ಉಡುಪಿ ಶ್ರೀಕೃಷ್ಣನ ನಾಮಸ್ಮರಣೆಯನ್ನು ಮಾಡುತ್ತಾ ಬುಧವಾರದ ದಿನ ಭವಿಷ್ಯ ನೋಡೋಣ ಪಂಡಿತ್ ಶ್ರೀ ರಾಘವೇಂದ್ರ ಶರ್ಮ (ಕಟೀಲು) ರವರಿಂದ. ಶ್ರೀ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಭವನ. ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ (ಕಟೀಲು) ಇವರು...
ಮೊದಲಿಗೆ ಬೆನ್ನು ನೋವನ್ನು ನಿವಾರಿಸಬಹುದಾದ ಮನೆಮದ್ದಿನ ಆಹಾರಗಳ ಬಗ್ಗೆ ತಿಳಿಯೋಣ.
ಹಾಲಿನಲ್ಲಿ ಶುಂಠಿ ಕಷಾಯವನ್ನು ತಯಾರಿಸಿ ಅದಕ್ಕೆ ಸ್ವಲ್ಪ ಬೆಲ್ಲವನ್ನು ಸೇರಿಸಿ ಕುಡಿಯುವುದರಿಂದ ಬೆನ್ನು ನೋವು ಕಡಿಮೆಯಾಗುತ್ತದೆ.
ಸೊಗದೇ ಬೇರಿನ ಚೂರ್ಣವನ್ನು ಒಂದು ಚಮಚದಷ್ಟು ಒಂದು...
ನಾಗದೋಷ ನಿವಾರಣೆ ಮಾಡುವ ಶ್ರೀಕ್ಷೇತ್ರ ನಾಗರ ನವಿಲೆ. ನವಿಲು ಹಾಗೂ ಹಾವುಗಳು ಒಂದೇ ಕಡೆ ಇರುವದಿಲ್ಲ. ಆದರೆ, ಈ ಕ್ಷೇತ್ರದಲ್ಲಿ ಹಿಂದೊಮ್ಮೆ ಹಾವು ಮತ್ತು ನವಿಲು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದವಂತೆ. ಅದೇ ಕಾರಣಕ್ಕೆ...
ಸಮುದ್ರದ ಆಳದಲ್ಲಿ ಹಲವಾರು ನಮಗೆ ತಿಳಿಯದ ಜೀವಿಗಳು ವಾಸ ಮಾಡುತ್ತಿದೆ, ಇನ್ನು ಇಂತಹ ಜೀವಿಗಳ ಬಗ್ಗೆ ಹಲವು ವಿಜ್ಞಾನಿಗಳು ಅಧ್ಯನ ಸಹ ಮಾಡುತ್ತಿದ್ದಾರೆ, ಇಂತಹ ಸಮಯದಲ್ಲೇ ಸಮುದ್ರದ ಆಳದಿಂದ ರಾಕ್ಷಸ ಜಿರಳೆ ಒಂದು...
ಮನೆಯು ಸ್ವಚ್ಛವಾಗಿ ಇಲ್ಲವೆಂದರೆ ಮನುಷ್ಯನ ದೇಹ ಅಥವಾ ಮನಸ್ಸಿನ ಮೇಲೆ ಯಾವ ರೀತಿಯ ಪರಿಣಾಮಗಳು ಬೀಳಬಹುದು ಎನ್ನುವುದರ ಬಗ್ಗೆ ಯಾವುದೇ ರೀತಿಯ ಸಂಶೋಧನೆ ಮಾಡಿ ವಿಜ್ಞಾನದ ಮುಖಾಂತರ ಯಾವುದೇ ವಿಚಾರವನ್ನು ಸರಿಯಾಗಿ ನಿರ್ಧರಿಸಲಾಗಿಲ್ಲ.
ಆದರೆ...
ಸಾಮಾನ್ಯವಾಗಿ ಎಲ್ಲರಿಗು ಗೊತ್ತಿರುವ ಹಾಗೆ ವಿಕ್ಸ್ ಅಂದ್ರೆ ಕೇವಲ ಶೀತಕ್ಕೆ ಮಾತ್ರ ಬಳಸಲಾಗುತ್ತದೆ ಅಂತ ತಿಳಿದುಕೊಂಡಿದ್ದಾರೆ ಆದ್ರೆ ಅದಕ್ಕಿಂತ ಹೆಚ್ಚಾಗಿ ಹಲವು ಲಾಭಗಳನ್ನು ಕೊಡುವಲ್ಲಿ ಈ ವಿಕ್ಸ್ ಉಪಯೋಗಕ್ಕೆ ಬರುತ್ತೆ...
ಬಿಗ್ ಬಾಸ್ ಸ್ಪರ್ಧಿ ಚೈತ್ರ ಕೋಟೂರು ಎರಡನೇ ಬಾರಿಗೆ ಬಿಗ್ಬಾಸ್ ಮನೆಯೊಳಗೆ ಹೋಗಿದ್ದಾರೆ. ಕಳೆದ ವಾರ ಎಲಿಮಿನೆಟ್ ಆಗಿ ಹೊರಗೆ ಬಂದಿದ್ದರು. ಪ್ರೇಕ್ಷಕರು ಈಕೆಯನ್ನು ನಿರಾಕರಿಸಿದರೂ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ...
ಭಾವನಾತ್ಮಕತೆ : ನಮ್ಮ ಪರಂಪರೆಯಲ್ಲಿ ಉತ್ತಮ ಗುಣ ಹೊಂದಿರುವ ಸ್ತ್ರೀ ಪದ್ಮಿನಿ ಜಾತಿಗೆ ಸೇರಿದವಳು ಎಂದು ಕರೆಯಲಾಗುತ್ತದೆ, ಅವಳ ಗುಣ ವರ್ತನೆ ನಡೆ ನುಡಿ ಹೇಗಿರುತ್ತದೆ ಎಂದರೆ ಕೊಳದಲ್ಲಿ ಹಂಸ ನಲಿದಾಡುತ್ತಿದ್ದರೆ ಹೇಗೆ...
ಭಾರತ ದೇಶದಲ್ಲಿ ಟೀ ಕುಡಿಯುವ ಸಂಖ್ಯೆ ಅತಿ ಹೆಚ್ಚಿದೆ, ಆದರೆ ಬ್ಲಾಕ್ ಟೀ ಮಾತ್ರ ಯಾರಿಗೂ ಇಷ್ಟವಾಗುವುದಿಲ್ಲ, ಈಗಲೂ ಹಲವು ದೇಶಗಳಲ್ಲಿ ಬ್ಲಾಕ್ ಟಿ ಅತಿಹೆಚ್ಚಾಗಿ ಸೇವನೆ ಮಾಡುತ್ತಾರೆ, ನಮ್ಮ ಪೂರ್ವಿಕರು ಕೂಡ...
ಮಲೇರಿಯಾ ರೋಗವು ಮಾನವ ವರ್ಗವನ್ನು ಅತ್ಯಂತ ವಾಗಿ ಕಾಡಿಸುವ ಸಮಸ್ಯೆಯಾಗಿದೆ, ಇದು ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಬರುತ್ತದೆ, ಈ ಜಾತಿಯ ಹೆಣ್ಣು ಸೊಳ್ಳೆಯು ಮನುಷ್ಯನನ್ನು ಕಚ್ಚಿದಾಗ ಅವನ ಶರೀರದಿಂದ...
ಸಾಮಾನ್ಯವಾಗಿ ನೀವು ಸಹ ಗಮನಿಸಿರಬಹುದು ಮುಖದ ಮೇಲೆ ಹೆಚ್ಚು ಕೂದಲನ್ನು ಹೊಂದಿರುವ ಹುಡುಗರನ್ನು ಅಂದರೆ ಗಡ್ಡವನ್ನು ಉದ್ದವಾಗಿ ಬಿಟ್ಟಿರುವ ಹುಡುಗರನ್ನು ಹೆಣ್ಣುಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ, ಇನ್ನೂ ಸಂಶೋಧನೆಗಳು ಎಲ್ಲಾ ವಿಚಾರವಾಗಿಯೂ ನಡೆಯುತ್ತಲೇ ಇರುತ್ತವೆ...
ರಾಮಾಯಣ ಮತ್ತು ಮಹಾಭಾರತಗಳು ರಾಷ್ರೀಯ ಮಹಾಕಾವ್ಯಗಳೆಂದೇ ಪ್ರಸಿದ್ದಿ ಪಡೆದಿದೆ. ಇದು ಗಂಗಾ ಹಿಮಾಲಯದಂತೆ ಶಾಶ್ವತವಾದವು. ಇವುಗಳಿಗೆ ಸಮಾನವಾದ ಮಹಾಕಾವ್ಯಗಳು ಜಗತ್ತಿನಲ್ಲೆಲ್ಲಿಯೂ ಇಲ್ಲ. ಇವು ಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮಗಳಾಗಿ ಅಕ್ಷಯ ನಿಧಿಗಳಾಗಿವೆ.