ದಿನಕ್ಕೆ 2 ಲೋಟಕ್ಕಿಂತ ಅಧಿಕ ಕಾಫಿ ಕುಡಿಯುವ ಅಭ್ಯಾಸ ಇದೆಯೇ ? ಹಾಗದರೆ ನಿಮಗೊಂದು ಸಿಹಿ ಸುದ್ದಿ, ದಿನದಲ್ಲಿ 5 ಲೋಟಕ್ಕಿಂತ ಅಧಿಕ ಕಾಫಿ ಕುಡಿಯುವುದರಿಂದ ಲಿವರ್ ಕ್ಯಾನ್ಸರ್ ಬರುವುದನ್ನು ತಡೆಯಬಹುದೆಂದು ಲಂಡನ್ನಲ್ಲಿ...
ಸಾಮಾನ್ಯವಾಗಿ ಎಲ್ಲರಿಗು ಗೊತ್ತಿರುವ ಹಾಗೆ ವಿಕ್ಸ್ ಅಂದ್ರೆ ಕೇವಲ ಶೀತಕ್ಕೆ ಮಾತ್ರ ಬಳಸಲಾಗುತ್ತದೆ ಅಂತ ತಿಳಿದುಕೊಂಡಿದ್ದಾರೆ ಆದ್ರೆ ಅದಕ್ಕಿಂತ ಹೆಚ್ಚಾಗಿ ಹಲವು ಲಾಭಗಳನ್ನು ಕೊಡುವಲ್ಲಿ ಈ ವಿಕ್ಸ್ ಉಪಯೋಗಕ್ಕೆ ಬರುತ್ತೆ...
ಮದುವೆಯಾಗದೆ ತಂದೆಯಾಗುತ್ತಿರುವ ಸಲ್ಮಾನ್ ಖಾನ್, ಹೌದು! ಸಲ್ಮಾನ್ ಖಾನ್ ತಂದೆಯಾಗುತ್ತಿದ್ದಾರೆ. ಆದರೆ ಯಾವಾಗ ಮಾತ್ರ ಅವರು ಹೇಳಿಲ್ಲ. ಸದ್ಯದಲ್ಲಿಯೇ ಎಂದು ಉತ್ತರಿಸುತ್ತಾರೆ
ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ಬಾಸ್ ಶೋಗೆ ಬಾಲಿವುಡ್ ನ ಖ್ಯಾತ ನಟಿ...
ಶಿವನ ದೇವಾಲಯವಿಲ್ಲದ ರಾಜ್ಯ ಅಥವಾ ದೇಶವೇ ಇಲ್ಲ ಅಂದರೆ ತಪ್ಪಾಗಲಾರದು, ಬಹಳ ಪ್ರಾಚೀನ ಕಾಲದಿಂದಲೂ ಶಿವನ ದೇವಾಲಯ ನೊರ್ಮಿಸಿ ಪೂಜಿಸಿ ಕೊಂಡು ಬರುತ್ತಿರುವ ಇತಿಹಾಸವಿದೆ, ಭಾರತದ ತಾಜ್ ಮಹಲ್ ಶಿವನ...
ಆರೋಗ್ಯವೇ ಮಹಾಭಾಗ್ಯ, ಆರೋಗ್ಯ ಹೊಂದಿದ್ದರೆ ಸಾಕು ಮಿಕ್ಕಿದ್ದೆಲ್ಲ ತಾನಾಗಿಯೇ ಕೈ ಸೇರುತ್ತದೆ, ಎಂಬುವ ಆರೋಗ್ಯ ಸಂಬಂಧಿ ಹಲವು ನೀತಿ ಮಾತುಗಳನ್ನು ನಮ್ಮ ಹಿರಿಯರ ಬಾಯಲ್ಲಿ ನಾವು ಕೇಳಿರುತ್ತೇವೆ, ಮೊದಲೆಲ್ಲಾ ನಮ್ಮ ಪೂರ್ವಿಕರು ನೂರು...
ಸರ್ಕಾರಿ ಕೆಲಸ ಬಹಳಷ್ಟು ಜನರಿಗೆ ದೊಡ್ಡ ಕನಸು, ಒಂದು ಸರ್ಕಾರಿ ಕೆಲಸ ಪಡೆಯಲು ಸಾಕಷ್ಟು ಮಂದಿ ಪ್ರಯತ್ನ ಪಡುತ್ತಲೇ ಇರುತ್ತಾರೆ ಹಾಗೂ ಸರ್ಕಾರಿ ಕೆಲಸಕ್ಕಾಗಿ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಲೇ ಇರುತ್ತಾರೆ, ಸರ್ಕಾರಿ...
ಗಾಳಿಯಲ್ಲಿ ಕೊರೊನ ಸೋಂಕು ಹರಡುತ್ತದೆ ಎಂಬುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಈ ಸೋಂಕು ಕಿಲೋಮೀಟರ್ ಗಟ್ಟಲೆ ಗಾಳಿಯಲ್ಲಿ ಹರಡುವುದಿಲ್ಲ ಬದಲಿಗೆ ಮೀಟರ್ ಹಂತದಲ್ಲಿ ಇದ್ದರೆ ಮಾತ್ರ ಹರಡುತ್ತದೆ ಎಂಬುದು ಅಷ್ಟೇ ಸತ್ಯ...
ಬಂಗಾರ ಎಂದರೆ ಯಾರಿಗೆ ಆಸೆ ಇಲ್ಲ ಹೇಳಿ, ಹೊಳೆಯುವ ಚಿನ್ನ ಕಣ್ಣನ್ನು ಪಳಪಳ ಎಂದು ಬಿಟ್ಟು ನೋಡುವಂತೆ ಮಾಡುತ್ತದೆ, ಹೀಗಿರುವಾಗ ಬರೀ ಸಾಮಾನ್ಯ ಜನರು ಮಾತ್ರವಲ್ಲದೆ ದೊಡ್ಡ ದೊಡ್ಡ ದೇಶಗಳು ಬಂಗಾರದ ಕ್ರೋಡೀಕರಣಕ್ಕೆ...
ಹೊಟ್ಟೆಯನ್ನು ಸ್ವಚ್ಛಗೊಳಿಸಿ ಬೇಡದ ಅಂಶಗಳನ್ನು ಹೊರಹಾಕಲು ಲಿಂಬೆ ಸಹಕಾರಿಯಾಗಿದೆ, ಲಿಂಬೆಯಿಂದ ದೈಹಿಕ ಸ್ವಾಸ್ಥ್ಯ ಉತ್ತಮವಾಗಿರುತ್ತದೆ, ಲಿಂಬೆ ಚಹಾ ಕೂಡ ಈ ದಿಶೆಯಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ, ತೂಕವನ್ನು ಇಳಿಸಿ ಉತ್ತಮ ಆರೋಗ್ಯವನ್ನು...
ಸಾಮಾನ್ಯವಾಗಿ ಈಶ್ವರಬಳ್ಳಿ ಹಳ್ಳಿಗರಿಗೆ ಚಿರಪರಿಚತವಾಗಿರುವುದು, ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ, ಇದು ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇದರ...
ಮಹಾಭಾರತ ಮಹಾ ಗ್ರಂಥದಲ್ಲಿ ಕಳೆದುಹೋದ ಪಾತ್ರಗಳ ಬಗ್ಗೆ ನಾವಿಂದು ತಿಳಿಸಲಿದ್ದೇವೆ. ನಿಮಗೆ ಕೌರವರು ನೂರು ಮಂದಿ ಎಂದು ಗೊತ್ತು. ಅವರ ಹೆಸರುಗಳು ಗೊತ್ತಾ. ಎಲ್ಲರಿಗೂ ಹೆಸರುಗಳು ಇವೆ. ನಮಗೆ ಗೊತ್ತಿರುವ ಹೆಸರು ದುರ್ಯೋಧನ...
ವಾಯುವಿಗೆ ಎಲ್ಲವನ್ನೂ ಮೀರಿಹೋಗುವ ಶಕ್ತಿ ಇದೆ. ಇದನ್ನೂ ಮೀರಿ ಹೋಗುವ ಶಕ್ತಿ ಮನಸ್ಸಿಗಿದೆ. ಇದನ್ನೇ ಮನೋವೇಗ ಎನ್ನುವರು. ಈ ಮನೋವೇಗ ಉಳ್ಳವನೇ ಆಂಜನೇಯ. ಆದ್ದರಿಂದ ಇವನನ್ನು ಋಷಿಮುನಿಗಳು ‘ಮನೋವೇಗ ಗಮನ’ಎಂದು ವರ್ಣಿಸಿರುವರು, ನಮ್ಮ...
ಟಿಕ್ ಟಾಕ್ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ.ಭಾರತಾದ್ಯಂತ ಟಿಕ್-ಟಾಕ್ ಬಾರಿ ಫೇಮಸ್ಸ್.ಚೀನಾದ ಈ ಕಂಪನಿ ಹೈಕೋರ್ಟ್'ಗಳ ಕೆಂಗಣ್ಣಿಗೆ ಗುರಿ ಆದರೂ ನಂತರ ಹೈಕೋರ್ಟ್'ನಿಂದ ಬಿಗ್ ರಿಲೀಫ್ ಪಡೆದುಕೊಂಡಿತು.ಟಿಕ್-ಟಾಕ್ ಮೂಲಕ ನಟನೆಗೆ ಕಾಲಿಟ್ಟ ಕೆಲವರು...