ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ಸೆಪ್ಟೆಂಬರ್ 2021 ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ಸೆಪ್ಟೆಂಬರ್ 2021. ಪೂರಕ ಪರೀಕ್ಷೆಗೆ ಯಾರು ಅರ್ಹರು. 2003 ಕ್ಕೂ ಹಿಂದಿನ ವರ್ಷಗಳಲ್ಲಿ ಫೇಲ್ ಆದ (ರೆಗ್ಯುಲರ್ ರಿಪೀಟರ್ ಮತ್ತು ಪ್ರೈವೇಟ್ ರಿಪೀಟರ್) ಅಭ್ಯರ್ಥಿಗಳು ಈ ಬಾರಿ...

ಪ್ರತಿ ದಿನ ಊಟದ ನಂತರ ಒಂದು ಕ್ಯಾರೆಟ್ ತಿಂದರೆ ಏನಾಗುತ್ತೆ ಗೊತ್ತಾ..!!

ಕ್ಯಾರೆಟ್ ಶಕ್ತಿವರ್ಧಕ ಕಾಯಿ ಪಲ್ಯ ಇದನ್ನು ಬೇಯಿಸದೇ ತಿನ್ನುವುದರಿಂದ ಹೆಚ್ಚು ಪ್ರಯೋಜನ ಉಂಟು ಕ್ಯಾರೆಟ್ ನಿಂದ ಉಪ್ಪಿನಕಾಯಿ ಕೋಸುಂಬರಿ ಹಲ್ವಾ ತಯಾರಿಸಿ ಸೇವಿಸಬಹುದು. ಪ್ರತಿ ಊಟದ...

ಆಯುರ್ವೇದದ ಪ್ರಕಾರ ಬಿಳಿ ಎಕ್ಕೆ ಗಿಡ ನಿಮ್ಮ ಯಾವ ರೋಗವನ್ನ ನಿವಾರಿಸುತ್ತದೆ ಗೊತ್ತಾ..?

ಈ ಬಿಳಿ ಎಕ್ಕೆ ಗಿಡ ನಿಮ್ಮ ಆರೋಗ್ಯಕ್ಕೆ ತುಂಬಾನೇ ಒಳಿತು ಮತ್ತು ಹಲವು ರೋಗಗಳನ್ನು ಹೋಗಲಾಡಿಸುತ್ತದೆ. ಎಕ್ಕೆಯ ವಾತನಾಶಿನಿ, ಕುಷ್ಠ, ತುರಿಕೆ, ಘಾಯ, ಪ್ಲೀಹ, ಗುಲ್ಮ ಮೂಲವ್ಯಾಧಿ, ಯಕೃತ್ ವೃದ್ಧಿಗಳಲ್ಲಿ ಗುಣಕಾರಿಯು ಕ್ರಿಮಿನಾಶಕವು...

ಗ್ಯಾಸ್ಟ್ರಿಕ್ ಸಮಸ್ಯೆಗೆ ಸರಳ ಮನೆಮದ್ದು ಪರಿಹಾರ

ಸಾಮಾನ್ಯವಾಗಿ ಆಹಾರ ಸೇವಿಸಿದ ನಂತರ ಸ್ವಲ್ಪ ಭಾರವಾಗುವುದು ಸಹಜ ಅದರಲ್ಲೂ ಕೆಲವು ಜನರಿಗೆ ಆಹಾರ ಸೇವಿಸಿದ ನಂತರ ಎದೆಯಲ್ಲಿ ಸಹಿಸಲಾರದಷ್ಟು ನೋವು ಶುರುವಾಗುತ್ತೆ ಆದ್ದರಿಂದ ಒಮ್ಮೊಮ್ಮೆ ಭಯ ಆಗುತ್ತೆ ಅದು ಹಾರ್ಟ್ ಪ್ರಾಬ್ಲಮ್...

ಶಾಕಿಂಗ್ ವರದಿ ತುಮಕೂರು ಫ್ಲೈ ಓವರ್ ಜ್ವರದಿಂದ ಬಿದ್ದು ಒದ್ದಾಡುತ್ತಿರುವ ವ್ಯಕ್ತಿ! ಮುಂದೆ ಏನಾಯ್ತು ನೋಡಿ

ಬೆಂಗಳೂರು: ತೀವ್ರ ಜ್ವರದಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಫ್ಲೈಓವರ್ ಮೇಲೆ ಬಿದ್ದಿದ್ದು, ಪೊಲೀಸರು ಕಾಲ್ ಮಾಡಿದರೂ ಅಂಬುಲೆನ್ಸ್ ಬರದಿರುವ ಪ್ರಸಂಗವೊಂದು ನಡೆದಿದೆ. ವ್ಯಕ್ತಿ ಜ್ವರದಿಂದ ಬಳಲಿ ತುಮಕೂರು ರಸ್ತೆ ಫ್ಲೇಓವರ್ ಮೇಲೆ ಕುಸಿದು ಬಿದ್ದಿದ್ದಾರೆ. ವ್ಯಕ್ತಿಗೆ...

ನಮ್ಮ ಸಂಪ್ರದಾಯಗಳ ಹಿಂದೆ ಅಡಗಿರುವ ವೈಜ್ಞಾನಿಕ ಸತ್ಯಗಳನ್ನು ತಿಳಿಯಲೇಬೇಕು.

1) ಮಕ್ಕಳಿಗೆ ಕಿವಿ ಚು'ಚ್ಚುವ ಸಂಪ್ರದಾಯ : ಮಕ್ಕಳಿಗೆ ಕಿವಿ ಚು'ಚ್ಚುವುದು ಭಾರತದಲ್ಲಿ ಅತ್ಯಂತ ಪ್ರಮುಖ ಸಂಪ್ರದಾಯವಾಗಿದೆ. ಭಾರತೀಯ ತತ್ವಶಾಸ್ತ್ರಜ್ಞರು ಮತ್ತು ವೈದ್ಯರು ಸಹ ಈ ಸಂಪ್ರದಾಯಕ್ಕೆ ತಮ್ಮ ಸಹಮತವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ...

ಮನುಷ್ಯನಿಗೆ ಜನನ ಮತ್ತು ಮರಣ ಗಳಿಂದ ಇರುವ ಉಪಯೋಗಗಳು ನಿಮಗೆ ಗೊತ್ತಾ..?

ಹುಟ್ಟು ಹಾಗೂ ಸಾವುಗಳು 2 ನಮ್ಮ ಕೈಯಲ್ಲಿ ಇರುವುದಿಲ್ಲ, ಪ್ರತಿಯೊಂದು ಭಗವಂತನ ಇಚ್ಚೆಯಂತೆ ನಡೆಯುವುದು, ಯಾರೇ ಆಗಲಿ ನಾನು ಹುಟ್ಟಬೇಕು ಎಂದು ಹುಟ್ಟುವುದಿಲ್ಲ, ನಮಗೆ ತಿಳಿಯದಂತೆಯೇ ನಾವು ಹುಟ್ಟುತ್ತೇವೆ ಹಾಗೂ...

ಇರುಳು ಕಣ್ಣಿನ ಸಮಸ್ಯೆ, ಥೈರಾಯ್ಡ್ ಹಾಗು ಹಲವು ಸಮಸ್ಯೆಗಳಿಗೆ ಹಲಸಿನ ಹಣ್ಣನ್ನು ಈ ರೀತಿ ಬಳಸಿ..!!

ಹಲಸಿನ ಹಣ‍್ಣು ಸಂಸ್ಕ್ರತದಲ್ಲಿ ಪನಸ ಎಂದು ಕರೆಯುವ, ವೈಜ್ಞಾನಿಕವಾಗಿ ಆರ್ಟೋಕಾರ್ಪಸ್ ಹೆಟಿರೋಫೈಲಸ್ ಎಂಬ ಹೆಸರುಳ್ಳ ಇಂಗ್ಲಿಷ್ನಲ್ಲಿ ಜಾಕ್ ಫ‍್ರೂಟ್ ಎಂದು ಕರೆಯಲಾಗುವ ಹಲಸಿನ ಹಣ್ನು ಆಹಾರ ಮೌಲ್ಯಗಳನ್ನು ಮಾತ್ರವಲ್ಲ, ಔಷಧೀಯ...

ಮೂತ್ರಕೋಶ, ಮೂತ್ರನಾಳಗಳಲ್ಲಿ ಸೋಂಕು ವೃದ್ಧಾಪ್ಯವನ್ನು ದೂರವಿಡಲು ಸಾಸಿವೆ ಎಣ್ಣೆಯನ್ನು ಈ ರೀತಿ ಬಳಸಬೇಕು!

ನಿಮ್ಮ ಮನೆಗಳಲ್ಲಿ ಅಡುಗೆಗೆ ಒಗ್ಗರಣೆ ಹಾಕಲು ಉಪಯೋಗಿಸುವ ಸಾಸಿವೆಯಲ್ಲಿ ಹಲುವು ರೀತಿಯ ಉಪಯೋಗಗಳು ಇವೆ.ನೀವು ಸಾಸಿವೆ ಎಣ್ಣೆ ಬಳಸಿದರೆ ನಿಮ್ಮ ಅರೋಗ್ಯ ಇನ್ನು ಉತ್ತಮವಾಗಿರುತ್ತೆ. ನೀವು ಮನೆಯಲ್ಲಿ ಅಡುಗೆ ಮಾಡುವಾಗ ಆದೊಷ್ಟು ಸಾಸಿವೆ...
0FansLike
68,300FollowersFollow
124,000SubscribersSubscribe

Featured

Most Popular

ಆರೋಗ್ಯಕರ ಕಿಡ್ನಿ ಗಳಿಗಾಗಿ ಅತ್ಯುತ್ತಮ ನಿಯಮಗಳು! ವಿಶೇಷ ಮಾಹಿತಿ ತಪ್ಪದೆ ಓದಿ.

ಕಿಡ್ನಿ ತಜ್ಞರ ಪ್ರಕಾರ ಆರೋಗ್ಯಕರ ಕಿಡ್ನಿ ಗಳಿಗಾಗಿ 8 ಅತ್ಯುತ್ತಮ ನಿಯಮಗಳನ್ನು ಪಾಲಿಸಬೇಕು ಮೂತ್ರಪಿಂಡದ ಕಾಯಿಲೆಗಳು ಗಮನಕ್ಕೆ ಬಾರದೆ ವ್ಯಕ್ತಿಯನ್ನು ಕೊಂದೆ ಬಿಡುತ್ತವೆ ಇದು ನಮ್ಮ ಜೀವನ ಶೈಲಿಯ ಮೇಲೆ ಪರಿಣಾಮ ಬೀರುತ್ತದೆ...

Latest reviews

ಗಳಗಳನೆ ಅತ್ತ ಸುದೀಪ್ ! ಸುದೀಪ್ ಅಳುವಿಗೆ ಕಾರಣ ಏನು ಗೊತ್ತೇ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗಳಗಳನೆ ಅತ್ತಿದ್ದಾರೆ. ಅವರ ಅಳುವಿಗೆ ಕಾರಣ ಅವರ ಹೆಂಗರುಳು. ಕಿಚ್ಚ ಸುದೀಪ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಕಲ ಚೇತನ ಅಭಿಮಾನಿ ದೀಕ್ಷಾಳನ್ನು ಭೇಟಿ ಮಾಡಿದ್ದಾರೆ. ಮಂಗಳೂರಿನ ಮೂಲ್ಕಿಯ...

ಶಾಸ್ತ್ರಗಳ ಪ್ರಕಾರ ನಿಮ್ಮ ಮನೆಯಲ್ಲಿ ಈ ವಸ್ತುಗಳ್ಳಿದ್ದರೆ ದಾರಿದ್ರ್ಯ ನಿಶ್ಚಿತ..!!

ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಸಂತೋಷ, ಸಂವೃದ್ದಿ ಮತ್ತು ಶಾಂತಿ ನೆಲೆಸಿರಬೇಕೆಂದು ಬಯಸುತ್ತಾರೆ ಇವುಗಳ ಕೊರತೆ ಕಂಡರೆ ವಾಸ್ತುಶಾಸ್ತ್ರದ ಈ ವಿಷಯದ ಬಗ್ಗೆ ಮುಖ್ಯವಾಗಿ ಗಮನ ಹರಿಸಿ.

ನೀವು ಗ್ಯಾಸ್ ಗೀಸರ್ ಬಳುಸುತಿದ್ದರೆ ಎಚ್ಚರ..!! ಯಾಕೆ ಅಂತೀರಾ ಈ ಸ್ಟೋರಿ ನೋಡಿ..!

ಹೊಸ ಹೊಸ ಅವಿಷ್ಕಾರಗಳು, ವಿವಿಧ ತಂತ್ರಜ್ಞಾನಗಳು ಮನುಷ್ಯನ ಜೀವನಕ್ಕೆ ಸೇರಿಕೊಳ್ಳುತ್ತಲೇ ಇವೆ, ಆದರೆ ಅದರಿಂದ ಎಷ್ಟು ಉಪಯೋಗವೂ ಅಷ್ಟೇ ಕೆಡುಕು ಅಥವ ಅಪಾಯ ಕೂಡ ಇರುತ್ತದೆ. ಈಗ ಇಂತಹದ್ದೇ ಒಂದು...

More News