ನಮಗೇಕೆ ಹಸುವಿನ ಸಗಣಿ ಹಾಗೂ ಮೂತ್ರ ಅಷ್ಟೊಂದು ಪವಿತ್ರ ? ತಪ್ಪದೆ ಓದಿ.

ಧರ್ಮದಲ್ಲಿ ಅನೇಕ ಆಚರಣೆಗಳು ಇಂದಿಗೂ ನಾವು ಮಾಡುತ್ತೇವೆ, ಆದರೆ ಅದರ ಅರ್ಥವನ್ನು ಸಂಪೂರ್ಣವಾಗಿ ತಿಳಿದುಕೊಂಡಿರುವುದಿಲ್ಲ, ಕೆಲವು ಆಚರಣೆಗಳನ್ನು ಮಾಡುವ ರೀತಿಯು ತಿಳಿದಿರುವುದಿಲ್ಲ, ಆದರೂ ಹಿರಿಯರು ಮಾಡಿಕೊಂಡ ಬಂದ ಆಚರಣೆಗಳು ಎಂದು...

ಶೂಟಿಂಗ್ ನಿಂತಿರುವುದರಿಂದ ಇನ್ನೆಷ್ಟು ದಿನ ಪ್ರಸಾರವಾಗುತ್ತದೆ ಕನ್ನಡದ ಧಾರಾವಾಹಿಗಳು..

ಪ್ರತಿದಿನ ಮುಂಜಾನೆ ಬೆಳಗ್ಗೆ ಎದ್ದು, ಸ್ನಾನ ಮಾಡಿ ಗಡಿಬಿಡಿಯಲ್ಲಿ ದೇವರಿಗೆ ಕೈಮುಗಿದು, ಮನೆಯಲ್ಲಿ ತಯಾರಾಗಿದ್ದ ತಿಂಡಿ ತಿಂದು ಕೆಲಸಕ್ಕೆ ಹೊರಟರೆ ಸಂಜೆ ಮನೆಗೆ ಬಂದು ಸುಸ್ತಾಗಿ ಕೂರುವಾಗ ಧಾರವಾಹಿ ಸ್ವಲ್ಪ ಮನೋರಂಜನೆ ನೀಡುತ್ತಿದ್ದವು...

ನಿಮಗೇನಾದರೂ ಅತೀಂದ್ರಿಯ ಶಕ್ತಿಗಳು ಕಾಡುತ್ತಿದೆ ಎಂಬುವ ಸಣ್ಣ ಅನುಮಾನ ಬಂದರೂ ತಕ್ಷಣವೇ ಗಣಗಾಪುರದ ಈ ದೇವಾಲಯಕ್ಕೆ ಬನ್ನಿ..!

ಮನುಷ್ಯನ ಕಲ್ಪನೆ ಹಾಗೂ ಯೋಚನೆಗೂ ಮೀರಿದ ಹಲವು ಅತೀಂದ್ರಿಯ ಶಕ್ತಿಗಳು ( ದೆವ್ವ, ಭೂತ, ಪಿಶಾಚಿ ) ಮನುಷ್ಯನನ್ನು ಸಹಜವಾಗಿಯೇ ಕಾಡುತ್ತವೆ, ಜೀವನದಲ್ಲಿ ಯಾವುದೇ ಏಳಿಗೆ ಆಗಲು ಬಿಡುವುದಿಲ್ಲ, ಬರೀ ಅಶುಭ ಸುದ್ದಿಗಳು...

ಪರಶಿವನನ್ನು ಬಿಡದೆ ಕಾಡಿದ ಶನಿದೇವ..!! ತಪ್ಪದೇ ಓದಿ ಅದ್ಭುತ ಪುರಾಣ ಕಥೆ.

ಸಾಡೇಸಾತಿ ದೆಸೆಯಲ್ಲಿ ಶನಿ ಯಾರನ್ನು ಬಾಧಿಸದೆ ಅಥವಾ ಅವರವರ ಕರ್ಮಾನುಸಾರ ಶಿಕ್ಷಿಸದೆ ಬಿಡುವುದಿಲ್ಲ, ಶನಿದೇವನು ಲೋಕಪಾಲ ಶಿವನನ್ನು ಕೈ ಬಿಡುವುದಿಲ್ಲ, ಒಮ್ಮೆ ಶಿವನಿಗೂ ಸಾಡೇಸಾತಿ ಕಾಲ ಆರಂಭವಾಗುತ್ತದೆ, ಆಗ ಶನಿದೇವನು...

ಉರಿಯೂತ ಶಮನ ಹಾಗು ಉತ್ತಮ ಜೀರ್ಣಕ್ರಿಯೆಗೆ ಮೆಂತ್ಯ ನೆನೆಸಿದ ನೀರನ್ನ ಈ ರೀತಿ ಬಳಸಿ..!!

ನಾವು ಊಟ ಮಾಡುವ ಆಹಾರ ಔಷಧ ವಾಗಬೇಕು ಹೊರತು ಔಷಧಿ ಆಹಾರ ವಾಗಬಾರದು ಎಂದು ತಿಳಿದವರು ಹೇಳುತ್ತಾರೆ ಇದು ಇಂದಿನ ಕಾಲಕ್ಕೆ ಬಹಳ ಚೆನ್ನಾಗಿ ಅನ್ವಯವಾಗುತ್ತಿತ್ತು ಮತ್ತು ಅಂದಿನ ಆಹಾರ...

ಶಾಕಿಂಗ್ ವರದಿ ತುಮಕೂರು ಫ್ಲೈ ಓವರ್ ಜ್ವರದಿಂದ ಬಿದ್ದು ಒದ್ದಾಡುತ್ತಿರುವ ವ್ಯಕ್ತಿ! ಮುಂದೆ ಏನಾಯ್ತು ನೋಡಿ

ಬೆಂಗಳೂರು: ತೀವ್ರ ಜ್ವರದಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಫ್ಲೈಓವರ್ ಮೇಲೆ ಬಿದ್ದಿದ್ದು, ಪೊಲೀಸರು ಕಾಲ್ ಮಾಡಿದರೂ ಅಂಬುಲೆನ್ಸ್ ಬರದಿರುವ ಪ್ರಸಂಗವೊಂದು ನಡೆದಿದೆ. ವ್ಯಕ್ತಿ ಜ್ವರದಿಂದ ಬಳಲಿ ತುಮಕೂರು ರಸ್ತೆ ಫ್ಲೇಓವರ್ ಮೇಲೆ ಕುಸಿದು ಬಿದ್ದಿದ್ದಾರೆ. ವ್ಯಕ್ತಿಗೆ...

ಮೈಮನಗಳಿಗೆ ಹರ್ಷವಿಲ್ಲ ಎನಿಸುತ್ತಿದೆಯೇ ಹಾಗಾದರೆ ಈ ರೀತಿ ಮಾಡಿ..!!

ಮೈಮನಗಳಿಗೆ ಹರ್ಷವೆಲ್ಲ ಎನಿಸುತ್ತಿದೆಯೇ : ಪ್ರತಿದಿನವೂ ಸೂರ್ಯೋದಯಕ್ಕೆ ಮೊದಲೇ ಹಾಸಿಗೆ ಬಿಟ್ಟುದ್ದು ಶೌಚ ಮುಗಿಸಿ ಮುಖ ತೊಳೆದು ಕನಿಷ್ಠ ಅರ್ಧಗಂಟೆ ವಾಯು ವಿಹಾರ ಮಾಡಿ ಉಲ್ಲಾಸ ತಾನಾಗಿಯೇ ಸಿಕ್ಕಿತು.

ಜೀವನ ಹೇಗಿರಬೇಕು ಎಂಬ ಪ್ರೆಶ್ನೆಗೆ ಶಿರಡಿ ಸಾಯಿ ಬಾಬಾ ಕೊಟ್ಟ ಉತ್ತರ ಏನು ಗೊತ್ತಾ?

ಅಂದೊಂದು ದಿನ ತುಂಬಾ ಯೋಚನೆಯಲ್ಲಿದ್ದ ಭಕ್ತನ ಸಮಸ್ಯೆ ಬಗೆಹರಿಸಲು ಅವನ ತಂದೆ, ತಾಯಿ, ಬಂದು ಬಳಗ, ನೆರೆಯವರು ಹಾಗು ಸ್ನೇಹಿತರು ಎಲ್ಲರು ಪ್ರಯತ್ನಿಸಿ ಸೋಲುತ್ತಾರೆ, ಯಾಕೆಂದರೆ ಪ್ರತಿ ಉತ್ತರಕ್ಕೂ ಆತನ ಬಳಿ ಮತ್ತೊಂದು...

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಡೆಯ ಸಿನಿಮಾದ ಮೂರು ದಿನದ ಕಲೆಕ್ಷನ್ ಎಷ್ಟು ಗೊತ್ತಾ...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಬಿಡುಗಡೆಯಾಗುತ್ತದೆ ಎಂದರೆ ಅದೊಂದು ಕನ್ನಡ ಚಿತ್ರರಸಿಕರಿಗೆ ಹಾಗೂ ದರ್ಶನ್ ಅವರ ಅಭಿಮಾನಿಗಳಿಗೆ ಹಬ್ಬವೇ ಸರಿ, ಬಿಡುಗಡೆಯಾದ ದಿನ ಬೆಳಗಿನ ಜಾವ 1 ಘಂಟೆಗೆ ಅಭಿಮಾನಿಗಳಿಗಾಗಿ ಸಿನಿಮಾ...
0FansLike
68,300FollowersFollow
124,000SubscribersSubscribe

Featured

Most Popular

ಒದ್ದೆ ಬಟ್ಟೆಯನ್ನು ಹುಟ್ಟು ದೇವಾಲಯದ ಪ್ರದಕ್ಷಿಣೆ ಮಾಡುವುದರಿಂದ ನಿಮ್ಮ ಯಾವ ದೋಷ ನಿವಾರಣೆಯಾಗುತ್ತದೆ ತಪ್ಪದೆ...

ಭಗವಂತನಿಗೆ ಭಕ್ತ ತನ್ನ ಭಕ್ತಿಯ ಅಳತೆಯನ್ನು ತೋರಿಸಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತಾನೆ, ನ್ಯೂ ಸಾಮಾನ್ಯವಾಗಿ ಗಮನಿಸಿರಬಹುದು ನದಿಗಳ ಪಕ್ಕದಲ್ಲಿ ಇರುವ ದೇವಸ್ಥಾನಗಳಿಗೆ ನದಿಯಲ್ಲಿ ಮಿಂದು ಒದ್ದೆ ಬಟ್ಟೆಯಲ್ಲೇ ದೇಗುಲ ಪ್ರವೇಶ ದೇವರ...

Latest reviews

ಹುಳುಕಡ್ಡಿ, ಗಜಕರ್ಣ ಹಾಗೂ ಅದರಿಂದ ಸಂಭವಿಸುವ ಕಲೆಗಳಿಗೆ ಇಲ್ಲಿದೆ ಸುಲಭ ಮನೆಮದ್ದು..!!

ಹುಳುಕಡ್ಡಿ ಕೆಲವರಿಗೆ ಕೈಯಲ್ಲಿ ಬಂದರೆ ಮತ್ತೆ ಕೆಲವರಿಗೆ ಕುತ್ತಿಗೆಯಲ್ಲಿ ಬರುತ್ತದೆ ಹಾಗೆ ದೇಹದ ಹಲವು ಕಡೆಯು ಇದು ಕಾಣಿಸಿಕೊಳ್ಳುತ್ತದೆ, ಪ್ರಾರಂಭದಲ್ಲಿ ಇದನ್ನು ವಾಸಿ ಮಾಡಿಕೊಳ್ಳಬೇಕು ಇಲ್ಲವಾದರೆ ಇದು ಒಂದು ಕಡೆಯಿಂದ ಇನ್ನೊಂದು ಕಡೆಗೆ...

ದೇವಸ್ತಾನ ಪ್ರವೇಶಕ್ಕೂ ಮುನ್ನ ಕೈ ಕಾಲು ಏಕೆ ತೊಳೆಯುತ್ತಾರೆ ಗೊತ್ತಾ.

ದೇವಾಲಯ ಅಥವಾ ಮನೆಯನ್ನು ಪ್ರವೇಶಿಸುವ ಮೊದಲು ನಾವು ನಮ್ಮ ಪಾದಗಳನ್ನು ತೊಳೆದುಕೊಳ್ಳುತ್ತೇವೆ. ನಾವು ಪಾದಗಳನ್ನು ತೊಳೆದುಕೊಳ್ಳದೆ ಅಥವಾ ಶೂಗಳನ್ನು ಧರಿಸಿ ದೇವಸ್ಥಾನಕ್ಕೆ ಪ್ರವೇಶಿಸುವುದು ಹಿಂದೂ ಧರ್ಮದಲ್ಲಿ ನಿಷಿದ್ಧ ಮತ್ತು ದೊಡ್ಡ ಪಾಪವೆಂದು ಪರಿಗಣಿಸಲಾಗುತ್ತದೆ...

ಪೊಲೀಸರಿಂದ ಹೊಸ ಪ್ರಯತ್ನ ಇಲ್ಲಿ ನೋಡಿ ಕೊರೋನ ಹೆಲ್ಮೆಟ್..

ಮಹಾಮಾರಿ ವೈರಸ್ ಬಗ್ಗೆ ಅರಿವು ಮೂಡಿಸಲು ಪೊಲೀಸರು ನಾನಾ ರೀತಿಯ ಪ್ರಯತ್ನಗಳನ್ನು ಪಡುತ್ತಿದ್ದಾರೆ, ಆದರೆ ಜನರು ಮಾತ್ರ ಇದು ಯಾವುದನ್ನೂ ಗಂಭೀರವಾಗಿ ಪರಿಗಣಿಸುತ್ತಿಲ್ಲ, ಲಾಠಿ ಚಾರ್ಜ್ ಮಾಡಿದರೆ ಅದಕ್ಕೂ ಜನರು ಹಲವು ರೀತಿ...

More News