ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಹೋಗುವಾಗ ಬಾಳೆಹಣ್ಣು ಹಾಗು ತೆಂಗಿನಕಾಯಿ ತೆಗೆದುಕೊಂಡು ಹೋಗಲೇ ಬೇಕು ಯಾಕೆ ನೋಡಿ

ಹಿಂದೂ ಧರ್ಮ ಶ್ರೇಷ್ಠ ಧರ್ಮ. ಬಹಳ ಪುರಾತನ ಈ ಧರ್ಮ ಹಲವು ವೈವಿಧ್ಯಮಯ ವೈಜ್ಞಾನಿಕ ಹಾಗೂ ವೈಚಿತ್ರ್ಯಗಳನ್ನು ಒಳಗೊಂಡಿದೆ. ನಮ್ಮ ಧರ್ಮದಲ್ಲಿರುವ ದೇವರು ಬೇರೆ ಎಲ್ಲೂ ಇಲ್ಲ ಅಂತ ಅನ್ನಿಸುತ್ತದೆ. ಮನುಷ್ಯ ಸತ್ಯವಂತನಾಗಲು,...

ಮನೆಯಲ್ಲಿ ದರಿದ್ರ ದೇವತೆ ಇದ್ದಾಳಾ ಇಲ್ಲವಾ ಎಂದು ತಿಳಿದುಕೊಳ್ಳುವುದು ಹೇಗೆ!

ಮನೆ ಎನ್ನುವುದು ಮನುಷ್ಯ ಕುಟುಂಬ ಸಮೇತ ವಾಸ ಮಾಡುವ ಜಾಗ. ಈ ಮನೆ ವಾಸ್ತು ಪ್ರಕಾರ ಕಟ್ಟಿದ್ದರೂ ಕೆಲವೊಮ್ಮೆ ಅಡಚಣೆಗಳು, ಬಡತನ, ಮನೆಯಲ್ಲಿ ಅಶಾಂತಿ ಕಾಣತೊಡಗುತ್ತವೆ. ಇದರಿಂದ ಸಂತೋಷ ಎನ್ನುವುದೇ ಇಲ್ಲವಾಗುತ್ತದೆ. ಇದಕ್ಕೆ...

ಹಿಮ್ಮಡಿ ಒಡೆಯಲು ಕೆಲವು ಪ್ರಮುಖ ಕಾರಣಗಳಿವೆ, ಅವುಗಳು ಇಲ್ಲಿವೆ ನೋಡಿ…!

ಅಂದವಾಗಿ ಕಾಣಲು ಮಹಿಳೆಯರು ಮಾತ್ರವಲ್ಲ ಪುರುಷರು ಸಹ ಇಚ್ಚಿಸುತ್ತಾರೆ, ಅಷ್ಟೇ ಯಾಕೆ ಚಿಕ್ಕ ಮಕ್ಕಳಿಂದ ಹಿಡಿದು, ವಯಸ್ಸಾದವರ ವರೆಗೂ ಎಲ್ಲರೂ ಬಯಸುವುದು ಅವರ ಅಂದವನ್ನೇ ಆದರೆ ಇವರೆಲ್ಲರೂ ಹೆಚ್ಚಾಗಿ ತಮ್ಮ ಮುಖದ ಅಂದಕ್ಕೆ...

ಲೋ ಬಿಪಿಯ (BP) ಕಾರಣ ಲಕ್ಷಣ ಹಾಗೂ ಮನೆಮದ್ದು ತಯಾರಿಸುವ ವಿಡಿಯೋ

ರಕ್ತದೊತ್ತಡ (BP) ಎಂದರೆ ರಕ್ತದ ಪರಿಚಲನೆಯಾಗುವಾಗ ರಕ್ತನಾಳಗಳ ಗೋಡೆಗಳ ಮೇಲೆ ಆಗುವ ಒತ್ತಡ (ಪ್ರತಿಭಾಗಕ್ಕೆ ರಕ್ತ ಹರಿಯುವ ವೇಗ) ಮತ್ತು ಇದು ಜೈವಿಕಕ್ರಿಯೆಯ ಪ್ರಧಾನ ಗುಣವೂ ಹೌದು. ಅಪಧಮನಿಗಳು ಮತ್ತು ಲೋಮನಾಳಗಳ ಮೂಲಕ...

ಪ್ರತಿದಿನ ಈ ಅಭ್ಯಾಸ ರೂಢಿ ಮಾಡ್ಕೊಂಡಿದ್ದೆ ಆದ್ರೆ ಸಕ್ಕತ್ತಾಗಿ ಇರ್ತೀರಾ..!!

ಬೆಳಗ್ಗೆ ಬೇಗ ಏಳಿ : ಸೂರ್ಯೋದಯಕ್ಕೂ ಮೊದಲು ಏಳಬೇಕಂತ ನಮ್ಮ ಹಿರಿಯರು ಹೇಳುತ್ತಾರೆ, ಬೆಳಗ್ಗಿನ ವಾತಾವರಣ ಮನಸ್ಸಿಗೆ ತುಂಬಾ ಆಹ್ಲಾದವನ್ನು ಕೊಡುತ್ತದೆ ಬೆಳಗ್ಗಿನ ನಡಿಗೆ ಎಲ್ಲ ರೋಗಕ್ಕೂ ಮದ್ದು ಎಂದು...

ರಕ್ತ ಹೀನತೆ, ಇರುಳುಕಣ್ಣು ಹಾಗು ಥೈರಾಯ್ಡ್ ನಂತಹ ಸಮಸ್ಯೆಗಳಿಗೆ ರಾಮ ಬಾಣ ಈ ಹಲಸಿನ ಹಣ್ಣು ಹಾಗಾದರೆ ಬಳಸುವುದು...

ಹಲಸಿಲು ಹಣ್ಣು ನೋಡಲು ಎಷ್ಟು ಒರಟೊ ತಿನ್ನಲು ಅಷ್ಟೇ ರುಚಿ. ಹಲಸಿನ ಹೆಸರು ಕೇಳಿದರೆ ಸಾಕು ಬಾಯಿಯಲ್ಲಿ ನೀರು ಬರುವುದು ಖಂಡಿತ, ಈ ಹಲಸಿನ ಹಣ್ಣನ್ನ ತಿನ್ನುವುದರ ಬಗ್ಗೆ ಕೆಲವರಲ್ಲಿ ಭಿನ್ನಾಭಿಪ್ರಾಯಗಳಿವೆ. ಈ...

ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡ 68 ಫಲಿತಾಂಶ ಪಡೆದಿದ್ದಕ್ಕೆ ಈ ಹುಡುಗಿಗೆ ಸಿಗ್ತು ಮನೆ ಗಿಫ್ಟ್!

ಹೌದು ಈ ಗಟನೆ ನಡೆದಿರುವುದು ಮಧ್ಯಪ್ರದೇಶದ ಇಂದೋರ್ ನಲ್ಲಿ, ಇಂದೋರ್ ನ ಫುಟ್ಪಾತ್ ನಲ್ಲಿ ವಾಸವಾಗಿದ್ದ ಹಾಗೂ ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ದಂಪತಿಗಳ ಮಗಳು ವಿದ್ಯಾರ್ಥಿನಿ ಭಾರ್ತಿ ಎನ್ನುವ ಹುಡುಗಿಗೆ ಹತ್ತನೇ...

ಶನಿಯ ಏಳೂವರೆ ವರ್ಷದ ಸಾಡೆಸಾತಿಗೆ ಶಿವ ಒಪ್ಪಿಗೆ ನೀಡಲಿಲ್ಲ ಯಾಕೆ ಗೊತ್ತಾ..?

ಇಡೀ ವಿಶ್ವದಲ್ಲಿ ಶನಿಯ ಪ್ರಭಾವಕ್ಕೆ ಒಳಗಾಗದವರು ಯಾರು ಇಲ್ಲ, ಅದಕ್ಕೆ ಶಿವನೂ ಸಹ ಹೊರತಲ್ಲ, ಆದರೆ ಒಂದು ಹೆಚ್ಚುಗಾರಿಕೆ ಏನೆಂದರೆ, ಶನಿಯು ತನ್ನ ಗುರುವಾದ ಶಿವನ ಬಳಿ ಬಂದು ತನ್ನ ಪ್ರಭಾವ ತೋರಿಸುವ...

ಬಿಗ್ಬಾಸ್ ನಿಂದ ಪೃಥ್ವಿ ಹೊರಬಂದ ಮೇಲೆ ಆಗಿದ್ದೇನು ಗೊತ್ತೇ

ಬಿಗ್ಬಾಸ್ ಕನ್ನಡ ಕುತೂಹಲದ ಘಟ್ಟ ತಲುಪುತ್ತಿದೆ. ಯಾರು ವಿನ್ ಆಗುತ್ತಾರೆ ಎಂಬುದನ್ನು ಊಹಿಸಬಹುದಾದರೂ ಕೊನೆಯ ಗಳಿಗೆಯಲ್ಲಿ ಏನಾಗುತ್ತದೋ ಬಲ್ಲವರಾರು ? ಬಿಗ್ ಬಾಸ್ ಈ ಸಲ ಕೇವಲ ಸೆಲೆಬ್ರಿಟಿಗಳನ್ನೆ ಮನೆಯಲ್ಲಿ ಇಟ್ಟುಕೊಂಡಿದ್ದು ಆಶ್ಚರ್ಯವೇನೂ ಅಲ್ಲ....
0FansLike
68,300FollowersFollow
124,000SubscribersSubscribe

Featured

Most Popular

ಮದುವೆಯಾಗದೇ ತಂದೆಯಾಗುತ್ತಿರುವ ಸಲ್ಮಾನ್ ಖಾನ್!

ಮದುವೆಯಾಗದೆ ತಂದೆಯಾಗುತ್ತಿರುವ ಸಲ್ಮಾನ್ ಖಾನ್, ಹೌದು! ಸಲ್ಮಾನ್ ಖಾನ್ ತಂದೆಯಾಗುತ್ತಿದ್ದಾರೆ. ಆದರೆ ಯಾವಾಗ ಮಾತ್ರ ಅವರು ಹೇಳಿಲ್ಲ. ಸದ್ಯದಲ್ಲಿಯೇ ಎಂದು ಉತ್ತರಿಸುತ್ತಾರೆ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ಬಾಸ್ ಶೋಗೆ ಬಾಲಿವುಡ್ ನ ಖ್ಯಾತ ನಟಿ...

Latest reviews

ಕ್ಯಾನ್ಸರ್ ಹಾಗೂ ಹಲವು ಮಾರಕ ಕಾಯಿಲೆಗಳಿಗೆ ಪಾಲಕ್ ಸೊಪ್ಪು ಅಮೃತ..!! ಉಪಯುಕ್ತ ಮಾಹಿತಿ.

ದೇಹಕ್ಕೆ ಬೇಕಾಗಿರುವ ಅಗತ್ಯ ಪೌಷ್ಟಿಕಾಂಶ ಹಾಗೂ ರೋಗನಿರೋಧಕ ಶಕ್ತಿಯನ್ನು ಹಣ್ಣು ಮತ್ತು ತರಕಾರಿ ಮಾತ್ರವಲ್ಲದೆ ಸೊಪ್ಪಿನಿಂದ ಹೆಚ್ಚಾಗಿ ದೇಹಕ್ಕೆ ದೊರೆಯುತ್ತದೆ, ಮೆಂತ್ಯ ಸೊಪ್ಪು, ಮೂಲಂಗಿ ಸೊಪ್ಪು, ಸಬ್ಸಿಗೆ ಸೊಪ್ಪು ಇದನ್ನು...

ಚೀನಾ ದೇಶಕ್ಕೆ ನಡುಕ ವಾಗುವಂತಹ ರಿಪೋರ್ಟ್ ಇಲ್ಲಿದೆ ನೋಡಿ!

ಸುಖಾಸುಮ್ಮನೆ ಭಾರತದ ಗಡಿ ಅತಿಕ್ರಮಿಸಿ ಭಾರತೀಯ ಸೇನೆಯ ಹತ್ಯೆಮಾಡಿದ ಚೀನಾ ವಿರುದ್ಧ ಭಾರತದ ಜನಸಾಮಾನ್ಯರು ತಿರುಗಿಬಿದ್ದಿದ್ದಾರೆ, ಇದಕ್ಕೆ ಸಂಬಂಧಿಸಿದಂತೆ ಐ ಎ ಎನ್ ಎಸ್ ಸಿ ವೋಟರ್ ಸಮೀಕ್ಷೆ ವರದಿ ಬಂದಿದ್ದು ಭಾರತದ...

ಸಾರ್ವಜನಿಕರ ಗಮನಕ್ಕೆ ದಯಮಾಡಿ ತಪ್ಪದೇ ಓದಿ..!!

ಇತ್ತೀಚಿನ ದಿನಗಳಲ್ಲಿ ಬಿಸಿಲಿನ ಪ್ರಖರ ಕಾಣಿಸಿಕೊಳ್ಳುತ್ತಿದ್ದು, ಸೂರ್ಯಘಾತ ಮತ್ತು ಉಷ್ಣ ಘಾತ ಆಗುವ ಸಾಧ್ಯತೆಗಳಿರುವ ಬಗ್ಗೆ ಅನೇಕ ವೈದ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ, ಇದರಿಂದ ದೇಹದಲ್ಲಿ ಸೋಡಿಯಂ ಮತ್ತು...

More News