ಆಯುರ್ವೇದದ ಪ್ರಕಾರ ಬಿಳಿ ಎಕ್ಕೆ ಗಿಡ ನಿಮ್ಮ ಯಾವ ರೋಗವನ್ನ ನಿವಾರಿಸುತ್ತದೆ ಗೊತ್ತಾ..?

ಈ ಬಿಳಿ ಎಕ್ಕೆ ಗಿಡ ನಿಮ್ಮ ಆರೋಗ್ಯಕ್ಕೆ ತುಂಬಾನೇ ಒಳಿತು ಮತ್ತು ಹಲವು ರೋಗಗಳನ್ನು ಹೋಗಲಾಡಿಸುತ್ತದೆ. ಎಕ್ಕೆಯ ವಾತನಾಶಿನಿ, ಕುಷ್ಠ, ತುರಿಕೆ, ಘಾಯ, ಪ್ಲೀಹ, ಗುಲ್ಮ ಮೂಲವ್ಯಾಧಿ, ಯಕೃತ್ ವೃದ್ಧಿಗಳಲ್ಲಿ ಗುಣಕಾರಿಯು ಕ್ರಿಮಿನಾಶಕವು...

ಒಂದೇ ದಿನದಲ್ಲಿ ಮೂತ್ರಪಿಂಡ ಶುದ್ಧ ಮಾಡುವ ಪಾನೀಯ! ತಯಾರಿಸುವ ವಿಧಾನ.

ಹೌದು ಮಾನವ ದೇಹಕ್ಕೆ ಮೂತ್ರ ಪಿಂಡಗಳು ತುಂಬಾನೇ ಸಹಕಾರಿಯಾಗಿದೆ ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುವ ಕಾರ್ಯವನ್ನು ಇವುಗಳು ಮಾಡುತ್ತವೆ, ಮೂತ್ರಪಿಂಡಗಳು ಮಾನವನ ದೇಹಕ್ಕೆ ತುಬನೇ ಅತ್ಯಗತ್ಯವಾಗಿದೆ, ಮೂತ್ರ ಪಿಂಡಗಳನ್ನು ಶುದ್ದೀಕರಿಸುವ ಮದ್ದು ನಿಮ್ಮ ಮನೆಯೇ...

ನಿತ್ಯಾರಾಮ್ ಮದುವೆಯಾದ ಗೌತಮ್ ಯಾರು ? ಸತ್ಯ ಬಯಲು

ಇಂದು‌ ಡಿಸೆಂಬರ್ 6 ರಂದು ಬಹುಭಾಷಾ ದಾರಾವಾಹಿ ನಟಿ ನಿತ್ಯಾರಾಮ್ ರವರ ಮದುವೆ ಗೌತಮ್ ಎಂಬುವವರ ಜೊತೆ ಅದ್ದೂರಿಯಾಗಿ ನಡೆದಿದೆ. ಬೆಂಗಳೂರಿನ ತಾಜ್ ಅಂಡ್ ವೆಸ್ಟ್ ಹೋಟೆಲಿನಲ್ಲಿ ಗೌತಮ್ ನಿತ್ಯಾರಾಮ್ ರ ಮದುವೆ...

ಅನೇಕ ಸ್ತ್ರೀ ರೋಗ ಮತ್ತು ನರದೌರ್ಬಲ್ಯಕ್ಕೆ ಹುತ್ತತ್ತಿ ಗಿಡ!

ಹುತ್ತತ್ತಿಯು ಪೊದೆಯ ರೂಪದಲ್ಲಿ ಬೆಲೆಯುತ್ತದೆ, ನಕ್ಷತ್ರದಂತಿರುವ ಸೂಕ್ಷ್ಮ ರೋಮಗಳು ಗಿಡದ ಎಲ್ಲಾ ಭಾಗದಲ್ಲೂ ಇರುತ್ತದೆ, ಎಲೆಯು ೨-೫ ಸೆಂ.ಮೀ. ಉದ್ದವಾಗಿದ್ದು ಅಂಡಾಕಾರ ಅಥವಾ ದುಂಡಗಿನ ಆಕಾರದಲ್ಲಿ ಇರುತ್ತದೆ. ಎಲೆಯ ಅಂಚು ಹಲ್ಲಿನಂತೆ ಇರುತ್ತದೆ. ಹುತ್ತತ್ತಿ...

ಹೀಗೆ ಮಾಡಿದರೆ ಜನ್ಮದಲ್ಲಿ ಬಿಳಿ ಕೂದಲು ಬರುವುದಿಲ್ಲ!

ಹೀಗೆ ಮಾಡಿದರೆ ಜನ್ಮದಲ್ಲಿ ಬಿಳಿ ಕೂದಲು ಬರುವುದಿಲ್ಲ..! ತಲೆ ಕೂದಲು ಬಿಳಿಯಾಗುವುದುಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ.  ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರಿಗೂ ಬಿಳಿಕೂದಲಿನ ಸಮಸ್ಯೆ ಇದೆ ಇದಕ್ಕೆ ಯಾವುದೇ ರೀತಿಯ ವಯಸ್ಸಿನ...

3 ವರ್ಷದಲ್ಲಿ 13 ಸರಕಾರಿ ಕೆಲಸವನ್ನು ಪಡೆದ ಬೆಳಗಾವಿಯ 28 ವರ್ಷದ ರೇಣುಕಾ..!!

ಸರ್ಕಾರಿ ಕೆಲಸ ಬಹಳಷ್ಟು ಜನರಿಗೆ ದೊಡ್ಡ ಕನಸು, ಒಂದು ಸರ್ಕಾರಿ ಕೆಲಸ ಪಡೆಯಲು ಸಾಕಷ್ಟು ಮಂದಿ ಪ್ರಯತ್ನ ಪಡುತ್ತಲೇ ಇರುತ್ತಾರೆ ಹಾಗೂ ಸರ್ಕಾರಿ ಕೆಲಸಕ್ಕಾಗಿ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಲೇ ಇರುತ್ತಾರೆ, ಸರ್ಕಾರಿ...

ಬೀದಿ ಬದಿಯ ವ್ಯಾಪಾರಿಗಳಿಗೆ ಪೂರ್ತಿ ತಿಂಗಳ ರೇಷನ್ ಹಾಗು ತಿಂಗಳ ಮನೆ ಬಾಡಿಗೆ ನೀಡಲು ಮುಂದಾದ ಶೈನ್..

ಈ ಬಾರಿಯ ಕನ್ನಡ ಬಿಗ್ಗ್ ಬಾಸ್ ವಿಜೇತರಾದ ಶೈನ್ ಶೆಟ್ಟಿ ಒಂದು ಉತ್ತಮ ಕೆಲಸ ಮಾಡುತ್ತಿದ್ದಾರೆ, ನಟನೆಯಲ್ಲಿ ಹೆಚ್ಚಾಗಿ ಆಸಕ್ತಿ ಇದ್ದ ಇವರು ನಟನ ಅವಕಾಶ ಸಿಗದಿದ್ದಾಗ ಸುಮ್ಮನೆ ಕೂರದೆ ಬನಶಂಕರಿ ಬಳಿ...

ಒಣ ಕೊಬ್ಬರಿಯಲ್ಲಿದೆ ಪುರುಷರಿಗೆ ಬೇಕಾದ ಬಹುಮುಖ್ಯವಾದ ಈ ಆರೋಗ್ಯಕರ ಲಾಭ..!!

ಹೌದು ಒಣ ಕೊಬ್ಬರಿಯನ್ನು ತಿನ್ನೋದ್ರಿಂದ ಹಲವು ರೋಗಗಳಿಂದ ಮುಕ್ತಿ ಹೊಂದಬಹುದು. ಪುರುಷ ಅಥವಾ ಸ್ತ್ರೀಯರಿಗೆ ಆರೋಗ್ಯದಲ್ಲಿ ನಾರಿನಂಶ ತುಂಬಾನೇ ಮುಖ್ಯ ಒಣ ಕೊಬ್ಬರಿಯು ಈ ನಾರಿನಂಶವನ್ನು ಒದಗಿಸಿ ಕೊಡುತ್ತದೆ ಮೆದುಳಿನ ಕಾರ್ಯದ ಸುಧಾರಣೆ...

ಸಾವಿರಾರು ರೂಪಾಯಿ ಖರ್ಚು ಮಾಡುವ ಆ ರೋಗಕ್ಕೆ ಐದು ರುಪಾಯಿಯ ಬೆಳ್ಳುಳ್ಳಿ ರಾಮಬಾಣ.

ಸಾಮಾನ್ಯವಾಗಿ ಭಾರತೀಯರ ಅಡುಗೆ ಮನೆಯಲ್ಲಿ ಸದಾ ಸಿಗುವ ವಸ್ತುಗಳೆಂದರೆ ಅವು ಈರುಳ್ಳಿ ಹಾಗೂ ಬೆಳ್ಳುಳ್ಳಿ. ಇದರಲ್ಲಿ ಬೆಳ್ಳುಳ್ಳಿಯು ಮಹತ್ವದ ಸ್ಥಾನವನ್ನು ಪಡೆಯುತ್ತದೆ. ಆರೋಗ್ಯದ ದೃ'ಷ್ಟಿಯಿಂದ ಹಾಗೂ ರುಚಿಯ ದೃ'ಷ್ಟಿಯಿಂದಲೂ ಹಲವಾರು ಪ್ರಯೋಗಗಳು ನಡೆಯುತ್ತಿವೆ...
0FansLike
68,300FollowersFollow
124,000SubscribersSubscribe

Featured

Most Popular

Latest reviews

ಅಧಿಕ ತೂಕ, ಹೊಟ್ಟೆ ಸುತ್ತ ಕೊಬ್ಬನ್ನು ಅರಿಶಿಣ, ನಿಂಬೆರಸದಿಂದ ಕಡಿಮೆ ಮಾಡಿಕೊಳ್ಳಬಹುದು ಗೊತ್ತಾ..!!

ಅರಿಶಿಣ ನಾವು ಅಡುಗೆಯಲ್ಲಿ ಹೆಚ್ಚಾಗಿ ಬಳಸುವ ಪದಾರ್ಥ ಇದರಿಂದ ಅಡುಗೆಗೆ ಒಳ್ಳೆಯ ರುಚಿ ಬರುತ್ತದೆ ಅಷ್ಟೇ ಅಲ್ಲದೆ ಅರಿಶಿಣವನ್ನು ನಮ್ಮ ಹಿರಿಯರು ಆಂಟಿ ಸೆಪ್ಟಿಕ್ ಆಗಿ ಗಾಯಗಳು ವಾಸಿಯಾಗಲು ಸಹ ಬಳಸುತ್ತಿದ್ದರು ಇನ್ನು...

ನಿಜವಾದ ಸ್ವಾತಂತ್ರ್ಯ ಎಂದರೆ ಏನು ಹಾಗು ಹೇಗಿರುತ್ತದೆ..!!

ಒಬ್ಬ ವಿದ್ಯಾರ್ಥಿ ಪರೀಕ್ಷೆಯ ಹಾಲ್‌ನಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿದ್ದಾನೆ. ಅಂತಹ ಸಮಯದಲ್ಲಿ ಆತ ನನಗೆ ಸ್ವಾತಂತ್ರ್ಯ ಬೇಕು ಎಂದುಕೊಂಡು ಪರೀಕ್ಷೆಯ ಮಧ್ಯದಲ್ಲೇ ಎದ್ದು ಹೊರಗೆ ಹೋದರೆ ಏನಾಗುತ್ತದೆ? ಆ ಸ್ವಾತಂತ್ರ್ಯ ಆತನ ಅಭಿವೃದ್ಧಿಗೆ...

ಶಾಸ್ತ್ರದ ಪ್ರಕಾರ ಮನೆ ಸ್ವಚ್ಛವಾಗಿಲ್ಲ ಅಂದ್ರೆ ಏನಾಗುತ್ತೆ ಗೊತ್ತಾ..?

ಮನೆಯು ಸ್ವಚ್ಛವಾಗಿ ಇಲ್ಲವೆಂದರೆ ಮನುಷ್ಯನ ದೇಹ ಅಥವಾ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮಗಳು ಬೀಳಬಹುದು ಎನ್ನುವುದರ ಬಗ್ಗೆ ಯಾವುದೇ ರೀತಿಯ ಸಂಶೋಧನೆ ಮಾಡಿ ವಿಜ್ಞಾನದ ಮುಖಾಂತರ ಯಾವುದೇ ವಿಚಾರವನ್ನು ಸರಿಯಾಗಿ ನಿರ್ಧರಿಸಲಾಗಿಲ್ಲ. ಆದರೆ...

More News