ಚಳಿಗಾಲದಲ್ಲಿ ಕಾಡುವ ಪ್ರಮುಖ 6 ಸಮಸ್ಯೆಗಳು ಹಾಗೂ ತಡೆಗಟ್ಟುವ ಸುಲಭ ಉಪಾಯ ತಿಳಿಯಿರಿ.

ಚುಮುಚುಮು ಚಳಿ ಶುರುವಾಗಿದೆ. ಕಾಲ ಬದಲಾದಂತೆ ಆಯಾ ಕಾಲಕ್ಕೆ ತಕ್ಕಂತೆ ಕೆಲವೊಂದು ಸಮಸ್ಯೆಗಳು ಕಂಡು ಬರುವುದು ಸಹಜ. ಈಗ ಚಳಿಗಾಲ ಈ ಸಮಯದಲ್ಲಿ ಅಸ್ತಮಾ ಇದ್ದವರು ತುಂಬಾನೇ ಎಚ್ಚರವಹಿಸಬೇಕು, ಇನ್ನು ಒಣ ತ್ವಚೆ...

ಈ 7 ನಿಯಮಗಳನ್ನು ಪಾಲಿಸಿದರೆ 2020 ರಲ್ಲಿ ನೀವು ಶ್ರೀಮಂತರಾಗುವುದು ಪಕ್ಕಾ ಅಂತೆ !

ಯಾವುದೇ ಕಾರ್ಯದಲ್ಲಿ ಜಯ ಸಾಧಿಸಲು ಅದರ ಬಗೆಗಿನ ಅಭ್ಯಾಸಗಳು ಬಹಳ ಪ್ರಮುಖ ಅದರಂತೆ ನೀವು ನಿಮ್ಮ ಆರ್ಥಿಕ ನಷ್ಟವನ್ನು ಅಥವಾ ದಾರಿದ್ರ್ಯವನ್ನು ತೊಲಗಿಸಿ ಅದೃಷ್ಟವನ್ನು ಪಡೆಯಲು ಸಹ ಕೆಲವು ರೂಡಿ ಅಥವಾ ಅಭ್ಯಾಸಗಳು...

ರಕ್ತದ ಒತ್ತಡ ನಿಯಂತ್ರಣ ಹಾಗು ಸುಲಭ ರಕ್ತ ಸಂಚಾರಕ್ಕಾಗಿ ಬಾದಾಮಿಯನ್ನು ಈ ರೀತಿ ಬಳಸಿ

ಹೌದು ಬಾದಾಮಿ ಬೀಜ ಹೆಚ್ಚು ಪೋಷಕಾಂಶಯುಕ್ತ ಆಹಾರ, ಇದು ದೇಹ ಮತ್ತು ಮನಸಿನ ಆರೋಗ್ಯವನ್ನು ಹೆಚ್ಚಿಸುತ್ತದೆ, ಬಾದಾಮಿಯಲ್ಲಿ ಶೇ. 16.5 ರಷ್ಟು ಪ್ರೋಟೀನ್ ಅಂಶ ಮತ್ತು ಶೇ. 41 ರಷ್ಟು...

ಮದುವೆಯಾದ ಹದಿನೈದೇ ದಿನಕ್ಕೆ ಹೊಸ ಅತಿಥಿಯ ಆಗಮನ

ಮದುವೆಯಾಗಿ ಹದಿನೈದೇ ದಿನಕ್ಕೆ ಹೊಸ ಅತಿಥಿ, ಇದೇನಪ್ಪಾ ಎಂದು ಹುಬ್ಬೇರಿಸಬೇಡಿ! ನಮಗೂ ಆಶ್ಚರ್ಯವಾಗಿದೆ. ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ಮದುವೆಯಾಗಿ 15 ದಿನಗಳು ಕಳೆದಿದೆ ಅಷ್ಟೇ. ಅಷ್ಟರಲ್ಲಿ ಮತ್ತೇನು ಹೊಸ ಅತಿಥಿ...

ನಿಮ್ಮ ಹೆಬ್ಬೆರಳಿನಲ್ಲಿ ಎಷ್ಟು ಕೊದಲಿದೆ ಎಂಬುವುದರ ಮೂಲಕ ನಿಮ್ಮ ಆರೋಗ್ಯದ ಬಗ್ಗೆ ತಿಳಿಯಿರಿ !

ಇಂದು ಎಲ್ಲರಿಗೂ ಆರೋಗ್ಯ ಬಲು ಮುಖ್ಯ. ಆರೋಗ್ಯವಂತರಾಗಿರಲು ನಾವು ಏನೆಲ್ಲಾ ಪ್ರಯತ್ನ ಮಾಡುತ್ತೀವಿ ಎನ್ನುವುದು ನಮಗೆ ಖಂಡಿತ ಗೊತ್ತು. ಉತ್ತಮವಾದ ಆರೋಗ್ಯ ಪಡೆಯಲು ನಾವು ಪ್ರತಿದಿನ 7-8 ಘಂಟೆ ನಿದ್ರೆಗೆ ಜಾರಿ ಸುಖವಾಗಿ...

ಅರಿಶಿನ ಕಾಮಾಲೆ ರೋಗ ವಾಸಿ ಮಾಡುವ ಜೀರಿಗೆಯ ಇನ್ನು ಅತ್ಯುತ್ತಮ ಆರೋಗ್ಯ ಲಾಭಗಳ ಬಗ್ಗೆ ನಿಮಗೆ ಗೊತ್ತಾ ?

ಮಸಾಲೆ ಪದಾರ್ಥಗಳಲ್ಲಿ ಒಂದಾದ ಜೀರಿಗೆ ಯು ಮನೆ ಮದ್ದಿನ ಪ್ರಮುಖ ಪದಾರ್ಥ ಎಂದರೆ ತಪ್ಪಾಗುವುದಿಲ್ಲ, ಆಹಾರದಲ್ಲಿ ಜೀರಿಗೆಯನ್ನು ನಾವು ಸಾಮಾನ್ಯವಾಗಿ ಬಳಸುತ್ತೇವೆ ಕಾರಣ ಜೀರಿಗೆ ಉಷ್ಣವನ್ನು ಕಡಿಮೆ ಮಾಡುತ್ತದೆ ಅಷ್ಟೇ ಅಲ್ಲದೆ ಜೀರಿಗೆ...

ಅಗ್ನಿಸಾಕ್ಷಿ ಚಂದ್ರಿಕಾ ಮದುವೆಯಾದ ಮೇಲೆ ಹೇಗಿದ್ದಾರೆ ಗೊತ್ತೇ!

ಅಗ್ನಿ ಸಾಕ್ಷಿ  ಟಿವಿಯಲ್ಲಿ ಈ ಹಾಡು ಬರುತ್ತಿದ್ದಂತೆಯೇ ಮನೆಮಂದಿಯೆಲ್ಲಾ ಟಿವಿ ಮುಂದೆ ಕುಳಿತು ಬಿಡುತ್ತಾರೆ. ಅದರಲ್ಲಿ ಏನು ಕತೆ ಇದೆಯೊ ಗೊತ್ತಿಲ್ಲ. ಆದರೆ ಹುಡುಗರಿಂದ ಹಿಡಿದು ವಯಸ್ಸಾದವರು, ಹೆಣ್ಣು ಮಕ್ಕಳು ಎಲ್ಲರೂ ಈ...

ಬೆಳೆಗಳಲ್ಲಿ ಕಾಡುವ ಶತ್ರು ಕೀಟಗಳ ನಾಶಕ್ಕೆ ಇಲ್ಲಿದೆ ಅತ್ಯಂತ ಸುಲಭ ಪರಿಹಾರ!

ಬೆಳೆಗಳಲ್ಲಿ ಕಾಡುವ ಶತ್ರು ಕೀಟಗಳ ನಾಶಕ್ಕೆ ರಾಸಾಯನಿಕ ಕೀಟನಾಶಕಗಳನ್ನು ಉಪಯೋಗಿಸಿ ಹೈರಾಣಾಗಿರುವ ರೈತರಿಗಾಗಿ ಸರಳವಾಗಿ ಶತ್ರು ಕೀಟಗಳನ್ನು ನಾಶಪಡಿಸಲು ಸೋಲಾರ್ ಕೀಟನಾಶಕ ಯಂತ್ರವೊಂದು ಆವಿಷ್ಕಾರಗೊಂಡಿದೆ. ಯಾವುದೇ ರಾಸಾಯನಿಕ ಬಳಸದೆ ಕೀಟಗಳನ್ನು ಆಕರ್ಷಿಸುವ ವಿಶೇಷ ಗುಣ...

ರಕ್ತ ಹೀನತೆ, ಇರುಳುಕಣ್ಣು ಹಾಗು ಥೈರಾಯ್ಡ್ ನಂತಹ ಸಮಸ್ಯೆಗಳಿಗೆ ರಾಮ ಬಾಣ ಈ ಹಲಸಿನ ಹಣ್ಣು ಹಾಗಾದರೆ ಬಳಸುವುದು...

ಹಲಸಿಲು ಹಣ್ಣು ನೋಡಲು ಎಷ್ಟು ಒರಟೊ ತಿನ್ನಲು ಅಷ್ಟೇ ರುಚಿ. ಹಲಸಿನ ಹೆಸರು ಕೇಳಿದರೆ ಸಾಕು ಬಾಯಿಯಲ್ಲಿ ನೀರು ಬರುವುದು ಖಂಡಿತ, ಈ ಹಲಸಿನ ಹಣ್ಣನ್ನ ತಿನ್ನುವುದರ ಬಗ್ಗೆ ಕೆಲವರಲ್ಲಿ ಭಿನ್ನಾಭಿಪ್ರಾಯಗಳಿವೆ. ಈ...
0FansLike
68,300FollowersFollow
124,000SubscribersSubscribe

Featured

Most Popular

Latest reviews

ಯಾವ ರಾಶಿಯವರಿಗೆ ಯಾವ ಬಣ್ಣ ಅದೃಷ್ಟವನ್ನು ತರುತ್ತದೆ ಗೊತ್ತಾ.

ಎಲ್ಲದಕ್ಕೂ ಅದೃಷ್ಟ ಬೇಕು ನಾವು ಎಷ್ಟೇ ಕಷ್ಟಪಟ್ಟರೂ ಅದೃಷ್ಟವು ನಮಗೆ ಇರಲೇಬೇಕು, ಕಷ್ಟಪಟ್ಟು ಓದಿ ಅಂಕವನ್ನು ಪಡೆದು ನಮ್ಮ ಇಚ್ಛೆಯ ಕೆಲಸ ಪಡೆಯುವುದರಲ್ಲಿ ಅದೃಷ್ಟ ಬೇಕಾಗುತ್ತದೆ, ಈ ರೀತಿಯ ಅದೃಷ್ಟಕ್ಕೆ ನಾವು ಯಾವುದೇ...

4 ಗಂಟೆಯ ಕೆಲಸವನ್ನು ಒಂದೇ ಗಂಟೆಯಲ್ಲಿ ಮುಗಿಸುವುದು ಹೇಗೆ

ಈ ಐದು ವಿಧಾನಗಳಿಂದ ನೀವು ಯಾವುದೇ ಕೆಲಸವನ್ನು ಬಹಳ ಬೇಗನೇ ಮಾಡಬಹುದು, ಸ್ನೇಹಿತರೆ. ಕೆಲವು ಕೆಲಸವನ್ನು ಅತಿ ಕಷ್ಟಪಟ್ಟು ಮಾಡಿ ಮುಗಿಸುವ ಬದಲಿಗೆ ಅದನ್ನು ಸರಳವಾಗಿ ಸ್ಮಾರ್ಟ್ ಆಗಿ ಮುಗಿಸಬಹುದು. ಇದನ್ನು ಸ್ಮಾರ್ಟ್...

ವೈದ್ಯರ ನಿರ್ಲಕ್ಷ, ಉಸಿರಾಡಲು ಆಗದೆ ಸೆಲ್ಫಿ ವಿಡಿಯೋ ಮಾಡಿ ತಂದೆಗೆ ಕಳುಹಿಸಿ ಪ್ರಾಣಬಿಟ್ಟ!

ಹೈದರಾಬಾದಿನ ಆಸ್ಪತ್ರೆಯೊಂದರಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ, ಉಸಿರಾಡಲು ಸಾಧ್ಯವಾಗದೆ ತನ್ನ ಕೊನೆಯ ಕ್ಷಣಗಳನ್ನು ತಿಳಿದ ಮಗ ವೈದ್ಯರ ನಿರ್ಲಕ್ಷ್ಯವನ್ನು ಹಾಗೂ ತನ್ನ ಪರಿಸ್ಥಿತಿಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಇನ್ನು ನಾನು ಬದುಕಿರಲಾರೆ...

More News