Trending Now
ಶೂಟಿಂಗ್ ನಿಂತಿರುವುದರಿಂದ ಇನ್ನೆಷ್ಟು ದಿನ ಪ್ರಸಾರವಾಗುತ್ತದೆ ಕನ್ನಡದ ಧಾರಾವಾಹಿಗಳು..
ಪ್ರತಿದಿನ ಮುಂಜಾನೆ ಬೆಳಗ್ಗೆ ಎದ್ದು, ಸ್ನಾನ ಮಾಡಿ ಗಡಿಬಿಡಿಯಲ್ಲಿ ದೇವರಿಗೆ ಕೈಮುಗಿದು, ಮನೆಯಲ್ಲಿ ತಯಾರಾಗಿದ್ದ ತಿಂಡಿ ತಿಂದು ಕೆಲಸಕ್ಕೆ ಹೊರಟರೆ ಸಂಜೆ ಮನೆಗೆ ಬಂದು ಸುಸ್ತಾಗಿ ಕೂರುವಾಗ ಧಾರವಾಹಿ ಸ್ವಲ್ಪ ಮನೋರಂಜನೆ ನೀಡುತ್ತಿದ್ದವು...
ದಿನಕೊಂದು ಬಾಳೆಹಣ್ಣು ತಿಂದರೆ ಈ ಸಮಸ್ಯೆಗಳಿಂದ ದೂರ ಉಳಿಯಬಹುದು…!
ಬಾಳೆಹಣ್ಣು ಸುಲಭವಾಗಿ ಸಿಗುವ ಹಣ್ಣುಗಳಲ್ಲಿ ಒಂದಾಗಿದೆ, ಇದನ್ನ ಎಲ್ಲರು ಸೇವಿಸ ಬಹುದು, ಇದು ದೇಹಕ್ಕೆ ಬೇಕಾದ ಶಕ್ತಿಯನ್ನ ನೀಡುತ್ತದೆ, ಬರೀ ಶಕ್ತಿ ಮಾತ್ರವಲ್ಲ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯ...
WORD CUP 2016
ಇಂದು ಹುನಮ ಜಯಂತಿ ! ಯಾವ-ಯಾವ ರಾಶಿಯವರು ಏನೆಲ್ಲಾ ಮಾಡಬೇಕು ನೋಡಿ !
ಹನುಮ ಅಥವಾ ಹನುಮಂತ ಎಲ್ಲರಿಗೂ ಪ್ರಿಯವಾದ ದೇವರು. ಇಂದು ವಿಶೇಷ ಏನೆಂದರೆ ಇವತ್ತು ಹನುಮ ಜಯಂತಿ. ಅಂದರೆ ಹನುಮಂತನು ಹುಟ್ಟಿದ...
ಧರ್ಮಸ್ಥಳದಲ್ಲಿ ಕೇವಲನ್ನ ಅನ್ನ ಧಾನವಲ್ಲ ಜೊತೆಯಲ್ಲಿ ಇದೆ ಇನ್ನು ಈ 3 ಧಾನಗಳು..!!
ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ, ಸರಿ ಸುಮಾರು ಏಳುನೂರು ವರ್ಷಗಳಿಂದ ನೇತ್ರಾವತಿ ದಡದಲ್ಲಿ...
100 ಕೋಟಿ ದೇಣಿಗೆ ನೀಡಲು ಮುಂದಾದ ಇನ್ಫೋಸಿಸ್ ಫೌಂಡೇಶನ್..
ಈಗಾಗಲೇ ಇನ್ಫೋಸಿಸ್ ಫೌಂಡೇಶನ್ ಕರುನಾ ಸೋಂಕಿತರಿಗೆ ಪ್ರತ್ಯೇಕವಾಗಿ ವಾರ್ಡ್ ನಿರ್ಮಿಸಿಕೊಡುವ ಘೋಷಣೆಯನ್ನು ಮಾಡಲಾಗಿತ್ತು, ಇದೀಗ ಮತ್ತೊಮ್ಮೆ ಜನರ ಸಹಾಯಕ್ಕೆ ಬಂದ...
WRC Rally Cup
ಚಪ್ಪಾಳೆ ತಟ್ಟುವುದರಿಂದ, ದೀಪ ಬೆಳಗಿಸುವುದರಿಂದ ಕರೋನಾ ಹೋಗಿಲ್ಲ.
ಚಪ್ಪಾಳೆ ತಟ್ಟುವುದರಿಂದ, ದೀಪ ಬೆಳಗಿಸುವುದರಿಂದ ಕರೋನಾ ಹೋಗಿಲ್ಲ. ಉತ್ತರ ಕಾಲವೇ ಹೇಳುತ್ತಿದೆ : ಮಾರ್ಚ 25,2020 ರಿಂದ 56 ದಿನಗಳವರೆಗೆ...
ಮನುಷ್ಯನ ದೇಹಕ್ಕೆ ಅಗತ್ಯವಿರುವ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವ ಹಣ್ಣುಗಳು ಯಾವುದು ಗೊತ್ತಾ.?
ವೈದ್ಯರು ನಿಮಗೆ ರಕ್ತದಲ್ಲಿ ಹಿಮೋಗ್ಲೋಬಿನ್ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದಲ್ಲಿ ಅಥವಾ ಅದಕ್ಕಾಗಿ ಮುಂದಿನ ದಿನಗಳಲ್ಲಿ ನಿಮ್ಮ ಆಹಾರ ಸೇವನೆಯಲ್ಲಿ...
ಚೂರು ನಾಚಿಕೊಳ್ಳದೆ ಈಕೆ ಮಾಡಿದ ಕೆಲಸ ನೋಡಿದರೆ ಶಾಕ್ ಆಗ್ತೀರ!
ಇಂದು ಕ್ರೀಡೆ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ಮುದುಕರ ತನಕ ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸುತ್ತಾರೆ....
SPORT NEWS
- Advertisement -
CYCLING TOUR
ಅಮೇರಿಕಾದ ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್ ವಿರುದ್ಧ ನಿಲ್ಲುತ್ತಿದ್ದಾರೆ ರಾಪ್ ಸಿಂಗರ್! ಈತನ ಅಸ್ತಿ ನೋಡಿದರೆ ಶಾಕ್ ಆಗ್ತೀರಾ
ವಿಶ್ವದ ದೊಡ್ಡಣ್ಣ ಅಮೆರಿಕ ಕರೋನಾವೈರಸ್ ನಿಂದ ತತ್ತರಿಸಿಹೋಗಿದೆ ಇಂತಹ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಟೀಕೆಗಳು ಅಮೆರಿಕಾದಲ್ಲಿ ಸಾಮಾನ್ಯವಾಗಿದೆ ಇಂತಹ ಸಮಯದಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆ ಶುರುವಾಗಲಿದ್ದು ಇದಕ್ಕೆ ಹೊಸ...
ಕಂಕಣ ಭಾಗ್ಯ ತಡವಾಗಲು ಈ ದೋಷಗಳೇ ಮುಖ್ಯ ಕಾರಣ..!!
ಕಾಲ ಬದಲಾಗುತ್ತಿದೆ ಅದರ ಜೊತೆಯಲ್ಲಿ ಪ್ರತಿಯೊಂದು ಆಚರಣೆಗಳು ಕೂಡ ಬದಲಾಗುತ್ತಲೇ ಇದೆ, ಅದರಲ್ಲಿ ಒಂದು ಮದುವೆ, 18 ವರ್ಷ ದಾಟಿದರೆ ಸಾಕು ಮೊದಲು ಮದುವೆ ಮಾಡುತ್ತಿದ್ದರು, ಈಗ ಮದುವೆಯಾಗಲು ಉನ್ನತ ಶಿಕ್ಷಣ ಹಾಗೂ...
ನಿಮಗೆ ನಿದ್ರೆ ಬರುವುದು ಕಡಿಮೆ ಯಾಗಿದ್ದಾರೆ ಎಚ್ಚರ ಈ ಕಾಯಿಲೆಗಳು ಇರಬಹುದು..!!
ಮನುಷ್ಯನಿಗೆ ನಿದ್ದೆ ಅನ್ನೋದು ತುಂಬ ಮಹತ್ವ ಯಾಕೆ ಅಂದ್ರೆ ಮನುಷ್ಯ ನಿದ್ದೆ ಸರಿಯಾಗಿ ಮಾಡದಿದ್ದರೆ ಹಲವು ರೀತಿಯ ಖಾಯಿಲೆಗಳು ಮತ್ತು ಹಲವು ಮಾನಸಿಕ ತೊಂದರೆಗಳಾಗುವ ಸಂಭವ ಹೆಚ್ಚು. ಹೀಗಿರುವ ಕಡಿಮೆ...
ದಂಪತಿಗಳು ಬೇಗನೆ ಮಗುವನ್ನು ಪಡೆಯಲು ಇಲ್ಲಿದೆ ಕೆಲವು ಉಪಯುಕ್ತ ಟಿಪ್ಸ್..!!
ಮದುವೆಯಾಗಿ ವರ್ಷಗಳು ಕಳೆಯುತ್ತಾ ಬಂದರೆ ಹೆಣ್ಣುಮಕ್ಕಳಿಗೆ ಎದುರಾಗುವ ಅತಿ ದೊಡ್ಡ ಪ್ರಶ್ನೆ ಎಂದರೆ ಅದು ಇನ್ನೂ ಏನು ವಿಶೇಷ ಇಲ್ಲವೇ ಎಂದು, ಸಾಮಾನ್ಯವಾಗಿ ಮದುವೆಯಾಗಿ ಮೊದಲ ವರ್ಷದಲ್ಲಿ ಮಗುವನ್ನು ಪಡೆಯುತ್ತಾರೆ, ಆದರೆ ಇನ್ನು...
ಒಂದು ದಿನಕ್ಕೆ ಹತ್ತು ಬಾರಿ ಕ್ರಮವಾಗಿ ಓಂ ಮಂತ್ರವನ್ನು ಜಪಿಸಿದರೆ ಏನಾಗುತ್ತೆ ಗೊತ್ತಾ..?
ಹಿಂದೂ ಧರ್ಮದಲ್ಲಿ, ಓಂ ಅತ್ಯಂತ ಪ್ರಮುಖವಾದ ಆಧ್ಯಾತ್ಮಿಕ ಸಂಕೇತಗಳಲ್ಲಿ ಒಂದಾಗಿದೆ. ಪ್ರಾಚೀನ ಮತ್ತು ಮಧ್ಯಕಾಲೀನ ಯುಗದ ಹಸ್ತಪ್ರತಿಗಳು, ದೇವಾಲಯಗಳು, ಧಾರ್ಮಿಕತೆಗಳು ಮತ್ತು ಹಿಂದೂ ಧರ್ಮ, ಬೌದ್ಧಧರ್ಮ ಮತ್ತು ಜೈನ ಧರ್ಮಗಳಲ್ಲಿ ಆಧ್ಯಾತ್ಮಿಕ ಹಿಮ್ಮೆಟ್ಟುವಿಕೆಯಲ್ಲಿ...
TENNIS
ಶಬರಿಮಲೈ : ಪವಿತ್ರವಾದ ಮಾಲೆಯನ್ನು ಏಕೆ ಧರಿಸುತ್ತಾರೆ ಗೊತ್ತಾ..?
ದೇವಸ್ಥಾನಕ್ಕೆ ಹೋಗುವವರು ದೇವಸ್ಥಾನಕ್ಕೆ ಹೋಗಲು ಬಯಸಿದರೆ ತಕ್ಷಣ ಹೋಗಬಹುದು, ಯಾವುದೇ ಪೂರ್ವ ನಿಯೋಜಿತ ಕಾರ್ಯಗಳನ್ನು ಮಾಡುವುದಿಲ್ಲ, ಇದು ಸಾಮಾನ್ಯವಾಗಿ ಎಲ್ಲ ದೇವರ ದೇವಾಲಯಗಳಿಗೆ ಅನುಸರಿಸಿದರೆ, ಅಯ್ಯಪ್ಪ ಸ್ವಾಮಿ ಅಥವಾ ಶಬರಿ...
ತಾಯಿ ಜಗನ್ಮಾತೆ ಹಣೆ ಮೇಲೆ ಇರುವ ಕುಂಕುಮ ನೋಡುವುದರಿಂದ ಉಂಟಾಗುವ ಲಾಭಗಳು..!!
ಶಿವನಿಗೆ ಮೂರನೆಯ ಕಣ್ಣು ಹಿಂಬದಿಯಲ್ಲಿ ಇದ್ದರೆ, ತಾಯಿ ಜಗನ್ಮಾತೆ ಗೆ ಹಣೆಯ ಮೇಲೆ ಇರುವ ಕುಂಕುಮ ಮೂರನೆಯ ಕಣ್ಣು ಎಂದು ಹೇಳುತ್ತಾರೆ, ಎರಡು ಹುಬ್ಬುಗಳ ನಡುವೆ ಇರುವ ಕುಂಕುಮ ಸೌಭಾಗ್ಯ, ಶುಭದ ಸಂಕೇತ,...
- Advertisement -
LATEST ARTICLES
ಶ್ರಮದಿಂದ ಯಾವುದೇ ಕೆಲಸ ಮಾಡಿದರೂ ಯಶಸ್ಸು ಖಂಡಿತ ಎನ್ನುವುದಕ್ಕೆ ಈ ಸುಂದರ ಕಥೆಯೇ ಸಾಕ್ಷಿ.
ಶ್ರಮಕ್ಕೆ ತಕ್ಕ ಪ್ರತಿಫಲ: ಜಾನಕಿ ಖಾಸಗಿ ಶಾಲೆಯಲ್ಲಿ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ಅವಳಿಗೆ ಒಬ್ಬನೇ ತಮ್ಮ ಅರವಿಂದ. ಪದವಿ ಮುಗಿಸಿ ಕೆಲಸಕ್ಕಾಗಿ ಅಲೆದು ಕೈಚೆಲ್ಲಿ ಕುಳಿತಿದ್ದಾನೆ. ತಂದೆ ಕಟ್ಟಿದ ಚಿಕ್ಕ ಮನೆ ಬಿಟ್ಟು ಬೇರೆ ಆಸ್ತಿ ಇಲ್ಲ. ಈ ಕುಟುಂಬದಲ್ಲಿ ಇವರಿಬ್ಬರು ಬಿಟ್ಟರೆ ಬೇರೆ ಯಾರು ಇಲ್ಲ....
ಹೃದಯದ ಕಾಯಿಲೆ ಅಂದ್ರೆ ಭಯಾನ ? ಮತ್ತೆ ಇಂಥಾ ತಪ್ಪು ಯಾಕ್ ಮಾಡ್ತೀರಿ ?
ಹೃದಯದ ಕಾಯಿಲೆ ಅಂದ್ರೆ ಭಯಾನ ? ಮತ್ತೆ ಇಂಥಾ ತಪ್ಪು ಯಾಕ್ ಮಾಡ್ತೀರಿ ? ಇತ್ತೀಚೆಗೆ ಜನರು ಅನುಸರಿಸುತ್ತಿರುವ ಕೆಟ್ಟ ಜೀವನಶೈಲಿ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗ್ತಿದೆ. ಅದರಲ್ಲಿ ಮುಖ್ಯವಾದುದು ಹೃದಯ ಸಂಬಂಧಿತ ಸಮಸ್ಯೆ. ಇದರಿಂದಾಗಿಯೇ ಮರಣ ಪ್ರಮಾಣ ಸಹ ಹೆಚ್ಚಾಗ್ತಿದೆ. ಹೀಗಾಗದಿರಲು ಏನು ಮಾಡ್ಬೋದು ಅನ್ನೋ...
ಪುಣ್ಯಪ್ರಾಪ್ತಿಗಾಗಿ ಮಹಾ ಶಿವರಾತ್ರಿಯ ಮಹಿಮೆ, ಹಿನ್ನಲೆ , ಉಪವಾಸ ಮತ್ತು ಜಾಗರಣೆಯ ಮಹತ್ವ ತಿಳಿಯಿರಿ.
ಶಿವರಾತ್ರಿಯ ಮಹಿಮೆ: ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ...
ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ಸೆಪ್ಟೆಂಬರ್ 2021 ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ಸೆಪ್ಟೆಂಬರ್ 2021. ಪೂರಕ ಪರೀಕ್ಷೆಗೆ ಯಾರು ಅರ್ಹರು. 2003 ಕ್ಕೂ ಹಿಂದಿನ ವರ್ಷಗಳಲ್ಲಿ ಫೇಲ್ ಆದ (ರೆಗ್ಯುಲರ್ ರಿಪೀಟರ್ ಮತ್ತು ಪ್ರೈವೇಟ್ ರಿಪೀಟರ್) ಅಭ್ಯರ್ಥಿಗಳು ಈ ಬಾರಿ ಅರ್ಜಿಸಲ್ಲಿಸಬಹುದು. ಆದರೆ ಅವರು MSA ಫಾರಂ ಮೂಲಕ ಅರ್ಜಿ ಸಲ್ಲಿಸಬೇಕು. MSA ಅವರವರು...
ಚಿನ್ನದ ಹೆಸರಿನಲ್ಲಿ ಜನರ ರ’ಕ್ತವನ್ನು ಹೀರುತ್ತಿದ್ದಾರೆ. ಚಿನ್ನದ ಬಗ್ಗೆ ಸತ್ಯ ತಿಳಿದರೆ ನೀವು ಶಾಕ್ ಆಗೋದು ಪಕ್ಕಾ.
ಜನರಿಗೆ ಚಿನ್ನದ ಬಗ್ಗೆ ತಿಳಿದಿಲ್ಲ. ಸತ್ಯ ಏನು, ಕೆಲವು ಜಾಹೀರಾತುಗಳು% ಹೆಚ್ಚು ವ್ಯರ್ಥವಾಗುತ್ತಿವೆ ಮತ್ತು ಚಾರ್ಜಿಂಗ್ ಇತ್ಯಾದಿಗಳಿಲ್ಲ. ಚಿನ್ನದ ಸರಪಳಿ ಸಾರ್ವಭೌಮತ್ವಕ್ಕೆ 1.5 ಗ್ರಾಂ ತಾಮ್ರವನ್ನು ಸೇರಿಸುವುದರ ಮೂಲಕ ಮಾತ್ರ ಆಭರಣವನ್ನು ತಯಾರಿಸಬಹುದು. ಆದರೆ 8 ಗ್ರಾಂ. 8 ಗ್ರಾಂ ಚಿನ್ನದ ಸರಪಣಿಯನ್ನು ತಯಾರಿಸಲು 1.5 ಗ್ರಾಂ...
ಶ್ರಾವಣಮಾಸದಲ್ಲಿ ಬರುವ ಹಬ್ಬಗಳ ಸಂಪೂರ್ಣ ವಿವರ ಇಲ್ಲಿದೆ.
ಶ್ರಾವಣ ಮಾಸ ಆರಂಭ. 09-08-2021 ಸೋಮವಾರ. ವಿಷ್ಣುವಿನ ನಕ್ಷತ್ರವಾದ ಶ್ರವಣನಕ್ಷತ್ರವು ಹುಣ್ಣಿಮೆಯಂದು ಬರುವುದರಿಂದ ಇದಕ್ಕೆ ಶ್ರಾವಣಮಾಸ ಎಂದು ಹೆಸರು. ದೇವಾಸುರರು ಸಮುದ್ರ ಮಂಥನ ಮಾಡಿದ್ದು ಈ ಮಾಸದಲ್ಲೇ ಎನ್ನುವ ನಂಬಿಕೆ ಇದೆ. ಶ್ರೀ ಲಕ್ಷ್ಮಿಯೂ ಸೇರಿದಂತೆ ಚತುರ್ದಶ ರತ್ನಗಳು ಉದ್ಭವಿಸಿ ಲೋಕಗಳನ್ನು ಸಮೃದ್ಧಗೊಳಿಸಿದರಿಂದ ಈ ಮಾಸದಲ್ಲಿ ಮಾಡುವ...
ಆನ್ಲೈನ್ ಫುಡ್ ಡೆಲಿವರಿ ಮೂಲಕ ಆಹಾರ ತರಿಸಿ ತಿನ್ನುವ ಅಭ್ಯಾಸ ಇದ್ದರೆ ಸುಮ್ಮನೆ ಓದಿ ನೋಡಿ.
ಆನ್ಲೈನ್ ಫುಡ್ ಡೆಲಿವರಿ ಮೂಲಕ ಅನಿವಾರ್ಯಕ್ಕೋ, ಆಸೆಗೋ ಹೋಟೆಲ್ ನಿಂದ ನೇರ ಮನೆಗೇ ಆಹಾರ ತರಿಸಿ ತಿನ್ನುವ ಅಭ್ಯಾಸ ಇದ್ದರೆ ಸುಮ್ಮನೆ ಓದಿ ನೋಡಿ, ಒಂದಿಷ್ಟು ಬದಲಾವಣೆ ಕಂಡದೆ ಗೀಚಿದ್ದಕ್ಕೂ ಸಾರ್ಥಕ. 'ಪ್ಲಾಸ್ಟಿಕ್ ಡಬ್ಬ' ಅಥವಾ 'ಕಂಟೇನರ್', ಯಾರಿಗಿಲ್ಲ ಇದರ ಪರಿಚಯ? ನಗರ ಪ್ರದೇಶದ ಅತೀ ಹೆಚ್ಚು...
ಅಂಜೂರದ ಹಣ್ಣು ಮಲಬದ್ಧತೆಗೆ ರಾಮಬಾಣವೇ. ಈ ಹಣ್ಣಿನ ಚಮತ್ಕಾರವನ್ನು ಒಮ್ಮೆ ಓದಿ ನೋಡಿ.
ಅಂಜೂರದ ಹಣ್ಣು ಮಲಬದ್ಧತೆಗೆ ರಾಮಬಾಣವೇ. ಮನುಷ್ಯನಿಗೆ ವಯಸ್ಸಾದ ಮೇಲೆ ಹಲವಾರು ಆರೋಗ್ಯ ಸಮಸ್ಯೆಗಳು ಉದ್ಭವಗೊಳ್ಳುತ್ತದೆ. ನಿಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳದಿದ್ದರೆ ವಯಸ್ಸಾದ ಮೇಲೆ ಜನರು ಅನುಭವಿಸುವ ಸಾಮಾನ್ಯ ಸಮಸ್ಯೆಯೆಂದರೆ ಮಲಬದ್ಧತೆ ಹಾಗೂ ಅದಕ್ಕೆ ಸಂಬಂಧಿಸಿದ ವಿವಿಧ ಜೀರ್ಣಕ್ರಿಯೆಯ ಸಮಸ್ಯೆಗಳು.
ಈಗಿನ ಕಾಲದಲ್ಲಿ ಈ ಸಮಸ್ಯೆಗಳು ಕೇವಲ ವಯಸ್ಸಾದ...
ಮಲಬದ್ಧತೆ, ಮಧುಮೇಹ ಸಮಸ್ಯೆಗೂ ಪರಿಹಾರ ತೊಂಡೆಕಾಯಿಯಲ್ಲಿದೆ.
ಮಲಬದ್ಧತೆ, ಮಧುಮೇಹ ಸಮಸ್ಯೆಗೂ ಪರಿಹಾರ ತೊಂಡೆಕಾಯಿಯಲ್ಲಿದೆ. ಮಾರುಕಟ್ಟೆಗಳಲ್ಲಿ ತೊಂಡೆಕಾಯಿ ಸಾಮಾನ್ಯವಾಗಿ ಇರುತ್ತದೆ. ತೊಂಡೆಕಾಯಿ ಗುಣಲಕ್ಷಣಗಳ ವಿಷಯಕ್ಕೆ ಬಂದಾಗ ಇದು ಆಯುರ್ವೇದ ತರಕಾರಿಗಳ ವರ್ಗಕ್ಕೆ ಬರುತ್ತದೆ. ಸಾಮಾನ್ಯವಾಗಿ ಜನರಿಗೆ ಅದರ ಗುಣಗಳ ಬಗ್ಗೆ ತಿಳಿದಿಲ್ಲ. ಇದರಲ್ಲಿ ಹಲವು ವಿಟಮಿನ್, ಖನಿಜಾಂಶಗಳಿದ್ದು, ನಮ್ಮ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ.
ವಿಟಮಿನ್ ಎ,...
ಮೈಸೂರಿನಿಂದ ಹೊರಡುವ ವಿಶೇಷ ರೈಲು ವೇಳಾಪಟ್ಟಿ. ಏಪ್ರಿಲ್ 11 ರಿಂದ ಈ ರೈಲು ಸಂಚಾರ ನಡೆಸಲಿದೆ.
ಮೈಸೂರಿನಿಂದ ಹೊರಡುವ ವಿಶೇಷ ರೈಲು ವೇಳಾಪಟ್ಟಿ.
ರೈಲು ಸಂಖ್ಯೆ 06553 (3 ದಿನಗಳು)
ಮೈಸೂರಿನಿಂದ 02.30pm ಹೊರಡಲಿದ್ದು,
ಕೆ. ಎಸ್. ಆರ್. ಬೆಂಗಳೂರು ನಿಲ್ದಾಣಕ್ಕೆ 05.10pm ಆಗಮಿಸಲಿದೆ.
ಏಪ್ರಿಲ್ 9, 10 ಮತ್ತು 14ರಂದು ರೈಲು ಸಂಚಾರ ನಡೆಸಲಿದೆ.
ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ...