ಹೌದು ಬೆಂಗಳೂರು ಅಥವಾ ಸಿಟಿ ಪ್ರದೇಶಗಳು ಅತ್ಯಧಿಕವಾಗಿ ಸಾಲದ ವ್ಯವಸ್ಥೆ ದೊರೆಯುವ ಸ್ಥಳವಾಗಿ ಮಾರ್ಪಾಟಾಗಿದೆ, ಇಲ್ಲಿ ಎಲ್ಲದಕ್ಕೂ ಸಾಲ ವ್ಯವಸ್ಥೆ ಸಿಗುತ್ತದೆ, ಕಾರ್, ಮನೆ, ಮೊಬೈಲ್ ಇಷ್ಟೇ ಯಾಕೆ ಬಜಾಜ್ ಫೈನಾನ್ಸ್ ಅಡಿಯಲ್ಲಿ...
ಎಡಮುರಿ ಎಂಬ ಪುಟ್ಟ ಸಸಿ ಹಸಿರಾಗಿದ್ದು ಅಗಲವಾಗಿರುತ್ತದೆ. ನರಗಳು ಸ್ಪಷ್ಟವಾಗಿ ಕಾಣುತ್ತದೆ, ಎಲೆಗಳು ಅಂಚು ಚಿತ್ರಾಕಾರವಾಗಿ ಕಲಾಛ್ಚೇದವಾಗಿರುತ್ತದೆ, ಹೂವು ಎಲೆ ಮತ್ತು ಕಾಂಡದ ಮದ್ಯದಿಂದ ಹೊರಡುತ್ತದೆ, ಪುಷ್ಪ ಪಾತ್ರೆ ದೊಡ್ಡದಾಗಿ ನಾಲ್ಕು ಅಥವಾ...
ನೀವು ಉಸಿರಾಡುವಾಗ ಉಂಟಾಗುವ ಸಮಸ್ಯೆ ಎಷ್ಟು ಕಿರಿಕಿರಿ ಉಂಟುಮಾಡುತ್ತದೆ ಎಂದು ವಿವರಿಸಲು ಯಾವುದೇ ಪದಗಳಿಲ್ಲ, ಇಲ್ಲಿ 6 ಅತ್ಯಂತ ಪರಿಣಾಮಕಾರಿ ಮನೆ ಪರಿಹಾರಗಳ ಪಟ್ಟಿ ಇಲ್ಲಿದೆ ಅದು ನಿಮಗೆ ಯಾವುದೇ...
ಬಿಗ್'ಬಾಸ್ ಕನ್ನಡದಲ್ಲಿ ಮನೆಯೊಳಗೆ ತನ್ನದೇ ಆದ ಸ್ಟೈಲಿನಲ್ಲಿ ಆಟ ಆಡುತ್ತಿರುವ ಮಂಗಳೂರಿನ ಶೈನ್ ಶೆಟ್ಟಿ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ. ಕುರಿ ಪ್ರತಾಪ್ , ಹರೀಶ್ ರಾಜ್, ವಾಸುಕಿ ವೈಭವ್ ಅಂತಹ ಘಟಾನುಘಟಿ ಜನಪ್ರಿಯ...
ಶಿವನ ಆಶೀರ್ವಾದವನ್ನು ಪಡೆಯಲು ಯಾರಾದರೂ ಬಯಸಿದರೆ 16 ಸೋಮವಾರ ವ್ರತ ಮಾಡುತ್ತಾರೆ, ಈ ವ್ರತ ವಿಶೇಷವಾಗಿ ವಿವಾಹಿತ ಜೀವನದಲ್ಲಿ ತೊಂದರೆಗಳನ್ನು ಎದುರಿಸುತ್ತಿರುವವರಿಗೆ ಮತ್ತು ಅಪೇಕ್ಷಿತ ಜೀವನ ಪಾಲುದಾರನನ್ನು ಮದುವೆಯಾಗಲು ಬಯಸುವವರಿಗೆ ವಿಶೇಷವಾಗಿ ಶಿಫಾರಸು...
ಸಾಮಾನ್ಯವಾಗಿ ಎಲ್ಲರೂನಿಂಬೆಹಣ್ಣನ್ನು ಹಿಂದಿ ರಸ ಸಂಗ್ರಹಿಸಿ ಸಿಪ್ಪೆಯನ್ನು ಎಸೆದುಬಿಡುತ್ತಾರೆ. ಆದರೆ ಈ ಸಿಪ್ಪೆಯಲ್ಲಿಯೂ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ ಎಂದು ನಿಮಗೆ ಗೊತ್ತಿತ್ತೇ, ನಿಂಬೆಹಣ್ಣಿನಲ್ಲಿ ವಿಟಮಿನ್ ಬಿ6, ಬಿ, ಎ ಹಾಗೂ ಸಿ ಫೋಲಿಕ್...
ಮನೆಯ ಮಹಿಳೆಯರಿಗೆ ಈ ಸಮಸ್ಯೆ ಅತಿ ಹೆಚ್ಚಾಗಿ ಕಾಡುತ್ತದೆ, ಎಷ್ಟೇ ಕಷ್ಟಪಟ್ಟರೂ ಕೆಲವು ಬಾರಿ ಕುಕ್ಕರ್ ಲಿಕೇಜ್ ಆಗುವುದು ನಿಲ್ಲಿಸುವುದಿಲ್ಲ, ಇದರಿಂದ ಅಡುಗೆ ಮಾಡುವುದು ತಡವಾಗುತ್ತದೆ ಅಷ್ಟೇ ಇಲ್ಲದೆ ಅಡುಗೆ ಮನೆ ಸಂಪೂರ್ಣವಾಗಿ...
ಹೊರಗಡೆಯಿಂದ ದಣಿದು ಮನೆಗೆ ಬಂದಾಗ ಅಥವಾ ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ತಣ್ಣಗಿನ ನೀರು ಕುಡಿಯುವ ಅಭ್ಯಾಸ ಬಹಳಷ್ಟು ಮಂದಿಯಲ್ಲಿ ನಾವು ನೋಡಿರುತ್ತೇವೆ, ಆ ನೀರನ್ನು ತಂಪು ಮಾಡಲು ಬಾಟಲ್ ಗಳಲ್ಲಿ...
ಅಬ್ಬಬ್ಬಾ ಈ ಬಾರಿಯ ಬೇಸಿಗೆ ಬಹಳಷ್ಟು ಆಘಾತಗಳನ್ನು ನೀಡುತ್ತಿದೆ, ಇಂತಹ ಈ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಿ ಬಾಯಾರಿಕೆ ನೀಗಿಸುವ ಅತ್ಯುತ್ತಮ ಹಣ್ಣು ಎಂದರೆ ಅದು ಕಲ್ಲಂಗಡಿ, ನಿಜ ದಣಿವಾದಾಗ ಒಂದು...
ಬಾಲಿವುಡ್ ನ ಖ್ಯಾತ ಗಾಯಕಿ ಅನುರಾಧಾ ಪೌಡ್ವಾಲ್ ಅವರ ಮಗ ಆದಿತ್ಯ ಅವರ 35ನೇ ವಯಸ್ಸಿಗೆ ದು'ರ್ಮರಣ ಹೊಂದಿದ್ದಾರೆ. ಇಂದು ಬೆಳಿಗ್ಗೆ ಕಿ'ಡ್ನಿ ವೈ'ಫಲ್ಯದಿಂದ ಬಳಲುತ್ತಿದ್ದ ಆದಿತ್ಯ ಅವರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ...
ಈ ಸ್ಮಾರ್ಟ್ ಫೋನ್ ದುನಿಯಾದಲ್ಲಿ ಎಲ್ಲರು ಈಗ ಸ್ಮಾರ್ಟ್ ಫೋನ್ ನ ಅಡಿಯಾಳುಗಳಾಗಿ ಬಿಟ್ಟಿದ್ದಾರೆ, ಸಮಯಕ್ಕೆ ಸರಿಯಾಗಿ ಊಟ ಮಾಡುತ್ತಾರೋ ಇಲ್ಲವು ಸಮಯಕ್ಕೆ ಸರಿಯಾಗಿ ವಾಟ್ಸ್ ಆಪ್ ನಲ್ಲಿ ಗುಡ್...
ಅಂಜೂರದ ಹಣ್ಣು ಮಲಬದ್ಧತೆಗೆ ರಾಮಬಾಣವೇ. ಮನುಷ್ಯನಿಗೆ ವಯಸ್ಸಾದ ಮೇಲೆ ಹಲವಾರು ಆರೋಗ್ಯ ಸಮಸ್ಯೆಗಳು ಉದ್ಭವಗೊಳ್ಳುತ್ತದೆ. ನಿಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳದಿದ್ದರೆ ವಯಸ್ಸಾದ ಮೇಲೆ ಜನರು ಅನುಭವಿಸುವ ಸಾಮಾನ್ಯ ಸಮಸ್ಯೆಯೆಂದರೆ ಮಲಬದ್ಧತೆ ಹಾಗೂ ಅದಕ್ಕೆ...