Home Blog Page 2
ಈಗ ಇರುವ, ಮುಂದೆ ಬರುವ ಸರ್ವ ರೋಗಗಳನ್ನೂ ತಡೆಯುವಂತಹ ರೋಗನಿರೋಧಕ ಶಕ್ತಿಯನ್ನು ಪಡೆಯುವುದು ಹೇಗೆ. ರಸಾದೀನಾಂ ಶುಕ್ರಾಂತನಾಂ ಧಾತೂನಾಂ ಯತ್ ಪರಂ ತೇಜಸ್| ತತ್ ಖಲು ಓಜಸ್ ತತ್ತ ಏವ ಬಲಂ ಇತ್ಯುಚ್ಯತೇ ಸ್ವಶಾಸ್ತ್ರ ಸಿದ್ಧಾಂತಾತ್ || -ಸುಶ್ರುತ ಸಂಹಿತಾ. ತ್ರಿವಿಧ ಬಲಂ ಇತಿ ಸಹಜ, ಕಾಲಜ, ಯುಕ್ತಿಕೃತಂ ಚ | ತದ್ ಆಹಾರ ಚೇಷ್ಟಾ ಯೋಗಜಮ್|| -ಚರಕ ಸಂಹಿತಾ. ಯಾವುದೇ ರೋಗವನ್ನು- ನಿರೋಧಿಸುವ, ವಿರೋಧಿಸುವ, ಗೆಲ್ಲುವ ಶಕ್ತಿಗೆ ಓಜಸ್ಸು ಅಥವಾ ಬಲ ಎನ್ನುತ್ತೇವೆ. ಇದು ರಸಾದಿ ಸಪ್ತಧಾತುಗಳ ತೇಜಸ್ಸು, ಸಾರಭಾಗ, ಅಥವಾ...
ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿ ಐ) ಏಪ್ರಿಲ್ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ನವದೆಹಲಿ, ಮಾರ್ಚ್ 31: ಹಲವು ಜನ ಸಾಮಾನ್ಯರಿಗೆ ತಿಂಗಳಲ್ಲಿ ಒಮ್ಮೆಯಾದರೂ ಬ್ಯಾಂಕ್‌ ಕೆಲಸಗಳಿರುತ್ತವೆ. ಆದರೆ, ಆ ದಿನ ಬ್ಯಾಂಕ್‌ಗೆ ರಜೆ ಇದ್ದರೆ ಅವರ ಇತರ ಕೆಲಸಗಳಿಗೆ ತೊಂದರೆಯಾಗಬಹುದು. ಈ ಹಿನ್ನೆಲೆ ಬ್ಯಾಂಕ್‌ ರಜಾ ದಿನಗಳ ವಿವರಗಳನ್ನು ಮೊದಲೇ ನೋಡಿದರೆ, ತಮ್ಮ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವ ದಿನದಲ್ಲಿ ಅವರು ತಮ್ಮ ಬ್ಯಾಂಕ್‌ ಶಾಖೆಗಳಿಗೆ ಹೋದರೆ ಅವರ ಕೆಲಸ ಬೇಗ ಮುಗಿಸಿಕೊಳ್ಳಬಹುದು. ಇದೇ ರೀತಿ ಏಪ್ರಿಲ್‌ 2021 ರಲ್ಲೂ ಬ್ಯಾಂಕುಗಳು...
ತೂಕ ಇಳಿಕೆಗಾಗಿ ವಾಕ್‌ ಮಾಡುತ್ತಿದ್ದೀರಾ, ನೀವು ಅರಿಯಲೇ ಬೇಕಾದ ಸಂಗತಿಗಳಿವು. ನಡಿಗೆಯ ಮೂಲಕ ಎಷ್ಟು ತೂಕವನ್ನು ಕಳೆದುಕೊಳ್ಳಬಹುದೆಂಬ ವಿಚಾರವು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯಾಗಿರುತ್ತದೆ. ಆದರೆ ಸ್ಟಾನ್ಟೆನ್ ಅವರು ಕಂಡುಕೊಂಡಿರುವ ಪ್ರಕಾರ, ಮಹಿಳೆಯರು ದಿನನಿತ್ಯ ನಡಿಗೆಯ ಅಭ್ಯಾಸವನ್ನು ರೂಢಿಸಿಕೊಂಡ ಎಂಟು ವಾರಗಳೊಳಗಾಗಿ ಸರಿಸುಮಾರು 14 ರಿಂದ 22 ಪೌಂಡ್ ಗಳಷ್ಟು ತೂಕನಷ್ಟವನ್ನು ಹೊಂದುತ್ತಾರೆ. ಪುರುಷರು ಇನ್ನೂ ಬೇಗ ತೂಕವನ್ನು ಕಳೆದುಕೊಳ್ಳುತ್ತಾರೆ (ಲೆಕ್ಕಾಚಾರವನ್ನು ಮಾಡಬೇಕೆಂದಿದ್ದಲ್ಲಿ, ನೀವು ಈಗ ಆರಂಭಿಸಿದರೆ, ಮುಂದಿನ ಒಂದೆರಡು ತಿಂಗಳುಗಳೊಳಗೆ ಒಂದೆರಡು ಗಾತ್ರಗಳಷ್ಟು ತೂಕವನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ). ಇನ್ನಿತರ ವ್ಯಕ್ತಿಗಳು...
ರಾಗಿ ಸೇವನೆಯಿಂದ ಆರೋಗ್ಯಕ್ಕೆ ಸಿಗಲಿದೆ ಹಲವಾರು ಪ್ರಯೋಜನ. ಸಿರಿಧಾನ್ಯಗಳಲ್ಲಿ ಒಂದಾಗರುವ ರಾಗಿಯನ್ನು ನಿತ್ಯದ ಆಹಾರ ಕ್ರಮದಲ್ಲಿ ಬಳಕೆ ಮಾಡಿದರೆ ಆರೋಗ್ಯಕ್ಕೆ ಹಲವು ಲಾಭಗಳು ಸಿಗುತ್ತದೆ. ಇದು ದೇಹಕ್ಕೆ ತಂಪು ಮತ್ತು ಶಕ್ತಿಯನ್ನು ನೀಡುವುದರ ಜೊತೆಗೆ ಹಲವು ರೋಗಗಳನ್ನು ನಿವಾರಿಸುವ ಶಕ್ತಿ ರಾಗಿಗೆ ಇದೆ. ನಮ್ಮ ಆಹಾರ ಪದ್ದತಿಯಲ್ಲಿ ರಾಗಿ ಬಳಕೆ ಮಾಡುವುದರಿಂದ ಹಲವಾರು ಲಾಭಗಳು ಸಿಗಲಿದೆ. ಪ್ರಯೋಜನ ಏನು? ಬಿಸಿಲಿನ ಬೇಗೆ ಪ್ರಾರಂಭವಾಗಿದೆ. ಮುಂಜಾವಿನಲ್ಲಿ ಟಿ ಮಾಡಿ ಕುಡಿಯುವ ಬದಲಾಗಿ ರಾಗಿ ಗಂಜಿಯನ್ನು ಸೇವಿಸಿದರೆ ದೇಹಕ್ಕೆ ತಂಪು ಮತ್ತು ಆರೋಗ್ಯಕರವಾಗಿರುತ್ತದೆ. ಬೇರೆ ಧಾನ್ಯಗಳಿಗಿಂತ ಕೊಬ್ಬಿನಾಂಶವು...
ಎಚ್ಚರ ಮೊಸರಿನಲ್ಲಿ ಉಪ್ಪು ಅಥವಾ ಸಕ್ಕರೆ ಹಾಕಿಕೊಂಡು ತಿಂದ್ರೆ ಏನಾಗುತ್ತೆ ಗೊತ್ತೇ. ಮೊಸರನ್ನು ನೀವು ತಿಂತಿದ್ದೀರಾ. ಮೊಸರು ತಿನ್ನುವ ಅಭ್ಯಾಸ ನಿಮಗಿದೆಯಾ. ಹಾಗೆ ಮೊಸರು ತಿನ್ನೋಕೆ ನಿಮಗೆ ಬಹಳ ಇಷ್ಟಾನ. ಹಾಗಾದರೆ ಈ ದಿನದ ಮಾಹಿತಿಯನ್ನು ನೀವು ಸಂಪೂರ್ಣವಾಗಿ ತಿಳಿಯಿರಿ ಈ ಲೇಖನವನ್ನು ತಿಳಿದ ನಂತರ ನಿಮಗೆ ಅನ್ನಿಸುತ್ತದೆ ಮೊಸರು ನಮ್ಮ ಆರೋಗ್ಯಕ್ಕೆ ಯಾವ ರೂಪದಲ್ಲಿ ಒಳ್ಳೆಯದು. ಯಾವ ಪದಾರ್ಥದೊಂದಿಗೆ ಈ ಮೊಸರನ್ನು ಮಿಶ್ರ ಮಾಡಿ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಲಾಭ ದೊರೆಯುತ್ತದೆ. ಯಾವ ಒಂದು ಪದಾರ್ಥವನ್ನು ಮಿಶ್ರಣ ಮಾಡಬಾರದು ಮೊಸರನ್ನ ಹೇಗೆ...
ನಮ್ಮ ಎಲ್ಲಾ ಧಾರ್ಮಿಕ ಆಚರಣೆಗಳ ಹಿಂದೆ ಅಡಗಿರುವ ವೈಜ್ಞಾನಿಕ ಸತ್ಯ ಇಲ್ಲಿದೆ ನೋಡಿ. 1. ಸೂರ್ಯ ನಮಸ್ಕಾರ : ಹಿಂದೂಗಳು ಸೂರ್ಯ ಭಗವಾನ್‍ಗೆ ನಮಸ್ಕಾರವನ್ನು ಸಲ್ಲಿಸುವ ವಾಡಿಕೆ ಅನಾದಿಕಾಲದಿಂದಲು ನಡೆದು ಬಂದಿದೆ. ಬೆಳಗ್ಗೆ ಸೂರ್ಯೋದಯವಾಗುವಾಗ ಸೂರ್ಯನಿಗೆ ನೀರನ್ನು ಅರ್ಪಿಸುತ್ತ ಇದನ್ನು ಮಾಡುತ್ತಾರೆ. ಏಕೆಂದರೆ ಬೆಳಗಿನ ಸೂರ್ಯ ಕಿರಣಗಳನ್ನು ನೀರಿನ ಮೂಲಕ ನೋಡುವುದು ಕಣ್ಣುಗಳಿಗೆ ಒಳ್ಳೆಯದು. ಜೊತೆಗೆ ಈ ಅನುಷ್ಟಾನವನ್ನು ಮಾಡಲು ನಾವು ಸೂರ್ಯೋದಯಕ್ಕಿಂತ ಮೊದಲೇ ಏಳಬೇಕಾಗುತ್ತದೆ. ಇದರಿಂದಾಗಿ ನಾವು ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ಇರಿಸಿಕೊಳ್ಳುತ್ತೇವೆ. ಹೀಗಾಗಿ ಮುಂಜಾನೆಯ ಒಳ್ಳೆಯ ಮತ್ತು ನಿರ್ಮಲವಾದ ಸಮಯವನ್ನು...
ಈ ಹಣ್ಣನ್ನ ಪ್ರತಿ ದಿನ ಗಂಡಸರು ತಿನ್ನುವುದರಿಂದ ಆರೋಗ್ಯದ ಯಾವ ಯಾವ ಲಾಭಗಳನ್ನ ಪಡಿತ್ತಾರೆ ಗೊತ್ತ. ನಮಸ್ಕಾರ ಇಂದಿನ ಮಾಹಿತಿಯಲ್ಲಿ ಅತ್ತಿ ಹಣ್ಣು ಹೌದು ಅಂಜೂರದ ಹಣ್ಣು ಅಂತ ಕೂಡ ಕರಿತಾರೆ ಇದನ್ನು. ಇದರ ಬಗ್ಗೆ ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ತಿಳಿಯೋಣ ತಪ್ಪದೆ ಸಂಪೂರ್ಣವಾಗಿ ಈ ಲೇಖನವನ್ನ ತಿಳಿಯಿರಿ ಅಂಜೂರದ ಹಣ್ಣನ್ನು ಹೇಗೆಲ್ಲ ಬಳಕೆ ಮಾಡುವುದರಿಂದ ಆರೋಗ್ಯ ವೃದ್ಧಿಸಿಕೊಳ್ಳಬಹುದು. ಇನ್ನೂ ಏನೆಲ್ಲಾ ಅನಾರೋಗ್ಯ ಸಮಸ್ಯೆಗಳಿಗೆ ಈ ಅಂಜೂರದ ಹಣ್ಣು ಮನೆ ಮದ್ದು ಎಂಬುದನ್ನು ತಿಳಿಯೋಣ. ಹೌದು ಅಂಜೂರದ ಹಣ್ಣು ಇದನ್ನು ಅತ್ತಿಹಣ್ಣು ಅಂತ...
ಸ್ಕೂಲ್ ಹೆಡ್ಮಾಸ್ಟರೊಬ್ಬರು ಪೋಟೋಗ್ರಾಫರನ್ನು ತನ್ನ ಚೇಂಬರಿಗೆ ಕರೆಯಿಸಿಕೊಂಡು "ಮಕ್ಕಳ ಪೋಟೋ ಸೆಷನ್ ಗೆ ಎಷ್ಟು ರುಪಾರಿ ಖರ್ಚಾಗುತ್ತದೆ? ಎಂದು ಕೇಳಿದರು. ಇದಕ್ಕೆ ಪೋಟೋ ಗ್ರಾಫರ್ ಹೀಗೆ ಉತ್ತರಿಸಿದ : ಒಬ್ಬ ವಿದ್ಯಾರ್ಥಿಗೆ 40 ರುಪಾಯಿಯಂತೆ ನೀಡಲು ತಿಳಿಸಿದ. ಹೆಡ್ಮಾಸ್ಟರ್ ಮತ್ತೆ ಕೇಳಿದರು : ತಮ್ಮ ಶಾಲೆಯಲ್ಲಿ ಕಲಿಯುವ ಮಕ್ಕಳು ಬಡವರಾಗಿದ್ದು, 20 ರುಪಾಯಿಂತೆ ನೀಡುವುದಾಗಿ ತಿಳಿಸಿದ. ಪೋಟೋಗ್ರಾಫರ್ ಇದಕ್ಕೆ ಒಪ್ಪಿಕೊಂಡ. ಹೆಡ್ಮಾಸ್ಟರ್ ಕ್ಲಾಸ್ ಟೀಚರ್ ಗಳನ್ನು ಕರೆದು, ವಿದ್ಯಾರ್ಥಿಗಳ ಪೋಟೋ ಸೆಷನ್ ಗೆ ಪ್ರತೀಯೊಬ್ಬರಿಂದ 40 ರುಪಾಯಿಯಂತೆ ಸಂಗ್ರಹಿಸಲು ಹೇಳಿದರು. ಇದಕ್ಕೆ ಕ್ಲಾಸ್ ಟೀಚರ್ಸ್ ಏನು...
ಬಯಸಿದ್ದನ್ನೇ ದೇವರು ಕೊಡುತ್ತಾನೆ ಎಂಬ ಮಾತಿಗೆ ಇಲ್ಲೊಂದು ಉತ್ತಮ ಉದಾಹರಣೆ ಇದೆ ನೋಡಿ. ಬಯಸಿದಂತೆ ಪ್ರಾಪ್ತಿ. ಇದಕ್ಕೆ ಒಂದು ಪ್ರಸಂಗವನ್ನು ಇಲ್ಲಿ ನೋಡೋಣ. ಒಂದು ಮಠದಲ್ಲಿ ಭಾಗವತ ಪುರಾಣದ ಕಥಾಕಾಲಕ್ಷೇಪ ನಡೆಯುತ್ತಿತ್ತು. ಆಗ ಆ ದಿನ ಗೋವರ್ಧನ ಗಿರಿಯನ್ನು ಎತ್ತುವ ಪ್ರಸಂಗ ಭಗವಂತನು ತನ್ನ ಲೀಲಾಮಾತ್ರದಿಂದ ಎಲ್ಲರನ್ನೂ ಹೇಗೆ ಮಕ್ಕಳಂತೆ ಕಾಪಾಡುತ್ತಾನೆ ಎಂಬುದರ ವಿವರಣೆಯಾಗುತ್ತಿತ್ತು. ಎಲ್ಲರೂ ಶ್ರದ್ಧಾ ಭಕ್ತಿಗಳಿಂದ ಕೇಳುತ್ತಿರುವಾಗ ಶೋತೃಗಳಲ್ಲಿ ಒಬ್ಬ, "ಭಗವಂತನು ಎಲ್ಲರನ್ನೂ ಒಂದೇ ರೀತಿಯಿಂದ ನೋಡುವುದಿಲ್ಲ. ಒಬ್ಬರನ್ನು ಬಡವ ಒಬ್ಬರನ್ನು ಶ್ರೀಮಂತ ಈ ರೀತಿ ಮಾಡಿರುತ್ತಾರೆ. ಒಬ್ಬರಿಗೆ ಸ್ವರ್ಗ...
ತಿಮ್ಮಪ್ಪನನ್ನು ನೋಡಲು ಆಂಧ್ರಕ್ಕೆ ಹೋಗ್ತಿವಿ, ಸಾಯಿಬಾಬಾ ನೋಡಲು ಮಹಾರಾಷ್ಟ್ರಕ್ಕೆ ಹೋಗ್ತಿವಿ, ಕಾಶಿ ವಿಶ್ವನಾಥನ ನೋಡಲು ಉತ್ತರ ಪ್ರದೇಶಕ್ಕೆ ಹೋಗ್ತಿವಿ. ಕಂಚಿ ಕಾಮಾಕ್ಷಿ (ಪಾರ್ವತಿ) ನೋಡಲು ಚೆನೈಗೆ ಹೊಗ್ತಿವಿ. ಹಾಗೆ ಕರ್ನಾಟಕದಲ್ಲಿರುವ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ ಮತ್ತು ಆಂಜನೇಯ ತನ್ನ ಗುರುವಾದ ಸೂರ್ಯದೇವನಿಂದ ವಿದ್ಯೆ ಕಲಿತ ಸ್ಥಳ ಸೂರ್ಯಪುರ ಕೂಡ ಆಗಬೇಕು, ದೇಶದ ಎಲ್ಲ ರಾಜ್ಯಗಳ ಹನುಮನ ಭಕ್ತರು ಮತ್ತು ಸೂರ್ಯನ ಭಕ್ತರು ಸೂರ್ಯಪುರಕ್ಕೆ ಬರಬೇಕು. ನಮ್ಮ ಬೇರೆ ಬೇರೆ ರಾಜ್ಯದ ಬಹಳಷ್ಟು ಜನಕ್ಕೆ ಪುರಾಣ ಪ್ರಸಿದ್ದ ಐತಿಹಾಸಿಕ ಪುಣ್ಯಕ್ಷೇತ್ರ ಸೂರ್ಯಪುರದ ಬಗ್ಗೆ ಗೊತ್ತಿಲ್ಲ,...