Trending Now
ಕೇವಲ ಆಲೂಗೆಡ್ಡೆಯಿಂದ ಹೀಗೆ ಮಾಡಿ ಸಾಕು, ಕಣ್ಣಿನ ಸುತ್ತ ಎಷ್ಟೇ ಕಪ್ಪಿದ್ದರು ಮಂಗಮಾಯ
ಕೇವಲ ಆಲೂಗಡ್ಡೆಯಿಂದ ಕಣ್ಣಿನ ಸುತ್ತ ಇರುವ ಡಾರ್ಕ್ ಸರ್ಕಲ್ಸ್ 5 ದಿನಗಳಲ್ಲಿ ಮಾಯಾ…
ಡಾರ್ಕ್ ಸರ್ಕಲ್ಸ್ ಗೆ ಎರಡು ಎಫೆಕ್ಟ್ ಆಗಿರುವ ಮನೆಮದ್ದು ತಿಳಿಸುತ್ತೇವೆ ಮೊದಲನೇದಾಗಿ ಡಾರ್ಕ್ ಸರ್ಕಲ್ಸ್ ಏಕೆ ಬರುತ್ತದೆ ಎಂದರೆ ನಾವು...
ನನ್ನ ಬಳಿ ಯಾರೂ ಸೆಲ್ಫಿ ತೆಗೆದುಕೊಳ್ಳುತ್ತಿಲ್ಲ ಎಂದು ಅತ್ತ ಹುಚ್ಚ ವೆಂಕಟ್
ನಾನು ಬದಲಾಗಿದ್ದೇನೆ ಎಂದು ವೆಂಕಟ್ ಅಲ್ಲಲ್ಲ ಅವರೇ ಈಗಲೂ ಹೇಳಿಕೊಳ್ಳುವಂತೆ ಹುಚ್ಚ ವೆಂಕಟ್ ಒತ್ತಿ ಒತ್ತಿ ಹೇಳುತ್ತಿದ್ದಾರೆ. ಅದಕ್ಕಾಗಿ ಸುದ್ದಿಗೋಷ್ಟಿ ಕರೆದಿದ್ದ ಹುಚ್ ವೆಂಕಟ್ ನನಗೆ ಅರಿವಾಗಿದೆ. ಇದ್ದ ಷ್ಟು ದಿನ ನಾನು...
WORD CUP 2016
ಶಿವನ ದೇವಾಲಯದಲ್ಲಿ ಯಾವಾಗಲು ಶಿವನಿಗೆ ಮುಖಮಾಡಿ ನಂದಿಯನ್ನು ಇಟ್ಟಿರುತ್ತಾರೆ ಯಾಕೆ ಗೊತ್ತಾ..!! ತಪ್ಪದೆ ಓದಿ.
ಶಿವ ಎಂಬ ಪದದ ಮೂಲ : ಶಿವ ಎಂದರೆ ಸಾತ್ವಿಕ, ರಜೋ ಮತ್ತು ತಮೋ ಗುಣಗಳ ಪ್ರಭಾವಕ್ಕೆ ಒಳಗಾಗದವನು ಎಂದರ್ಥ,...
ನಿಮ್ಮ ಮನೆಗೆ ಬಂದವರಿಗೆ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಕೊಡಬೇಡಿ.. ಕೊಟ್ಟರೆ ಜೀವನ ಕಾಲ ದರಿದ್ರ ಕಟ್ಟುತ್ತದೆ..
ಪ್ಲಾಸ್ಟಿಕ್ ವಸ್ತುಗಳು : ನೀವು ಗಮನಿಸಿರಬಹುದು ದೇವಸ್ಥಾನಗಳು ಆಗಲಿ ಅಥವಾ ಮನೆಯ ಪೂಜೆಗಳಲ್ಲಿ ಆಗಲಿ ನಾವು ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದಿಲ್ಲ...
ಸಿಹಿ ಕಹಿ ಚಂದ್ರುರವರ ಮಗಳನ್ನು ಮದುವೆಯಾದ ಈ ಖ್ಯಾತ ನಟ ಯಾರು ಗೊತ್ತಾ ?
ಕನ್ನಡದ ಖ್ಯಾತ ನಟ ಸಿಹಿ ಕಹಿ ಚಂದ್ರು ಮತ್ತು ಸಿಹಿ ಕಹಿ ಗೀತಾರವರ ಮುದ್ದಿನ ಮಗಳು ಹಿತಾ ಚಂದ್ರಶೇಖರ್ ಮದುವೆ...
WRC Rally Cup
ಹಾರ್ಟ್ ಅಟ್ಯಾಕ್ ನೋವಿಲ್ಲದೆ ಕೂಡ ಸಂಭವಿಸಬಹುದು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.
ಸಕ್ಕರೆ ಕಾಯಿಲೆಯವರಾಗಲಿ ಅಥವಾ ಅವರ ಸಂಬಂಧಿಕರು ಸ್ವಲ್ಪ ಗಮನಹರಿಸಬೇಕಾದ ವಿಷಯವೇನೆಂದರೆ ಸಕ್ಕರೆ ಕಾಯಿಲೆಯ ಸಮಸ್ಯೆಗಳು ಸಮಯ ಕಳೆದಂತೆ ಯಾವುದೇ ವ್ಯಕ್ತಿಯಲ್ಲಿ...
ಈ ಆಟಗಾರರ ಖರೀದಿಯ ಮೊತ್ತ ತಿಳಿದರೆ ಶಾ’ಕ್ ಆಗ್ತೀರ.
ಐಪಿಎಲ್ ಸೀಸನ್ ಬಂದರೆ ಸಾಕು ಎಲ್ಲೆಡೆ ಐಪಿಎಲ್ ನ ಜ್ವರ ಕಾಣಿಸಿಕೊಳ್ಳುತ್ತದೆ. ಆಯಾ ರಾಜ್ಯಗಳ ಬೆಂಬಲಿಗರು ತಮ್ಮ ತಮ್ಮ ರಾಜ್ಯದ...
ಒದ್ದೆ ಬಟ್ಟೆಯನ್ನು ಹುಟ್ಟು ದೇವಾಲಯದ ಪ್ರದಕ್ಷಿಣೆ ಮಾಡುವುದರಿಂದ ನಿಮ್ಮ ಯಾವ ದೋಷ ನಿವಾರಣೆಯಾಗುತ್ತದೆ ತಪ್ಪದೆ ತಿಳಿಯಿರಿ…
ಭಗವಂತನಿಗೆ ಭಕ್ತ ತನ್ನ ಭಕ್ತಿಯ ಅಳತೆಯನ್ನು ತೋರಿಸಲು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತಾನೆ, ನ್ಯೂ ಸಾಮಾನ್ಯವಾಗಿ ಗಮನಿಸಿರಬಹುದು ನದಿಗಳ ಪಕ್ಕದಲ್ಲಿ...
SPORT NEWS
- Advertisement -
CYCLING TOUR
ದೇಹದ ತೂಕದ ಜೊತೆಗೆ ಹೊಟ್ಟೆಗೆ ಸಂಬಂದಿಸಿದ ಕಾಯಿಲೆಗಳನ್ನ ಗುಣಪಡಿಸುತ್ತದೆ ಒಂದು ಚಮಚ ಜೀರಿಗೆ ಪುಡಿ…!
ಜೀರಿಗೆ ನಮ್ಮ ದೇಹಕ್ಕೆ ಹಲವು ಉಪಯೋಗಗಳನ್ನ ನೀಡುತ್ತದೆ, ಶೀತದಿಂದಾಗುವ ಹಲವು ಕಾಯಿಲೆಗಳನ್ನ ಇದರಿಂದ ಗುಣಪಡಿಸಿಕೊಳ್ಳ ಬಹುದು ಎಂಬುದು ನಮ್ಮೆಲರಿಗೂ ಈಗಾಗಲೇ ತಿಳಿದಿರುವ ವಿಷಯ. ಈ ಜೀರಿಗೆ ಬಳಸುವುದರಿಂದ ಕೊಬ್ಬು ಕರಗುವುದಲ್ಲದೇ, ಕೊಲೆಸ್ಟ್ರಾಲನ್ನು ಸ್ವಾಭಾವಿಕವಾಗಿ...
ಕೊನೆಗೂ ಬಯಲಾಯ್ತು ಅವನೇ ಶ್ರೀಮನ್ನಾರಾಯಣ ಚಿತ್ರದ ಬಜೆಟ್.. ಎಷ್ಟು ಅಂತ ಕೇಳಿದ್ರೆ ಶಾಕ್ ಆಗ್ತೀರಾ.
ಕನ್ನಡದಲ್ಲಿ ಬಹುಕೋಟಿ ಚಿತ್ರ ನಿರ್ಮಾಣವಾಗುವುದು ಬಹಳ ಕಡಿಮೆ ಆದರೆ ಇತ್ತೀಚಿನ ವರ್ಷಗಳಲ್ಲಿ ಬಹುಕೋಟಿ ಚಿತ್ರಗಳು ನಿರ್ಮಾಣವಾಗುತ್ತಿದೆ, ಅದರ ಸಂಗತಿ ಮೊದಲು ಬರುವುದು ಕೆಜಿಎಫ್ ಚಿತ್ರ, ಈಗ ಅದೇ ಸಾಲಿನಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರವು...
ಈ ಬಾರಿಯ ಬೇಸಿಗೆ ದೇಹದ ತೂಕ ಇಳಿಸಲು ಉತ್ತಮ ಸಮಯವಾಗಿದ್ದು ಜಸ್ಟ್ ಹೀಗೆ ಮಾಡಿದರೆ ಸಾಕು..!!
ಬೇಸಿಗೆಯಲ್ಲಿ ಹಲವು ರೀತಿಯ ಆರೋಗ್ಯ ತೊಂದರೆಗಳು ಕಾಣಿಸಿಕೊಂಡರೆ ಅದರ ಜೊತೆ ಕೆಲವು ಆರೋಗ್ಯ ಲಾಭಗಳು ಸಹ ಇರುತ್ತದೆ, ದೇಹದ ತೂಕ ಇಳಿಸಲು ಬಯಸುವವರಿಗೆ ಬೇಸಿಗೆ ಒಳ್ಳೆಯ ಋತುಮಾನ, ಕಾರಣ ದೇಹ...
ಮಕ್ಕಳ ವಯಸ್ಸಿನ ಪ್ರಕಾರ ಅವರಿಗೆ ತಿನ್ನಲು ಕೊಡಬೇಕಾಗಿರುವ ತರಕಾರಿಗಳು ಮತ್ತು ಅದರಲ್ಲಿ ಸಿಗುವ ಕ್ಯಾಲರಿಗಳು..!!
ಸಾಮಾನ್ಯವಾಗಿ ಮಕ್ಕಳ ವಯಸ್ಸಿನ ಪ್ರಕಾರದಲ್ಲಿ ಅವರಿಗೆ ಆಹಾರವನ್ನು ಕೊಡಬೇಕಾಗುತ್ತದೆ, ನಿಮ್ಮ ಮಕ್ಕಳಿಗೆ ಹತ್ತು ವರ್ಷ ಪೂರೈಸುವ ವರೆಗೂ ಅವರಿಗೆ ಕೊಡುವ ಆಹಾರದ ಬಗ್ಗೆ ಜಾಗ್ರತೆ ಇರುವುದು ಬಹಳ ಅಗತ್ಯ, ಹತ್ತು ವರ್ಷ ತುಂಬಿದ...
ಮದುವೆ ಮಾಡಿಕೊಳ್ಳೋಕೆ ದುಡ್ಡಿಲ್ಲ ಅಂದರೆ ಚಿಂತೆ ಬೇಡ ಇನ್ನು ಮುಂದೆ ಸಿಗಲಿದೆ ಮದುವೆಗೂ ಆನ್ಲೈನ್ ಸಾಲ..
ಹೌದು ಬೆಂಗಳೂರು ಅಥವಾ ಸಿಟಿ ಪ್ರದೇಶಗಳು ಅತ್ಯಧಿಕವಾಗಿ ಸಾಲದ ವ್ಯವಸ್ಥೆ ದೊರೆಯುವ ಸ್ಥಳವಾಗಿ ಮಾರ್ಪಾಟಾಗಿದೆ, ಇಲ್ಲಿ ಎಲ್ಲದಕ್ಕೂ ಸಾಲ ವ್ಯವಸ್ಥೆ ಸಿಗುತ್ತದೆ, ಕಾರ್, ಮನೆ, ಮೊಬೈಲ್ ಇಷ್ಟೇ ಯಾಕೆ ಬಜಾಜ್ ಫೈನಾನ್ಸ್ ಅಡಿಯಲ್ಲಿ...
TENNIS
ಅತಿಯಾದ ಸೀನು, ಅರ್ಧ ತಲೆನೋವು ಹಾಗು ಅಜೀರ್ಣಕ್ಕೆ ಮನೆಮದ್ದು..!!
ಅತಿಯಾದ ಸೀನಿಗೆ : ಅತಿಯಾದ ಸೀನಿಗೆ ಜೇನುಮೇಣ ತುಪ್ಪ ಮತ್ತು ಗುಗ್ಗುಲಗಳನ್ನು ಸಮಭಾಗ ಸೇರಿಸಿ ಅರೆದು ಕೆಂಡದ ಮೇಲೆ ಹಾಕಿ ಹೋಗೆ ತೆಗೆದುಕೊಳ್ಳುವುದರಿಂದ ಅತಿಯಾದ ಸೀನು ಪರಿಹಾರವಾಗುತ್ತದೆ.
ಅರ್ಧ ತಲೆನೋವು ನಿವಾರಣೆಗೆ : ಕೆಂಪು...
ದೇಹದ ತೂಕ ಕಡಿಮೆ ಮಾಡಲು ಬಯಸುವವರು ಇವುಗಳ ಕಡೆ ಸ್ವಲ್ಪ ಗಮನ ಕೊಡಿ..!!
ಬೆಳಗ್ಗಿನ ತಿಂಡಿ ಸಮಯದಲ್ಲಿ ಕಾಫಿ, ಟೀ ಕುಡಿಯುವ ಬದಲು ಹಾಲು ಕುಡಿಯಿರಿ, ಗೋಧಿಯ ತಿಂಡಿ ತಿಂದರೆ ಉತ್ತಮ, ಒಣ ಚಪಾತಿ ಒಳ್ಳೆಯದು.
ಮಧ್ಯಾಹ್ನದ ಊಟಕ್ಕೂ ಮೊದಲು...
- Advertisement -
LATEST ARTICLES
ಹೃದಯದ ಕಾಯಿಲೆ ಅಂದ್ರೆ ಭಯಾನ ? ಮತ್ತೆ ಇಂಥಾ ತಪ್ಪು ಯಾಕ್ ಮಾಡ್ತೀರಿ ?
ಹೃದಯದ ಕಾಯಿಲೆ ಅಂದ್ರೆ ಭಯಾನ ? ಮತ್ತೆ ಇಂಥಾ ತಪ್ಪು ಯಾಕ್ ಮಾಡ್ತೀರಿ ? ಇತ್ತೀಚೆಗೆ ಜನರು ಅನುಸರಿಸುತ್ತಿರುವ ಕೆಟ್ಟ ಜೀವನಶೈಲಿ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗ್ತಿದೆ. ಅದರಲ್ಲಿ ಮುಖ್ಯವಾದುದು ಹೃದಯ ಸಂಬಂಧಿತ ಸಮಸ್ಯೆ. ಇದರಿಂದಾಗಿಯೇ ಮರಣ ಪ್ರಮಾಣ ಸಹ ಹೆಚ್ಚಾಗ್ತಿದೆ. ಹೀಗಾಗದಿರಲು ಏನು ಮಾಡ್ಬೋದು ಅನ್ನೋ...
ಪುಣ್ಯಪ್ರಾಪ್ತಿಗಾಗಿ ಮಹಾ ಶಿವರಾತ್ರಿಯ ಮಹಿಮೆ, ಹಿನ್ನಲೆ , ಉಪವಾಸ ಮತ್ತು ಜಾಗರಣೆಯ ಮಹತ್ವ ತಿಳಿಯಿರಿ.
ಶಿವರಾತ್ರಿಯ ಮಹಿಮೆ: ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ...
ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ಸೆಪ್ಟೆಂಬರ್ 2021 ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ಸೆಪ್ಟೆಂಬರ್ 2021. ಪೂರಕ ಪರೀಕ್ಷೆಗೆ ಯಾರು ಅರ್ಹರು. 2003 ಕ್ಕೂ ಹಿಂದಿನ ವರ್ಷಗಳಲ್ಲಿ ಫೇಲ್ ಆದ (ರೆಗ್ಯುಲರ್ ರಿಪೀಟರ್ ಮತ್ತು ಪ್ರೈವೇಟ್ ರಿಪೀಟರ್) ಅಭ್ಯರ್ಥಿಗಳು ಈ ಬಾರಿ ಅರ್ಜಿಸಲ್ಲಿಸಬಹುದು. ಆದರೆ ಅವರು MSA ಫಾರಂ ಮೂಲಕ ಅರ್ಜಿ ಸಲ್ಲಿಸಬೇಕು. MSA ಅವರವರು...
ಚಿನ್ನದ ಹೆಸರಿನಲ್ಲಿ ಜನರ ರ’ಕ್ತವನ್ನು ಹೀರುತ್ತಿದ್ದಾರೆ. ಚಿನ್ನದ ಬಗ್ಗೆ ಸತ್ಯ ತಿಳಿದರೆ ನೀವು ಶಾಕ್ ಆಗೋದು ಪಕ್ಕಾ.
ಜನರಿಗೆ ಚಿನ್ನದ ಬಗ್ಗೆ ತಿಳಿದಿಲ್ಲ. ಸತ್ಯ ಏನು, ಕೆಲವು ಜಾಹೀರಾತುಗಳು% ಹೆಚ್ಚು ವ್ಯರ್ಥವಾಗುತ್ತಿವೆ ಮತ್ತು ಚಾರ್ಜಿಂಗ್ ಇತ್ಯಾದಿಗಳಿಲ್ಲ. ಚಿನ್ನದ ಸರಪಳಿ ಸಾರ್ವಭೌಮತ್ವಕ್ಕೆ 1.5 ಗ್ರಾಂ ತಾಮ್ರವನ್ನು ಸೇರಿಸುವುದರ ಮೂಲಕ ಮಾತ್ರ ಆಭರಣವನ್ನು ತಯಾರಿಸಬಹುದು. ಆದರೆ 8 ಗ್ರಾಂ. 8 ಗ್ರಾಂ ಚಿನ್ನದ ಸರಪಣಿಯನ್ನು ತಯಾರಿಸಲು 1.5 ಗ್ರಾಂ...
ಶ್ರಾವಣಮಾಸದಲ್ಲಿ ಬರುವ ಹಬ್ಬಗಳ ಸಂಪೂರ್ಣ ವಿವರ ಇಲ್ಲಿದೆ.
ಶ್ರಾವಣ ಮಾಸ ಆರಂಭ. 09-08-2021 ಸೋಮವಾರ. ವಿಷ್ಣುವಿನ ನಕ್ಷತ್ರವಾದ ಶ್ರವಣನಕ್ಷತ್ರವು ಹುಣ್ಣಿಮೆಯಂದು ಬರುವುದರಿಂದ ಇದಕ್ಕೆ ಶ್ರಾವಣಮಾಸ ಎಂದು ಹೆಸರು. ದೇವಾಸುರರು ಸಮುದ್ರ ಮಂಥನ ಮಾಡಿದ್ದು ಈ ಮಾಸದಲ್ಲೇ ಎನ್ನುವ ನಂಬಿಕೆ ಇದೆ. ಶ್ರೀ ಲಕ್ಷ್ಮಿಯೂ ಸೇರಿದಂತೆ ಚತುರ್ದಶ ರತ್ನಗಳು ಉದ್ಭವಿಸಿ ಲೋಕಗಳನ್ನು ಸಮೃದ್ಧಗೊಳಿಸಿದರಿಂದ ಈ ಮಾಸದಲ್ಲಿ ಮಾಡುವ...
ಆನ್ಲೈನ್ ಫುಡ್ ಡೆಲಿವರಿ ಮೂಲಕ ಆಹಾರ ತರಿಸಿ ತಿನ್ನುವ ಅಭ್ಯಾಸ ಇದ್ದರೆ ಸುಮ್ಮನೆ ಓದಿ ನೋಡಿ.
ಆನ್ಲೈನ್ ಫುಡ್ ಡೆಲಿವರಿ ಮೂಲಕ ಅನಿವಾರ್ಯಕ್ಕೋ, ಆಸೆಗೋ ಹೋಟೆಲ್ ನಿಂದ ನೇರ ಮನೆಗೇ ಆಹಾರ ತರಿಸಿ ತಿನ್ನುವ ಅಭ್ಯಾಸ ಇದ್ದರೆ ಸುಮ್ಮನೆ ಓದಿ ನೋಡಿ, ಒಂದಿಷ್ಟು ಬದಲಾವಣೆ ಕಂಡದೆ ಗೀಚಿದ್ದಕ್ಕೂ ಸಾರ್ಥಕ. 'ಪ್ಲಾಸ್ಟಿಕ್ ಡಬ್ಬ' ಅಥವಾ 'ಕಂಟೇನರ್', ಯಾರಿಗಿಲ್ಲ ಇದರ ಪರಿಚಯ? ನಗರ ಪ್ರದೇಶದ ಅತೀ ಹೆಚ್ಚು...
ಅಂಜೂರದ ಹಣ್ಣು ಮಲಬದ್ಧತೆಗೆ ರಾಮಬಾಣವೇ. ಈ ಹಣ್ಣಿನ ಚಮತ್ಕಾರವನ್ನು ಒಮ್ಮೆ ಓದಿ ನೋಡಿ.
ಅಂಜೂರದ ಹಣ್ಣು ಮಲಬದ್ಧತೆಗೆ ರಾಮಬಾಣವೇ. ಮನುಷ್ಯನಿಗೆ ವಯಸ್ಸಾದ ಮೇಲೆ ಹಲವಾರು ಆರೋಗ್ಯ ಸಮಸ್ಯೆಗಳು ಉದ್ಭವಗೊಳ್ಳುತ್ತದೆ. ನಿಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳದಿದ್ದರೆ ವಯಸ್ಸಾದ ಮೇಲೆ ಜನರು ಅನುಭವಿಸುವ ಸಾಮಾನ್ಯ ಸಮಸ್ಯೆಯೆಂದರೆ ಮಲಬದ್ಧತೆ ಹಾಗೂ ಅದಕ್ಕೆ ಸಂಬಂಧಿಸಿದ ವಿವಿಧ ಜೀರ್ಣಕ್ರಿಯೆಯ ಸಮಸ್ಯೆಗಳು.
ಈಗಿನ ಕಾಲದಲ್ಲಿ ಈ ಸಮಸ್ಯೆಗಳು ಕೇವಲ ವಯಸ್ಸಾದ...
ಮಲಬದ್ಧತೆ, ಮಧುಮೇಹ ಸಮಸ್ಯೆಗೂ ಪರಿಹಾರ ತೊಂಡೆಕಾಯಿಯಲ್ಲಿದೆ.
ಮಲಬದ್ಧತೆ, ಮಧುಮೇಹ ಸಮಸ್ಯೆಗೂ ಪರಿಹಾರ ತೊಂಡೆಕಾಯಿಯಲ್ಲಿದೆ. ಮಾರುಕಟ್ಟೆಗಳಲ್ಲಿ ತೊಂಡೆಕಾಯಿ ಸಾಮಾನ್ಯವಾಗಿ ಇರುತ್ತದೆ. ತೊಂಡೆಕಾಯಿ ಗುಣಲಕ್ಷಣಗಳ ವಿಷಯಕ್ಕೆ ಬಂದಾಗ ಇದು ಆಯುರ್ವೇದ ತರಕಾರಿಗಳ ವರ್ಗಕ್ಕೆ ಬರುತ್ತದೆ. ಸಾಮಾನ್ಯವಾಗಿ ಜನರಿಗೆ ಅದರ ಗುಣಗಳ ಬಗ್ಗೆ ತಿಳಿದಿಲ್ಲ. ಇದರಲ್ಲಿ ಹಲವು ವಿಟಮಿನ್, ಖನಿಜಾಂಶಗಳಿದ್ದು, ನಮ್ಮ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ.
ವಿಟಮಿನ್ ಎ,...
ಮೈಸೂರಿನಿಂದ ಹೊರಡುವ ವಿಶೇಷ ರೈಲು ವೇಳಾಪಟ್ಟಿ. ಏಪ್ರಿಲ್ 11 ರಿಂದ ಈ ರೈಲು ಸಂಚಾರ ನಡೆಸಲಿದೆ.
ಮೈಸೂರಿನಿಂದ ಹೊರಡುವ ವಿಶೇಷ ರೈಲು ವೇಳಾಪಟ್ಟಿ.
ರೈಲು ಸಂಖ್ಯೆ 06553 (3 ದಿನಗಳು)
ಮೈಸೂರಿನಿಂದ 02.30pm ಹೊರಡಲಿದ್ದು,
ಕೆ. ಎಸ್. ಆರ್. ಬೆಂಗಳೂರು ನಿಲ್ದಾಣಕ್ಕೆ 05.10pm ಆಗಮಿಸಲಿದೆ.
ಏಪ್ರಿಲ್ 9, 10 ಮತ್ತು 14ರಂದು ರೈಲು ಸಂಚಾರ ನಡೆಸಲಿದೆ.
ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ...
ಈಗ ಇರುವ, ಮುಂದೆ ಬರುವ ಸರ್ವ ರೋಗಗಳನ್ನೂ ತಡೆಯುವಂತಹ ರೋಗನಿರೋಧಕ ಶಕ್ತಿಯನ್ನು ಪಡೆಯುವುದು ಹೇಗೆ.
ಈಗ ಇರುವ, ಮುಂದೆ ಬರುವ ಸರ್ವ ರೋಗಗಳನ್ನೂ ತಡೆಯುವಂತಹ ರೋಗನಿರೋಧಕ ಶಕ್ತಿಯನ್ನು ಪಡೆಯುವುದು ಹೇಗೆ. ರಸಾದೀನಾಂ ಶುಕ್ರಾಂತನಾಂ ಧಾತೂನಾಂ ಯತ್ ಪರಂ ತೇಜಸ್| ತತ್ ಖಲು ಓಜಸ್ ತತ್ತ ಏವ ಬಲಂ ಇತ್ಯುಚ್ಯತೇ ಸ್ವಶಾಸ್ತ್ರ ಸಿದ್ಧಾಂತಾತ್ || -ಸುಶ್ರುತ ಸಂಹಿತಾ.
ತ್ರಿವಿಧ ಬಲಂ ಇತಿ ಸಹಜ, ಕಾಲಜ, ಯುಕ್ತಿಕೃತಂ...