ಹಾವು ದ್ವೇಷ ಬಿಡದೆ ಹೀಗೆ ಕಾಡುತ್ತಾ! ಅಚ್ಚರಿ ಅನಿಸಿದರೂ ಸತ್ಯ ಒಮ್ಮೆ ಈ ಘಟನೆ ನೋಡಿ

ನಮ್ಮ ಪುರಾಣದಲ್ಲಿ ಹಾವುಗಳು ಹನ್ನೆರಡು ವರ್ಷ ಬಿಡದೆ ದ್ವೇಷ ಸಾದಿಸುತ್ತೆ ಎಂದು ಉಲ್ಲೇಖ ಮಾಡಲಾಗಿದೆ ಹಾಗು ಈಗಲೂ ನಮ್ಮ ಹಿರಿಯರ ಬಾಯಲ್ಲಿ ಹಾವಿನ ದ್ವೇಷ ಕಟ್ಟಿಕೊಳ್ಳಬಾರದು ಎಂಬ ಮಾತು ಬರುವುದು ಸಾಮಾನ್ಯ, ಈ...

ಈ ಸಿನಿಮಾದಲ್ಲಿ ಎಷ್ಟು ಹಾಡುಗಳನ್ನು ಬಳಸಿದ್ದು ಎಂದು ತಿಳಿದರೆ ಅಚ್ಚರಿಪಡ್ತೀರಿ!

ಸಿನಿಮಾ ಎಂದರೆ ಅದೊಂದು ಮನರಂಜನೆಯ ರಸದೂತಣದಂತಿರಬೇಕು. ಫೈಟ್, ಡಾನ್ಸ್, ಹಾಡುಗಳು, ನಾಯನಟನ ಸಂಭಾಷಣೆ, ನಾಯಕ ಗೆಲ್ಲುವಲ್ಲಿ ವಿಲನ್'ಗೆ ಸವಾಲು ಹಾಕುವುದು ಇವೆಲ್ಲವೂ ಒಂದು ಸಿನಿಮಾದಲ್ಲಿ ಇರಬಹುದಾದ ಸಾಮನ್ಯ ಪರಿಕರಗಳು. ಸಂಗೀತ ಇಲ್ಲದ ಸಿನಿಮಾವೇ ಇಲ್ಲ....

ಸಂಸ್ಕಾರ ಎಂದರೇನು ಎಂಬುದರ ಬಗ್ಗೆ ನಮ್ಮ ಧರ್ಮ ಹೀಗೆ ಹೇಳುತ್ತೆ.

ನಮ್ಮ ಹಿರಿಯರು ಮಕ್ಕಳು ಇಷ್ಟಪಟ್ಟ ಕೆಲಸ ಮಾಡಲು ಅಷ್ಟು ಸುಲಭವಾಗಿ ಬಿಡುತ್ತಿರಲಿಲ್ಲ, ಪ್ರತಿಯೊಂದಕ್ಕೂ ನಮ್ಮ ಸಂಪ್ರದಾಯ ನಮ್ಮ ಸಂಸ್ಕೃತಿ ನಮ್ಮ ಸಂಸ್ಕಾರ ನೋಡಿಕೊಂಡು ಕೆಲಸವನ್ನು ಮಾಡು ಎಂದು ಹೇಳುತ್ತಿದ್ದರು, ಹಾಗಾದರೆ ಸಂಪ್ರದಾಯ, ಸಂಸ್ಕೃತಿ...

ಕಲ್ಲಂಗಡಿ ಹೃದಯಘಾತವನ್ನು ತಡೆಯುವದಲ್ಲದೆ ಇಷ್ಟೊಂದು ಅರೋಗ್ಯ ಸಮಸ್ಯೆಗಳಿಗೆ ಸಿಗುತ್ತದೆ ಪರಿಹಾರ..!!

ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು, ದೇಹದಲ್ಲಿನ ಉರಿ ಕಡಿಮೆಗೊಳಿಸುತ್ತದೆ, ಕಿಡ್ನಿಯನ್ನು ಆರೋಗ್ಯವಾಗಿಡುತ್ತದೆ, ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ಮಾನಸಿಕ ಸ್ಥಿತಿಯನ್ನು ಸಮತೋಲನದಲ್ಲಿಡಲು ಇದು ಸಹಕಾರಿ. ಕಲ್ಲಂಗಡಿ ಹಣ್ಣಿನ...

ಏಕಾದಶಿ ಪ್ರಯುಕ್ತ ಶ್ರೀಪಾಂಡುರಂಗ ಸ್ವಾಮಿಯ ಆಶೀರ್ವಾದವನ್ನು ಪಡೆಯುತ್ತ ಭಾನುವಾರದ ದಿನ ಭವಿಷ್ಯ ನೋಡೋಣ.

ಮೇಷ ರಾಶಿ : ವೈದ್ಯಕೀಯ ವೃತ್ತಿಯಲ್ಲಿ ಇರುವವರು ಅವಮಾನಗಳನ್ನು ಎದುರಿಸುವ ಸಾಧ್ಯತೆ ಇದೆ. ಶೈಕ್ಷಣಿಕ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಸಿಗಲಿದೆ. ಗ್ಯಾಜೆಟ್ ಗಳ ಖರೀದಿಗಾಗಿ ಹೆಚ್ಚಿನ ಹಣ ಖರ್ಚು...

ಕಿಡ್ನಿ ಸ್ಟೋನ್’ಗೆ ಇಲ್ಲಿದೆ ನೋಡಿ ಶೀಘ್ರ ಪರಿಹಾರ!

ನಮ್ಮ ದೈನಂದಿನ ಚಟುವಟಿಕೆಗಳನ್ನು ನಿಲ್ಲಿಸಿ ಬಿಡುವಷ್ಟು ನೋವು ಕೊಡುವ ಮೂತ್ರಪಿಂಡ ಕಲ್ಲುಗಳಿಂದ ಬಿಡುಗಡೆ ಪಡೆಯುವುದು ಅಷ್ಟೊಂದು ಸುಲಭವಲ್ಲ. ದೇಹದ ನೀರನ್ನು ಶೋಧಿಸಿ ಲವಣಗಳನ್ನು ಮತ್ತು ಕಲ್ಮಶಗಳನ್ನು ಮೂತ್ರದ ಮೂಲಕ ಹೊರ ಹಾಕುವ ಮೂತ್ರಪಿಂಡಗಳಲ್ಲಿ...

ಇಂದಿನ ಟಾಪ್ ಸುದ್ದಿಗಳು.

1. ಪ್ರಧಾನಿ ಮೋದಿ 2020 ರ ಬೆಂಗಳೂರು ಟೆಕ್ ಶೃಂಗಸಭೆಯನ್ನು ನವೆಂಬರ್ 19 ರಂದು ಬೆಳಿಗ್ಗೆ 11:00 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರ್ಕಾರವು ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ...

ಪೂಜೆ ಮಾಡಲು ಮುಖ್ಯವಾಗಿ ಬೇಕಾಗಿರುವುದು ಏನು. ಯಾವ ಸಮಯದಲ್ಲಿ ಪೂಜೆ ಮಾಡಬೇಕು.

ಪೂಜೆಗಳಲ್ಲಿ ಎಷ್ಟು ವಿಧ. ಯಾವ ಸಮಯದಲ್ಲಿ ಪೂಜೆ ಮಾಡಬೇಕು. ಈ ಎಲ್ಲ ವಿಚಾರಗಳನ್ನು ಇಂದು ನಾವು ತಿಳಿದುಕೊಳ್ಳೋಣ. ನಮ್ಮ ಪರಂಪರೆಯಲ್ಲಿ ಪೂಜೆಯೆಂದರೆ ಬಹಳ ಪವಿತ್ರತೆ ಇಂದ ಕೂಡಿರುತ್ತದೆ ಎಂದು ಹೇಳುತ್ತಾರೆ. ಆ ಮಾತು...

7 ಎಂಬ ಸಂಖ್ಯೆಯು ಎಷ್ಟು ಅದೃಷ್ಟ ದಾಯಕ ಅಂತ ನಿಮಗೆ ಗೊತ್ತಾ..!!

ಏಳು ಬಗೆಯ ಮೂಲ ವಸ್ತುಗಳು : ರಕ್ತ, ಮಾಂಸ, ರಸ, ಕೊಬ್ಬು, ಮೂಳೆ, ಮಜ್ಜೆ ಮತ್ತು ವೀರ್ಯ. ಏಳು ನಾಡಿಗಳು : ಇಡಾ, ಪಿಂಗಳ, ಸುಷುಮ್ನಾ, ಮುಷಾ, ಅಲಂಬುಷಾ, ಅಸ್ತಿ ಜಿಹ್ವಾ ಮತ್ತು ಗಾಂಧಾರಿ. ಏಳು...
0FansLike
68,300FollowersFollow
124,000SubscribersSubscribe

Featured

Most Popular

Latest reviews

ಥೈರಾಯ್ಡ್ ಸಮಸ್ಯೆಗೆ ನಮ್ಮ ಹಿರಿಯರು ಕಂಡುಹಿಡಿದಿರುವ ಸುಲಭ ಪರಿಹಾರ ಪ್ರಯತ್ನ ಮಾಡಿ ಮತ್ತು ಮಾತ್ರೆಗಳಿಂದ...

ಥೈರಾಯ್ಡ್ ಕಾಯಿಲೆ ಅಂತೂ ಇತ್ತೀಚೆಗೆ ಎಲ್ಲರ ಮನೆ ನೆಂಟರ ಅಂತೇ ಆಗಿದೆ ಅದಕ್ಕೆ ಪರಿಹಾರ ಒದಗಿಸಲು ನಮ್ಮ ಹಿರೀಕರು ಅಶ್ವಗಂಧ ಥೈರಾಯ್‌ಗೆ ರಾಮಬಾಣ ಎಂದು ತಿಳಿದು ಅಶ್ವಗಂಧವನ್ನು ಪುರಾತನ ಕಾಲದಿಂದಲೂ...

ಬೇಸಿಗೆಯಲ್ಲಿ ಪ್ರತಿ ದಿನ ಒಂದು ಗ್ಲಾಸ್ ರಾಗಿ ಅಂಬಲಿ ಕುಡಿದರೆ ಸಿಗುವ ಲಾಭಗಳು..!

ರಾಗಿ ಅಂಬಲಿ ಬಹಳ ಹಿಂದಿನಿಂದ ನಮ್ಮ ಹಿರಿಯರು ಬಳಸುವ ಅತಿಮುಖ್ಯ ಆಹಾರಗಳಲ್ಲಿ ಒಂದು, ಕೆಲವು ವರ್ಷಗಳ ಹಿಂದೆ ಹಳ್ಳಿಗಳಲ್ಲಿ ಮಾತ್ರ ಬಳಸುತ್ತಿದ್ದ ರಾಗಿ ಅಂಬಲಿ ಸದ್ಯ ಪಟ್ಟಣಗಳಲ್ಲೂ ತಿನ್ನಲು ಶುರು ಮಾಡಿದ್ದಾರೆ, ರಾಗಿ...

ಶಟ್ಟಿಗೆ ಏನೊ ಕಿತ್ಕೋತಿಯಾ ಅಂತ ಅವಾಜ್ ಹಾಕಿದ ಚಂದನಾ!

ಬಿಗ್ಬಾಸ್ ಕನ್ನಡ ಈ ಸಲದ ಸೀಸನ್ ಬಹಳ ರಸವತ್ತಾಗಿ ನಡೆಯುತ್ತಿದೆ. ಎಂದಿನಂತೆ ಈ ಸಲವೂ ಲವ್ ಸ್ಟೋರಿ, ಕಿತ್ತಾಟ ,ಸ್ನೇಹ ಎಲ್ಲಾ ಇದೆ. ಕುರಿ ಪ್ರತಾಪ್, ವಾಸುಕಿ ವೈಭವ್, ಶೈನ್ ಶೆಟ್ಟಿ ,ಭೂಮಿಕಾ...

More News