ಹೌದು ಈ ಗಟನೆ ನಡೆದಿರುವುದು ಮಧ್ಯಪ್ರದೇಶದ ಇಂದೋರ್ ನಲ್ಲಿ, ಇಂದೋರ್ ನ ಫುಟ್ಪಾತ್ ನಲ್ಲಿ ವಾಸವಾಗಿದ್ದ ಹಾಗೂ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ದಂಪತಿಗಳ ಮಗಳು ವಿದ್ಯಾರ್ಥಿನಿ ಭಾರ್ತಿ ಎನ್ನುವ ಹುಡುಗಿಗೆ ಹತ್ತನೇ...
ಪ್ರಪಂಚದ ಉಳಿದ ಯಾವುದೇ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಟಿಕ್ ಟಾಕ್ ಅತಿಹೆಚ್ಚು ಜನಪ್ರಿಯತೆಯನ್ನು ಪಡೆದಿತ್ತು ಎಂದರೆ ಸುಳ್ಳಲ್ಲ, ಹಾಗಾಗಿ ಕೇವಲ ಭಾರತದಿಂದಲೇ ಚೀನಿ ಮೂಲದ ಟಿಕ್ ಟಾಕ್, ಶೇರ್ ಇಟ್, ವಿಚ್...
ಅಂದೊಂದು ದಿನ ತುಂಬಾ ಯೋಚನೆಯಲ್ಲಿದ್ದ ಭಕ್ತನ ಸಮಸ್ಯೆ ಬಗೆಹರಿಸಲು ಅವನ ತಂದೆ, ತಾಯಿ, ಬಂದು ಬಳಗ, ನೆರೆಯವರು ಹಾಗು ಸ್ನೇಹಿತರು ಎಲ್ಲರು ಪ್ರಯತ್ನಿಸಿ ಸೋಲುತ್ತಾರೆ, ಯಾಕೆಂದರೆ ಪ್ರತಿ ಉತ್ತರಕ್ಕೂ ಆತನ ಬಳಿ ಮತ್ತೊಂದು...
ಸಿಹಿ ಇಲ್ಲದೆ ಜೀವನವಿಲ್ಲ ಎನ್ನುವ ರೀತಿ ಜನರು ಪ್ರತಿ ದಿನವೂ ತಮ್ಮ ಆಹಾರದಲ್ಲಿ ಎಲ್ಲದರಲ್ಲೂ ಸಕ್ಕರೆ ಉಪಯೋಗಿಸುತ್ತಾರೆ ಅದರಲ್ಲಂತೂ ಬೇಕರಿ ಸಿಹಿ ತಿನಿಸುಗಳು ಸಕ್ಕರೆಯಿಂದ ತಯಾರಾಗುತ್ತವೆ ಇಂತಹ ಪದಾರ್ಥಗಳನ್ನು ನೋಡಿದರೆ...
ದಿನವೂ ಜೀವನದಲ್ಲಿ ಆಹಾರವನ್ನು ತೊಳೆದುಕೊಳ್ಳಲು ಬಂದಾಗ ನೀರು ಒಂದು ಪರಿಹಾರವಾಗಿದೆ. ಹೇಗಾದರೂ, ನೀವು ತೊಳೆದು ಮಾಡಬಾರದಂತಹ ಆಹಾರಗಳಿವೆ ಎಂದು ಒಂದು ಚಿಂತನೆಯ ವಿಶ್ಲೇಷಿಸುತ್ತದೆ, ಆಹಾರವನ್ನು ತೊಳೆಯುವುದು ಆಹಾರವನ್ನು ತಯಾರಿಸುವ ಮೊದಲು...
ಮೊದಲೆಲ್ಲ ಕೂಡಿ ಬದುಕುವ ಅಭ್ಯಾಸ ಇತ್ತು, ಮನೆಯಲ್ಲಿನ ಹಿರಿಯರು ಸರಿಯಾದ ರೀತಿಯಲ್ಲಿ ಸಂಸಾರವನ್ನು ನಡೆಸುತ್ತಿದ್ದರು, ಹಾಗು ಅಗತ್ಯ ಇರುವ ಜ್ಞಾನವನ್ನು ಅವರ ಅನುಭವದ ಮೂಲಕ ತಿಳಿದಿದ್ದರೂ ಆದರೆ ಸಧ್ಯ ಹಲವು ಸಂಸಾರದ ಸ್ಥಿತಿ...
ಸೌಭಾಗ್ಯಲಯವಾದರೆ ವೈರಾಗ್ಯಭಾವನೆಯು ಉದಯಿಸುತ್ತದೆ : ಯಾವಾಗ ಸೌಭಾಗ್ಯವು ಲಯವಾಗುತ್ತದೆಯೋ, ಆಗ ನಿಜವಾದ ಅರ್ಥದಲ್ಲಿ ಸ್ತ್ರೀಯರಲ್ಲಿನ ಉತ್ಪತ್ತಿಗೆ ಸಂಬಂಧಿಸಿದ ತೇಜದ ಬೀಜವು ಲೋಪವಾಗುತ್ತದೆ ಮತ್ತು ಆ ಸ್ಥಳದಲ್ಲಿ ವೈರಾಗ್ಯಭಾವನೆಯು ಉದಯಿಸುತ್ತದೆ. ತೇಜದ ಲಯವಾಗುವುದೆಂದರೆ ಆಭರಣಗಳ...
ಹಾಸನ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾಜಿ ಸಚಿವ ರೇವಣ್ಣನವರು ನಾನು ಮಾಸ್ಕ್ ಹಾಕದೆ ಹೊರಗೆ ಹೋಗುತ್ತೇನೆ, ಬೇಕಾದರೆ ನನ್ನನ್ನು ಪೊಲೀಸರು ಬಂಧಿಸಲಿ, ಆಗ ಜೈಲಿನಲ್ಲಿ ಊಟವಾದರೂ ಸಿಗುತ್ತದೆ ಎಂದು ಪ್ರಸ್ತುತ ಸ್ಥಿತಿಯ ಬಗ್ಗೆ...
ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯ ನಗರದ HONEY DEW ಅಪಾರ್ಟ್ಮೆಂಟ್ ಒಂದರಲ್ಲಿ ವಾಸವಾಗಿದ್ದ ಕೇರಳ ಮೂಲದ ಜತಿನ್ 35 ವರ್ಷ ತನ್ನ ಪುಟ್ಟ ಮಕ್ಕಳ ಕತ್ತು ಹಿಸುಕಿ ಕೊಂದ ಘಟನೆ ನಡೆದಿದೆ, ಜತಿನ್...
ಭಾವನಾತ್ಮಕತೆ : ದೇವರು ನಮ್ಮ ಬದುಕಿನ ಸರ್ವಸ್ವ, ಮನೆಯಲ್ಲಿ ನಾವು ಪ್ರತಿನಿತ್ಯ ಅಡುಗೆ ಮಾಡಿ ಊಟ ಮಾಡುತ್ತೇವೆ ಅಲ್ಲವೇ.? ಹಾಗೆ ದೇವರು ನಮ್ಮ ಮನೆಯಲ್ಲಿ ಉಪವಾಸ ಇರಬಾರದು, ಹೀಗೆ ನಮ್ಮ ಭಾವನೆಗಳು ದೇವರ...
ನಾವು ಜೀವಿಸುವ ಸುತ್ತಮುತ್ತಲಿನ ಪರಿಸರ ದಿಂದ ಮತ್ತು ವಾತಾವರಣದಲ್ಲಿ ಆಗುವ ಏರುಪೇರುಗಳಿಂದ ಮತ್ತು ನಮ್ಮ ಸರಿಯಾದ ಆರೋಗ್ಯ ಕ್ರಮ ಕಾಪಾಡಿಕೊಳ್ಳದೆ ಇರುವುದರಿಂದ ಮತ್ತು ನಮ್ಮ ಆಹಾರದ ಅ ವ್ಯವಸ್ಥೆಯಿಂದ ತುರುಕೆ...
ಸರ್ಕಾರಿ ಕೆಲಸ ಬಹಳಷ್ಟು ಜನರಿಗೆ ದೊಡ್ಡ ಕನಸು, ಒಂದು ಸರ್ಕಾರಿ ಕೆಲಸ ಪಡೆಯಲು ಸಾಕಷ್ಟು ಮಂದಿ ಪ್ರಯತ್ನ ಪಡುತ್ತಲೇ ಇರುತ್ತಾರೆ ಹಾಗೂ ಸರ್ಕಾರಿ ಕೆಲಸಕ್ಕಾಗಿ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಲೇ ಇರುತ್ತಾರೆ, ಸರ್ಕಾರಿ...
ನಮ್ಮ ಸಂಪ್ರದಾಯದಲ್ಲಿ ಮಗು ಹುಟ್ಟಿದ ತಕ್ಷಣ ಮಾಡುವ ಮೊದಲ ಕೆಲಸ ಜ್ಯೋತಿಷ್ಯ ಶಾಸ್ತ್ರದ ಅನುಗುಣವಾಗಿ ಮಕ್ಕಳಿಗೆ ಜಾತಕವನ್ನು ಬಳಸುವುದು, ಹಾಗೂ ಅದರ ಅನುಸಾರವಾಗಿ ಮುಂದಿನ ಎಲ್ಲ ಶುಭ ಕಾರ್ಯಗಳನ್ನು ಮಾಡಲಾಗುವುದು ಅಷ್ಟೇ ಅಲ್ಲದೆ...