ಬೇಸಿಗೆಯಲ್ಲಿ ಹೇರಳವಾಗಿ ಕಾಡುವ ಬೆವರು ಗುಳ್ಳೆ ಸಮಸ್ಯೆಗಳಿಗೆ ಸುಲಭ ಮನೆಮದ್ದು..!!

ಬೇಸಿಗೆಯಲ್ಲಿ ಸ್ವಲ್ಪ ಯಾಮಾರಿದರೂ, ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಮಕ್ಕಳಿಂದ ವಯಸ್ಸಾದವರ ವರೆಗೂ ಎಲ್ಲರಿಗೂ ಬೇಸಿಗೆಕಾಲದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯವಾದ ವಿಷಯ ವಾಗಿದೆ, ಇನ್ನು ಈ ಬೇಸಿಗೆಯಲ್ಲಿ ಹೆಚ್ಚಾಗಿ ಎಲ್ಲಾ ವಯೋಮಿತಿಯೇ...

ಸೋಂಕು ದೃಢವಾಗಿದೆ ಆದರೂ ಕೋವಿಡ್ ಆಸ್ಪತ್ರೆಗೆ ಬರಲ್ಲ ಎಂದು ಹಠ ಹಿಡಿದ ಜೆಡಿಎಸ್ ಮುಖಂಡ!

ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಮುಖಂಡ ಒಬ್ಬರು ತಮಗೆ ಸೋಂಕು ದೃಢವಾಗಿದ್ದರು ಕೋವಿಡ್ ಆಸ್ಪತ್ರೆಗೆ ಬರುವುದಿಲ್ಲ ಎಂದು ರಂಪಾಟ ಮಾಡಿದ ಘಟನೆಯೊಂದು ನಡೆದಿದೆ, ಮಂಡ್ಯ ಜಿಲ್ಲೆಯ ನಾಗಮಂಗಲದ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿರುವ ಇವರ...

ದೇವರಿಗೆ ತೆಂಗಿನಕಾಯಿ ಒಡೆಯುವ ಸಂಪ್ರದಾಯ ಪ್ರತಿಯೊಬ್ಬರೂ ಓದಲೇಬೇಕು !

ಹಿಂದೂ ಧರ್ಮದಲ್ಲಿ ಅನಾದಿಕಾಲದಿಂದಲೂ ಆಚಾರ ವಿಚಾರಗಳು, ಸಂಪ್ರದಾಯ ,ದೇವರು ಇದರ ಬಗ್ಗೆ ನಮ್ಮ ಹಿರಿಯರು ಪದ್ದತಿಯನ್ನು ಆಚರಿಸುತ್ತಾ ಬಂದಿದ್ದಾರೆ. ದೇವರು ಇರುವ ಪವಿತ್ರ ಸ್ಥಳವಾದ ದೇವಸ್ಥಾನಗಳಿಗೆ ಜನರು ಹೋಗುವುದು ವಾಡಿಕೆ. ಒಂದೊಂದು ದಿನಕ್ಕೆ...

ಈ ರೀತಿ ಮಾಡಿ. ದೈನಂದಿನ ಮನೆಗೆಲಸಗಳನ್ನು ಥಟ್ಟಂತ ಮುಗಿಸಿಕೊಳ್ಳಿ.

ಸಾಮಾನ್ಯವಾಗಿ ಇಂದಿನ ಚಿಕ್ಕ-ಚೊಕ್ಕ ಕುಟುಂಬದಲ್ಲಿ ಪತಿ-ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದರೆ ಹೆಚ್ಚು. ಯಾವುದಾದರೂ ಸಭೆ-ಸಮಾರಂಭ ನಡೆದಾಗ ಮಾತ್ರ ಅತಿಥಿಗಳ ಆಗಮನವಾಗುವುದು. ಆದ್ದರಿಂದ ನಾವು ಒಂದು ಪುಟ್ಟ ಸಂಸಾರಕ್ಕೆ ಉಪಯುಕ್ತವಾಗುವಂತಹ ಕೆಲವು ಸಲಹೆಗಳನ್ನು...

ಕುಡುಕರ ಆತ್ಮಹತ್ಯೆ ನೋಡಿ ಕರಗಿದ ಸರ್ಕಾರ.. ಕುಡುಕರಿಗಾಗಿ ಮಾಡಿದೆ ಹೊಸ ಚಿಂತನೆ..

ಕರ್ನಾಟಕ ಸೇರಿದಂತೆ ಹೊರ ರಾಜ್ಯದಲ್ಲಿಯೂ ಕುಡುಕರು ಕುಡಿಯಲು ಎಣ್ಣೆ ಸಿಗದೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ, ಹಾಗೂ ಇದರಿಂದ ಹೊರಬರಲು ಸಾಧ್ಯವಾಗದೆ ಆತ್ಮಹತ್ಯೆ ಅಂತಹ ಕ್ರೂರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಈ ಪರಿಸ್ಥಿತಿಯನ್ನು ಕಂಡು ಎಚ್ಚರಗೊಂಡ...

ವಾರಕ್ಕೆ ಒಮ್ಮೆ ಹಸಿ ಆಲೂಗಡ್ಡೆ ಜ್ಯೂಸ್ ಕುಡಿದರೆ ಏನಾಗುತ್ತೆ ಗೊತ್ತಾ..?

ಹೌದು ಆಲೂಗಡ್ಡೆ ಜ್ಯೂಸ್ ಕಲೆ ಹಾಗೂ ಬ್ಲ್ಯಾಕ್ ಹೆಡ್ಸ್ ಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಿ ಸ್ವಚ್ಛ ಚರ್ಮ ನೀಡಲಿದೆ. ಇದಕ್ಕಾಗಿ ತಾಜಾ ಆಲೂಗಡ್ಡೆಯ ಜ್ಯೂಸ್ ತೆಗೆದು ಫ್ರಿಡ್ಜ್ ನಲ್ಲಿಟ್ಟು ದಿನದಲ್ಲಿ...

ಇರುಳು ಕಣ್ಣಿನ ಸಮಸ್ಯೆ, ಥೈರಾಯ್ಡ್ ಹಾಗು ಹಲವು ಸಮಸ್ಯೆಗಳಿಗೆ ಹಲಸಿನ ಹಣ್ಣನ್ನು ಈ ರೀತಿ ಬಳಸಿ..!!

ಹಲಸಿನ ಹಣ‍್ಣು ಸಂಸ್ಕ್ರತದಲ್ಲಿ ಪನಸ ಎಂದು ಕರೆಯುವ, ವೈಜ್ಞಾನಿಕವಾಗಿ ಆರ್ಟೋಕಾರ್ಪಸ್ ಹೆಟಿರೋಫೈಲಸ್ ಎಂಬ ಹೆಸರುಳ್ಳ ಇಂಗ್ಲಿಷ್ನಲ್ಲಿ ಜಾಕ್ ಫ‍್ರೂಟ್ ಎಂದು ಕರೆಯಲಾಗುವ ಹಲಸಿನ ಹಣ್ನು ಆಹಾರ ಮೌಲ್ಯಗಳನ್ನು ಮಾತ್ರವಲ್ಲ, ಔಷಧೀಯ...

ನಿಮ್ಮ ಮನೆಯಲ್ಲಿ ಇಲಿಗಳ ಸಮಸ್ಯೆ ಹೆಚ್ಚಾಗಿದ್ದರೆ ಈ ಉಪಾಯ ನಿಮ್ಮ ಬಳಕೆಗೆ ಬರುತ್ತದೆ..!!

ನಿಮ್ಮ ಮನೆಯ ಸುತ್ತಲೂ ಕಾಣಬಹುದಾದ ಅತ್ಯಂತ ಪ್ರಾಣಾಂತಿಕ ಮತ್ತು ಅದೇ ಸಮಯದಲ್ಲಿ ಸ್ಮಾರ್ಟೆಸ್ಟ್ ಪ್ರಾಣಿಗಳಲ್ಲಿ ಒಂದು ಇಲಿಗಳು, ಇಲಿಗಳಿಗೆ ರುಚಿಯನ್ನು ಅತ್ಯುತ್ತಮವಾಗಿ ಗುರುತಿಸುತ್ತವೆ, ಹಾಗು ಹಲವಾರು ಅಂಶಗಳನ್ನು ಗುರುತಿಸಬಹುದು, ಅವುಗಳಲ್ಲಿ ವಿಷವೂ ಸಹ. ಇಲಿಗಳು...

ಧ್ರುವ ಸರ್ಜಾ ಮದುವೆಯಲ್ಲಿ ಎಲ್ಲರನ್ನೂ ಆಕರ್ಷಿಸಿದ ಈ ಸುಂದರ ಹುಡುಗಿ ಯಾರು ಗೊತ್ತಾ ?

ಕನ್ನಡದ ಸಿನಿಮಾ ನಟರಿಗೆ ಈ ಎರಡು ವರ್ಷಗಳಿಂದ ಮದುವೆ ಯೋಗ ಕೂಡಿ ಬಂದಿದೆ.ದಿಗಂತ್ ,ಆಂದ್ರಿತಾ, ಪ್ರಜ್ವಲ್ ದೇವರಾಜ್, ಸೇರಿದಂತೆ ಅನೇಕ ನಟರಿಗೆ ಈ ವರ್ಷ ಮದುವೆ ಆಗಿದೆ. ಕನ್ನಡದ ಆಕ್ಷನ್ ಪ್ರಿನ್ಸ್ ದ್ರುವ...
0FansLike
68,300FollowersFollow
124,000SubscribersSubscribe

Featured

Most Popular

Latest reviews

ಟೈಫಾಯ್ಡ್ ಜ್ವರದ ಲಕ್ಷಣಗಳು ಮತ್ತು ತಡೆಗಟ್ಟುವಿಕೆಗೆ ಸಲಹೆಗಳು

ಟೈಫಾಯ್ಡ್ ಜ್ವರವು ಸಾಲ್ಮೊನೆಲ್ಲ ಟೈಫಿ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಇದು ವಿಷಾಹಾರಕ್ಕೆ ಕಾರಣವಾದ ಸಾಲ್ಮೊನೆಲ್ಲ ಬ್ಯಾಕ್ಟೀರಿಯಾ ಜಾತಿಗೆ ಸೇರಿದ್ದು. ಒಂದು ಸಲ ಈ ಬ್ಯಾಕ್ಟೀರಿಯಾ ಮನುಷ್ಯನ ದೇಹ ಸೇರಿದರೆ ಅದು ತ್ವರಿತವಾಗಿ ದ್ವಿಗುಣಗೊಳ್ಳುತ್ತಾ...

ಸರ್ವಶ್ರೇಷ್ಠವಾದ ಶ್ರೀ ವಿಷ್ಣು ಸಹಸ್ರನಾಮ ಪಠಿಸಿದರೆ ಸಿಗುತ್ತೆ ಜೀವನದ ಈ 10 ಸಮಸ್ಯೆಗಳಿಂದ ಶಾಶ್ವತ...

ವಿಷ್ಣು ಸ್ವತಃ ತನ್ನ ಹೆಸರಿನ ಅತೀಂದ್ರಿಯ ಧ್ವನಿಯಲ್ಲಿ ಸಂಪೂರ್ಣವಾಗಿ ಅಸ್ತಿತ್ವದಲ್ಲಿರುತ್ತಾನೆ. ಹಾಗಾಗಿ ವಿಷ್ಣುಸಹಸ್ರನಾಮವನ್ನು ಹೆಚ್ಚು ಹೆಚ್ಚು ಕಾಲ ಪಠಣಮಾಡಿದರೆ ಒಳ್ಳೆಯದು. ವಿಷ್ಣು ಸಹಸ್ರನಾಮದಲ್ಲಿ ಎಲ್ಲ ವೈದಿಕ ಮಂತ್ರಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಈ ಮಂತ್ರವನ್ನು ಪಠಿಸುವ...

ಪ್ರತಿ ದಿನ ಪ್ರಾಣ ದೇವರ ( ಹನುಮನ ) ಈ ಮಂತ್ರವನ್ನ 9 ಭಾರಿ...

ರಾಮಾಯಣ ಮತ್ತು ಮಹಾಭಾರತಗಳು ರಾಷ್ರೀಯ ಮಹಾಕಾವ್ಯಗಳೆಂದೇ ಪ್ರಸಿದ್ದಿ ಪಡೆದಿದೆ. ಇದು ಗಂಗಾ ಹಿಮಾಲಯದಂತೆ ಶಾಶ್ವತವಾದವು. ಇವುಗಳಿಗೆ ಸಮಾನವಾದ ಮಹಾಕಾವ್ಯಗಳು ಜಗತ್ತಿನಲ್ಲೆಲ್ಲಿಯೂ ಇಲ್ಲ. ಇವು ಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮಗಳಾಗಿ ಅಕ್ಷಯ ನಿಧಿಗಳಾಗಿವೆ.

More News