ವಿನೋದ್ ಪ್ರಭಾಕರ್ ಹುಟ್ಟಿದ ಹಬ್ಬವನ್ನು ಬಹಳ ಸಡಗರದಿಂದ ಆಚರಿಸಿಕೊಂಡಿದ್ದಾರೆ. ಇಷ್ಟು ವರ್ಷಕ್ಕಿಂತ ಈ ವರ್ಷ ಅವರು ಬಹಳ ಬಿಜಿಯಾಗಿದ್ದಾರೆ. ಟೈಸನ್ ಯಶಸ್ಸು ಇವರಿಗೆ ಈ ಮಟ್ಟದ ಅವಕಾಶ ಕಲ್ಪಿಸಿರುವುದರ ಜೊತೆಗೆ ದರ್ಶನ್'ರವೃ ಸಪೋರ್ಟ್'ನಿಂದ...
ಮೇಷ ರಾಶಿ : ವೈದ್ಯಕೀಯ ವೃತ್ತಿಯಲ್ಲಿ ಇರುವವರು ಅವಮಾನಗಳನ್ನು ಎದುರಿಸುವ ಸಾಧ್ಯತೆ ಇದೆ. ಶೈಕ್ಷಣಿಕ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಸಿಗಲಿದೆ. ಗ್ಯಾಜೆಟ್ ಗಳ ಖರೀದಿಗಾಗಿ ಹೆಚ್ಚಿನ ಹಣ ಖರ್ಚು...
ಹೌದು ಮೂಲಂಗಿ ಉತ್ತಮ ಆರೋಗ್ಯವನ್ನು ರೂಪಿಸುವಲ್ಲಿ ಸಹಕಾರಿಯಾಗಿದೆ, ಹಾಗು ಹಲವು ರೋಗಗಳನ್ನು ನಿವಾರಿಸುವ ಅಂಶವನ್ನು ಹೊಂದಿದೆ. ಜೀರ್ಣಕ್ರಿಯೆಗೆ ಸಹಕಾರಿ ಮೂಲಂಗಿಯಲ್ಲಿ ನಾರಿನಾಂಶವು ಹೆಚ್ಚಾಗಿರುವ ಕಾರಣದಿಂದ ಇದು ಕರುಳಿನಲ್ಲಿರುವ ವಿಷ ಹಾಗೂ ಕಲ್ಮಶವನ್ನು ಹೊರಹಾಕಿ...
ಎರಡು ನಿಮಿಷದಲ್ಲಿ ನಿಮ್ಮ ದಾರಿದ್ರ್ಯ ನಿವಾರಣೆ ಮಾಡ್ಕೊಳ್ಬಹುದು. ಅದು ಹೇಗೆ ಅಂತೀರಾ?! ಹೇಳ್ತೀವಿ ಬನ್ನಿ. ಪ್ರತಿಯೊಬ್ಬರೂ ಹಗಲು ರಾತ್ರಿ ದುಡಿತಾ ಇರ್ತಾರೆ. ನೀತಿ ನಿಜಾಯಿತಿ ಅಂತ ಇರ್ತಾರೆ. ಆದರೆ ಅವರ ಕೈಯಲ್ಲಿ ದುಡ್ಡೇ...
ಹಲ್ಲು ನೋವನ್ನು ಸಹಿಸುವುದು ತುಂಬಾ ಕಷ್ಟ. ಇತ್ತೀಚಿನ ದಿನಗಳಲ್ಲಿ ಹಲ್ಲು ನೋವು ತುಂಬಾ ಜನರನ್ನು ಕಾಡುತ್ತಿದೆ. ಹಲ್ಲು ನೋವು ಬರಲು ಕಾರಣ ಶರೀರದಲ್ಲಿ ಕಬ್ಬಿಣದ ಅಂಶ ಕಡಿಮೆ ಇರುವುದು ಕಾರಣವಾಗುತ್ತದೆ ಹಾಗೆಯೇ ಕ್ಯಾಲ್ಸಿಯಂ...
ಟೈಫಾಯ್ಡ್ ಜ್ವರವು ಸಾಲ್ಮೊನೆಲ್ಲ ಟೈಫಿ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಇದು ವಿಷಾಹಾರಕ್ಕೆ ಕಾರಣವಾದ ಸಾಲ್ಮೊನೆಲ್ಲ ಬ್ಯಾಕ್ಟೀರಿಯಾ ಜಾತಿಗೆ ಸೇರಿದ್ದು. ಒಂದು ಸಲ ಈ ಬ್ಯಾಕ್ಟೀರಿಯಾ ಮನುಷ್ಯನ ದೇಹ ಸೇರಿದರೆ ಅದು ತ್ವರಿತವಾಗಿ ದ್ವಿಗುಣಗೊಳ್ಳುತ್ತಾ...
ಬಹಳ ಜನರಲ್ಲಿ ಈ ಪ್ರಶ್ನೆ ಹುಟ್ಟುವುದು ಸಾಮಾನ್ಯ, ನನ್ನ ಕಷ್ಟವನ್ನು ತಿಳಿಸಿ ಜೀವನದಲ್ಲಿ ಬೆಳಕನ್ನು ನೀಡು ಎಂದು ದೇವರಲ್ಲಿ ನಾವು ಪರಿಪರಿಯಾಗಿ ಬೇಡಿಕೊಳ್ಳುವುದೂ ಉಂಟು, ವಿಧವಿಧವಾದ ಪೂಜೆಗಳು ಹೋಮ ಹವನಗಳು, ನಾ ನಾ...
ಹೌದು ಮೂಲಂಗಿ ಉತ್ತಮ ಆರೋಗ್ಯವನ್ನು ರೂಪಿಸುವಲ್ಲಿ ಸಹಕಾರಿಯಾಗಿದೆ, ಹಾಗು ಹಲವು ರೋಗಗಳನ್ನು ನಿವಾರಿಸುವ ಅಂಶವನ್ನು ಹೊಂದಿದೆ. ಜೀರ್ಣಕ್ರಿಯೆಗೆ ಸಹಕಾರಿ ಮೂಲಂಗಿಯಲ್ಲಿ ನಾರಿನಾಂಶವು ಹೆಚ್ಚಾಗಿರುವ ಕಾರಣದಿಂದ ಇದು ಕರುಳಿನಲ್ಲಿರುವ ವಿಷ ಹಾಗೂ ಕಲ್ಮಶವನ್ನು ಹೊರಹಾಕಿ...
ಮನುಷ್ಯನ ಭಾವನೆ, ಕೋಪ, ತಾಪ ನಗು ಇವುಗಳನ್ನೆಲ್ಲ ನಿಯಂತ್ರಣ ಮಾಡೋದು ನಮ್ಮ ಮೆದುಳು. ಮನುಷ್ಯ ಸೇರಿದಂತೆ ಇತರ ಪ್ರಾಣಿಗಳಿಗೆ ಒಂದೇ ಮೆದುಳು ಇದ್ದರೆ , ಆಕ್ಟೋಪಸ್ ಜೀವಿಗೆ ಮಾತ್ರ 9 ಮೆದುಳು ಇರುತ್ತದೆ.
ಇಂತಹ...
ಮಸಾಲೆ ಪದಾರ್ಥಗಳಲ್ಲಿ ಒಂದಾದ ಜೀರಿಗೆ ಯು ಮನೆ ಮದ್ದಿನ ಪ್ರಮುಖ ಪದಾರ್ಥ ಎಂದರೆ ತಪ್ಪಾಗುವುದಿಲ್ಲ, ಆಹಾರದಲ್ಲಿ ಜೀರಿಗೆಯನ್ನು ನಾವು ಸಾಮಾನ್ಯವಾಗಿ ಬಳಸುತ್ತೇವೆ ಕಾರಣ ಜೀರಿಗೆ ಉಷ್ಣವನ್ನು ಕಡಿಮೆ ಮಾಡುತ್ತದೆ ಅಷ್ಟೇ ಅಲ್ಲದೆ ಜೀರಿಗೆ...
ಪೂಜೆಗಳಲ್ಲಿ ಎಷ್ಟು ವಿಧ. ಯಾವ ಸಮಯದಲ್ಲಿ ಪೂಜೆ ಮಾಡಬೇಕು. ಈ ಎಲ್ಲ ವಿಚಾರಗಳನ್ನು ಇಂದು ನಾವು ತಿಳಿದುಕೊಳ್ಳೋಣ. ನಮ್ಮ ಪರಂಪರೆಯಲ್ಲಿ ಪೂಜೆಯೆಂದರೆ ಬಹಳ ಪವಿತ್ರತೆ ಇಂದ ಕೂಡಿರುತ್ತದೆ ಎಂದು ಹೇಳುತ್ತಾರೆ. ಆ ಮಾತು...
ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆರೋಗ್ಯ ಚೆನ್ನಾಗಿರಬೇಕು. ಅನಾರೋಗ್ಯದಿಂದ ಬಳಲುತ್ತಿದ್ದರೆ ಎಷ್ಟು ಸಂಪತ್ತು, ಐಶ್ವರ್ಯ ಇದ್ದರೆ ಯಾವುದಕ್ಕೆ ಬಂತು ಅಲ್ವಾ. ಅತಿ ಹೆಚ್ಚು ಶಕ್ತಿವರ್ಧಕ ಆಹಾರಗಳನ್ನು ನಾವಿನ್ನೂ ಗುರಿತಿಸಿ, ಅದರ ಕುರಿತು ಬರೆದಿದ್ದೇವೆ....
ಬೆಳ್ಳಗೆ ಕಾಣಲು ಯಾರಿಗೆ ಇಷ್ಟವಿಲ್ಲ ಹೇಳಿ ? ಅಂದವಾಗಿ ಚೆಂದವಾಗಿ ಕಾಣಲು ಎಲ್ಲರೂ ಆಸೆಪಡುತ್ತಾರೆ. ಈಗಿನ ಬಿಸಿಲಿನ ವಾತಾವರಣ, ಚಳಿಗಾಲದಲ್ಲಿ ಮುಖ ಕಳೆಗುಂದಿ ಕಪ್ಪಾಗಿರುತ್ತದೆ. ಅದಕ್ಕೆ ಈ 8 ಸಿಂಪಲ್ ಟಿಪ್ಸ್ ಬಳಸಿ...