ಎಂಬತ್ತನಾಲ್ಕು ಕೋಟಿ ಜೀವರಾಶಿಗಳಲ್ಲಿ ಮಾನವ ಜನ್ಮವೇ ಶ್ರೇಷ್ಠವಾದದ್ದು ಏಕೆ ಗೊತ್ತಾ..!

ಈ ದೇಹವು ಮಣ್ಣಿನಿಂದ ಸೃಷ್ಠಿಸಿದ್ದು, ಅದಕ್ಕೆ ಹೇಳೊದು ಮಣ್ಣಿನಿಂದ ಹುಟ್ಟಿದ್ದು ಕೊನೆಗೆ ಮಣ್ಣಿನಲ್ಲೇ ಹೋಗುವದು ಅಂತ, ಯಾಕೆ ಎಂಬುದರ ಬಗ್ಗೆ ಒಂದು ವಿಶ್ಲೇಷಣೆ ಇಂದು ನೀಡುತ್ತೇವೆ. ನಮ್ಮ ದೇಹದಲ್ಲಿರುವ ಚರ್ಮ, ಮೂಳೆ, ನಾಡಿ, ಕೂದಲು...

ಪ್ರತಿ ದಿನ ಈ ಸುಲಭ ಕೆಲಸವನ್ನು ಮಾಡಿದರೆ ನಿಮ್ಮ ಆಯಸ್ಸು ಹೆಚ್ಚಾಗುತ್ತದೆ!

ನಿಮ್ಮ ದೇಹದ ತೂಕದ ಬಗ್ಗೆ ಜಾಗೃತರಾಗಿರಿ ನಿಮ್ಮ ವಯಸ್ಸು ೧೮ ಇದ್ದಾಗ ಎಷ್ಟು ತೂಕ ಇದ್ದರೋ ಅಷ್ಟೇ ತೂಕವನ್ನು ಕಾಪಾಡಿಕೊಂಡು ಬನ್ನಿ ಜತೆಯಲ್ಲಿ ನಿಮ್ಮ ಸೊಂಟದ ಅಳತೆ ಕೂಡ ಅಷ್ಟೇ ಇರಲಿ ಅದರಿಂದ...

ಮನೆಯ ಗೃಹ ಪ್ರವೇಶದ ವೇಳೆ ಗೋವಿನಿಂದ ಹೊಸ್ತಿಲು ದಾಟಿಸುವುದು ಏಕೆ ಗೊತ್ತಾ..?

ಸಿಟಿಗಳಲ್ಲಿ ಅಷ್ಟಾಗಿ ಈ ರೀತಿಯಾ ಆಚರಣೆ ಮಾಡದೇ ಇದ್ದರೂ ಆದರೆ ಹಳ್ಳಿಗಳಲ್ಲಿ ಮಾತ್ರ ತಪ್ಪದೆ ಈ ಆಚರಣೆ ನಡೆಯುತ್ತದೆ, ಹೊಸ ಮನೆಯನ್ನು ಕಟ್ಟಿದಾಗ, ಪೂಜೆ-ಪುನಸ್ಕಾರ ಹೋಮ-ಹವನ ಗಳನ್ನು ಹಮ್ಮಿಕೊಳ್ಳುತ್ತೇವೆ, ಹಾಗೂ ಮನೆಯ ಹೊಸಿಲನ್ನು...

ಸಾಕ್ಷಾತ್ ಮಹಾಲಕ್ಷ್ಮಿಯನ್ನು ನೆನೆಯುತ್ತಾ ಇಂದಿನ ನಿಖರ ದಿನಭವಿಷ್ಯ ನೋಡೋಣ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ರವರಿಂದ.

ಶ್ರೀ ಕೊಲ್ಲಾಪುರದ ಮಹಾಲಕ್ಷ್ಮೀ ದೇವಿಯ ಆಶಿರ್ವಾದ ಪಡೆಯುತ್ತ ಇಂದಿನ ದಿನ ಭವಿಷ್ಯ ನೋಡೋಣ ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ರವರಿಂದ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರ ಜೊತೆ...

ಕೊನೆಗೂ ಮಾಡ ಬಾರದನ್ನು ಮಾಡಿ ಬಿಟ್ಟರೇ ಶೈನ್ ಶೆಟ್ಟಿ ?!

ಶೈನ್ ಶೆಟ್ಟಿ ಬಿಗ್ಬಾಸ್ ಕನ್ನಡದ ಈ ಸಲದ ಸೀಜನ್'ನಲ್ಲಿ ಹೆಸರು ಮಾಡುತ್ತಿರುವ ನಟ. ಮೂಲತಃ ಹೋಟೆಲ್ ಬಿಜಿನೆಸ್ ಮಾಡಿಕೊಂಡಿರುವ ಸುರದ್ರೂಪಿ. ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಪ್ರತಿ ಸಲ ಲವ್ ಸ್ಟೋರಿ ಆಗುವುದು ಸಾಮನ್ಯವಾಗಿಬಿಟ್ಟಿದೆ....

ಶೈನ್ ಶೆಟ್ಟಿ ಅತ್ತಿದ್ದ ಕಾರಣ ಕೇಳಿದ್ರೆ ನಿಮಗೂ ಅಳು ಬರುತ್ತೆ

ಪ್ರತಿಯೊಬ್ಬ ಮನುಷ್ಯನಿಗೂ ಕಷ್ಟಗಳು ಬರುತ್ತವೆ. ಕಷ್ಟಗಳು ಇಲ್ಲದ ಮನುಷ್ಯನೇ ಇಲ್ಲ. ಕಷ್ಟ ,ಸುಖ ಜೀವನದ ಅವಿಭಾಜ್ಯ ಅಂಗಗಳು. ಎಷ್ಟು ಕೋಟಿ ಹಣವಿದ್ದರವರೂ ಅವರಿಗೆ ಒಂದಲ್ಲ ಒಂದು ಕೊರತೆ ,ದುಃಖ ಇರುತ್ತದೆ. ಸಾವು ,...

ಬೆಲ್ಲವನ್ನು ಈ ರೀತಿ ಬಳಕೆ ಮಾಡಿದರೆ ನಿಮ್ಮ ಮುಖದ ಕಾಂತಿಯು ಒಂದೇ ದಿನದಲ್ಲಿ ಹೆಚ್ಚುತ್ತದೆ..!!

ಮುಖದ ಕಾಂತಿಗಾಗಿ ನಾವು ಎಷ್ಟೆಲ್ಲ ಪ್ರಯತ್ನವನ್ನು ಪಡುತ್ತೇವೆ, ನಾನಾ ಬಗೆಯ ಕ್ರೀಮ್ ಗಳನ್ನು ಹಚ್ಚುತ್ತೇವೆ ಸೋಪುಗಳನ್ನು ಬಳಸುತ್ತೇವೆ ಹಾಗೂ ಪೌಡರ್ ಗಳನ್ನೂ ಸಹ ಬಳಸುತ್ತೇವೆ, ಇದು ಯಾವುದೇ ಬಳಸಿದರು ಸೂರ್ಯನ...

ಎಚ್ಚರ ನೀವು ಮಾಡುವ ಈ ತಪ್ಪುಗಳಿಂದಲೇ ನಿಮ್ಮ ಕೂದಲು ಉದುರುವುದು..!!

ವಯಸ್ಸಾದಂತೆ ತಲೆಯ ಕೂದಲು ಹಣ್ಣಾಗಿ ಉದುರುವುದು ಸಾಮಾನ್ಯ ಆದರೆ ನೀವು ಗಮನಿಸಿರಬಹುದು ಇಂದಿನ ಹರೆಯದ ಹುಡುಗ ಹುಡುಗಿಯರಿಗೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ, ಅಷ್ಟೇ ಅಲ್ಲದೆ ಕೂದಲಿನ ಅತಿಯಾದ ಒಟ್ಟು ಹಾಗೂ...

100 ಕೋಟಿ ದೇಣಿಗೆ ನೀಡಲು ಮುಂದಾದ ಇನ್ಫೋಸಿಸ್ ಫೌಂಡೇಶನ್..

ಈಗಾಗಲೇ ಇನ್ಫೋಸಿಸ್ ಫೌಂಡೇಶನ್ ಕರುನಾ ಸೋಂಕಿತರಿಗೆ ಪ್ರತ್ಯೇಕವಾಗಿ ವಾರ್ಡ್ ನಿರ್ಮಿಸಿಕೊಡುವ ಘೋಷಣೆಯನ್ನು ಮಾಡಲಾಗಿತ್ತು, ಇದೀಗ ಮತ್ತೊಮ್ಮೆ ಜನರ ಸಹಾಯಕ್ಕೆ ಬಂದ ಇನ್ಫೋಸಿಸ್ ಫೌಂಡೇಶನ್ 100 ಕೋಟಿ ಹಣ ದೇಣಿಗೆ ನೀಡುವುದಾಗಿ ಪ್ರಕಟನೆ ಮಾಡಿದೆ,...
0FansLike
68,300FollowersFollow
124,000SubscribersSubscribe

Featured

Most Popular

Latest reviews

ನಿತ್ಯಾರಾಮ್ ಮದುವೆಯಾದ ಗೌತಮ್ ಯಾರು ? ಸತ್ಯ ಬಯಲು

ಇಂದು‌ ಡಿಸೆಂಬರ್ 6 ರಂದು ಬಹುಭಾಷಾ ದಾರಾವಾಹಿ ನಟಿ ನಿತ್ಯಾರಾಮ್ ರವರ ಮದುವೆ ಗೌತಮ್ ಎಂಬುವವರ ಜೊತೆ ಅದ್ದೂರಿಯಾಗಿ ನಡೆದಿದೆ. ಬೆಂಗಳೂರಿನ ತಾಜ್ ಅಂಡ್ ವೆಸ್ಟ್ ಹೋಟೆಲಿನಲ್ಲಿ ಗೌತಮ್ ನಿತ್ಯಾರಾಮ್ ರ ಮದುವೆ...

ಹುಚ್ಚ ವೆಂಕಟ್ ಬೆನ್ನಿಗೆ ನಿಂತರು ಕಿಚ್ಚ ಸುದೀಪ್!

ಹುಚ್ಚ ವೆಂಕಟ್ ಅವರ ಮಾನಸಿಕ ಸ್ಥಿತಿಯ ಬಗ್ಗೆ ತಿಳಿದಿದ್ದರೂ ಯಾವುದೇ ಕರುಣೆ ಇಲ್ಲದೆ ಮಂಡ್ಯದ ಕೆಲವು ಹುಡುಗರು ವೆಂಕಟ್ ಅವರನ್ನು ಥಳಿಸಿದ್ದರು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹುತೇಕ ವೈರಲ್ ಆಗಿತ್ತು, ನವರಸ...

ಇಂದು ಮಹಾಗೌರಿ ದೇವಿಯ ಆರಾಧನೆಯನ್ನು ಹೀಗೆ ಮಾಡಿ ಹಾಗೂ ತಾಯಿಯ ಕೃಪೆಗೆ ಪಾತ್ರರಾಗಿ.

ನವರಾತ್ರಿಯ ಎಂಟನೇಯ ದಿನ: ಮಹಾಗೌರಿ ದೇವಿಯ ಆರಾಧನೆ. ನವರಾತ್ರಿ ಎಂಟನೇ ದಿನದ ಪೂಜೆಯು ಮಹಾ ಅಷ್ಟಮಿ ತಿಥಿ (ಚಂದ್ರ ಕರಗುವ ಎಂಟನೇ ದಿನ) ದಂದು ಮಹಾಗೌರಿಯನ್ನು ಆರಾಧಿಸಲಾಗುತ್ತದೆ. ಈ ವರ್ಷ ಅಕ್ಟೋಬರ್‌ 24...

More News