ಮನುಷ್ಯ ದೇಹದಲ್ಲಿ ಪ್ರತಿಯೊಂದು ಅಂಗವು ಪ್ರತಿಯೊಂದು ಅಂಗಕ್ಕೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹೊಂದಿ ಕೊಂಡಿದೆ, ಆದ್ದರಿಂದ ನಮ್ಮ ದೇಹದ ಯಾವುದೇ ಸಣ್ಣ ಅಂಗವನ್ನು ನಾವು ನಿರ್ಲಕ್ಷ್ಯ ಮಾಡುವಂತಿಲ್ಲ, ಇಂದು ಲಿವರ್ ನಮ್ಮ ದೇಹದದಲ್ಲಿ...
ಈ ಘಟನೆ ನಡೆದಿರುವುದು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ, 9 ತಿಂಗಳ ಗರ್ಭಿಣಿ ಮೃತದೇಹವನ್ನು ಆಕೆಯ ಪೋಷಕರು ಅರಣ್ಯದ ಮರವೊಂದಕ್ಕೆ ಕಟ್ಟಿ ಹೋಗಿರುವ ಅಮಾನವೀಯ ಘಟನೆಯೊಂದು ನಡೆದು ಹೋಗಿದೆ, ಮೃತ ಗರ್ಭಿಣಿಯನ್ನು ಲಾವಣ್ಯ ಎಂದು...
ಸುಧಾಮೂರ್ತಿಯವರು ಕರ್ನಾಟಕದ ಹೆಮ್ಮೆ. ಪ್ರತಿಷ್ಠಿತ ಕಂಪನಿಯಾದ ಇನ್ಫೋಸಿಸ್ ನಾರಾಯಣ ಮೂರ್ತಿಯವರ ಧರ್ಮಪತ್ನಿಯವರಾದ ಸುಧಾಮೂರ್ತಿ ಕೋಟ್ಯಾಧೀಶರಾದರೂ ಅತ್ಯಂತ ಸರಳ ಜೀವನ ನಡೆಸುತ್ತಾರೆ. 20 ಸಾವಿರ ಶೌಚಾಲಯಗಳನ್ನು ದೇಶಾದ್ಯಂತ ಕಟ್ಟಿಸಿದ್ದಾರೆ. 70 ಸಾವಿರ ಗ್ರಂಥಾಲಯಗಳನ್ನು ನಿರ್ಮಿಸಿದ್ದಾರೆ....
ಕರ್ನಾಟಕ ಸೇರಿದಂತೆ ಹೊರ ರಾಜ್ಯದಲ್ಲಿಯೂ ಕುಡುಕರು ಕುಡಿಯಲು ಎಣ್ಣೆ ಸಿಗದೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ, ಹಾಗೂ ಇದರಿಂದ ಹೊರಬರಲು ಸಾಧ್ಯವಾಗದೆ ಆತ್ಮಹತ್ಯೆ ಅಂತಹ ಕ್ರೂರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಈ ಪರಿಸ್ಥಿತಿಯನ್ನು ಕಂಡು ಎಚ್ಚರಗೊಂಡ...
ಶ್ರೀ ಕೋಲ್ಕತ್ತಾ ಕಾಳಿ ಮತ್ತು ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ 944...
ಮನುಷ್ಯನ ಭಾವನೆಗಳು ಪರಿಸ್ಥಿತಿಗೆ ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ ಎಂಬ ಮಾತನ್ನು ಒಪ್ಪಿಕೊಳ್ಳಲೇಬೇಕು, ಅದರಂತೆ ಪರಿಸ್ಥಿತಿಗಳು ಮತ್ತು ಸಮಯದ ಮೇಲೆ ನಾವು ನಮ್ಮ ದೇಹದ ಹತೋಟಿಯನ್ನು ಸಾಧಿಸಿದಲ್ಲಿ ಎಂತಹುದೇ ಸಾಧನೆ ಮಾಡಿ ಜೀವನದಲ್ಲಿ...
ಹುಚ್ಚ ವೆಂಕಟ್ ಅವರ ಸಿನಿಮಾ ಎಂದ ತಕ್ಷಣ ನಿಮ್ಮ ತಲೆಗೆ ಅವರ ಹಿಂದಿನ ಮೂರು ಚಿತ್ರಗಳು ಬರಬಹುದು, ಆದರೆ ಇಂದು ನಾವು ನಿಮಗೆ ತಿಳಿಸಲು ಹೊರಟಿರುವ ಸಿನಿಮಾ ಮೂರು ಚಿತ್ರಗಳಿಗೂ ಬಹಳ ವಿಭಿನ್ನ,...
ಕನ್ನಡದ ಸಿನಿಮಾ ನಟರಿಗೆ ಈ ಎರಡು ವರ್ಷಗಳಿಂದ ಮದುವೆ ಯೋಗ ಕೂಡಿ ಬಂದಿದೆ.ದಿಗಂತ್ ,ಆಂದ್ರಿತಾ, ಪ್ರಜ್ವಲ್ ದೇವರಾಜ್, ಸೇರಿದಂತೆ ಅನೇಕ ನಟರಿಗೆ ಈ ವರ್ಷ ಮದುವೆ ಆಗಿದೆ. ಕನ್ನಡದ ಆಕ್ಷನ್ ಪ್ರಿನ್ಸ್ ದ್ರುವ...
ಸಾಮಾನ್ಯವಾಗಿ ಈಶ್ವರಬಳ್ಳಿ ಹಳ್ಳಿಗರಿಗೆ ಚಿರಪರಿಚತವಾಗಿರುವುದು, ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ, ಇದು ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇದರ...
ಹಿಂದೂ ಧರ್ಮ ಶ್ರೇಷ್ಠ ಧರ್ಮ. ಬಹಳ ಪುರಾತನ ಈ ಧರ್ಮ ಹಲವು ವೈವಿಧ್ಯಮಯ ವೈಜ್ಞಾನಿಕ ಹಾಗೂ ವೈಚಿತ್ರ್ಯಗಳನ್ನು ಒಳಗೊಂಡಿದೆ. ನಮ್ಮ ಧರ್ಮದಲ್ಲಿರುವ ದೇವರು ಬೇರೆ ಎಲ್ಲೂ ಇಲ್ಲ ಅಂತ ಅನ್ನಿಸುತ್ತದೆ. ಮನುಷ್ಯ ಸತ್ಯವಂತನಾಗಲು,...
ಶೈನ್ ಶೆಟ್ಟಿ ಬಿಗ್ಬಾಸ್ ಕನ್ನಡದ ಈ ಸಲದ ಸೀಜನ್'ನಲ್ಲಿ ಹೆಸರು ಮಾಡುತ್ತಿರುವ ನಟ. ಮೂಲತಃ ಹೋಟೆಲ್ ಬಿಜಿನೆಸ್ ಮಾಡಿಕೊಂಡಿರುವ ಸುರದ್ರೂಪಿ. ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಪ್ರತಿ ಸಲ ಲವ್ ಸ್ಟೋರಿ ಆಗುವುದು ಸಾಮನ್ಯವಾಗಿಬಿಟ್ಟಿದೆ....