ದೇವಸ್ಥಾನಕ್ಕೆ ಭೇಟಿ ನೀಡಿದವರು ಮರೆಯದೆ ದೇವಸ್ಥಾನದ ಅಥವಾ ಗರ್ಭಗುಡಿಯ ಪ್ರದಕ್ಷಿಣೆ ಮಾಡುತ್ತಾರೆ, ಕೆಲವರು ಮೂರು ಸುತ್ತು ಸುತ್ತಿದರೆ ಇನ್ನು ಕೆಲವರು 9 ಸುತ್ತುಗಳನ್ನು ಸುತ್ತುತ್ತಾರೆ, ಈ ರೀತಿ ಪ್ರದಕ್ಷಿಣೆ ಮಾಡುವುದರ ಉದ್ದೇಶವೇನು ಹಾಗೂ...
1. ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರು ಪಾಟ್ನಾದಲ್ಲಿ ತಮ್ಮ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರ ಅಂತಿಮ ವಿಧಿಗಳನ್ನು ಮಾಡುತ್ತಾರೆ. ಪಾಟ್ನಾದ ದಿಘಾ ಘಾಟ್ನಲ್ಲಿ ಕೇಂದ್ರ ಸಚಿವರಾದ ರವಿಶಂಕರ್...
ತುಳಸಿ ಎಲೆ ಯೊಂದಿಗೆ ಉಪ್ಪು ಬೆರೆಸಿ ಅದಕ್ಕೆ ಒಂದೆರಡು ಲವಂಗ ಹಾಕಿ ಕೊಂಡು ವೀಳ್ಯದೆಲೆ ಒಳಗೆ ಇಟ್ಟು ಬಾಯಲ್ಲಿ ಇಟ್ಟುಕೊಂಡು ನೋವು ಇರುವ ಹಲ್ಲಿನಿಂದ ಜಗಿದು ರಸವನ್ನು ಆಚೆ ಉಗಿದರೆ ಹಲ್ಲು ನೋವು...
ಸಾಮಾನ್ಯವಾಗಿ ಎಲ್ಲರಿಗು ಗೊತ್ತಿರುವ ಹಾಗೆ ವಿಕ್ಸ್ ಅಂದ್ರೆ ಕೇವಲ ಶೀತಕ್ಕೆ ಮಾತ್ರ ಬಳಸಲಾಗುತ್ತದೆ ಅಂತ ತಿಳಿದುಕೊಂಡಿದ್ದಾರೆ ಆದ್ರೆ ಅದಕ್ಕಿಂತ ಹೆಚ್ಚಾಗಿ ಹಲವು ಲಾಭಗಳನ್ನು ಕೊಡುವಲ್ಲಿ ಈ ವಿಕ್ಸ್ ಉಪಯೋಗಕ್ಕೆ ಬರುತ್ತೆ...
ಎಟಿಎಂ ಎಂದರೆ ಹಣ ವಿತ್ ಡ್ರಾ ಮಾಡುವ ಸ್ಥಳ ಎಂದು ನಮಗೆಲ್ಲ ಗೊತ್ತಿದೆ.ಆದರೆ ಇಲ್ಲೊಂದು ಜೋಡಿಯು ಎಟಿಎಂ ಅನ್ನು ಬೆಡ್ ರೂಮ್ ಎಂದು ತಿಳಿದಂತಿದೆ.ಬನ್ನಿ ಏನಾಯಿತು ಎಂದು ತಿಳಿಯೋಣ.
ಈ ಘಟನೆ ನಡೆದಿದ್ದು ಸ್ಪೇನ್...
ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ನಿನ್ನೆ ಫೇಸ್ ಬುಕ್ ಲೈವ್ ಗೆ ಬಂದಿದ್ದರು, ಈ ಸಂದರ್ಭ ಮೈಸೂರಿನ ನಂಜನಗೂಡಿನಲ್ಲಿ ಕೊರೋನ ಅಟ್ಟಹಾಸದ ಬಗ್ಗೆ ಜನರಿಗೆ ಜಾಗೃತಿ ನೀಡುತ್ತಿದ್ದರು, ಅದರ ಜೊತೆಯಲ್ಲಿ ಆಘಾತಕಾರಿ...
ಮನುಷ್ಯನ ಭಾವನೆಗಳು ಪರಿಸ್ಥಿತಿಗೆ ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ ಎಂಬ ಮಾತನ್ನು ಒಪ್ಪಿಕೊಳ್ಳಲೇಬೇಕು, ಅದರಂತೆ ಪರಿಸ್ಥಿತಿಗಳು ಮತ್ತು ಸಮಯದ ಮೇಲೆ ನಾವು ನಮ್ಮ ದೇಹದ ಹತೋಟಿಯನ್ನು ಸಾಧಿಸಿದಲ್ಲಿ ಎಂತಹುದೇ ಸಾಧನೆ ಮಾಡಿ ಜೀವನದಲ್ಲಿ...
ಒಂದು ಬಟ್ಟಲು ಬಿಸಿ ನೀರಿನಲ್ಲಿ ಅರ್ಧ ಟಿ ಚಮಚ ಅಡುಗೆ ಉಪ್ಪು ಕರಗಿಸಿ ಈ ನೀರಿನಿಂದ ಬಾಯಿಯನ್ನು ಮುಕ್ಕಳಿಸುವುದರಿಂದ ಬಾಯಿಯ ಹುಣ್ಣು ವಾಸಿಯಾಗುವುದು.
ಕಿವಿಗೆ ಇರುವೆ ಹೊಕ್ಕಾಗ ಅಡುಗೆ ಉಪ್ಪಿನ ದ್ರವನ್ನು ಕಿವಿಗೆ ಬಿಟ್ಟರೆ...
ಸ್ನೇಹಿತರೆ ಬೀಚ್ ಅಂದರೆ ಯಾರಿಗೆ ಇಷ್ಟ ಇರಲ್ಲ ಹೇಳಿ, ಸಮುದ್ರದ ಬದಿಯಲ್ಲಿ ಕುಳಿತಾಗ ಸಿಗುವ ನೆಮ್ಮದಿನೇ ಬೇರೆ ಮನಸ್ಸಿಗೆ ಅದೇನೋ ಖುಷಿ, ಒಂದೆಡೆ ಅಲೆಗಳ ಹಬ್ಬರವಾದರೆ ಮತ್ತೊಂದೆಡೆ ಬೀಸುವ ಗಾಳಿ, ಇವೆಲ್ಲ ಮನಸಿಗೆ...
ಟಿಕ್ಟಾಕ್ ಸ್ಟಾರ್ ಸಿಯಾ ಕಕ್ಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾಧ್ಯಮಗಳು ವರದಿಮಾಡಿದ್ದು, 16 ವರ್ಷದ ಸಿಯಾ ಟಿಕ್ ಟಾಕ್ ವಿಡಿಯೋಗಳ ಮೂಲಕವೇ ಅತಿ ಎಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದರು. ತಮ್ಮ ಡ್ಯಾನ್ಸ್, ಡಬ್ಬಿಂಗ್...
ಶ್ರೀ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ನೆನೆದು ಹಾಗೂ ಆತನ ಆಶಿರ್ವಾದ ಪಡೆಯುತ್ತ ಸೋಮವಾರದ ದಿನಭವಿಷ್ಯ ನೋಡೋಣ. ಶ್ರೀ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಭವನ. ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು ವ'ಶೀಕರಣದ ಮಹಾ...
ಮದುವೆ ವಾರ್ಷಿಕೋತ್ಸವದ ಸಂತಸಲ್ಲಿ ಯಶ್ ಮತ್ತು ರಾಧಿಕಾ. ಕನ್ನಡದ ಸದ್ಯದ ನಂಬರ್ ಒನ್ ಸ್ಟಾರ್ ಅಂದರೆ ಅದು ಯಶ್. ಕೆಜಿಎಫ್ ಮುಖಾಂತರ ಇಡೀ ದೇಶಕ್ಕೇ ಅಭಿಮಾನದ ಕಿಚ್ಚು ಹಚ್ಚಿಸಿದವರು ಯಶ್. ಈಗ ಯಶ್...
ಏಳು ಬಗೆಯ ಮೂಲ ವಸ್ತುಗಳು : ರಕ್ತ, ಮಾಂಸ, ರಸ, ಕೊಬ್ಬು, ಮೂಳೆ, ಮಜ್ಜೆ ಮತ್ತು ವೀರ್ಯ.
ಏಳು ನಾಡಿಗಳು : ಇಡಾ, ಪಿಂಗಳ, ಸುಷುಮ್ನಾ, ಮುಷಾ, ಅಲಂಬುಷಾ, ಅಸ್ತಿ ಜಿಹ್ವಾ ಮತ್ತು ಗಾಂಧಾರಿ.
ಏಳು...