Home Blog Page 60
ಶುಂಠಿಯ ಕಷಾಯಕ್ಕೆ ಸ್ವಲ್ಪ ಸಕ್ಕರೆ ಬೆರಸಿ ದಿನಕ್ಕೆರಡು ಬಾರಿ ಸೇವಿಸಿದರೆ ನೆಗಡಿ ಕಡಿಮೆಯಾಗುತ್ತದೆ. ಮೊಸರಿನ ಜೊತೆಗೆ ಬೆಲ್ಲವನ್ನು ಬೆರಸಿ ಮತ್ತು ಕರಿಮೆಣಸಿನ ಪುಡಿ ಸ್ವಲ್ಪ ಬೆರಸಿ ಕುಡಿದರೆ ನೆಗಡಿ ಮತ್ತು ಕೆಮ್ಮು ಎರಡು ಒಂದೇ ಸಲ ಕಡಿಮೆಯಾಗುತ್ತದೆ. ಅನಾನಸ್ ಹಣ್ಣಿನ ರಸಕ್ಕೆ ಸ್ವಲ್ಪ ಕರಿಮೆಣಸಿನ ಪುಡಿ ಬೆರಸಿ ಕುಡಿಯುವುದರಿಂದ ನೆಗಡಿ ಕಡಿಮೆಯಾಗುತ್ತದೆ. ತಾಜಾ ಪುದಿನ ಸೊಪ್ಪಿನ ಚಹ ತಯಾರಿಸಿ ಒಂದೆರಡು ಬಾರಿ ಕುಡಿದರೆ ನೆಗಡಿ ನಿಲ್ಲುವುದು.
ಇದು ಬಹಳ ಇಂಟ್ರೆಸ್ಟಿಂಗ್ ಮಾಹಿತಿ ಎಂದರೆ ತಪ್ಪಾಗುವುದಿಲ್ಲ ನೀವು ಗಮನಿಸಿರ ಬಹುದು ಹುಟ್ಟಿದ ಮಗು ತುಂಬ ಅಳುವುದು ಒಂದು ಕ್ಷಣ ಯೋಚನೆ ಮಾಡಿ ಈ ಮಗು ಯಾಕೆ ಅಳುತ್ತದೆ ಎಂದು ಮತ್ತು ಅದರ ಕಾರಣಗಳನ್ನು ಎಂದಾದರೂ ಯೋಚನೆ ಮಾಡಿದ್ದೀರಾ. ಹುಟ್ಟಿದ ತಕ್ಷಣ ಮಗು ಯಾಕೆ ಅಳುತ್ತದೆಂದರೆ ತಾಯಿ ಹೊಟ್ಟೆಯಲ್ಲಿದ್ದಾಗ ಆ 9-10 ತಿಂಗಳು ಲಯಬದ್ಧವಾಗಿ ಕೇಳಿಸುವ ತಾಯಿಯ ಹೃದಯ ಬಡಿತವನ್ನು ಕೇಳುತ್ತಾ ಹಾಗೆ ತನ್ಮಯಗೊಳ್ಳುತ್ತಿತ್ತು, ಆ ಶಬ್ದದಲ್ಲಿ ತನ್ನನ್ನು ತಾನು ಮರೆತು ಆ ಶಬ್ದವೇ ತನಗೆ...
ಮದುವೆ ಚಿಹ್ನೆಗಳು ಮತ್ತು ವಿಚ್ಛೇದನದ ಕಾರಣಗಳು ನಿಮ್ಮ ಹಸ್ತಸಾಮುದ್ರಿಕೆಯಲ್ಲಿಯೇ ಇರುತ್ತದೆ, ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಅನೇಕ ಚಿಹ್ನೆಗಳು ಪ್ರೇಮ ವಿವಾಹ, ಸಂತೋಷದ ವಿವಾಹಿತರು, ಅವಿವಾಹಿತರು, ಪ್ರತ್ಯೇಕತೆ, ವಿಚ್ಛೇದನ ಮತ್ತು ವಿಭಜನೆ ಎಂದು ಸೂಚಿಸುತ್ತವೆ, ಲೈಂಗಿಕತೆಯ ಕಿರುಕುಳ, ಎಕ್ಸ್ಟ್ರಾಮರಿಟಲ್ ಅಫೇರ್, ದೂರದ ಸಂಬಂಧ, ಬಲವಂತದ ಮದುವೆ, ಮದುವೆ, ಜಾತಿ ಮದುವೆ ಮತ್ತು ಅಂತರ್-ಜಾತಿ ವಿವಾಹವನ್ನು ವ್ಯವಸ್ಥೆಗೊಳಿಸುವುದು ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಕೆಲವು ಚಿಹ್ನೆಗಳು ಇವೆ, ಪ್ರೇಮ ವಿವಾಹ, ವಂಚನೆ ಮತ್ತು ಬ್ರೇಕ್ ಅಪ್ ಬಗ್ಗೆ ಇಲ್ಲಿ ನೀಡಲಾದ ವಿಷಯಗಳು ಆರಂಭಿಕರಿಗಾಗಿ / ಕಲಿಕೆಯ ಪಾಮ್ಲಿಸ್ಟ್ಗಳ...
ಅಂಜೂರ ಹಣ್ಣು ಶ್ವಾಶಕೋಶದಲ್ಲಿ ಕಫವನ್ನು ಕರಿಗಿಸಬಲ್ಲದು, ರಕ್ತಪಿತ್ತನಾಶಕ, ಮೂಲ ವ್ಯಾಧಿ, ಮೂತ್ರಕೋಶದಲ್ಲಿ ಕಲ್ಲು ಮುಂತಾದ ವ್ಯಾಧಿಗಳಿಗೆ ಇದು ಪರಿಣಾಮಕಾರಿ ಯಾಕೆಂದರೆ ಇಡಿ ತುಂಬಾ ತಂಪು. ಈ ಹಣ್ಣನ್ನು ತಿನ್ನಿಸಿದರೆ ಮಕ್ಕಳು ಗಾಜಿನ ತುಂಡು, ಪಿನ್ನು ಮುಂತಾದವುಗಳನ್ನು ನುಂಗಿದ್ದರೆ ಅದು ಮಲದಲ್ಲಿ ಹೊರಹೋಗುವುದು. ಮಲಬದ್ಧತೆ ದೂರವಾಗಳು ದಿನನಿತ್ಯವೂ ಖಾಲಿಹೊಟ್ಟೆಯಲ್ಲಿ 2-3 ಹಣ್ಣುಗಳನ್ನು ಸೇವಿಸಬೇಕು. ಒಣದ್ರಾಕ್ಷಿಗಳೊಂದಿಗೆ 5-6 ಹಣ್ಣುಗಳನ್ನು ಒಂದು ಪಾವು ಹಾಲಿನಲ್ಲಿ ಹಾಕಿ ಬೇಯಿಸಿ ಆ ಹಾಲನ್ನು ಕುಡಿಯುವುದರಿಂದ ರಕ್ತಶುದ್ಧಿಯಾಗಿ ರಕ್ತವೃದ್ಧಿಯಾಗುತ್ತದೆ. ಉಷ್ಣ ಪೀಡತೆಯಿಂದ ಮುಕ್ತಿ ಹೊಂದಲು ಅಂಜೂರದ ರಸವನ್ನು ಸೇವಿಸುವುದು ಉತ್ತಮ. ಶ್ವಾಶಕೋಶದ ತೊಂದರೆಯಿರುವವರು ೫ ಅಂಜೂರವನ್ನು ಅರ್ಧ ಲೀಟರ್...
ಮನುಷ್ಯ ಇಡೀ ಪ್ರಪಂಚವನ್ನೇ ಬದಲಿಸುತ್ತೇನೆ ಎಲ್ಲವನ್ನೂ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡು ತಿರುಗಿಸುತ್ತೇನೆ ಎಂದು ಜಂಬದಿಂದ ಕೊಚ್ಚಿ ಕೊಳ್ಳುತ್ತಾನೆ ಆದರೆ ಅವನಿಗೇನು ಗೊತ್ತು ಮೊದಲು ನನ್ನನ್ನು ಅಂದರೆ ನನ್ನ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಾಗ ಮಾತ್ರ ನಾನು ಇಡೀ ಪ್ರಪಂಚದಲ್ಲಿ ಏನನ್ನಾದರೂ ಸಾಧಿಸಬಲ್ಲೆ ಎಂಬುದು ಒಬ್ಬ ಕವಿ ಹೇಳುತ್ತಾನೆ ಒಬ್ಬ ಕುರುಡನಿಗೆ ನಿನ್ನ ಬಣ್ಣದ ಬಗ್ಗೆ ತಿಳಿಸಿದ್ದಾರೆ ಅಂದರೆ ಅವನಿಗೆ ಬಣ್ಣಗಳ ಬಗ್ಗೆ ಅರ್ಥ ಮಾಡಿಸುವುದು ಆದರೆ ನೀನು ಈ ಪ್ರಪಂಚದಲ್ಲಿ ಏನಾದರೂ ಬೇಕಾದರೂ ಅರ್ಥ ಮಾಡಿಸಬಲ್ಲ ಎಂಬುದು.ಮನುಷ್ಯ ತನ್ನನ್ನು ತಾನು ಮೊದಲು...
ಹೊಟ್ಟೆಯಲ್ಲಿ ಉಂಟಾಗುವ ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ : ನಮ್ಮ ಆಹಾರ ಕ್ರಮ ಸರಿ ಇಲ್ಲದ ಕಾರಣ ಅಸಿಡಿಟಿ ಉಂಟಾಗುತ್ತದೆ ಇದರಿಂದ ಎದೆಯಭಾಗದಲ್ಲಿ ನೋವು ಉಂಟಾಗಿ ಮತ್ತು ಹೊಟ್ಟೆಯಲ್ಲಿ ಕಿರಿಕಿರಿಯಾಗುತ್ತದೆ ಇದರಿಂದ ಜೀವನವೇ ಬೇಸರ ಆಗಬಹುದು ಒಂದು ಬಾಳೆ ದಿಂಡಿನ ರಸವನ್ನು ಕುಡಿಯುವುದರಿಂದ ನಿಮ್ಮ ಅಸಿಡಿಟಿ ತೊಂದರೆಗೆ ಮುಕ್ತಾಯ ಹೇಳಬಹುದು. ಮಧುಮೇಹವನ್ನು ನಿಯಂತ್ರಿಸುತ್ತದೆ : ಮಧುಮೇಹ ಕಾಯಿಲೆ ಬರುವುದು ದೇಹದಲ್ಲಿನ ಪ್ಯಾಂಕ್ರಿಯಾಸ್ ಗ್ರಂಥಿಯಿಂದ ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿ ಆಗದೆ ಇರುವುದರಿಂದ ಈ ಕಾಯಿಲೆ ಬರುತ್ತದೆ ಇದಕ್ಕೆ...
ಒಂದು ಕಾಲ ಇತ್ತು ಸರ್ ಆ ಕಾಲದಲ್ಲೇ ವಾಸಿಸಿದ್ದ ಅಂದರೆ ಜೀವಿಸಿದ್ದ ಜನಗಳು ವೈದ್ಯರ ಬಳಿ ಹೋಗಿದ್ದ ಪುರಾವೆಗಳಿಲ್ಲ ಯಾಕೆಂದರೆ ಅಂದಿನ ಕಾಲದಲ್ಲಿ ಬೆಳೆಯುತ್ತಿದ್ದ ತರಕಾರಿಗಳು ಸೊಪ್ಪುಗಳು ಆರೋಗ್ಯಪೂರ್ಣವಾಗಿ ನ್ಯೂಟ್ರಿಷನ್ ಇಂದ ತುಂಬಿದ್ದವು ಹಾಗೂ ಅಂದಿನ ಕಾಲದಲ್ಲಿ ಬೆಳೆಯುತ್ತಿದ್ದ ತರಕಾರಿ ಸೊಪ್ಪುಗಳು ಸಹಜವಾಗಿ ಇದ್ದವು ಮತ್ತು ಅವುಗಳನ್ನು ಬೆಳೆಸಲು ಯಾವುದೇ ರೀತಿಯಾದಂತಹ ರಾಸಾಯನಿಕ ವಸ್ತುಗಳನ್ನು ಉಪಯೋಗ ಮಾಡುತ್ತಿರಲಿಲ್ಲ ಮತ್ತು ಪ್ರಕೃತಿಯ ರೀತಿಯಲ್ಲಿ ಬೆಳವಣಿಗೆಯಿಂದ ಇದ್ದವು ಈಗಿನ ಕಾಲದಲ್ಲಿ ಎಲ್ಲವೂ ಅಯೋಮಯ ಎಲ್ಲವೂ ರಾಸಾಯನಿಕ ಎಲ್ಲಾ ಬೆಳೆಗಳನ್ನು ಬರೋಬ್ಬರಿ ಒಂದು ದಿನದಲ್ಲಿ ಉತ್ಪತ್ತಿ ಮಾಡುವ...
ನಾವು ಜೀವಿಸುವ ಸುತ್ತಮುತ್ತಲಿನ ಪರಿಸರ ದಿಂದ ಮತ್ತು ವಾತಾವರಣದಲ್ಲಿ ಆಗುವ ಏರುಪೇರುಗಳಿಂದ ಮತ್ತು ನಮ್ಮ ಸರಿಯಾದ ಆರೋಗ್ಯ ಕ್ರಮ ಕಾಪಾಡಿಕೊಳ್ಳದೆ ಇರುವುದರಿಂದ ಮತ್ತು ನಮ್ಮ ಆಹಾರದ ಅ ವ್ಯವಸ್ಥೆಯಿಂದ ತುರುಕೆ ಗಳು ಉಂಟಾಗುತ್ತವೆ ತುರಿಕೆ ಉಂಟಾಗಲು ಯಾವುದೇ ಸಮಯ ಯಾವುದೇ ವಯಸ್ಸು ಅಭ್ಯಂತರವಿಲ್ಲ ಯಾವಾಗ ಬೇಕಾದರೂ ತುರಿಕೆಗಳು ನಮ್ಮನ್ನು ಕಾಡಬಹುದು ಈ ಸಮಸ್ಯೆಯಿಂದ ಹೊರಗೆ ಬರಲು ಬೇಕಾದಂತಹ ಮನೆಮದ್ದುಗಳನ್ನು ನಾವು ಈ ಕೆಳಗಡೆ ನಿಮಗೆ ತಿಳಿಸಿಕೊಡುತ್ತೇವೆ ಆದಷ್ಟು ಎಲ್ಲಾ ವಿಚಾರಗಳಿಗೂ ವೈದ್ಯರ ಮೊರೆ ಹೋಗದೆ ಮನೆಮದ್ದುಗಳನ್ನು ಉಪಯೋಗಿಸುವುದರ ಮೂಲಕ ನಿಮ್ಮ...
ಉತ್ತಮ ಆರೋಗ್ಯಕ್ಕೆ ಒಳ್ಳೆಯ ಆಹಾರ ಹೇಗೆ ಅವಶ್ಯಕವೋ ಆ ಆಹಾರದ ನಂತರ ಅಥವಾ ಊಟ ಮಾಡಿದ ಬಳಿಕ ಅಥವ ಮೊದಲು ಏನು ಮಾಡಬೇಕು ಅಂದರೆ ಪಾಲಿಸಬೇಕಾದ ಅಭ್ಯಾಸಗಳನ್ನು ಮಾಡಿಕೊಳ್ಳುವುದು ಉತ್ತಮ ಏಕೆಂದರೆ ನಾವು ಈ ಪ್ರಪಂಚದಲ್ಲಿ ಏನೇ ಕಳೆದುಕೊಂಡರು ಪಡೆದು ಕೊಳ್ಳಬಹುದು ಆದರೆ ಉತ್ತಮ ಆರೋಗ್ಯವನ್ನು ಆ ದೇವರು ಕೂಡ ಕರುಣಿಸಲು ಸಾಧ್ಯವಿಲ್ಲ ಎಲ್ಲರೂ ಹುಟ್ಟಿದಾಗಿನಿಂದಲೂ ಆರೋಗ್ಯವಾಗಿ ಹುಟ್ಟುತ್ತಾರೆ ಯಾವ ತಂದೆ ತಾಯಿಯೂ ಸಹ ನನ್ನ ಮಕ್ಕಳಿಗೆ ಇಂಥ ಕಾಯಿಲೆ ಬರಲಿ ಅಂತ ಕಾಯಿಲೆ ಬರಲಿ ಎಂದು ಆಶಿಸುವ ದಿಲ್ಲ ಹಾಗಾಗಿ ನಾವು...
ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನವು ತಿರುವನಂತಪುರಂನಲ್ಲಿರುವ ವಿಷ್ಣುವಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ. ಈ ದೇವಾಲಯವನ್ನು ಪ್ರಸ್ತುತ ಟ್ರಾವಂಕೂರು ರಾಜಮನೆತನದ ನೇತೃತ್ವದಲ್ಲಿ ನಡೆಸಲಾಗುತ್ತದೆ. ಟ್ರಾವಂಕೂರು ಮಹಾರಾಜರು ಚೆರರು ಮತ್ತು ಶ್ರೇಷ್ಠ ಸಂತ ಕುಲಶೇಖರ ಅಲ್ವಾರ್ ಅವರ ವಂಶಸ್ಥರು. ಶ್ರೀ ಪದ್ಮನಾಭಸ್ವಾಮಿಯ ಮೂಲಸ್ಥಾನವು ಕಾಸರಗೋಡಿನ ಅನ೦ತಪುರ೦ ದೇವಸ್ಥಾನವೆ೦ದು ಹೇಳಲಾಗುತ್ತದೆ. ಒಳ್ಳೆಯದು, ತಿರುವನ೦ತಪುರ೦ ನಲ್ಲಿರುವ ಶ್ರೀ ಪದ್ಮನಾಭಸ್ವಾಮಿಯ ದೇವಸ್ಥಾನವನ್ನು ಕನ್ಯಾಕುಮಾರಿಯಲ್ಲಿರುವ ಆದಿಕೇಶವ ಪೆರುಮಾಳ್ ದೇವಸ್ಥಾನದ ಪ್ರತಿರೂಪದ೦ತೆ ಕಾಣಲಾಗುತ್ತದೆ. ಶ್ರೀ ಪದ್ಮನಾಭಸ್ವಾಮಿಯ ಕಾರಣದಿ೦ದಾಗಿಯೇ ತಿರುವನ೦ತಪುರ೦ ನಗರಕ್ಕೆ ಆ ಹೆಸರು...