ಹೌದು ಬಾಳೆಹಣ್ಣು ಆರೋಗ್ಯಕ್ಕ ಉತ್ತಮ ಹಣ್ಣು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಆದರೆ. ಈ ಸಮಸ್ಯೆಯಿಂದ ಇರುವವರು ಬಾಳೆ ಹಣ್ಣನ್ನು ಸೇವಿಸುವುದು ಸೂಕ್ತ ಅಲ್ಲ ಎಂಬುದು ಒಂದು ಅಧ್ಯಯನ ತಿಳಿಸುತ್ತದೆ....
ರಾಮಾಯಣ ಮತ್ತು ಮಹಾಭಾರತಗಳು ರಾಷ್ರೀಯ ಮಹಾಕಾವ್ಯಗಳೆಂದೇ ಪ್ರಸಿದ್ದಿ ಪಡೆದಿದೆ. ಇದು ಗಂಗಾ ಹಿಮಾಲಯದಂತೆ ಶಾಶ್ವತವಾದವು. ಇವುಗಳಿಗೆ ಸಮಾನವಾದ ಮಹಾಕಾವ್ಯಗಳು ಜಗತ್ತಿನಲ್ಲೆಲ್ಲಿಯೂ ಇಲ್ಲ. ಇವು ಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮಗಳಾಗಿ ಅಕ್ಷಯ ನಿಧಿಗಳಾಗಿವೆ.
ನಾನು ಬದಲಾಗಿದ್ದೇನೆ ಎಂದು ವೆಂಕಟ್ ಅಲ್ಲಲ್ಲ ಅವರೇ ಈಗಲೂ ಹೇಳಿಕೊಳ್ಳುವಂತೆ ಹುಚ್ಚ ವೆಂಕಟ್ ಒತ್ತಿ ಒತ್ತಿ ಹೇಳುತ್ತಿದ್ದಾರೆ. ಅದಕ್ಕಾಗಿ ಸುದ್ದಿಗೋಷ್ಟಿ ಕರೆದಿದ್ದ ಹುಚ್ ವೆಂಕಟ್ ನನಗೆ ಅರಿವಾಗಿದೆ. ಇದ್ದ ಷ್ಟು ದಿನ ನಾನು...
ಹೌದು ಈ ಹಣ್ಣುಗಳಲ್ಲಿ ಹಲವು ರೀತಿಯ ರೋಗ ನಿರೋಧಕ ಶಕ್ತಿಗಳು ಹೆಚ್ಚಿವೆ, ಮಾನವನ ಆರೋಗ್ಯಕ್ಕೆ ಹಣ್ಣುಗಳು ತುಂಬಾನೇ ಮುಖ್ಯವಾಗಿವೆ. ಇದೆ ರೀತಿ ಕಿತ್ತಳೆ ಹಣ್ಣು ತಿನ್ನುವುದರಿಂದ ಮನುಷ್ಯನ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ. ಈಗ...
ಮನುಷ್ಯನ ಭಾವನೆಗಳು ಪರಿಸ್ಥಿತಿಗೆ ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ ಎಂಬ ಮಾತನ್ನು ಒಪ್ಪಿಕೊಳ್ಳಲೇಬೇಕು, ಅದರಂತೆ ಪರಿಸ್ಥಿತಿಗಳು ಮತ್ತು ಸಮಯದ ಮೇಲೆ ನಾವು ನಮ್ಮ ದೇಹದ ಹತೋಟಿಯನ್ನು ಸಾಧಿಸಿದಲ್ಲಿ ಎಂತಹುದೇ ಸಾಧನೆ ಮಾಡಿ ಜೀವನದಲ್ಲಿ...
ನಾವು ಈ ತಂಪು ಪಾನೀಯಗಳನ್ನು ಕುಡಿಯೋದು ಅಭ್ಯಾಸ ಮಾಡಿಕೊಂಡಿದ್ದೇವೆ ಆದರೆ ಮಜ್ಜಿಗೆ ಕುಡಿದು ಅಭ್ಯಾಸ ಮಾಡಿಕೊಳ್ಳಿ ಅದರಿಂದ ಎಷ್ಟೆಲ್ಲ ಆರೋಗ್ಯಕಾರಿ ಅಂಶಗಳಿವೆ ಗೊತ್ತಾ, ಇಲ್ಲಿದೆ ನೋಡಿ.
ಗಂಟಲು ನೋವು ಎಂದರೆ ಮಾತನ್ನ ಕಟ್ಟಿಹಾಕಿದ ಹಾಗೆ ಗಂಟಲು ನೋವು ಬಂದರೆ ಮಾತಾಡಲು ತುಂಬಾ ಕಷ್ಟವಾಗುತ್ತದೆ. ನಮ್ಮ ದ್ವನಿ ನಮಗೆ ಬಿಟ್ಟರೆ ಬೇರೆಯವರಿಗೆ ಕೇಳಿಸುವುದೇ ಇಲ್ಲ, ಅಷ್ಟರ ಮಟ್ಟಿಗೆ ಗಂಟಲು...
ಸಾಮಾನ್ಯವಾಗಿ ಎಲ್ಲರೂನಿಂಬೆಹಣ್ಣನ್ನು ಹಿಂದಿ ರಸ ಸಂಗ್ರಹಿಸಿ ಸಿಪ್ಪೆಯನ್ನು ಎಸೆದುಬಿಡುತ್ತಾರೆ. ಆದರೆ ಈ ಸಿಪ್ಪೆಯಲ್ಲಿಯೂ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ ಎಂದು ನಿಮಗೆ ಗೊತ್ತಿತ್ತೇ, ನಿಂಬೆಹಣ್ಣಿನಲ್ಲಿ ವಿಟಮಿನ್ ಬಿ6, ಬಿ, ಎ ಹಾಗೂ ಸಿ ಫೋಲಿಕ್...
ಸಾಮಾಜಿಕ ಜಾಲತಾಣಗಳನ್ನು ತಮ್ಮ ಉಪಯೋಗಕ್ಕೆ ಬಳಸದೆ ಅದರ ದುರುಪಯೋಗ ಮಾಡಿಕೊಂಡರೆ ಏನೆಲ್ಲ ಅನಾಹುತ ಆಗುತ್ತದೆ ಎಂಬುದರ ಬಗ್ಗೆ ಹಲವು ಬಾರಿ ನಾವು ಮಾಹಿತಿಯನ್ನು ನೀಡಿದ್ದೇವೆ ಅದರಂತೆ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಅದರ...
ಭಾರತದಲ್ಲಿ ಇರುವ ಪ್ರತಿಯೊಂದು ದೇವಾಲಯವು ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ, ಉದಾಹರಣೆಗೆ ಮಕ್ಕಳ ಭಾಗ್ಯ ನೀಡಲು ಹಲವು ದೇವಸ್ಥಾನಗಳು ಪ್ರಖ್ಯಾತಿಯನ್ನು ಹೊಂದಿದೆ, ಹಣದ ಸಮಸ್ಯೆಗಳಿಗಾಗಿ ಬೇಡಿಕೆಯನ್ನು ಪೂರೈಸುವ ಕೆಲವು ದೇವಸ್ಥಾನಗಳು ಆದರೆ, ಮಾಟ...
ಭಾವನಾತ್ಮಕತೆ : ಮನುಷ್ಯ ಮೊದಲು ಭಾವನೆಗಳಲ್ಲಿ ಬಂದಿ, ಅನಂತರ ಮಾತ್ರ ಅವನು ವ್ಯವಹಾರ, ಬೇರೆ ವೃತ್ತಿ ಇಂತಹ ಸಂಗತಿಗಳನ್ನು ಆಲೋಚನೆ ಮಾಡ ಬಲ್ಲ, ಒಂದು ಮಾತು ಸತ್ಯ, ಅದೇನೆಂದರೆ ಮನುಷ್ಯನು ಮಣ್ಣಿನಿಂದ ಬಂದು...