ). ಸಾಂಸ್ಕೃತಿಕ ನಂಬಿಕೆಗಳು : ಸನಾತನ ಧರ್ಮದ ಪ್ರಕಾರ ಒಬ್ಬ ಮನುಷ್ಯ ದೇವರನ್ನು ಶುದ್ಧ ಮನಸ್ಸು ಮತ್ತು ದೇಹದಿಂದ ಪ್ರಾರ್ಥಿಸಬೇಕು. ಪವಿತ್ರ ಸ್ಥಳಕ್ಕೆ ಪ್ರವೇಶಿಸುವಾಗ ಇದನ್ನು ಶುದ್ಧೀಕರಣ...