Home Blog Page 59
ನಮ್ಮಲ್ಲಿ ತುಂಬಾ ಜನರಲ್ಲಿ ತಮ್ಮ ಮುಖ ಬೆಳ್ಳಗೆ ಇಲ್ಲ ನಾವು ಸುಂದರವಾಗಿಲ್ಲ ಎಂಬ ಕೊರಗು ಇದ್ದೇ ಇರುತ್ತದೆ ಅದಕ್ಕಾಗಿ ಧೈರ್ಯದಿಂದ ಮುಖ ತೋರಿಸಿ ಮಾತನಾಡಲು ನಾಚಿಕೆ ಇಲ್ಲ ಭಯವಾಗುತ್ತೆ ಅಲ್ಲವೇ ಇದೇ ಕಾರಣಕ್ಕೆ ಎಷ್ಟು ಅವಕಾಶಗಳು ಹುಡುಕಿಕೊಂಡು ಬಂದರೂ ಅದನ್ನು ತಿರಸ್ಕರಿಸುತ್ತಾರೆ ಇನ್ನು ರೂಪ ಇಲ್ಲದಿದ್ದರೆ ಅಥವಾ ಕುರೂಪಿ ಹಾಗಿದ್ದರೆ  ಅಂದರೆ ಕಪ್ಪಾಗಿದ್ದರೆ ಖಿನ್ನತೆಗೆ ಒಳಗಾಗುತ್ತಾರೆ ನೀವು ಕಪ್ಪಗೆ ಇದ್ದ ಕಾರಣಕ್ಕೆ ನಿಮ್ಮ ಜೀವನವೇ ಕಪ್ಪು ಅಲ್ಲ ಈಗಾಗಲೇ ನೀವು ದುಬಾರಿ ಕ್ರೀಂ ಮತ್ತು ದುಬಾರಿಯಾದ ಮೆಡಿಸನ್ ಗಳನ್ನು ಬಳಸಿ...
ಕೆಲವು ದಂಪತಿಗಳಿಗೆ ಮದುವೆಯಾಗಿ ಎಸ್ಟೆ ವರ್ಷಗಳಾದರೂ ಮಕ್ಕಳಗುವುದಿಲ್ಲ, ಕೆಲವರಿಗೆ ಮಕ್ಕಳೇ ಆಗುವುದಿಲ್ಲ ಆ ಸಂದರ್ಬದಲ್ಲಿ ಸಾಮಾನ್ಯವಾಗಿ ಎಲ್ಲರು ದೂಷಿಸುವುದು ಮಹಿಳೆಯರನ್ನೇ ಆಕೆಯ ಗರ್ಬಕೊಶದಲ್ಲಿ ಸಮಸ್ಯೆ ಇರಬಹುದು ಆ ಕಾರಣಕ್ಕೆ ಮಕ್ಕಳಗುತೀಲ ಎಂದು ಬಾವಿಸುವರು, ಆದರೆ ಕೆಲವೊಮ್ಮೆ ಮಕ್ಕಳಾಗದ ಸಮಸ್ಯೆಗೆ ಪುರುಷರು ಕಾರಣವಾಗಿರಬಹುದೆಂದು ಯಾರು ಯೋಚಿಸಿಯ ಇರುವುದಿಲ್ಲ ಇತ್ತೀಚಿಗೆ ಪುರುಷರಲ್ಲಿಯೂ ಹೆಚ್ಚು ಫಲಹೀನತೆ ಇರುವುದು ಬೆಳಕಿಗೆ ಬಂದಿದೆ, ಹಾಗಾಗಿ ಹೆಣ್ಣು ಗರ್ಭಿಣಿಯಾಗದಿರಲು ಕೆಲವಮ್ಮೆ ಪುರುಷರ ದೌರ್ಬಲ್ಯವೂ ಕಾರಣವಾಗುತ್ತದೆ. ಹಲವು ಅಧ್ಯಯನಗಳ ಪ್ರಕಾರ ನಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯ ಪೂರ್ಣರಾಗಿರಲು ನಾವು ಸೇವಿಸುವ ಆಹಾರವು ಪ್ರಮುಖ...
ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು, ದೇಹದಲ್ಲಿನ ಉರಿ ಕಡಿಮೆಗೊಳಿಸುತ್ತದೆ, ಕಿಡ್ನಿಯನ್ನು ಆರೋಗ್ಯವಾಗಿಡುತ್ತದೆ, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಮಾನಸಿಕ ಸ್ಥಿತಿಯನ್ನು ಸಮತೋಲನದಲ್ಲಿಡಲು ಇದು ಸಹಕಾರಿ. ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಮೂತ್ರ ಸಮಸ್ಯೆ ನೀಗುತ್ತದೆ, ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ, ಶಕ್ತಿವರ್ಧನೆಯಾಗಿ ಕೆಲಸ ಮಾಡುತ್ತದೆ, ಅಸ್ತಮಾ ರೋಗಗಿಳಿಗೆ ಪ್ರಯೋಜನಕಾರಿ. ಹಲ್ಲು ಮತ್ತು ವಸಡುಗಳ ಆರೋಗ್ಯವನ್ನು ಕಾಪಾಡುತ್ತದೆ, ಕೊಬ್ಬನ್ನು ಕಡಿಮೆ ಮಾಡಿ ತೂಕ ಇಳಿಸುತ್ತದೆ, ದೇಹಕ್ಕೆ ಅವಶ್ಯ ನೀರಿನಂಶ ಸಿಗುತ್ತದೆ. ಮೂಳೆ, ಸ್ನಾಯುಗಳು ಬಲಗೊಳ್ಳುತ್ತವೆ,...
ಹೊಟ್ಟೆಯ ಸಮಸ್ಯೆಯನ್ನ ಯಾರು ಸಹ ಸಾಮಾನ್ಯವಾಗಿ ನಿರ್ಲಕ್ಷಿಸುವುದಿಲ್ಲ, ಏಕೆಂದರೆ ಇದರಿಂದ ಸಾಕಷ್ಟು ಸಮಸ್ಯೆಗಳಾಗುತ್ತವೆ. ಜನರು ಸಾಮಾನ್ಯವಾಗಿ ಎದುರಿಸುತ್ತಿರುವ ಹೊಟ್ಟೆಗಳ ಸಮಾಸ್ಯೆಯಲ್ಲಿ ಮಲಬದ್ಧತೆ ಒಂದು ದೊಡ್ಡ ಸಮಸ್ಯೆಯಾಗಿದೆ. ಇದು ಕರುಳಿನ ಜೀರ್ಣ ಕ್ರೀಯೆ ಸಮಸ್ಯೆ ಕೂಡ ಆಗಿದೆ. ಇದರಿಂದ ದೇಹದಲ್ಲಿ ಹೆಚ್ಚು ನಿಶಕ್ತಿಯಾಗುತ್ತದೆ. ಮಲಬದ್ಧತೆಯ ಸಾಮಾನ್ಯ ಲಕ್ಷಣಗಳೆಂದರೆ ಕಡಿಮೆ ಕರುಳಿನ ಚಲನೆ, ಮಲವು ಕರುಳಿನಲ್ಲಿ ಹಾದುಹೋಗುವಾಗ ತೊಂದರೆಯಾಗುವುದು ಅಥವಾ ಮಲ ವಿಸರ್ಜಿಸುವಾಗ ನೋವು ಕಾಣಿಸಬಹುದು, ಹೊಟ್ಟೆ ಊದಿಕೊಳ್ಳುವುದು, ಕಿಬ್ಬೊಟ್ಟೆಯ ನೋವು ಇತ್ಯಾದಿ. ಕೆಲುವು ಹಣ್ಣುಗಳ ಜ್ಯೂಸ್ ಕುಡಿಯುದರಿಂದ ಇದನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು. ನಿಂಬೆ ಜ್ಯೂಸ್ :...
ಪ್ರತಿದಿನ ನಾವು ಹಣ್ಣುಗಳನ್ನ ಸೇವಿಸಬೇಕು ಎಂದು ಡಾಕ್ಟಾರ್ ಹೇಳುತ್ತಾರೆ, ಆದರೆ ಅದನ್ನ ಎಷ್ಟರ ಮಟ್ಟಿಗೆ ಪಾಲಿಸುತ್ತೇವೆ ಎಂಬುದು ಅವರವರಿಗೆ ಬಿಟ್ಟ ವಿಷಯ. ವಣ ಹಣ್ಣುಗಳನ್ನ ನಾವುಗಳು ಪ್ರತಿದಿನ ಸ್ವಲ್ಪ ಮಟ್ಟಿಗಾದರೂ ವೆವಿಸ ಬೇಕು, ಇವುಗಳಲ್ಲಿ ನಮ್ಮ ದೇಹಕ್ಕೆ ಬೇಕಾದ ಹಲವಾರು ಪೋಷಕಾಂಶಗಳು ಇವೆ. ವಣ ಹಣ್ಣುಗಳಲ್ಲಿ ಪ್ರೋಟೀನ್ಸ್, ಫೈಬರ್ ಮತ್ತು ಆ್ಯಂಟಿ ಆಕ್ಸಿಡೆಂಟ್ಸ್ ಗಳು ಯಥೇಚ್ಛವಾಗಿರುತ್ತದೆ. ವಣ ಹಣ್ಣುಗಳಲ್ಲಿ ವಿಟಮಿನ್ ಇ, ಬಿ2, ಫೋಲೇಟ್, ಮೆಗ್ನೀಷಿಯಂ, ಪೊಟ್ಯಾಷಿಯಂ, ಫಾಸ್ಫರಸ್ ಹೀಗೆ ಹಲವಾರು ರೀತಿಯ ಖನಿಜಾಂಶವನ್ನು ಕೂಡ ಒಳಗೊಂಡಿರುತ್ತದೆ. ನಿಮ್ಮ ಆರೋಗ್ಯಪೂರ್ಣ...
ಲವಂಗ ಅಡುಗೆಗೆ ಬಳಸುತ್ತಾರೆ ಅದು ಬಿಟ್ಟರೆ ಹಲ್ಲು ನೋವಿದ್ದರೆ ಲವಂಗ ಬಳಸಿ ಹಲ್ಲುನೋವಿನಿಂದ ಮುಕ್ತಿ ಪಡೆಯಬಹುದು ಎಂದು ಮಾತ್ರ ತಿಳಿದಿದೆ ಆದರೆ ಲವಂಗ ಬಳಸಿ ವಿವಿಧ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂಬುದು ಇಲ್ಲಿದೆ ನೋಡಿ. ಕೆಲವೊಮ್ಮೆ ಅತಿಯಾದ ಆಯಾಸದಿಂದ ಆಲಸ್ಯ ಬಂದುಬಿಡುತ್ತದೆ, ಅತಿಯಾದ ಸೋಮಾರಿತನ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತದೆ, ಆ ಸಮಯದಲ್ಲಿ ಲವಂಗದೆಣ್ಣೆಯನ್ನು ನೀವು ಸೇವಿಸುವ ಆರೋಗ್ಯಕರ ಪಾನೀಯದೊಂದಿಗೆ ಒಂದು ಹನಿ ಸೇರಿಸಿ ಸೇವಿಸಿ. ಇದರಿಂದ ಆಲಸ್ಯ ದೂರವಾಗಿ ಚೈತನ್ಯ ಮೂಡುತ್ತದೆ. ಲವಂಗದೆಣ್ಣೆಯನ್ನು ನೀರಿನೊಂದಿಗೆ...
ಹೌದು ಅರಿಶಿಣ ಮನುಷ್ಯನೊಂದಿಗೆ ನಿಕಟವಾದ ಸಂಬಂಧ ಹೊಂದಿದೆ ಎನ್ನುವುದಾದರೆ ತಪ್ಪಾಗಲಾರದು, ಯಾಕೆಂದರೆ ಅರಿಶಿನದಲ್ಲಿ ಅಷ್ಟೊಂದು ಆರೋಗ್ಯಕಾರಿ ಲಾಭಗಳಿವೆ. ಈ ಒಂದು ಅರಿಸಿನದ ಬಗ್ಗೆ ದೇಶ ವಿದೇಶಗಳಲ್ಲಿ ಸಂಶೋಧನೆ ನಡೆದಿದ್ದು ಇದರಿಂದ ಆರೋಗ್ಯದ ಮೇಲೆ ಯಾವುದೇ ತರಹದ ಅಡ್ಡ ಪರಿಣಾಮ ಬೀರುವುದಿಲ್ಲ ಎನ್ನುವುದನ್ನು ಸಂಶೋಧನೆ ತಿಳಿಸಿದೆ. ಇದರಲ್ಲಿ ಕರಕ್ಯೂಮಿನ್ ಹೆಸರಿನ ಒಂದು ರಸಾಯನಿಕ ವಸ್ತು ಇದೆ. ಈ ರಸಾಯನಿಕ ಸಾಕಷ್ಟು ರೋಗಗಳಿಗೆ ಔಷಧಿ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ಭಾರತದಲ್ಲಿ ಅಡುಗೆಯಲ್ಲಿ ಅರಿಶಿಣ ಬಳಸುವುದು ಸಾಮಾನ್ಯವಾಗಿದೆ.
ರಾಮಾಯಣ ಮತ್ತು ಮಹಾಭಾರತಗಳು ರಾಷ್ರೀಯ ಮಹಾಕಾವ್ಯಗಳೆಂದೇ ಪ್ರಸಿದ್ದಿ ಪಡೆದಿದೆ. ಇದು ಗಂಗಾ ಹಿಮಾಲಯದಂತೆ ಶಾಶ್ವತವಾದವು. ಇವುಗಳಿಗೆ ಸಮಾನವಾದ ಮಹಾಕಾವ್ಯಗಳು ಜಗತ್ತಿನಲ್ಲೆಲ್ಲಿಯೂ ಇಲ್ಲ. ಇವು ಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮಗಳಾಗಿ ಅಕ್ಷಯ ನಿಧಿಗಳಾಗಿವೆ. ರಾಮಾಯಣದ ಕಥಾಪ್ರಪಂಚದಲ್ಲಿ ರಾಮ ನಾಯಕನಾದರೆ, ಹನುಮಂತ ಉಪನಾಯಕ. ಸ್ವಾಮಿನಿಷ್ಠೆಗೆ, ಭಕ್ತಿಗೆ ಇನ್ನೊಂದು ಹೆಸರು ಹನುಮಂತ. ಅಂಜನೆಯ ಗರ್ಭದಲ್ಲಿ ಹುಟ್ಟಿ ಆಂಜನೇಯನೆನಿಸಿದ. ಹನೂಮಂತ, ವಾಯಪುತ್ರ, ಪವನಸಂಭವ, ಮಾರುತಿ ಹೀಗೆ ಅನೇಕ ಹೆಸರುಗಳಿಂದ ಪ್ರಸಿದ್ಧನಾದವನು. ವಾಯುವಿನ ಅಂಶದಿಂದ ಕೇಸರಿಯಲ್ಲಿ ವಾನರನಾಗಿ ಹುಟ್ಟಿ, ಸುಗ್ರೀವನ ಮಂತ್ರಿಯಾದನು. ಅವನ ಅಸಾಧಾರಣವಾದ...
ಸಿಹಿ ಇಲ್ಲದೆ ಜೀವನವಿಲ್ಲ ಎನ್ನುವ ರೀತಿ ಜನರು ಪ್ರತಿ ದಿನವೂ ತಮ್ಮ ಆಹಾರದಲ್ಲಿ ಎಲ್ಲದರಲ್ಲೂ ಸಕ್ಕರೆ ಉಪಯೋಗಿಸುತ್ತಾರೆ ಅದರಲ್ಲಂತೂ ಬೇಕರಿ ಸಿಹಿ ತಿನಿಸುಗಳು ಸಕ್ಕರೆಯಿಂದ ತಯಾರಾಗುತ್ತವೆ ಇಂತಹ ಪದಾರ್ಥಗಳನ್ನು ನೋಡಿದರೆ ತಿನ್ನದೆ ಇರಲು ಸಾಧ್ಯವಿಲ್ಲ ಅಲ್ಲವೇ ಅದರಲ್ಲಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ಏನು ಕಡಿಮೆ ಇಲ್ಲ ಮದುವೆಗಳಲ್ಲಿ ಸಕ್ಕರೆಯಿಂದ ತಯಾರಿಸಿದ ಆಹಾರವನ್ನು ಸವಿಯುವುದು ಸಾಮಾನ್ಯ. ಗಮನದಲ್ಲಿ ಇಟ್ಟುಕೊಳ್ಳಿ ಸಕ್ಕರೆಯನ್ನು ಅಂದರೆ ಸಿಹಿಯನ್ನು ಸತತವಾಗಿ ಸೇವಿಸುವುದರಿಂದ ಇಲ್ಲದ ಸಲ್ಲದ ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ ನೀವು ಪ್ರತಿನಿತ್ಯ ಹೆಚ್ಚು...
ಮೊದಲಿಗೆ ನೀವು ಶ್ರೀಮಂತರಾಗುವಿರಿ, ನಿಮ್ಮ ಉತ್ತರವು "ಹೌದು" ಎಂದು ನನಗೆ ಗೊತ್ತು, ಈ ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಶ್ರೀಮಂತರಾಗಿರಲು ಬಯಸುತ್ತಾರೆ, ಆದರೆ ಅದಕ್ಕೆ ಬೇಕಾದ ಮಾರ್ಗಗಳು ಓದಿ ಒಮ್ಮೆ, ಪ್ರಪಂಚದ ನಿಯಮದ ಪ್ರಾಕಾರ ಮಾಡುವ ಕೆಲಸದಲ್ಲಿ ನಿನ್ನ ಸಾಮರ್ಥ್ಯವನ್ನು ನೀನು ತೋರಿಸಲೇಬೇಕು, ಅಲ್ಲಿಯವರೆಗೂ ನಿನಗೆ ಬೇರೆ ಏನು ಸಿಗುವುದಿಲ್ಲ. ನಿರ್ದಿಷ್ಟ ಸಂಬಲಕ್ಕೆ ಕೆಲಸ ಮಾಡುವ ಮೂಲಕ, ನೀವು ಎಂದಿಗೂ ಶ್ರೀಮಂತರಾಗಲು ಸಾಧ್ಯವಾಗುವುದಿಲ್ಲ, ನೀವು ಕೆಲಸವನ್ನು ಪಡೆಯಲು ಬಯಸಿದರೆ, ಫಲಿತಾಂಶದ ಆಧಾರದ ಮೇಲೆ ನೀವು ಪಾವತಿಸುವಂತ ಕೆಲಸ ಅಥವಾ ನಿಮಗಾಗಿ ಕೆಲಸ ಮಾಡುವಿರಾ ಎಂದು ಖಚಿತಪಡಿಸಿಕೊಳ್ಳಿ. ಬಡವರು ಕಷ್ಟಪಟ್ಟು...