ಹೆಸರುಕಾಳಿನಲ್ಲಿದೆ ನಿಮ್ಮ ಸೌಂದರ್ಯದ ಗುಟ್ಟು..!!

ನಿಮ್ಮ ಮೊಡವೆ ಸಮಸ್ಯೆ, ಡ್ರೈ ಸ್ಕಿನ್ ಸಮಸ್ಯೆ, ಕೂದಲಿನ ಆರೋಗ್ಯ ಹೀಗೆ ಹಲವು ಸಮಸ್ಯೆಗಳಿಗೆ ಹೆಸರು ಕಾಳು ಪರಿಹಾರ ನೀಡಲಿದೆ ಡೆಡ್ ಸ್ಕಿನ್ ತೊಡೆದು ಹಾಕಿ ಚರ್ಮದ ಟೆಕ್ಚರ್ ಹೊಳೆಯುವಂತೆ ಮಾಡುವ ಸಾಮರ್ಥ್ಯ...

ಒಂದೇ ಪಿಚ್ಚರ್’ನ ಹತ್ತ್ ಹತ್ತ್ ಸಲ ನೋಡ್ದೆ ಅಂತ ಸುದೀಪ್ ಹೇಳಿದ್ದು ಯಾವ ಚಿತ್ರಕ್ಕೆ?

ನಟ ಸುದೀಪ್ ಅಭಿನಯದ ‌ಭಾರೀ ನಿರೀಕ್ಷೆ ಹುಟ್ಟಿಸಿರುವ ಚಿತ್ರ ದಬಾಂಗ್- 3. ಸುದೀಪ್ ಇದರಲ್ಲೇನೂ ನಾಯಕನ ಪಾತ್ರ ನಿರ್ವಹಿಸಿಲ್ಲ , ಖಳನಟನಾಗಿ ಪಾತ್ರ ನಿರ್ವಹಿಸಿದ್ದಾರೆ. ಸಲ್ಮಾನ್ ಖಾನ್ ನಾಯಕನಟನಾಗಿ ನಟಿಸಿರುವ ದಬಾಂಗ್ 3...

ಕೈ ಕಾಲು ಹುಳುಕಿದರೆ ಹುಣಸೆ ಹಣ್ಣನ್ನು ಬಳಸಿ ಈ ರೀತಿ ಮಾಡಿದರೆ ನೋವು ಕ್ಷಣದಲ್ಲಿ ಮಾಯವಾಗುತ್ತದೆ..!!

ಸಾಮಾನ್ಯವಾಗಿ ಕಾಲು ಕೈಗಳು ಹುಳುಕಿದರೆ ಇವುಗಳ ನೋವು ಅಂತಿಂತದ್ದಲ್ಲ, ನೋವು ಕಡಿಮೆ ಮಾಡಿಕೊಳ್ಳಲು ಬಹಳ ಕಷ್ಟ ಪಡುತ್ತೇವೆ, ಹಾಗು ಬಹಳ ದಿನಗಳ ವರೆಗೂ ನೋವನ್ನು ನುಂಗುತ್ತೇವೆ, ಕೊನೆಗೆ ವೈದ್ಯರ ಬಳಿ ಹೋದರೆ ಅವರು...

ಎಚ್ಚರ ನೀವು ಮಾಡುವ ಈ ತಪ್ಪುಗಳಿಂದಲೇ ನಿಮ್ಮ ಕೂದಲು ಉದುರುವುದು..!!

ವಯಸ್ಸಾದಂತೆ ತಲೆಯ ಕೂದಲು ಹಣ್ಣಾಗಿ ಉದುರುವುದು ಸಾಮಾನ್ಯ ಆದರೆ ನೀವು ಗಮನಿಸಿರಬಹುದು ಇಂದಿನ ಹರೆಯದ ಹುಡುಗ ಹುಡುಗಿಯರಿಗೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ, ಅಷ್ಟೇ ಅಲ್ಲದೆ ಕೂದಲಿನ ಅತಿಯಾದ ಒಟ್ಟು ಹಾಗೂ...

53 ಪತ್ರಕರ್ತರಿಗೆ ವಕ್ಕರಿಸಿದೆ ಕರೋನಾ ವೈರಸ್!

ದೇಶದ ಪತ್ರಕರ್ತರಿಗೆ ತಮ್ಮದೇ ಆದ ಜವಾಬ್ದಾರಿ ಇರುತ್ತದೆ, ದೇಶದ ಹಾಗೂ ರಾಜ್ಯದ ಮೂಲೆ ಮೂಲೆ ಹೊಕ್ಕಿ ಸುದ್ದಿ ಪ್ರಸಾರ ಮಾಡಬೇಕಾಗಿ ಬರುತ್ತದೆ, ಜಗತ್ತಿನಲ್ಲಿ ಸೋಂಕಿನ ಭೀತಿ ಹೆಚ್ಚಾಗಿದೆ, ಮನೆಯಲ್ಲಿ ಕೂತಿರುವ ನಾಗರಿಕರಿಗೆ ಹೊರಗಡೆ...

ಇರುಳು ಕಣ್ಣಿನ ಸಮಸ್ಯೆ, ಥೈರಾಯ್ಡ್ ಹಾಗು ಹಲವು ಸಮಸ್ಯೆಗಳಿಗೆ ಹಲಸಿನ ಹಣ್ಣನ್ನು ಈ ರೀತಿ ಬಳಸಿ..!!

ಹಲಸಿನ ಹಣ‍್ಣು ಸಂಸ್ಕ್ರತದಲ್ಲಿ ಪನಸ ಎಂದು ಕರೆಯುವ, ವೈಜ್ಞಾನಿಕವಾಗಿ ಆರ್ಟೋಕಾರ್ಪಸ್ ಹೆಟಿರೋಫೈಲಸ್ ಎಂಬ ಹೆಸರುಳ್ಳ ಇಂಗ್ಲಿಷ್ನಲ್ಲಿ ಜಾಕ್ ಫ‍್ರೂಟ್ ಎಂದು ಕರೆಯಲಾಗುವ ಹಲಸಿನ ಹಣ್ನು ಆಹಾರ ಮೌಲ್ಯಗಳನ್ನು ಮಾತ್ರವಲ್ಲ, ಔಷಧೀಯ...

ಮೂಲಂಗಿ ಜ್ಯೂಸ್ ನಲ್ಲಿ ಇದನ್ನು ಬೆರೆಸಿ ಕುಡಿದರೆ ದೇಹದ ಮೂಳೆ ಗಟ್ಟಿಯಾಗುತ್ತದೆ..!!

ಹೌದು ಮೂಲಂಗಿ ಉತ್ತಮ ಆರೋಗ್ಯವನ್ನು ರೂಪಿಸುವಲ್ಲಿ ಸಹಕಾರಿಯಾಗಿದೆ, ಹಾಗು ಹಲವು ರೋಗಗಳನ್ನು ನಿವಾರಿಸುವ ಅಂಶವನ್ನು ಹೊಂದಿದೆ. ಜೀರ್ಣಕ್ರಿಯೆಗೆ ಸಹಕಾರಿ ಮೂಲಂಗಿಯಲ್ಲಿ ನಾರಿನಾಂಶವು ಹೆಚ್ಚಾಗಿರುವ ಕಾರಣದಿಂದ ಇದು ಕರುಳಿನಲ್ಲಿರುವ ವಿಷ ಹಾಗೂ ಕಲ್ಮಶವನ್ನು ಹೊರಹಾಕಿ...

ಕೆವಲಾ 5 ಕಪ್‌ ಕಾಫಿಯಲ್ಲಿದೆ ಲಿವರ್‌ ಕ್ಯಾನ್ಸರ್‌ಗೆ ಮದ್ದು..!! ಕುತೂಹಲ ಮಾಹಿತಿ.

ದಿನಕ್ಕೆ 2 ಲೋಟಕ್ಕಿಂತ ಅಧಿಕ ಕಾಫಿ ಕುಡಿಯುವ ಅಭ್ಯಾಸ ಇದೆಯೇ ? ಹಾಗದರೆ ನಿಮಗೊಂದು ಸಿಹಿ ಸುದ್ದಿ, ದಿನದಲ್ಲಿ 5 ಲೋಟಕ್ಕಿಂತ ಅಧಿಕ ಕಾಫಿ ಕುಡಿಯುವುದರಿಂದ ಲಿವರ್‌ ಕ್ಯಾನ್ಸರ್‌ ಬರುವುದನ್ನು ತಡೆಯಬಹುದೆಂದು ಲಂಡನ್‌ನಲ್ಲಿ...

ಭಾರತೀಯ ಪರಂಪರೆಯಲ್ಲಿ ಅರಿಶಿಣ ಮತ್ತು ಕುಂಕುಮ ಹೆಣ್ಣು ಮಕ್ಕಳಿಗೆ ಸೌಭಾಗ್ಯದ ಗುರುತು ಎಂದು ಹೇಳಲು ಕಾರಣವೇನು..!?

ಹೆಣ್ಣು ಮಕ್ಕಳು ಅದರಲ್ಲೂ ಭಾರತೀಯ ಸಂಸ್ಕೃತಿಯಲ್ಲಿ ಹೆಂಗಸರು ಹಣೆಯ ಮೇಲೆ ಕುಂಕುಮವನ್ನು ಸದಾಕಾಲ ಇಟ್ಟುಕೊಂಡಿರುತ್ತಾರೆ, ಕೆಲವೊಮ್ಮೆ ಕೈಬಳೆ, ವಾಲೆ ಇಲ್ಲದೆ ಇರಬಹುದು ಆದರೆ ಕುಂಕುಮ ಮಾತ್ರ ಇದ್ದೇ ಇರುತ್ತದೆ, ಇಷ್ಟು...
0FansLike
68,300FollowersFollow
124,000SubscribersSubscribe

Featured

Most Popular

ಕ್ಯಾನ್ಸರ್ ನಂತಹ ದೊಡ್ಡ ಕಾಯಿಲೆಯನ್ನು ವಾಸಿ ಮಾಡುವ ಶ್ರೀ ವೈದ್ಯನಾಥೇಶ್ವರ..!!

ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ಜ್ಯೋತಿರ್ಲಿಂಗುವನ್ನು ಪ್ರಾತ: ಸಾಯಂಕಾಲಗಳಲ್ಲಿ ಆರಾಧಿಸುವುದರಿಂದ ಏಳೇಳು ಜನ್ಮಗಳ ಪಾಪಗಳೂ ನಿವಾರಣೆಯಾಗುವುದಲ್ಲದೆ ಕ್ಯಾನ್ಸರ್ನಂತ ಮಾರಕ ರೋಗಗಳೂ ಕೂಡ ವಾಸಿಯಾಗಿರುವವು. ಹಿಂದೊಮ್ಮೆ ಎಡೆಯೂರು ಶ್ರೀ ಸಿದ್ದಲಿಂಗೇಶ್ವರರಿಗೆ ಬಿನ್ನಿನಲ್ಲಿ ಹುಣ್ಣಾಗಿತ್ತಂತೆ. ರಾಜ ವೈದ್ಯರಿಂದಲೂ...

Latest reviews

ಸುಧಾ ಮೂರ್ತಿ ಜೀವನಪೂರ್ತಿ ಹಾಲು ಕುಡಿಯುವುದಿಲ್ಲವೆಂದು ಶಪಥ ಮಾಡಿದ್ದೇಕೆ ?

ಸುಧಾಮೂರ್ತಿ ಕರ್ನಾಟಕ ಪ್ರತಿಷ್ಠಿತ ಇನ್ಫೋಸಿಸ್ ಕಂಪನಿಯ ಸಂಸ್ಥಾಪಕ ನಾರಾಯಣ ಮೂರ್ತಿಯವರ ಧರ್ಮ ಪತ್ನಿ. ಕೋಟ್ಯಾಧೀಶೆಯಾಗಿದ್ದರೂ ಅತ್ಯಂತ ಸರಳವಾಗಿ ಬದುಕುತ್ತಿರುವ ಜೀವನೋತ್ಸಾಹಿ. ಇವರು ಅತ್ಯಂತ ಕಡುಬಡತನದಲ್ಲಿ ಹುಟ್ಟಿ ಬೆಳದು ಬಡತನದ ಕಷ್ಟ,ಬೇಗೆಯನ್ನು ತಿಳಿದವರು. ಅದಕ್ಕಾಗಿಯೇ ದೀನರ,...

ದೇವರಿಗೆ ಯಾವ ಪುಷ್ಪವನ್ನು ಅರ್ಪಿಸಿ ಪೂಜೆ ಮಾಡಿದರೆ ಯಾವ ಫಲ ದೊರೆಯುತ್ತದೆ..??

ಮಲ್ಲಿಗೆ ಹೂವು : ರೋಗ ನಿವಾರಣೆ, ಆರೋಗ್ಯ ಭಾಗ್ಯ ದೊರೆಯುತ್ತದೆ. ತುಂಬೆ ಹೂ : ದೇವರಲ್ಲಿ ಭಕ್ತಿ ಇಮ್ಮಡಿಗೊಳಿಸುತ್ತದೆ. ಕನಕಾಂಬರ ಹೂ...

ಹಾಡಹಗಲೇ ದಂಪತಿಗಳ ಚಕ್ಕಂ ದ , ಶಾಕ್ ಆದ ದಾರಿಹೋಕರು

ಎಟಿಎಂ ಎಂದರೆ ಹಣ ವಿತ್ ಡ್ರಾ ಮಾಡುವ ಸ್ಥಳ ಎಂದು ನಮಗೆಲ್ಲ ಗೊತ್ತಿದೆ.ಆದರೆ ಇಲ್ಲೊಂದು ಜೋಡಿಯು ಎಟಿಎಂ ಅನ್ನು ಬೆಡ್ ರೂಮ್ ಎಂದು ತಿಳಿದಂತಿದೆ.ಬನ್ನಿ‌ ಏನಾಯಿತು ಎಂದು ತಿಳಿಯೋಣ. ಈ ಘಟನೆ ನಡೆದಿದ್ದು ಸ್ಪೇನ್...

More News